ಬೆಳ್ಳಿಯ ಉಂಗುರವನ್ನು ಯಾವ ಬೆರಳಿನಲ್ಲಿ ಧರಿಸಿಕೊಳ್ಳಬೇಕು ಗೊತ್ತೇ ?

ಜ್ಯೋತಿಷ್ಯ

ಬೆಳ್ಳಿಯ ಆಭರಣವು ಮನುಷ್ಯನ ಸೌಂದರ್ಯವನ್ನು ಹೆಚ್ಚಿಸುವುದರ ಜೊತೆಗೆ ಭಾಗ್ಯವನ್ನು ಕೂಡ ಬದಲಾಯಿಸಿ ಕೊಡುತ್ತದೆ. ಜ್ಯೋತಿಷ್ಯಶಾಸ್ತ್ರದಲ್ಲಿ ಇರುವ ಮಾಹಿತಿಯ ಪ್ರಕಾರ ಬೆಳ್ಳಿಯು ನವಗ್ರಹದಲ್ಲಿ

ದ್ವಾರಕನಾಥ್ ಶಾಸ್ತ್ರೀ 9900202707 ನಿಮ್ಮ ಸರ್ವ ಘೋರ ಗುಪ್ತ ಕಠಿಣ ಸಮಸ್ಯೆಗಳಿಗೆ ಕೇವಲ 2 ದಿನದಲ್ಲಿ ಶಾಶ್ವತ ಪರಿಹಾರ ಮಾಡಿಕೊಡುತ್ತಾರೆ. ನಿಮ್ಮ ಸಮಸ್ಯೆಗಳಾದ ವಿದ್ಯಾಭ್ಯಾಸ ಉದ್ಯೋಗ ಸಮಸ್ಯೆ  ನೆಮ್ಮದಿಯ ಕೊರತೆ ಪ್ರೀತಿಯಲ್ಲಿ ನಂಬಿ ಮೋಸ, ಗಂಡ ಅಥವಾ ಹೆಂಡತಿ ಪರಸಂಗ ಬಿಡಿಸುವುದು, ಪ್ರೀತಿಯಲ್ಲಿ ಬಿದ್ದು ಮಕ್ಕಳು ಮಾತು ಕೇಳದಿದ್ದರೆ, ಗಂಡ ಹೆಂಡತಿ ನಡುವೆ ಹೊಂದಾಣಿಕೆ ಸಮಸ್ಯೆ, ವಿವಾಹದಲ್ಲಿ ಅಡೆ ತಡೆ ಅನೇಕ ಸಮಸ್ಯೆಗಳಿಗೆ 100% ಸೂಕ್ತ ಪರಿಹಾರ ಮತ್ತು ಮಾರ್ಗದರ್ಶನ ನೀಡುತ್ತಾರೆ. ನಿಮ್ಮ ಸಮಸ್ಯೆಗಳಿಗೆ ಯಾರಿಂದಲೂ ಪರಿಹಾರ ಸಿಗದೆ ನೊಂದಿದ್ದರೆ ಇವರನ್ನು ಒಮ್ಮೆ ನಂಬಿ ಕರೆ ಮಾಡಿ ಕಂಡಿತಾ ಪರಿಹಾರಸಿಗುತ್ತದೆ. ದ್ವಾರಕನಾಥ್ ಶಾಸ್ತ್ರಿ9900202707.

ಚಂದ್ರ ಮತ್ತು ಶುಕ್ರ ಗ್ರಹಕ್ಕೆ ಸಂಬಂಧಿಸಿದ ದಾತುವಾಗಿದೆ. ಚಂದ್ರ ಗ್ರಹ ನಮ್ಮ ಮನಸ್ಸನ್ನು ಶಾಂತವಾಗಿ ಇಡುತ್ತದೆ, ಒಂದು ಮಾಹಿತಿಯ ಪ್ರಕಾರ ಬೆಳ್ಳಿಯು ಭಗವಂತನಾದ ಶಿವನ ನೇತ್ರದಿಂದ ಉತ್ಪತ್ತಿಯಾಗಿದ್ದು, ಹಾಗಾಗಿ ಯಾರು ಬೆಳ್ಳಿಯ ಆಭರಣವನ್ನು ಧರಿಸಿರುತ್ತಾರೋ ಅವರ ಮೇಲೆ ವಿಶೇಷವಾಗಿ ಭಗವಂತನಾದ ಶಿವನ ಕೃಪೆಯು ಇರುತ್ತದೆ.

ಮೊದಲಿಗೆ ಬೆಳ್ಳಿ ಉಂಗುರವನ್ನು ತೆಗೆದುಕೊಂಡು ಬಂದ ನಂತರ ಗೋಮೂತ್ರದಲ್ಲಿ 24 ಗಂಟೆಗಳ ಕಾಲ ಮುಳುಗಿಸಿ ಇಡಬೇಕು, ಈ ರೀತಿ ಮಾಡುವುದರಿಂದ ಬೆಳ್ಳಿಯಲ್ಲಿರುವ ಅಶುದ್ಧತೆಯ ನಿವಾರಣೆಯಾಗುತ್ತದೆ.

ಒಂದು ವೇಳೆ ನಿಮ್ಮ ಬಳಿ ಗಂಗಾಜಲವಿದ್ದರೆ ಅಥವಾ ಪವಿತ್ರವಾದ ನದಿಗಳ ನೀರಿದ್ದರೆ ಅದರಲ್ಲಿಯೂ ಸಹ 24 ಗಂಟೆಗಳ ಕಾಲ ಬೆಳ್ಳಿ ಉಂಗುರವನ್ನು ಮುಳುಗಿಸಿ ಇಡಬಹುದು. ಬೆಳ್ಳಿ ಚಂದ್ರನ ಕಾರಕ ವಾಗಿದ್ದು, ಒಂದು ವೇಳೆ ನಿಮಗೆ ಏನಾದರೂ ಪ್ರತಿಯೊಂದು ವಿಷಯದಲ್ಲೂ ಕೋಪ, ಸಿಟ್ಟು ಬರುತ್ತಿದ್ದರೆ ಬೆಳ್ಳಿ ಉಂಗುರವನ್ನು ಧರಿಸಿಕೊಳ್ಳುವುದು ಉತ್ತಮ. ಯಾರಿಗೆಲ್ಲ ಚಿಕ್ಕಪುಟ್ಟ ಆರೋಗ್ಯದ ಸಮಸ್ಯೆಗಳು ಇರುತ್ತದೆಯೋ ಅವರು ಬೆಳ್ಳಿಯ ಉಂಗುರವನ್ನು ಧರಿಸುವುದು ತುಂಬಾ ಒಳ್ಳೆಯದು.

ಬೆಳ್ಳಿಯ ಉಂಗುರವನ್ನು ಕಿರುಬೆರಳಿನಲ್ಲಿ ಧರಿಸುವುದು ತುಂಬಾ ಉತ್ತಮ. ಶಿವನ ದೇವಾಲಯದಲ್ಲಿ ಬೆಳ್ಳಿಯ ಉಂಗುರವನ್ನು ಶಿವನಿಗೆ ಸ್ಪರ್ಶಿಸಿ 24 ಗಂಟೆಗಳ ಕಾಲ ಹಾಗೆ ಬಿಟ್ಟರೆ ಬೆಳ್ಳಿ ಉಂಗುರ ಸಿದ್ಧಿಯಾಗುತ್ತದೆ. ತದನಂತರ ಬೆಳ್ಳಿಯ ಉಂಗುರವನ್ನು ಧರಿಸುವುದರಿಂದ ಮನಸ್ಸು ಯಾವಾಗಲೂ ಶಾಂತಿಯಿಂದ ಕೂಡಿರುತ್ತದೆ. ಈ ರೀತಿ ಮಾಡಿದ ಮೇಲೆ ಉಂಗುರವನ್ನು ಧರಿಸಿಕೊಂಡು ಯಾವುದೇ ಕೆಲಸವನ್ನು ಮಾಡಿದರೂ ಸಹ ಅದರಲ್ಲಿ ಅಖಂಡ ಯಶಸ್ಸು ದೊರೆಯುತ್ತದೆ.

ದ್ವಾರಕನಾಥ್ ಶಾಸ್ತ್ರೀ 9900202707 ನಿಮ್ಮ ಸರ್ವ ಘೋರ ಗುಪ್ತ ಕಠಿಣ ಸಮಸ್ಯೆಗಳಿಗೆ ಕೇವಲ 2 ದಿನದಲ್ಲಿ ಶಾಶ್ವತ ಪರಿಹಾರ ಮಾಡಿಕೊಡುತ್ತಾರೆ. ನಿಮ್ಮ ಸಮಸ್ಯೆಗಳಾದ ವಿದ್ಯಾಭ್ಯಾಸ ಉದ್ಯೋಗ ಸಮಸ್ಯೆ  ನೆಮ್ಮದಿಯ ಕೊರತೆ ಪ್ರೀತಿಯಲ್ಲಿ ನಂಬಿ ಮೋಸ, ಗಂಡ ಅಥವಾ ಹೆಂಡತಿ ಪರಸಂಗ ಬಿಡಿಸುವುದು, ಪ್ರೀತಿಯಲ್ಲಿ ಬಿದ್ದು ಮಕ್ಕಳು ಮಾತು ಕೇಳದಿದ್ದರೆ, ಗಂಡ ಹೆಂಡತಿ ನಡುವೆ ಹೊಂದಾಣಿಕೆ ಸಮಸ್ಯೆ, ವಿವಾಹದಲ್ಲಿ ಅಡೆ ತಡೆ ಅನೇಕ ಸಮಸ್ಯೆಗಳಿಗೆ 100% ಸೂಕ್ತ ಪರಿಹಾರ ಮತ್ತು ಮಾರ್ಗದರ್ಶನ ನೀಡುತ್ತಾರೆ. ನಿಮ್ಮ ಸಮಸ್ಯೆಗಳಿಗೆ ಯಾರಿಂದಲೂ ಪರಿಹಾರ ಸಿಗದೆ ನೊಂದಿದ್ದರೆ ಇವರನ್ನು ಒಮ್ಮೆ ನಂಬಿ ಕರೆ ಮಾಡಿ ಕಂಡಿತಾ ಪರಿಹಾರಸಿಗುತ್ತದೆ. ದ್ವಾರಕನಾಥ್ ಶಾಸ್ತ್ರಿ9900202707. 

Leave a Reply

Your email address will not be published. Required fields are marked *