ಈ ಸಂಖ್ಯೆಯನ್ನು ಬರೆದು ಒಂದು ಲಾಕೆಟ್ ಮಾಡಿಸಿಕೊಂಡು ಧರಿಸಿಕೊಂಡರೆ ಅದೃಷ್ಟದ ಜೊತೆಗೆ ಧನ ಸಂಪತ್ತು ವೃದ್ಧಿಸುತ್ತದೆ.  

ಜ್ಯೋತಿಷ್ಯ

ಸಾಮಾನ್ಯವಾಗಿ ಪ್ರತಿಯೊಬ್ಬರಿಗೂ ಧನ ಸಂಪತ್ತನ್ನು ವೃದ್ಧಿಸಿಕೊಳ್ಳಬೇಕು ಹೆಚ್ಚುಹೆಚ್ಚಾಗಿ ಹಣವನ್ನು ಸಂಪಾದನೆ ಮಾಡಬೇಕು ಎಂಬ ಆಸೆ ಇದ್ದೇ ಇರುತ್ತದೆ. ಕೆಲವೊಂದು ಬಾರಿ ಎಷ್ಟೇ ಕಷ್ಟಪಟ್ಟು ದುಡಿದರೂ ಹಣವನ್ನು ಸಂಪಾದಿಸಲು ಅಥವಾ ಹಣವನ್ನು ವೃದ್ಧಿಸಲು ಸಾಧ್ಯವಾಗುವುದಿಲ್ಲ ಏಕೆಂದರೆ ನಿಮಗೆ ಅದೃಷ್ಟ ಎಂಬುದು ಇರುವುದಿಲ್ಲ ಆದ್ದರಿಂದ ಕೆಲವೊಂದು ಸಂಖ್ಯೆಯನ್ನು ಒಂದು ಲಾಕೆಟ್ ಅಲ್ಲಿ ಬರೆದುಕೊಂಡು ಅದನ್ನು ನೀವು ಧರಿಸಿಕೊಂಡರೆ ನಿಮಗೆ ಅದೃಷ್ಟ ಎಂಬುದು ಪ್ರಾಪ್ತಿಯಾಗಿ ಹಣದ ಹರಿವು ಹೆಚ್ಚಾಗುತ್ತದೆ.

ಶ್ರೀ ಸಿಗಂಧೂರು ಚೌಡೇಶ್ವರಿ ದೇವಿಯನ್ನು ಆರಾಧನೆ ಮಾಡುವ ದೈವಜ್ಞ ಪಂಡಿತ್ ಸೋಮನಾಥ ಭಟ್ ದೈವಜ್ಞ ಪ್ರಧಾನ ತಾಂತ್ರಿಕ್ ಹಾಗೂ ಮಾಂತ್ರಿಕರು 9663218892 ನಿಮ್ಮ ಮನಸ್ಸಿನಲ್ಲಿ ಆಡಚಣೆ ಉಂಟಾಗುವ ಯಾವುದೇ ಪ್ರಶ್ನೆ ಅಥವಾ ಸಮಸ್ಯೆ ಇದೆಯೇ ಮತ್ತು ನೀವುಉತ್ತರ ತಿಳಿಯಲು ಬಯಸುವಿರಾ? ಜ್ಯೋತಿಷ್ಯವು ನಿಮ್ಮಅನುಮಾನ ಹಾಗೂ ಆತಂಕಗಳನ್ನು ಅಳಿಸಬಹುದು ಮತ್ತು ಪ್ರಶ್ನೆಗಳಿಗೆ ಉತ್ತರಿಸಬಹುದು ಏಷ್ಟೇ ಪೂಜೆ ಪ್ರಯತ್ನ ಮಾಡಿದರು ನಿಮ್ಮ ಸಮಸ್ಯೆಗಳು ಬಗೆಹರಿದಿಲ್ಲವೇ..?ನಿಮ್ಮ ಯಾವುದೇಘೋರ ನಿಗೂಢ ಗುಪ್ತ ಸಮಸ್ಯೆಗಳಿಗೆ 2 ದಿನಗಳಲ್ಲಿ ಪರಿಹಾರ ಶತಸಿದ್ಧ ಧನವಶ, ಜನವಶ, ಶತ್ರುನಾಶ, ಸ್ತ್ರೀ– ಪುರುಷ ವಶೀಕರಣ, ದಿಗ್ಭಂಧನ, ಸ್ತಂಭನ, ವುಚ್ಛಾಟನೆಯಂತಹ ಸಮಸ್ಯೆಗಳಿಗೆ ವಿಶೇಷ ಪರಿಹಾರ ತಿಳಿಸುತ್ತಾರೆ 9663218892.

ಆ ಲಾಕೇಟ್ ಯಾವುದೆಂದರೆ ಜಯಕರ ಲಾಕೆಟ್. ಜಯಕರ ಎಂದರೆ ಪ್ರತಿಯೊಂದು ವಿಷಯದಲ್ಲೂ ಹಾಗೂ ನಾವು ಮಾಡುವ ಪ್ರತಿಯೊಂದು ಕೆಲಸಗಳಲ್ಲಿ ಜಯವನ್ನು ತಂದುಕೊಡುತ್ತದೆ ಎಂಬ ಅರ್ಥವನ್ನು ನೀಡುತ್ತದೆ. ಈ ಲೊಕೇಟ್ ಅನ್ನು ಯಾರು ತಮ್ಮ ಕೊರಳಿನಲ್ಲಿ ಧರಿಸುತ್ತಾರೋ ಅವರ ಅದೃಷ್ಟವು ಬದಲಾಗುತ್ತದೆ.

ಮೊದಲನೇ ಅಡ್ಡ ರೇಖೆಯಲ್ಲಿ ಬರುವ ಸಂಖ್ಯೆ 3 10 2 7

ಎರಡನೇ ಅಡ್ಡ ರೇಖೆಯಲ್ಲಿ ಬರುವ ಸಂಖ್ಯೆ 6 3 7 6

ಮೂರನೇ ಅಡ್ಡ ರೇಖೆಯಲ್ಲಿ ಬರುವ ಸಂಖ್ಯೆ 9 4 8 1

ನಾಲಕ್ಕನೇ ಅಡ್ಡ ರೇಖೆಯಲ್ಲಿ ಬರುವ ಸಂಖ್ಯೆ 4 5 5 8

ಈ ರೀತಿಯಾಗಿ ಸಂಖ್ಯೆಯನ್ನು ಬಾಕ್ಸ್ ಆಕಾರದಲ್ಲಿ ಬರೆದುಕೊಂಡು ಲಾಕೆಟ್ ಮಾಡಿಸಿಕೊಳ್ಳಬೇಕು. ಈ ಮೇಲೆ ಸೂಚಿಸಲಾಗಿರುವ ಯಾವುದೇ ಅಡ್ಡ ರೇಖೆಯ ಸಂಖ್ಯೆಯನ್ನು ಕೂಡಿಸಿದಾಗ ಕೊನೆಯದಾಗಿ ಒಂದಕ್ಕಿಯ ಸಂಖ್ಯೆಯು ನಾಲ್ಕು ಆಗುತ್ತದೆ. ಈ ನಾಲ್ಕು ಎನ್ನುವ ಸಂಖ್ಯೆಯು ರಾಹುವಿನ ಸಂಕೇತವಾಗಿದೆ, ಕೆಲವೊಂದು ಬಾರಿ ರಾಹು ಜಾತಕದಲ್ಲಿ ಒಳಿತನ್ನು ಮಾಡಲು ಶುರುಮಾಡಿದರೆ ಆ ವ್ಯಕ್ತಿಗೆ ಸಿರಿ ಸಂಪತ್ತು, ಐಶ್ವರ್ಯ, ಧನಸಂಪತ್ತು ಎಂಬುದು ಹೆಚ್ಚಾಗುತ್ತಾ ಹೋಗುತ್ತದೆ.

ಶ್ರೀ ಸಿಗಂಧೂರು ಚೌಡೇಶ್ವರಿ ದೇವಿಯನ್ನು ಆರಾಧನೆ ಮಾಡುವ ದೈವಜ್ಞ ಪಂಡಿತ್ ಸೋಮನಾಥ ಭಟ್ ದೈವಜ್ಞ ಪ್ರಧಾನ ತಾಂತ್ರಿಕ್ ಹಾಗೂ ಮಾಂತ್ರಿಕರು 9663218892 ನಿಮ್ಮ ಮನಸ್ಸಿನಲ್ಲಿ ಆಡಚಣೆ ಉಂಟಾಗುವ ಯಾವುದೇ ಪ್ರಶ್ನೆ ಅಥವಾ ಸಮಸ್ಯೆ ಇದೆಯೇ ಮತ್ತು ನೀವುಉತ್ತರ ತಿಳಿಯಲು ಬಯಸುವಿರಾ? ಜ್ಯೋತಿಷ್ಯವು ನಿಮ್ಮಅನುಮಾನ ಹಾಗೂ ಆತಂಕಗಳನ್ನು ಅಳಿಸಬಹುದು ಮತ್ತು ಪ್ರಶ್ನೆಗಳಿಗೆ ಉತ್ತರಿಸಬಹುದು ಏಷ್ಟೇ ಪೂಜೆ ಪ್ರಯತ್ನ ಮಾಡಿದರು ನಿಮ್ಮ ಸಮಸ್ಯೆಗಳು ಬಗೆಹರಿದಿಲ್ಲವೇ..?ನಿಮ್ಮ ಯಾವುದೇಘೋರ ನಿಗೂಢ ಗುಪ್ತ ಸಮಸ್ಯೆಗಳಿಗೆ 2 ದಿನಗಳಲ್ಲಿ ಪರಿಹಾರ ಶತಸಿದ್ಧ ಧನವಶ, ಜನವಶ, ಶತ್ರುನಾಶ, ಸ್ತ್ರೀ– ಪುರುಷ ವಶೀಕರಣ, ದಿಗ್ಭಂಧನ, ಸ್ತಂಭನ, ವುಚ್ಛಾಟನೆಯಂತಹ ಸಮಸ್ಯೆಗಳಿಗೆ ವಿಶೇಷ ಪರಿಹಾರ ತಿಳಿಸುತ್ತಾರೆ 9663218892.  

Leave a Reply

Your email address will not be published. Required fields are marked *