Your cart is currently empty!
ಹಣದ ಸಮಸ್ಯೆ ದೂರವಾಗ ಬೇಕೆಂದರೆ ಧನತ್ರಯೋದಶಿಯಂದು ಏನು ಮಾಡಬೇಕೆಂಬುದು ತಿಳಿದಿದೆಯೇ ನಿಮಗೆ ?
ಧನತ್ರಯೋದಶಿಯನ್ನು ನಾವು ವರ್ಷವಿಡಿ ಮಾಡಲು ಸಾಧ್ಯವಾಗುವುದಿಲ್ಲ, ಇಲ್ಲಿ ಪ್ರತಿಯೊಂದು ತಿಥಿತಿಗಳಿಗೂ ಭಿನ್ನವಾದ ಮಹತ್ವವಿರುತ್ತದೆ. ವರ್ಷದಲ್ಲಿ ಈ ತಿಥಿಯು ಕೇವಲ ಒಂದೇ ಒಂದು ಬಾರಿ ಬರುತ್ತದೆ. ಧನತ್ರಯೋದಶಿಯ ದಿನದಂದು 10 ರೂಪಾಯಿಯ ನೋಟನ್ನು ತೆಗೆದುಕೊಂಡು ಈ ಶಬ್ದಗಳ ಹೆಸರನ್ನು ಬರೆಯಬೇಕು.
ಆಚಾರ್ಯ ಶ್ರೀ ಪಂಡಿತ್ ಸೋಮನಾಥ್ ಭಟ್ 96632 18892 ರಾಘವೇಂದ್ರ ಸ್ವಾಮಿ ಮತ್ತು ಸಿಗಂಧೂರು ಚೌಡೇಶ್ವರಿ ದೇವಿ ತಾಯಿ ಆರಾಧನೆ ಮಾಡುತ್ತಾ ಕೊಳ್ಳೇಗಾಲದ ಪುರಾತನ ಪೂಜೆಗಳು ಮತ್ತು ಕೇರಳದ ಕುಟ್ಟಿಚಾತನ್ ಪೂಜಾ ಪದ್ಧತಿಯಿಂದ ನಿಮ್ಮ ಸರ್ವ ಘೋರ ಗುಪ್ತ ಕಠಿಣ ಸಮಸ್ಯೆಗಳಿಗೆ ಕೇವಲ 5 ದಿನದಲ್ಲಿ ಶಾಶ್ವತ ಪರಿಹಾರ ಮಾಡಿಕೊಡುತ್ತಾರೆ. ನಿಮ್ಮ ಸಮಸ್ಯೆಗಳಾದ ವಿದ್ಯಾಭ್ಯಾಸದಲ್ಲಿ ತೊಂದರೆಉದ್ಯೋಗ ಸಮಸ್ಯೆ, ಮನೆಯಲ್ಲಿ ಹಣಕಾಸಿನ ಅಭಾವ, ಎಷ್ಟೇ ದುಡ್ಡಿದ್ದರು ನೆಮ್ಮದಿಯ ಕೊರತೆಪ್ರೀತಿಯಲ್ಲಿ ನಂಬಿ ಮೋಸ, ಗಂಡ ಅಥವಾ ಹೆಂಡತಿ ಪರಸಂಗ ಬಿಡಿಸುವುದು, ಪ್ರೀತಿಯಲ್ಲಿ ಬಿದ್ದು ಮಕ್ಕಳು ಮಾತು ಕೇಳದಿದ್ದರೆ, ಗಂಡ ಹೆಂಡತಿ ನಡುವೆ ಹೊಂದಾಣಿಕೆ ಸಮಸ್ಯೆ, ವಿವಾಹದಲ್ಲಿ ಅಡೆ ತಡೆ, ಸಾಲಭಾದೆ ಇನ್ನೂಅನೇಕ ಸಮಸ್ಯೆಗಳಿಗೆ 100% ಸೂಕ್ತ ಪರಿಹಾರ ಮತ್ತು ಮಾರ್ಗದರ್ಶನ ನೀಡುತ್ತಾರೆ. ಧನ ಪ್ರಾಪ್ತಿ ಆಗುಂತಹ ಪೂಜೆಗಳು ಇದಂತಹ ಸಮಸ್ಯೆಗಳ ನಿವಾರಣೆಗೆಅತ್ಯಂತ ಪ್ರಭಾವಶಾಲಿ ಮತ್ತು ಪ್ರಖ್ಯಾತಿ ಪಡೆದಿರುವ ಜ್ಯೋತಿಷ್ಯರು. ನಿಮ್ಮ ಸಮಸ್ಯೆಗಳಿಗೆ ಯಾರಿಂದಲೂ ಪರಿಹಾರ ಸಿಗದೆ ನೊಂದಿದ್ದರೆ ಇವರನ್ನು ಒಮ್ಮೆ ನಂಬಿ ಕರೆ ಮಾಡಿ ಕಂಡಿತಾ ಪರಿಹಾರಸಿಗುತ್ತದೆ. ಮೊಬೈಲ್ ನಂ 9663218892.
ಇದರಿಂದ ಹಣವು ನಿಮ್ಮ ಹತ್ತಿರ ಎಳೆದುಕೊಂಡು ಬರುತ್ತದೆ.
ಧನತ್ರಯೋದಶಿಯ ದಿನದಂದು ಕೆಲ ವ್ಯಕ್ತಿಗಳು ಯಾವುದಾದರೂ ಹೊಸ ವಸ್ತುಗಳನ್ನು ಖರೀದಿ ಮಾಡಿಕೊಂಡು ಮನೆಗೆ ತರುತ್ತಾರೆ, ಏಕೆಂದರೆ ಈ ದಿನ ಲಕ್ಷ್ಮಿಯನ್ನು ಪ್ರಾರ್ಥನೆ ಮಾಡುವುದಕ್ಕೆ ತುಂಬಾ ಉತ್ತಮ ದಿನವಾಗಿರುತ್ತದೆ. ಈ ದಿನದಂದು 10 ರೂಪಾಯಿಯ ನೋಟಿನ ಮೇಲೆ ಎರಡು ಶಬ್ದವನ್ನು ಬರೆದರೆ ಸಾಕು ಬಡತನ ಎಂಬುದು ನಿಮ್ಮಿಂದ ದೂರವಾಗುತ್ತದೆ.
ಮೊದಲಿಗೆ 10 ರೂಪಾಯಿಯ ನೋಟನ್ನು ತೆಗೆದುಕೊಂಡು ಅದರ ಮೇಲೆ ಶ್ರೀ ಎಂದು ಬರೆಯಬೇಕು. ಶ್ರೀ ಎಂದರೆ ತಾಯಿ ಲಕ್ಷ್ಮೀದೇವಿ, ಲಕ್ಷ್ಮೀದೇವಿಯ ಅಂಕಿತನಾಮವನ್ನು ಬರೆಯಬೇಕು. ತದನಂತರ ದೀಪಾವಳಿಯ ದಿನ ಇಟ್ಟು ಪೂಜೆಯನ್ನು ಮಾಡಬೇಕು. ಪೂಜೆಯನ್ನು ಮಾಡಿದ ನಂತರ ಈ ನೋಟನ್ನು ನಿಮ್ಮ ಬಳಿ ಇಟ್ಟುಕೊಳ್ಳಬಹುದು. ಒಂದು ವೇಳೆ ನಿಮಗೇನಾದರೂ ವ್ಯಾಪಾರದಲ್ಲಿ ಅಭಿವೃದ್ಧಿಯಾಗಬೇಕೆಂದರೆ ವ್ಯಾಪಾರ ಮಾಡುವ ಜಾಗದಲ್ಲಿ ಈ ನೋಟನ್ನು ಇಟ್ಟುಕೊಳ್ಳಬಹುದು.
ಮತ್ತೊಂದು ಉಪಾಯವೆಂದರೆ 10 ರೂಪಾಯಿಯ ನೋಟಿನ ಮೇಲೆ ಓಂ ಎಂಬ ಬೀಜ ಮಂತ್ರವನ್ನು ಬರೆದು ನಿಮ್ಮ ಹತ್ತಿರ ಇಟ್ಟುಕೊಳ್ಳಬೇಕು. ಇಲ್ಲಿ ಬೀಜದಿಂದ ಸಸ್ಯ ಉತ್ಪತ್ತಿಯಾಗುತ್ತದೆ ಹಾಗೂ ಇದು ಒಂದು ಪ್ರಕಾರವಾಗಿ ಹಣವನ್ನು ಆಕರ್ಷಣೆ ಮಾಡುವ ಬೀಜವಾಗಿರುತ್ತದೆ. ಆದ್ದರಿಂದ ಇದು ನಿಧಾನವಾಗಿ ಹಣವನ್ನು ಆಕರ್ಷಣೆ ಮಾಡುತ್ತದೆ.
ಇನ್ನು ಕೆಲವರು 10 ರೂಪಾಯಿಯ ನೋಟಿನ ಮೇಲೆ ಸ್ವಸ್ತಿಕ್ ಚಿಹ್ನೆಯನ್ನು ಬರೆದು ತಮ್ಮ ಬಳಿ ಇಟ್ಟುಕೊಂಡಿರುತ್ತಾರೆ ಏಕೆಂದರೆ ಸ್ವಸ್ತಿಕ್ ಚಿಹ್ನೆ ಅಷ್ಟಲಕ್ಷ್ಮಿಯ ಸಂಕೇತವಾಗಿದೆ. ಅಷ್ಟಲಕ್ಷ್ಮಿಯರು ವಾಸ ಮಾಡುವ ಸ್ಥಳದಲ್ಲಿ ಯಾವುದೇ ಕಾರಣಕ್ಕೂ ಹಣದ ಸಮಸ್ಯೆ, ಆರ್ಥಿಕ ಸಮಸ್ಯೆ ಎದುರಾಗುವುದಿಲ್ಲ.