Your cart is currently empty!
ಸರ್ವ ದೋಷ, ಸರ್ವ ಕಷ್ಟ ,ಸರ್ವ ಕೆಲಸ ನಿವಾರಣೆ ಯಂತ್ರ
ಒಂದು ವೇಳೆ ಹುಟ್ಟಿದ ಮಕ್ಕಳು ಸತ್ತು ಹೋದರೆ ಅದು ಕೂಡ ದೋಷ ಎಂದು ಪರಿಗಣಿಸಲಾಗುತ್ತದೆ. ಚಿಕ್ಕ ಮಕ್ಕಳು ಎಂದು ಸಂಸ್ಕಾರವನ್ನು ಮಾಡದೆ ಬಿಟ್ಟರೆ ಅದು ಕೂಡ ದೋಷವಾಗಿ ಪರಿಣಮಿಸುತ್ತದೆ. ಹಾಗಾದರೆ ಚಿಕ್ಕ ಮಕ್ಕಳ ದೋಷ ನಿವಾರಣೆಗೆ ,ಸರ್ವ ಕಷ್ಟ, ಸರ್ವ ಕೆಲಸ ದೋಷ ನಿವಾರಣೆಗೆ ನಾವು ಇಂದು ತಿಳಿಸಿಕೊಡುವ ಈ ಸಣ್ಣ ಉಪಾಯ ಮಾಡಿದರೆ ನಿಮ್ಮ ಎಲ್ಲಾ ಕಷ್ಟಗಳಿಂದ ಮುಕ್ತಿಯನ್ನು ಹೊಂದಬಹುದು.
ದ್ವಾರಕನಾಥ್ ಶಾಸ್ತ್ರೀ 9900202707 ನಿಮ್ಮ ಸಮಸ್ಯೆಗಳಾದ ವಿದ್ಯಾಭ್ಯಾಸ ಉದ್ಯೋಗ ಸಮಸ್ಯೆ ನೆಮ್ಮದಿಯ ಕೊರತೆ ಪ್ರೀತಿಯಲ್ಲಿ ನಂಬಿ ಮೋಸ, ಗಂಡ ಅಥವಾ ಹೆಂಡತಿ ಪರಸಂಗ ಬಿಡಿಸುವುದು, ಪ್ರೀತಿಯಲ್ಲಿ ಬಿದ್ದು ಮಕ್ಕಳು ಮಾತು ಕೇಳದಿದ್ದರೆ, ಗಂಡ ಹೆಂಡತಿ ನಡುವೆ ಹೊಂದಾಣಿಕೆ ಸಮಸ್ಯೆ, ವಿವಾಹದಲ್ಲಿ ಅಡೆ ತಡೆ ಅನೇಕ ಸಮಸ್ಯೆಗಳಿಗೆ 100% ಸೂಕ್ತ ಪರಿಹಾರ ಮತ್ತು ಮಾರ್ಗದರ್ಶನ ನೀಡುತ್ತಾರೆ. ನಿಮ್ಮ ಸಮಸ್ಯೆಗಳಿಗೆ ಯಾರಿಂದಲೂ ಪರಿಹಾರ ಸಿಗದೆ ನೊಂದಿದ್ದರೆ ಇವರನ್ನು ಒಮ್ಮೆ ನಂಬಿ ಕರೆ ಮಾಡಿ ಕಂಡಿತಾ ಪರಿಹಾರಸಿಗುತ್ತದೆ. ದ್ವಾರಕನಾಥ್ ಶಾಸ್ತ್ರಿ9900202707.
ಈ ಯಂತ್ರವನ್ನು ಬೆಳ್ಳಿ ತಗಡಿನಲ್ಲಿ ಅಥವಾ ತಾಮ್ರದ ತಗಡಿನಲ್ಲಿ ಬರೆಯಬೇಕು. ಯಂತ್ರವನ್ನು ಬರೆಯಬೇಕಾದರೆ ಅಡಿಕೆ, ಬಾಳೆಹಣ್ಣನ್ನು ,ಕರ್ಪೂರ ,ಚಿಲ್ಲರೆ ಕಾಸು ಎಲ್ಲವನ್ನು ಇಟ್ಟು ಯಂತ್ರವನ್ನು ಬರಿಸಬೇಕು. 41 ದಿನಗಳ ಕಾಲ ಸಾಮ್ರಾಣಿ ಹೊಗೆಯನ್ನು ಈ ಯಂತ್ರಕ್ಕೆ ಹಾಕುವುದರಿಂದ ಯಂತ್ರವು ಶಕ್ತಿಶಾಲಿಯಾಗಿ ಸಿದ್ದಿಯಾಗುತ್ತದೆ.
ಯಂತ್ರವನ್ನು ಧಾರಣೆ ಮಾಡಿದ ನಂತರ ಸೂತಕವಿರುವ ಮನೆಗೆ ಹೋಗಬಾರದು ಒಂದು ವೇಳೆ ಸೂತಕವಿರುವ ಮನೆಗೆ ಹೋಗಲೇಬೇಕಾದ ಅನಿವಾರ್ಯ ಪರಿಸ್ಥಿತಿ ಬಂದರೆ ಈ ಯಂತ್ರವನ್ನು ತೆಗೆದಿಟ್ಟು ಹೋಗಬೇಕು. ಸೂತಕದ ಮನೆಯಿಂದ ಬಂದ ನಂತರ ಸ್ನಾನ ಮಾಡಿ ಅರಿಶಿನದ ನೀರಿನಿಂದ ಯಂತ್ರವನ್ನು ಅದ್ದಿ ನಂತರ ಧಾರಣೆ ಮಾಡಬೇಕು.
ಈ ರೀತಿ ಮಾಡುವುದರಿಂದ ಸರ್ವ ದೋಷ, ಸರ್ವ ಕಷ್ಟ, ಸರ್ವ ಕೆಲಸದಲ್ಲಿ ತೊಂದರೆ ಇದ್ದರೆ ಎಲ್ಲವೂ ನಿವಾರಣೆಯಾಗುವುದು ಖಚಿತ.
ದ್ವಾರಕನಾಥ್ ಶಾಸ್ತ್ರೀ 9900202707 ನಿಮ್ಮ ಸಮಸ್ಯೆಗಳಾದ ವಿದ್ಯಾಭ್ಯಾಸ ಉದ್ಯೋಗ ಸಮಸ್ಯೆ ನೆಮ್ಮದಿಯ ಕೊರತೆ ಪ್ರೀತಿಯಲ್ಲಿ ನಂಬಿ ಮೋಸ, ಗಂಡ ಅಥವಾ ಹೆಂಡತಿ ಪರಸಂಗ ಬಿಡಿಸುವುದು, ಪ್ರೀತಿಯಲ್ಲಿ ಬಿದ್ದು ಮಕ್ಕಳು ಮಾತು ಕೇಳದಿದ್ದರೆ, ಗಂಡ ಹೆಂಡತಿ ನಡುವೆ ಹೊಂದಾಣಿಕೆ ಸಮಸ್ಯೆ, ವಿವಾಹದಲ್ಲಿ ಅಡೆ ತಡೆ ಅನೇಕ ಸಮಸ್ಯೆಗಳಿಗೆ 100% ಸೂಕ್ತ ಪರಿಹಾರ ಮತ್ತು ಮಾರ್ಗದರ್ಶನ ನೀಡುತ್ತಾರೆ. ನಿಮ್ಮ ಸಮಸ್ಯೆಗಳಿಗೆ ಯಾರಿಂದಲೂ ಪರಿಹಾರ ಸಿಗದೆ ನೊಂದಿದ್ದರೆ ಇವರನ್ನು ಒಮ್ಮೆ ನಂಬಿ ಕರೆ ಮಾಡಿ ಕಂಡಿತಾ ಪರಿಹಾರಸಿಗುತ್ತದೆ. ದ್ವಾರಕನಾಥ್ ಶಾಸ್ತ್ರಿ9900202707.