Your cart is currently empty!
ದುಷ್ಟಶಕ್ತಿ ಹಾಗೂ ಕೆಟ್ಟ ದೃಷ್ಟಿಯ ಸಮಸ್ಯೆಗೆ ಸಮಸ್ಯೆಗೆ ಏನು ಮಾಡಬೇಕೆಂಬುದು ಗೊತ್ತೇ ನಿಮಗೆ ?
ಸಾಮಾನ್ಯವಾಗಿ ಎಲ್ಲರ ಜೀವನದಲ್ಲೂ ಕಷ್ಟಕಾರ್ಪಣ್ಯಗಳು ದರಿದ್ರತನ ಎಂಬುದು ಸಹಜ. ಕೆಲವೊಂದು ಬಾರಿ ನಾವು ತಿಳಿದು ಅಥವಾ ತಿಳಿಯದೆಯೋ ಮಾಡಿದ ಕರ್ಮದಿಂದ ಪರಿಹಾರದ ಮಾರ್ಗವನ್ನು ಕಾಣದೆ ನರಳುತ್ತಿರುತ್ತೇವೆ. ಒಂದು ವೇಳೆ ಮನೆಯಲ್ಲಿ ಮನಃಶಾಂತಿ ಇಲ್ಲದೆ,ನೆಮ್ಮದಿ ಇಲ್ಲದೆ, ಕಿರಿಕಿರಿ ಹೆಚ್ಚಾಗುತ್ತಿದೆ ಹಾಗೂ ದುಡಿದ ಹಣವು ಕೈಯಲ್ಲಿ ನಿಲ್ಲುತ್ತಿಲ್ಲ ಎಂದರೆ ನಿಮ್ಮ ಮನೆಯ ದೇವರ ಕೋಣೆಯಲ್ಲಿ ಪ್ರತಿನಿತ್ಯ 9 ದಿನಗಳ ಕಾಲ ಮನೆಯ ಹೆಣ್ಣುಮಕ್ಕಳು ಅಥವಾ ಗೃಹಿಣಿ ವಿಶೇಷವಾಗಿ ಬೇವಿನ ಎಣ್ಣೆಯಿಂದ ಪಂಚ ದೀಪವನ್ನು ಹಚ್ಚಬೇಕು. ಪಂಚ ದೀಪ ಎಂದರೆ ಒಂದು ದೀಪಕ್ಕೆ ಐದು ಮುಖಗಳು ಇರುತ್ತದೆ.
ದ್ವಾರಕನಾಥ್ ಶಾಸ್ತ್ರೀ 9900202707ಸಿಗಂಧೂರು ಚೌಡೇಶ್ವರಿ ದೇವಿ ತಾಯಿ ಆರಾಧನೆ ಮಾಡುತ್ತಾ ಕೊಳ್ಳೇಗಾಲದ ಪುರಾತನ ಪೂಜೆಗಳು ಮತ್ತು ಕೇರಳದ ಕುಟ್ಟಿಚಾತನ್ ಪೂಜಾ ಪದ್ಧತಿಯಿಂದ ನಿಮ್ಮ ಸರ್ವ ಘೋರ ಗುಪ್ತ ಕಠಿಣ ಸಮಸ್ಯೆಗಳಿಗೆ ಕೇವಲ 5 ದಿನದಲ್ಲಿ ಶಾಶ್ವತ ಪರಿಹಾರ ಮಾಡಿಕೊಡುತ್ತಾರೆ. ನಿಮ್ಮ ಸಮಸ್ಯೆಗಳಾದ ವಿದ್ಯಾಭ್ಯಾಸದಲ್ಲಿ ತೊಂದರೆಉದ್ಯೋಗ ಸಮಸ್ಯೆ, ಮನೆಯಲ್ಲಿ ಹಣಕಾಸಿನ ಅಭಾವ.
ಎಷ್ಟೇ ದುಡ್ಡಿದ್ದರು ನೆಮ್ಮದಿಯ ಕೊರತೆಪ್ರೀತಿಯಲ್ಲಿ ನಂಬಿ ಮೋಸ, ಗಂಡ ಅಥವಾ ಹೆಂಡತಿ ಪರಸಂಗ ಬಿಡಿಸುವುದು, ಪ್ರೀತಿಯಲ್ಲಿ ಬಿದ್ದು ಮಕ್ಕಳು ಮಾತು ಕೇಳದಿದ್ದರೆ, ಗಂಡ ಹೆಂಡತಿ ನಡುವೆ ಹೊಂದಾಣಿಕೆ ಸಮಸ್ಯೆ, ವಿವಾಹದಲ್ಲಿ ಅಡೆ ತಡೆ, ಸಾಲಭಾದೆ ಇನ್ನೂಅನೇಕ ಸಮಸ್ಯೆಗಳಿಗೆ 100% ಸೂಕ್ತ ಪರಿಹಾರ ಮತ್ತು ಮಾರ್ಗದರ್ಶನ ನೀಡುತ್ತಾರೆ. ಧನ ಪ್ರಾಪ್ತಿ ಆಗುಂತಹ ಪೂಜೆಗಳು ಇದಂತಹ ಸಮಸ್ಯೆಗಳ ನಿವಾರಣೆಗೆಅತ್ಯಂತ ಪ್ರಭಾವಶಾಲಿ ಮತ್ತು ಪ್ರಖ್ಯಾತಿ ಪಡೆದಿರುವ ಜ್ಯೋತಿಷ್ಯರು. ನಿಮ್ಮ ಸಮಸ್ಯೆಗಳಿಗೆ ಯಾರಿಂದಲೂ ಪರಿಹಾರ ಸಿಗದೆ ನೊಂದಿದ್ದರೆ ಇವರನ್ನು ಒಮ್ಮೆ ನಂಬಿ ಕರೆ ಮಾಡಿ ಕಂಡಿತಾ ಪರಿಹಾರಸಿಗುತ್ತದೆ. ದ್ವಾರಕನಾಥ್ ಶಾಸ್ತ್ರಿ9900202707.
ಬೇವಿನ ಎಣ್ಣೆ ದುರ್ಗಾ ಸ್ವರೂಪ ಆಗಿರುತ್ತದೆ, ಆದ್ದರಿಂದ ಬೇವಿನ ಎಣ್ಣೆಯನ್ನು ದೀಪಕ್ಕೆ ಹಾಕಿ ದೇವರ ಕೋಣೆಯಲ್ಲಿ ಮನೆ ದೇವರ ಮುಂದೆ ಹಚ್ಚುವುದರಿಂದ ನಿಮ್ಮ ಮನೆಯಲ್ಲಿ ಇರುವಂತಹ ಕೆಲವೊಂದು ದುಷ್ಟ ಶಕ್ತಿಗಳು ಹಾಗೂ ದುಷ್ಟಶಕ್ತಿಗಳ ದೃಷ್ಟಿ ಹಾಗೂ ಅಟ್ಟಹಾಸ ಇವೆಲ್ಲವೂ ನಿವಾರಣೆಯಾಗುತ್ತದೆ. ಈ ರೀತಿಯಾಗಿ 9 ದಿನಗಳ ಕಾಲ ಮಾಡುವುದರಿಂದ ಮನೆಯಲ್ಲಿ ಆಗುವ ಬದಲಾವಣೆಯನ್ನು ನೀವೇ ಕಣ್ಣಾರೆ ಕಾಣಬಹುದು. ಮನೆದೇವರಿಗೆ ಬೇವಿನ ಎಣ್ಣೆಯಿಂದ ದೀಪವನ್ನು ಹಚ್ಚುವುದರಿಂದ 3 ಲಾಭವು ದೊರೆಯುತ್ತದೆ.
ಮೊದಲನೆಯದಾಗಿ ಮನೆಯಲ್ಲಿ ನಿರಂತರವಾಗಿ ಆರೋಗ್ಯದ ಸಮಸ್ಯೆ ಕಾಡುತ್ತಿದ್ದರೆ ನಿವಾರಣೆಯಾಗುತ್ತದೆ. ಎರಡನೆಯದಾಗಿ ಗಂಡ-ಹೆಂಡತಿಯ ನಡುವೆ ದಾಂಪತ್ಯದಲ್ಲಿ ಕಿರಿಕಿರಿ ಆಗುತ್ತಿದ್ದರೆ ಅದು ಕೂಡ ನಿವಾರಣೆಯಾಗುತ್ತದೆ. ಮೂರನೆಯದಾಗಿ ಮನೆಯಲ್ಲಿ ಒಂದು ವೇಳೆ ಅಶಾಂತಿ ತನ ಮತ್ತು ಸ್ಮಶಾನದ ಮೌನ ಆವರಿಸಿದ್ದರೆ ನಿವಾರಣೆಯಾಗುತ್ತದೆ.