ಜೋಗ ಜಲಪಾತವನ್ನು ನಿರ್ಮಿಸಿರುವ ನದಿಯೇ ಶರಾವತಿ. ಕನ್ನಡನಾಡಿಗೆ ಬೆಳಕನ್ನು ನೀಡುವ ನದಿ, ಕನ್ನಡ ನಾಡಿನ ಬಾಗಿರತಿ ಎಂದು ಶರಾವತಿ ನದಿ ಪ್ರಸಿದ್ಧಿಯಾಗಿದೆ. ಏಕೆಂದರೆ ಇದೇ ಶರಾವತಿ ನದಿಗೆ ಲಿಂಗನಮಕ್ಕಿ ಅಣೆಕಟ್ಟು ಕಟ್ಟಿ ವಿದ್ಯುತ್ ಉತ್ಪಾದನೆ ಮಾಡಲಾಗಿದೆ. ಜೋಗ ಜಲಪಾತವು ಶರಾವತಿ ನದಿಯಿಂದ ಹುಟ್ಟುವುದು ಎಂದು ನಮ್ಮೆಲ್ಲರಿಗೂ ತಿಳಿದಿರುವ ವಿಷಯ. ಆದರೆ ಶರಾವತಿ ನದಿಯ ಉಗಮ ಸ್ಥಾನದ ಬಗ್ಗೆ ಎಲ್ಲರಿಗೂ ಅಷ್ಟೇನು ಪರಿಚಯವಿಲ್ಲ. ಈಗಾಗಲೇ ಸಾವಿರಾರು ಜನ ಒಳಿತನ್ನು ಕಂಡು ನೂರಕ್ಕು ಅಧಿಕ ಶಿಷ್ಯರಿಗೆ ಜ್ಯೋತಿಷ್ಯ ಜ್ಞಾನವನ್ನು ತ್ಯಾಗ […]
Category: ಪುಣ್ಯ ಕ್ಷೇತ್ರಗಳ ಮಾಹಿತಿ
ವೈಕುಂಠದಿಂದ ಲಕ್ಷ್ಮಿಯು ಹೊರ ನಡೆದಾಗ ಕಡೂರಿನ ಕೆರೆಸಂತೆಯಲ್ಲಿ ಪಾದ ಸ್ಪರ್ಶ ಮಾಡಿದ್ದರು
ವೈಕುಂಠದಿಂದ ಲಕ್ಷ್ಮಿಯು ಹೊರ ನಡೆದಾಗ ಕಡೂರಿನ ಕೆರೆಸಂತೆಯಲ್ಲಿ ಪಾದ ಸ್ಪರ್ಶ ಮಾಡಿದ್ದರು: ಸಮುದ್ರ ಮಂಥನದ ಸಮಯದಲ್ಲಿ ಉದ್ಭವಗೊಂಡ ಮಹಾಲಕ್ಷ್ಮಿಯು ವೈಕುಂಠದ ಅಧಿಪತಿಯಾದ ಮಹಾವಿಷ್ಣುವನ್ನು ವರಿಸುತ್ತಾರೆ. ಮೃಗ ಮಹರ್ಷಿಗಳು ವೈಕುಂಟಕ್ಕೆ ತೆರಳಿದ ಸಮಯದಲ್ಲಿ ಮಹಾವಿಷ್ಣು ಅವರನ್ನು ಗಮನಿಸಲಿಲ್ಲ ಎನ್ನುವ ಕಾರಣಕ್ಕಾಗಿ ಮಹಾವಿಷ್ಣುವಿನ ವಕ್ಷಸ್ಥಳಕ್ಕೆ ತಮ್ಮ ಎಡಗಾಲಿನಿಂದ ಒದೆಯುತ್ತಾರೆ. ಲಕ್ಷ್ಮಿ ವಾಸ ಸ್ಥಳವಾದ ಮಹಾವಿಷ್ಣುವಿನ ವಕ್ಷಸ್ಥಳಕ್ಕೆ ಒದ್ದರೂ ಮಹಾವಿಷ್ಣು ಸ್ವಲ್ಪವೂ ಕೋಪಗೊಳ್ಳದೆ ಮೃಗ ಮಹರ್ಷಿಗಳ ಕಾಲನ್ನು ಒತ್ತುತ್ತಾರೆ. ಇದನ್ನು ಕಂಡು ಕೋಪಗೊಂಡ ಮಹಾಲಕ್ಷ್ಮಿಯು ವೈಕುಂಠವನ್ನು ತೊರೆದು ಭೂಲೋಕಕ್ಕೆ ಆಗಮಿಸುತ್ತಾರೆ. ಹೀಗೆ […]
ಕಣಿವೆ ಮುತ್ತುರಾಯ ಸ್ವಾಮಿ ದೇವಸ್ಥಾನದ ಬಗ್ಗೆ ನಿಮಗೆ ತಿಳಿದಿದೆಯೇ
ಕಣಿವೆ ಮುತ್ತುರಾಯ ಸ್ವಾಮಿ ದೇವಸ್ಥಾನದ ಬಗ್ಗೆ ನಿಮಗೆ ತಿಳಿದಿದೆಯೇ : ದಟ್ಟವಾದ ಅರಣ್ಯದಿಂದ ಸುತ್ತುವರೆದಿರುವ ಈ ಮಂದಿರದಲ್ಲಿ ನೆಲೆನಿಂತಿರುವ ಆಂಜನೇಯ ಸ್ವಾಮಿಯು ಭಕ್ತರ ಪಾಲಿಗೆ ಬೇಡಿದ್ದನ್ನು ಕರುಣಿಸುವ ಕಾಮಧೇನು. ಅದರಲ್ಲೂ ವಿಶೇಷವಾಗಿ ಮಕ್ಕಳಿಲ್ಲದೆ ಕೊರಗುತ್ತಿರುವ ದಂಪತಿಗಳಿಗೆ ಸಂತಾನ ಭಾಗ್ಯವನ್ನು ಕರುಣಿಸುವ ಸಂಜೀವಿನಿ. ಈ ವಿಶಿಷ್ಟ ಆಂಜನೇಯ ಸ್ವಾಮಿಯ ದೇವಸ್ಥಾನವಿರುವುದು ಬೆಂಗಳೂರಿನ ದೊಡ್ಡ ಆಲದ ಮರವಿರುವ ಸುಳಿವಾರ ಎಂಬ ಗ್ರಾಮದಲ್ಲಿ. ಈ ದೇವಾಲಯ ಶ್ರೀ ಕಣಿವೆ ಮುತ್ತುರಾಯ ಸ್ವಾಮಿ ದೇವಾಲಯ. ಈಗಾಗಲೇ ಸಾವಿರಾರು ಜನ ಒಳಿತನ್ನು ಕಂಡು ನೂರಕ್ಕು […]