ಕೆಲವೊಂದು ಬಾರಿ ನಾವು ಯಾವುದಾದರೂ ಮುಖ್ಯವಾದ ಕೆಲಸವನ್ನು ಮಾಡಲು ಹೊರಟಾಗ ಆಕಸ್ಮಿಕವಾಗಿ ಅಡೆತಡೆಗಳು ಎದುರಾಗುತ್ತದೆ, ಇದಕ್ಕೆ ಕಾರಣವನ್ನು ಹುಡುಕಲು ಹೊರಟಾಗ ಹಿತಶತ್ರುಗಳ ಕಾಟದಿಂದ ಈ ರೀತಿ ತೊಂದರೆ ಆಗುತ್ತಿರುತ್ತದೆ. ಶ್ರೀ ಸಿಗಂಧೂರು ಚೌಡೇಶ್ವರಿ ದೇವಿಯನ್ನು ಆರಾಧನೆ ಮಾಡುವ ದೈವಜ್ಞ ಪಂಡಿತ್ ಸೋಮನಾಥ ಭಟ್ ದೈವಜ್ಞ ಪ್ರಧಾನ ತಾಂತ್ರಿಕ್ ಹಾಗೂ ಮಾಂತ್ರಿಕರು 9663218892 ನಿಮ್ಮ ಮನಸ್ಸಿನಲ್ಲಿ ಆಡಚಣೆ ಉಂಟಾಗುವ ಯಾವುದೇ ಪ್ರಶ್ನೆ ಅಥವಾ ಸಮಸ್ಯೆ ಇದೆಯೇ ಮತ್ತು ನೀವುಉತ್ತರ ತಿಳಿಯಲು ಬಯಸುವಿರಾ? ಜ್ಯೋತಿಷ್ಯವು ನಿಮ್ಮಅನುಮಾನ ಹಾಗೂ ಆತಂಕಗಳನ್ನು ಅಳಿಸಬಹುದು […]
Category: ಪುಣ್ಯ ಕ್ಷೇತ್ರಗಳ ಮಾಹಿತಿ
ನೈಸರ್ಗಿಕವಾಗಿ ಹಿರಿಯರು ಸಾಯಲು ಕಾಶಿಗೆ ಬರುವುದಾದರೂ ಏಕೆ ತಿಳಿದಿದೆಯೇ ನಿಮಗೆ ?
ಕಾಶಿಯಲ್ಲಿ ಸಾಯಲೆಂದು ಬರುವವರಿಗೆ ಇದೆ ಮುಕ್ತಿ ಭವನ. ಹದಿನೈದು ದಿನಗಳ ಕಾಲ ಉಳಿಯುವುದಕ್ಕೆ ಅವಕಾಶವಿರುತ್ತದೆ, ಆದರೆ 3 ದಿನದಲ್ಲಿ ಜೀವ ಹೋಗುತ್ತದೆ. ಸಾವಿಗಾಗಿ ಸಾಲುಗಟ್ಟಿ ನಿಲ್ಲುವ ಪರಂಪರೆ ಕಾಶಿಯಲ್ಲಿ ಇದೆ. ಕಾಶಿಯಲ್ಲಿರುವ ಈ ಮುಕ್ತಿ ಭವನದಲ್ಲಿ ತಂಗಿದರೆ ಸಾಕು ಮೂರೇ ದಿನದಲ್ಲಿ ಪ್ರಾಣಪಕ್ಷಿಯು ಹಾರಿಹೋಗುತ್ತದೆ. 33 ಸಾವಿರ ಮಂದಿ ಪ್ರತಿವರ್ಷ ಮೋಕ್ಷವನ್ನು ಸಿದ್ಧಿಸಿಕೊಳ್ಳಲು ಈ ಸ್ಥಳಕ್ಕೆ ಆಗಮಿಸುತ್ತಿದ್ದರು. ಹಾಗಾದರೆ ಕಾಶಿಯಲ್ಲಿರುವ ಈ ಮನೆಯ ರಹಸ್ಯವನ್ನು ತಿಳಿದುಕೊಳ್ಳೋಣ ಬನ್ನಿ. ಲೇಖಕರು ಶ್ರೀ ಸಿಗಂಧೂರು ಚೌಡೇಶ್ವರಿ ದೇವಿಯನ್ನು ಆರಾಧನೆ ಮಾಡುವ […]
ಗಡಿದಂ ಕ್ಷೇತ್ರದ ಶ್ರೀಲಕ್ಷ್ಮೀವೆಂಕಟರಮಣ ಸ್ವಾಮಿಯ ಕಿರು ಪರಿಚಯ.
ಗಡಿದಂ ಕ್ಷೇತ್ರದ ಶ್ರೀಲಕ್ಷ್ಮೀವೆಂಕಟರಮಣ ಸ್ವಾಮಿಯ ಕಿರು ಪರಿಚಯ ಬೆಂಗಳೂರಿನಿಂದ 92 ಕಿಲೋಮೀಟರ್ ದೂರವಿರುವ ಗಡಿದಂ ಕ್ಷೇತ್ರವು ಮಹಾವಿಷ್ಣುವಿನ ಪವಿತ್ರ ಕ್ಷೇತ್ರವಾಗಿದೆ. ಗಡಿದಂ ಕ್ಷೇತ್ರದಲ್ಲಿ ಈ ಹಿಂದೆ ಅನೇಕ ಋಷಿಗಳು ಯಜ್ಞಗಳನ್ನು ಮಾಡಿರುವ ಕಾರಣ ಈ ಕ್ಷೇತ್ರ ಪವಿತ್ರ್ಯತೆಯನ್ನು ಪಡೆದುಕೊಂಡಿದೆ. ಗಡಿದಂ ಕ್ಷೇತ್ರದಲ್ಲಿರುವ ವೆಂಕಟರಮನ ದೇವರು ತಿರುಪತಿ ತಿಮ್ಮಪ್ಪನ ವರ್ಚಸ್ಸನ್ನು ಹೊಂದಿದ್ದಾರೆ. ಅತ್ಯಂತ ಪುರಾತನ ಕಾಲದ ಗಡಿದಂ ಕ್ಷೇತ್ರವು ಭಕ್ತರ ಇಷ್ಟಾರ್ಥಗಳನ್ನು ಈಡೇರಿಸುತ್ತಾ ಭಕ್ತರ ಆಶ್ರಯಧಾಮ ಎಂದು ಕರೆಸಿಕೊಂಡಿದೆ. ಆದ್ದರಿಂದ ಈ ಕ್ಷೇತ್ರವು ಎರಡನೇ ತಿರುಪತಿ ಎಂದು ಪ್ರಖ್ಯಾತಿಯನ್ನು […]
ಕಾಂಚಿಪುರಂನ ಕಂಚಿ ಏಕಾಂಬರೇಶ್ವರ ದೇವಸ್ಥಾನದ ಬಗ್ಗೆ ಕಿರು ಪರಿಚಯ..
ಕಾಂಚಿಪುರಂನ ಕಂಚಿ ಏಕಾಂಬರೇಶ್ವರ ದೇವಸ್ಥಾನದ ಬಗ್ಗೆ ಕಿರು ಪರಿಚಯ..ಜಗತ್ತಿನ ಪ್ರತಿಯೊಂದು ಜೀವಿಯ ಭೌತಿಕ ಶರೀರವು ವಾಯು, ಜಲ, ಅಗ್ನಿ, ಭೂಮಿ, ಆಕಾಶ ಎಂಬ ಐದು ಅಂಶಗಳ ಸಂಯೋಜನೆಯಿಂದ ಮಾಡಲ್ಪಟ್ಟಿರುತ್ತದೆ. ಈ ಐದು ಅಂಶಗಳನ್ನು ಪಂಚಭೂತಗಳು ಎಂದು ಕರೆಯಲಾಗುತ್ತದೆ. ಪ್ರಕೃತಿಯ ಐದು ಪಂಚಭೂತಗಳನ್ನು 5 ಶಿವಲಿಂಗಗಳು ಪ್ರತಿನಿಧಿಸುತ್ತವೆ. ವಿಶೇಷವೇನೆಂದರೆ 5 ಪಂಚಭೂತಗಳನ್ನು ಪ್ರತಿನಿಧಿಸುವ 5 ಶಿವಾಲಯ ಇರುವುದು ದಕ್ಷಿಣ ಭಾರತದಲ್ಲಿ. 5 ಶಿವಲಿಂಗ ಕ್ಷೇತ್ರಗಳಲ್ಲಿ 4 ಕ್ಷೇತ್ರಗಳು ತಮಿಳುನಾಡು ರಾಜ್ಯದಲ್ಲಿ ಇದ್ದರೆ ಮತ್ತೊಂದು ಆಂಧ್ರ ಪ್ರದೇಶದಲ್ಲಿದೆ. ಈ ಪಂಚಭೂತ […]
ಗೋಕರ್ಣದ ಕೋಟಿತೀರ್ಥದ ಬಗ್ಗೆ ಒಂದು ಕಿರು ಪರಿಚಯ.
ಕರ್ನಾಟಕದ ಕರಾವಳಿಯ ತಟದಲ್ಲಿರುವ ಗೋಕರ್ಣದ ಮಹಾಬಲೇಶ್ವರ ಶಿವನ ದೇವಸ್ಥಾನವು ದೇಶದ ಎಲ್ಲಾ ಹಿಂದೂ ಭಕ್ತರಿಗೆ ಪರಮಪುಣ್ಯ ಪವಿತ್ರ ಸ್ಥಳವಾಗಿದೆ. ಕಾಶಿ, ರಾಮೇಶ್ವರ, ಗೋಕರ್ಣಗಳು ತ್ರಿಶೈಲ ಶಿವ ಕ್ಷೇತ್ರವೆಂದು ಪ್ರಸಿದ್ಧಿಯನ್ನು ಪಡೆದುಕೊಂಡಿದೆ. ಗೋಕರ್ಣ ಪವಿತ್ರ ಕ್ಷೇತ್ರದ ಜೊತೆಗೆ ಮುಕ್ತಿ ಕ್ಷೇತ್ರವಾಗಿದೆ. ಪ್ರತಿದಿನ ಸಾವಿರಾರು ಭಕ್ತರು ತಮ್ಮ ಪಿತೃಗಳಿಗೆ ತರ್ಪಣವನ್ನು ನೀಡುತ್ತಾರೆ. ಗೋಕರ್ಣದ ಕೋಟಿತೀರ್ಥ ಕ್ಷೇತ್ರದ ಬಗ್ಗೆ ತಿಳಿದುಕೊಳ್ಳೋಣ ಬನ್ನಿ. ಈಗಾಗಲೇ ಸಾವಿರಾರು ಜನ ಒಳಿತನ್ನು ಕಂಡು ನೂರಕ್ಕು ಅಧಿಕ ಶಿಷ್ಯರಿಗೆ ಜ್ಯೋತಿಷ್ಯ ಜ್ಞಾನವನ್ನು ತ್ಯಾಗಮಾಡಿ ಯಂತ್ರ ಸಿದ್ದಿಮಾಲಿಕ್ ಪುಸ್ತಕದ […]
ಸಕಲ ಸಂಕಷ್ಟಗಳನ್ನು ಈಡೇರಿಸುವ ಕೊಳನಕಲ್ಲು ಗಣಪತಿಯ ಬಗ್ಗೆ ಕಿರುಪರಿಚಯ.
ಸಕಲ ಸಂಕಷ್ಟಗಳನ್ನು ಈಡೇರಿಸುವ ಕೊಳನಕಲ್ಲು ಗಣಪತಿಯ ಬಗ್ಗೆ ಕಿರುಪರಿಚಯ ಯಾವುದೇ ಹೊಸ ಕೆಲಸವನ್ನು ಪ್ರಾರಂಭಿಸಬೇಕಾದರೆ ನಾವು ಮೊದಲು ಪೂಜೆ ಮಾಡುವುದು ಗಣಪತಿಗೆ. ನೂರಾರು ರೀತಿಯ ಗಣಪತಿಗಳನ್ನು ನೋಡಿದ್ದೀರಿ ಆದರೆ ಬಂಡೆಯೊಳಗೆ ಉದ್ಭವಿಸಿರುವ ಗಣಪತಿಯ ಚಮತ್ಕಾರದ ಬಗ್ಗೆ ತಿಳಿದುಕೊಳ್ಳೋಣ ಬನ್ನಿ. ದ್ವಾರಕನಾಥ್ ಶಾಸ್ರ್ತೀ ಪ್ರಧಾನತಾಂತ್ರಿಕ್ ಹಾಗೂ ಮಾಂತ್ರಿಕರು 9900202707 ನಿಮ್ಮ ಮನಸ್ಸಿನಲ್ಲಿ ಆಡಚಣೆ ಉಂಟಾಗುವ ಯಾವುದೇ ಪ್ರಶ್ನೆ ಅಥವಾ ಸಮಸ್ಯೆ ಇದೆಯೇ ಮತ್ತು ನೀವು ಉತ್ತರ ತಿಳಿಯಲು ಬಯಸುವಿರಾ ಜ್ಯೋತಿಷ್ಯವು ನಿಮ್ಮಅನುಮಾನ ಹಾಗೂ ಆತಂಕಗಳನ್ನು ಅಳಿಸಬಹುದುಮತ್ತು ಪ್ರಶ್ನೆಗಳಿಗೆ ಉತ್ತರಿಸಬಹುದು […]
ಚಾಮುಂಡೇಶ್ವರಿ ದೇವಿಯ ಸಹೋದರಿ ಚಿಕ್ಕ ದೇವಮ್ಮ ದೇವಿಯ ಬೆಟ್ಟದ ಪವಾಡ ಗೊತ್ತಾ..?
ಚಾಮುಂಡೇಶ್ವರಿ ದೇವಿಯ ಏಳು ಜನ ಸಹೋದರಿಯರಲ್ಲಿ ಒಬ್ಬಳು ಎಂದು ಪರಿಗಣಿಸುವ ಚಿಕ್ಕದೇವಮ್ಮ ದೇವಿಯು ನೆಲೆಸಿರುವ ಪರಮ ಪವಿತ್ರ ಯಾತ್ರಾ ಸ್ಥಳವೇ ಚಿಕ್ಕದೇವಮ್ಮನ ಬೆಟ್ಟ. ಚಿಕ್ಕದೇವಮ್ಮ ದೇವಿಗೆ ಬಹಳ ಶಕ್ತಿ ಇದೆ. ನಂಬಿ ಬಂದ ಭಕ್ತರನ್ನು ಹಾಗೂ ಅವರ ಕೋರಿಕೆಗಳನ್ನು , ಇಷ್ಟಾರ್ಥಗಳನ್ನು ನೆರವೇರಿಸುತ್ತಾ ಭಕ್ತರ ಪಾಲಿಗೆ ವರವಾಗಿ ಚಿಕ್ಕದೇವಮ್ಮ ತಾಯಿಯು ಈ ಬೆಟ್ಟದ ಮೇಲೆ ನೆಲೆಸಿದ್ದಾರೆ. ಚಿಕ್ಕದೇವಮ್ಮ ತಾಯಿ ಹೆಚ್ ಡಿ ಕೋಟೆ ಹಾಗೂ ಸುತ್ತಮುತ್ತಲ ಪ್ರದೇಶದ ಆರಾಧ್ಯ ದೇವತೆ ಆಗಿದ್ದಾರೆ. ಮಂಗಳವಾರ ಹಾಗೂ ಶುಕ್ರವಾರ ಈ […]
ಸಮುದ್ರಮಂಥನದ ಮಂದಾರ ಪರ್ವತದ ವಿಶೇಷತೆ ತಿಳಿದಿದೆಯೇ ನಿಮಗೆ..?
ಕ್ಷೀರಸಾಗರದಲ್ಲಿದ್ದ ಅಮೃತವನ್ನು ಪಡೆಯಬೇಕೆಂದು ದೇವತೆಯರು ಹಾಗೂ ರಾಕ್ಷಸರು ಸಮುದ್ರ ಮಂಥನವನ್ನು ಮಾಡಲು ಮುಂದಾಗುತ್ತಾರೆ. ಆಗ ಮಹಾವಿಷ್ಣು ಹಿಮಾಲಯದಲ್ಲಿರುವ ಮಂದಾರ ಪರ್ವತವನ್ನು ಕಡಗೊಲಾಗಿ ಉಪಯೋಗಿಸುವಂತೆ ಸಲಹೆಯನ್ನು ಸೂಚಿಸುತ್ತಾರೆ. ಅದೇ ಪ್ರಕಾರವಾಗಿ ದೇವಾನುದೇವತೆಗಳು ಹಾಗೂ ಅಸುರರು ಮಂದಾರ ಪರ್ವತವನ್ನು ಹೊತ್ತುತಂದು ಅದನ್ನು ಕಡಗೋಲಾಗಿ ಉಪಯೋಗಿಸಿ, ವಾಸುಕಿ ಸರ್ಪವನ್ನು ಹಗ್ಗವನ್ನಾಗಿ ಉಪಯೋಗಿಸಿ ಸಮುದ್ರ ಮಂಥನವನ್ನು ನಡೆಸುತ್ತಾರೆ. ಸಮುದ್ರ ಮಂಥನದ ಸಮಯದಲ್ಲಿ ಮಂದಾರ ಪರ್ವತ ಕುಸಿಯಲು ಪ್ರಾರಂಭವಾದಾಗ ನಾರಾಯಣಸ್ವಾಮಿ ಪೂರ್ಮ ಅವತಾರವನ್ನು ತಾಳಿ ಸಮುದ್ರವನ್ನು ಹೊತ್ತುಕೊಂಡು ಸಮುದ್ರ ಮಂಥನ ಕಾರ್ಯವೂ ಸರಾಗವಾಗಿ ನಡೆಯುವಂತೆ […]
ವ್ಯಾಸ ಮಹರ್ಷಿಗಳ ತಪಸ್ಸಿಗೆ ಒಲಿದು ವಾಡಪಲ್ಲಿಯಲ್ಲಿ ನೆಲಸಿದವ ಲಕ್ಷ್ಮೀನರಸಿಂಹಸ್ವಾಮಿ.
ಭಾರತ ಖಂಡದಲ್ಲಿ ಬಹಳಷ್ಟು ಲಕ್ಷ್ಮೀ ನರಸಿಂಹ ಸ್ವಾಮಿಯ ದೇವಾಲಯಗಳಿಗೆವೆ. ಅದರಲ್ಲೂ ದಕ್ಷಿಣ ಭಾರತದ ಆಂಧ್ರಪ್ರದೇಶ, ತೆಲಂಗಾಣ, ಕರ್ನಾಟಕ ರಾಜ್ಯದಲ್ಲಿ ಅನೇಕ ದೇವಾಲಯಗಳನ್ನು ಕಾಣಬಹುದು. ತೆಲಂಗಾಣ ರಾಜ್ಯದ ನಲಗೊಂಡ <span;>ಜಿಲ್ಲೆಯ ವಾಡಪಲ್ಲಿ ಎಂಬಲ್ಲಿ ಇರುವ ಲಕ್ಷ್ಮಿ ನರಸಿಂಹ ದೇವಾಲಯದ ಬಗ್ಗೆ ತಿಳಿದುಕೊಳ್ಳೋಣ ಬನ್ನಿ. ಸೋಮನಾಥ್ ಭಟ್ ಗುರುಗಳಿಂದ ನಿಮ್ಮ ಸಮಸ್ಯೆಗಳಿಗೆಫೋನ್ ನಲ್ಲಿ ಪರಿಹಾರ ಸಿಗುತ್ತೆ ಕರೆ ಮಾಡಿ 9663218892 ಸ್ನೇಹಿತರೇ ನೀವು ಈಗಾಗಲೇ ಹಲವುದೇವಸ್ಥಾನ ಸುತ್ತಿ ಬಂದರು ಮತ್ತು ಹಲವು ಜನ ಪಂಡಿತರನ್ನು ಭೇಟಿ ಮಾಡಿದ್ದರು ಸಹ ನಿಮ್ಮಕಷ್ಟಗಳಿಗೆ ಪರಿಹಾರ […]
ದೇವಸ್ಥಾನದಲ್ಲಿ ತೀರ್ಥ ಕೊಟ್ಟಾಗ ಸಂಕಲ್ಪವನ್ನು ಮಾಡದೆ ಸೇವಿಸಿ ತಲೆಗೆ ಒರೆಸಿಕೊಂಡರೆ ಕರ್ಮಗಳನ್ನು ಹೊತ್ತಿಕೊಂಡಂತಾಗುತ್ತದೆ.
ದೇವಸ್ಥಾನದಲ್ಲಿ ತೀರ್ಥ ಕೊಟ್ಟಾಗ ಸಂಕಲ್ಪವನ್ನು ಮಾಡದೆ ಸೇವಿಸಿ ತಲೆಗೆ ಒರೆಸಿಕೊಂಡರೆ ಕರ್ಮಗಳನ್ನು ಹೊತ್ತಿಕೊಂಡಂತಾಗುತ್ತದೆ: ಪ್ರತಿಯೊಬ್ಬರೂ ಇಷ್ಟಪಟ್ಟು ದೇವಸ್ಥಾನಕ್ಕೆ ಹೋಗುತ್ತಾರೆ. ಎಲ್ಲರೂ ಕೂಡ ತಮ್ಮ ಕಷ್ಟಗಳು ದೂರವಾಗಲಿ, ಇಷ್ಟಾರ್ಥಗಳು ಸಿದ್ಧಿಯಾಗಲಿ, ದರಿದ್ರತನ ದೂರವಾಗಲಿ ಎಂದು ಎಲ್ಲರೂ ದೇವಸ್ಥಾನಕ್ಕೆ ತೆರಳುತ್ತಾರೆ. ಹಾಗಾಗಿ ನಮ್ಮ ಕರ್ಮಗಳು, ಪಾಪಗಳು ನಿವಾರಣೆಯಾಗಲಿ ಎಂದು ಹೋಗುತ್ತೇವೆ ಆದರೆ ದೇವಸ್ಥಾನದ ಒಳಗೆ ಪ್ರವೇಶ ಮಾಡಿದ ಮೇಲೆ ನಾವು ಮಾಡುವಂತ ಚಿಕ್ಕ ಚಿಕ್ಕ ತಪ್ಪುಗಳು ಪುನ ನಮ್ಮ ಹೆಗಲ ಮೇಲೆ ಕರ್ಮಗಳನ್ನು ಹಾಕಿ ಹೊರದಬ್ಬುತ್ತದೆ. ಪಂಡಿತ್ ಸುದರ್ಶನ ಆಚಾರ್ಯ […]