ಚಂದ್ರಗ್ರಹಣದ ನಂತರ ಲಕ್ಷ್ಮಿ ದೇವಿಯ ಕೃಪೆಗೆ ಪಾತ್ರರಾಗುತ್ತಿರುವ 6 ರಾಶಿಗಳು ಮೇ 26 ನೇ ತಾರೀಖಿನಂದು ಈ ವರ್ಷದ ಮೊಟ್ಟ ಮೊದಲ ಬಹಳ ಶಕ್ತಿಶಾಲಿಯಾದ ಕೆಂಪು ಚಂದ್ರ ಗ್ರಹಣವಿದೆ. 600 ವರ್ಷಗಳ ನಂತರ ಈ ಕೆಲವು ರಾಶಿಯವರಿಗೆ ಲಕ್ಷ್ಮಿಯ ಅನುಗ್ರಹವು ಸಿಗುತ್ತಿದೆ. ಗ್ರಹಣದಿಂದ ರಾಶಿ ಚಕ್ರದ ಮೇಲೆ ಬಹಳಷ್ಟು ಪರಿಣಾಮಗಳು ಬೀರುತ್ತವೆ. ಮೇ 26 ರಂದು ಸಂಭವಿಸುವ ಚಂದ್ರ ಗ್ರಹಣವು ಕೆಲವು ರಾಶಿಯವರ ಮೇಲೆ ಪ್ರಭಾವವನ್ನು ಬೀರಲಿದೆ. ಈಗಾಗಲೇ ಸಾವಿರಾರು ಜನ ಒಳಿತನ್ನು ಕಂಡು ನೂರಕ್ಕು ಅಧಿಕ […]
Category: ಜ್ಯೋತಿಷ್ಯ
ದೇವರ ಹರಕೆಯನ್ನು ಹೇಗೆ ನೆನಪು ಮಾಡಿಕೊಳ್ಳುವುದು ?
ಹರಕೆಯನ್ನು ನಾವು ಕೆಲವೊಂದು ಸಲ ಮರೆತು ಹೋಗಿರುತ್ತೇವೆ. ಮರೆತು ಹೋದ ಹರಕೆ ನಮಗೆ ಯಾವ ರೀತಿಯಲ್ಲಿ ತಿಳಿಯುತ್ತದೆ ಎಂಬುದನ್ನು ತಿಳಿದುಕೊಳ್ಳೋಣ ಬನ್ನಿ. ಒಬ್ಬ ವ್ಯಕ್ತಿಯು ತನ್ನ ಕಷ್ಟಗಳ ನಿವಾರಣೆಗಾಗಿ, ದರಿದ್ರತನ ನಿವಾರಣೆಗಾಗಿ ಹಲವಾರು ರೀತಿಯ ಹರಕೆಗಳನ್ನು ದೇವರ ಹತ್ತಿರ ಹೊತ್ತುಕೊಳ್ಳುತ್ತಾನೆ. ಭಕ್ತಿಯಿಂದ, ದೇವರ ಮೇಲಿರುವ ನಂಬಿಕೆಯಿಂದ ಅಸಾಧ್ಯವಾದಂತಹ ಹರಕೆಗಳನ್ನು ಮನುಷ್ಯ ಹೊತ್ತುಕೊಳ್ಳುತ್ತಾನೆ. ವಿಶೇಷವಾಗಿ ತನ್ನ ಗರ್ವ,ದುರಹಂಕಾರ, ದುರಾಲೋಚನೆ, ದುಷ್ಟತನ ಗಳನ್ನು ಮರೆತು ಭಗವಂತನಲ್ಲಿ ಶರಣಾಗಿ ಹರಕೆಯ ಮೂಲಕ ಸಾಧನೆಯನ್ನು ಮಾಡಿಕೊಳ್ಳಬೇಕಾದರೆ ಅವನ ಮನಸ್ಥಿತಿ ಬದಲಾಗಿರುತ್ತದೆ ಹಾಗೂ ಕಾಮ, […]
ಜೀವನದಲ್ಲಿ ತುಂಬಾ ನೊಂದಿದ್ದರೆ ಈ ಸಣ್ಣ ಕೆಲಸ ಮಾಡಿ ಸಾಕು.
ಕೆಳಗಿನ ವೀಡಿಯೋ ಸಂಪೂರ್ಣ ನೋಡಿ.
ಪೂಜೆಯ ಸಮಯದಲ್ಲಿ ಈ ವಸ್ತುಗಳು ಬಿದ್ದರೆ ದರಿದ್ರತನ ನಿಮ್ಮನ್ನು ಕಾಡುತ್ತದೆ.
ಪೂಜೆಯ ಸಮಯದಲ್ಲಿ ಈ ವಸ್ತುಗಳು ಬಿದ್ದರೆ ದರಿದ್ರತನ ನಿಮ್ಮನ್ನು ಕಾಡುತ್ತದೆ ನಾವು ಮುಂಜಾನೆ ಎದ್ದು ನಮ್ಮ ನಿತ್ಯ ಕರ್ಮಗಳನ್ನೆಲ್ಲ ಮುಗಿಸಿಕೊಂಡು ಭಗವಂತನ ಪೂಜೆಯನ್ನು ಮಾಡಬೇಕಾದರೆ ಅಪ್ಪಿತಪ್ಪಿ ನಿಮ್ಮ ಕೈಗಳು ತಾಗಿ ಕೆಲವೊಂದು ವಸ್ತುಗಳು ಬೀಳಬಾರದು. ಒಂದು ವೇಳೆ ಪೂಜೆ ಮಾಡುವ ಸಮಯದಲ್ಲಿ ನಿಮ್ಮ ಕೈತಾಗಿ ಆ ವಸ್ತುಗಳು ಬಿದ್ದರೆ ಅಶುಭ ಎಂಬುದನ್ನು ಸೂಚಿಸುತ್ತದೆ. ಹಾಗಾದರೆ ಯಾವ ವಸ್ತುಗಳು ಪೂಜೆ ಮಾಡುವ ಸಮಯದಲ್ಲಿ ಅಪ್ಪಿತಪ್ಪಿ ಕೈತಾಗಿ ಬೀಳಬಾರದು ಎಂದು ತಿಳಿದುಕೊಳ್ಳೋಣ ಬನ್ನಿ. ಈಗಾಗಲೇ ಸಾವಿರಾರು ಜನ ಒಳಿತನ್ನು ಕಂಡು […]
ಕೊರೋನಾ ಎರಡನೇ ಅಲೆ ಯಾವಾಗ ನಿಯಂತ್ರಣಕ್ಕೆ ಬರುತ್ತದೆ ಎಂದು ತಿಳಿದಿದೆಯೇ ನಿಮಗೆ
ಕಳೆದ ವರ್ಷ ಬಂದ ಕೊರನಾ ಎಂಬ ಮಹಾಮಾರಿಯ ಬಗ್ಗೆ ತಿಳಿಯಲು ಸಾಕಷ್ಟು ಸಮಯವನ್ನು ನಾವು ತೆಗೆದುಕೊಂಡೆವು.ಆದರೆ ಈ ಬಾರಿ ಮಹಾಮಾರಿಯ ಜೊತೆಗೆ ಅದಕ್ಕೆ ತಕ್ಕಂತಹ ವ್ಯಾಕ್ಸಿನ್ ಕೂಡ ಇದ್ದರೂ ನಾವು ಕೊರೋನಾವನ್ನು ತಡೆಯುವುದಕ್ಕೆ ಸಾಧ್ಯವಾಗುತ್ತಿಲ್ಲ. ಕೋರೋಣ ಬಂದ ಎರಡು-ಮೂರು ದಿನಗಳಲ್ಲಿ ಕೆಲವರು ಸಾಯುತ್ತಿದ್ದಾರೆ. ಈಗ ಕೋರೋಣ ಎರಡನೇ ಅಲೆಯು ತನ್ನ ರುದ್ರನರ್ತನವನ್ನು ಮಾಡುತ್ತಿದೆ. ಕೊರೋಣದ ಎರಡನೇ ಅಲೆ ಯಾವಾಗ ಕಡಿಮೆಯಾಗುತ್ತದೆ ಮತ್ತು ಜನರು ನೆಮ್ಮದಿಯಿಂದ ಜೀವನವನ್ನು ಯಾವಾಗ ನಡೆಸಬಹುದು ಎಂಬುದನ್ನು ತಿಳಿದುಕೊಳ್ಳೋಣ ಬನ್ನಿ. ನೀವು ಆಂಜನೇಯ ಸ್ವಾಮಿಯ […]
ಹೆಣ್ಣುಮಕ್ಕಳು ಈ 4 ತಿಂಗಳಲ್ಲಿ ಹುಟ್ಟಿದರೆ ಮುಟ್ಟಿದ್ದೆಲ್ಲ ಚಿನ್ನ ಮನೆಯಲ್ಲಿ.
ಹೆಣ್ಣುಮಕ್ಕಳು ಈ 4 ತಿಂಗಳಲ್ಲಿ ಹುಟ್ಟಿದರೆ ಮುಟ್ಟಿದ್ದೆಲ್ಲ ಚಿನ್ನ ಮನೆಯಲ್ಲಿ ಹೆಣ್ಣು ಮಕ್ಕಳ ಜನನವಾದರೆ ನಾವು ಮಹಾಲಕ್ಷ್ಮಿ ಎಂದು ಸ್ವೀಕರಿಸುತ್ತೇವೆ. ಹೆಣ್ಣುಮಕ್ಕಳನ್ನು ಲಕ್ಷ್ಮಿಯ ಸಮಾನವಾಗಿ ನೋಡುತ್ತೇವೆ. ಯಾವ ತಿಂಗಳಲ್ಲಿ ಹುಟ್ಟಿದ ಹೆಣ್ಣು ಮಗುವಿಗೆ ಹೆಚ್ಚಾಗಿ ಲಕ್ಷ್ಮಿ ಕಳೆ ಇರುತ್ತದೆ ಎಂದು ತಿಳಿದುಕೊಳ್ಳೋಣ ಬನ್ನಿ. ಫೆಬ್ರವರಿ ತಿಂಗಳಿನಲ್ಲಿ ಜನನವಾದ ಹೆಣ್ಣುಮಕ್ಕಳು ಸಾಕಷ್ಟು ಅದೃಷ್ಟವನ್ನು ತೆಗೆದುಕೊಂಡು ಬಂದಿರುತ್ತಾರೆ. ತಂದೆ ಮನೆ ಹಾಗೂ ಗಂಡನ ಮನೆಗೆ ಅದೃಷ್ಟವನ್ನು ತಂದುಕೊಡುತ್ತಾರೆ. ಇವರಿದ್ದ ಮನೆಯಲ್ಲಿ ಯಾವಾಗಲೂ ಲಕ್ಷ್ಮಿಯ ಕೃಪಾಕಟಾಕ್ಷ ಇದ್ದೇ ಇರುತ್ತದೆ. ದ್ವಾರಕನಾಥ್ ಶಾಸ್ರ್ತೀ […]
ರಾತ್ರಿ ಮಲಗುವಾಗ ತಲೆಕೆಳಗೆ ದಿಂಬನ್ನು ಹಾಕಿಕೊಂಡರೆ ನಿಮ್ಮನ್ನು ರಾತ್ರೋರಾತ್ರಿ ಶ್ರೀಮಂತರನ್ನಾಗಿಸುತ್ತದೆ.
ತಲೆದಿಂಬಿನ ಉಪಯೋಗ ನಿಮಗೆ ತಿಳಿದಿದೆಯೇ ರಾತ್ರಿ ಮಲಗುವಾಗ ತಲೆಕೆಳಗೆ ದಿಂಬನ್ನು ಹಾಕಿಕೊಂಡರೆ ನಿಮ್ಮನ್ನು ರಾತ್ರೋರಾತ್ರಿ ಶ್ರೀಮಂತರನ್ನಾಗಿಸುತ್ತದೆ. ರಾತ್ರೋರಾತ್ರಿ ನಿಮ್ಮ ಭಾಗ್ಯ ಬದಲಾಗಿ ನಿಮ್ಮ ಆದಾಯ ದ್ವಿಗುಣವಾಗುತ್ತದೆ. ಎಲ್ಲರೂ ರಾತ್ರಿ ಮಲಗುವಾಗ ತಲೆಕೆಳಗೆ ದಿಂಬನ್ನು ಹಾಕಿಕೊಳ್ಳುವುದು ಸಾಮಾನ್ಯವಾಗಿದೆ. ಆದರೆ ಸಾಮಾನ್ಯವಾಗಿರುವ ವಸ್ತು ಯಾವಾಗಲೂ ಸಾಮಾನ್ಯವಾಗಿ ಇರುವುದಿಲ್ಲ. ವ್ಯಕ್ತಿ ಎಷ್ಟೇ ಶ್ರೀಮಂತರಾಗಿದ್ದರೂ ಮಲಗುವುದಕ್ಕೆ ಸಾಮಾನ್ಯವಾದ ತಲೆದಿಂಬು ಬೇಕು. ನಾವು ಹೇಳುವ ಈ ವಸ್ತುವನ್ನು ತಲೆದಿಂಬಿನ ಜೊತೆಗೆ ಇಟ್ಟುಕೊಂಡರೆ ಸಕಾರಾತ್ಮಕ ಶಕ್ತಿ ಹೆಚ್ಚಾಗಿ ನಿಮ್ಮ ಜೀವನದಲ್ಲಿ ದೊಡ್ಡ ಬದಲಾವಣೆಯಾಗುತ್ತದೆ. ಹಾಗಾದರೆ ಆ […]
ಮನೆಯಲ್ಲಿ ನಕಾರಾತ್ಮಕ ಶಕ್ತಿ ದೂರವಾಗ ಬೇಕೆಂದರೆ ಈ ತಪ್ಪುಗಳನ್ನು ಮಾಡಬೇಡಿ.
https://youtu.be/mLy7Vw74Xjg ಮನೆಯಲ್ಲಿ ನಕಾರಾತ್ಮಕ ಶಕ್ತಿ ದೂರವಾಗ ಬೇಕೆಂದರೆ ಈ ತಪ್ಪುಗಳನ್ನು ಮಾಡಬೇಡಿ : ಮನೆಯಲ್ಲಿ ಹೆಣ್ಣುಮಕ್ಕಳು ಸುಖವಾಗಿದ್ದರೆ ತಾಯಿ ಲಕ್ಷ್ಮೀ ದೇವಿಯು ವಾಸಮಾಡುತ್ತಾರೆ ಎಂದು ಪುರಾತನ ಕಾಲದಿಂದಲೂ ಹೇಳಿದ್ದಾರೆ. ಆದರೆ ಅಡುಗೆ ಕೋಣೆಯಲ್ಲಿ ಹೆಣ್ಣು ಮಕ್ಕಳು ಮಾಡುವ ಕೆಲ ತಪ್ಪುಗಳಿಂದ ಅಡುಗೆ ಕೋಣೆಯಲ್ಲಿರುವ ಸಕಾರಾತ್ಮಕ ಶಕ್ತಿಯು ದೂರವಾಗಿ ನಕಾರಾತ್ಮಕ ಶಕ್ತಿಯು ಸಂಚಲನ ಮಾಡಲು ಪ್ರಾರಂಭವಾಗುತ್ತದೆ. ಈ ನಕಾರಾತ್ಮಕ ಶಕ್ತಿ ಬರಿ ಅವರ ಮೇಲಲ್ಲ ಇಡೀ ಪರಿವಾರದ ಮೇಲೆ ಪ್ರಭಾವ ಬೀರುತ್ತದೆ. ಹಾಗಾದರೆ ಹೆಣ್ಣುಮಕ್ಕಳು ಅಡುಗೆ ಕೋಣೆಯಲ್ಲಿ ಯಾವ […]
ಮಹಿಳೆಯರು ಮಾಡುವ ಕೆಲ ತಪ್ಪಿನಿಂದ ದರಿದ್ರ ದೇವತೆ ಮನೆಗೆ ಪ್ರವೇಶ ಮಾಡುತ್ತಾಳೆ.
ವಾಸ್ತವದಲ್ಲಿ ಶ್ರೀಮಂತರಾಗಬೇಕು ಎಂಬುದು ಎಲ್ಲರ ಕನಸಾಗಿರುತ್ತದೆ. ಯಾರು ಕಷ್ಟಪಡುತ್ತಾರೋ ಅವರು ಸಫಲರಾಗುತ್ತಾರೆ. ಧನ ಸಂಪತ್ತನ್ನು ಗಳಿಸಲು ಶ್ರಮಪಡಬೇಕಾಗುತ್ತದೆ. ಆದರೆ ಪರಿಶ್ರಮ ಒಂದಿದ್ದರೆ ಶ್ರೀಮಂತರಾಗಳು ಸಾಧ್ಯವಿಲ್ಲ,ಅದರ ಜೊತೆಗೆ ಅದೃಷ್ಟವು ಕೂಡ ಇರಬೇಕು. ದ್ವಾರಕನಾಥ್ ಶಾಸ್ರ್ತೀ ಪ್ರಧಾನ ತಾಂತ್ರಿಕ್ ಹಾಗೂ ಮಾಂತ್ರಿಕರು 9900202707 ನಿಮ್ಮ ಮನಸ್ಸಿನಲ್ಲಿ ಆಡಚಣೆ ಉಂಟಾಗುವ ಯಾವುದೇ ಪ್ರಶ್ನೆ ಅಥವಾ ಸಮ-ಸ್ಯೆ ಇದೆಯೇ ಮತ್ತು ನೀವು ಉತ್ತರ ತಿಳಿಯಲು ಬಯಸುವಿರಾ ಜ್ಯೋತಿಷ್ಯವು ನಿಮ್ಮ ಅನುಮಾನ ಹಾಗೂ ಆತಂಕಗಳನ್ನು ಅಳಿಸಬಹುದು-ಮತ್ತು ಪ್ರಶ್ನೆಗಳಿಗೆ ಉತ್ತರಿಸಬಹುದು ಏಷ್ಟೇ ಪೂಜೆ ಪ್ರಯತ್ನ ಮಾಡಿದರುನಿಮ್ಮ […]
ಮಹಿಳೆಯರು ಮಾಡುವ ಕೆಲ ತಪ್ಪಿನಿಂದ ದರಿದ್ರ ದೇವತೆ ಮನೆಗೆ ಪ್ರವೇಶ ಮಾಡುತ್ತಾಳೆ.
ವಾಸ್ತವದಲ್ಲಿ ಶ್ರೀಮಂತರಾಗಬೇಕು ಎಂಬುದು ಎಲ್ಲರ ಕನಸಾಗಿರುತ್ತದೆ. ಯಾರು ಕಷ್ಟಪಡುತ್ತಾರೋ ಅವರು ಸಫಲರಾಗುತ್ತಾರೆ. ಧನ ಸಂಪತ್ತನ್ನು ಗಳಿಸಲು ಶ್ರಮಪಡಬೇಕಾಗುತ್ತದೆ. ಆದರೆ ಪರಿಶ್ರಮ ಒಂದಿದ್ದರೆ ಶ್ರೀಮಂತರಾಗಳು ಸಾಧ್ಯವಿಲ್ಲ,ಅದರ ಜೊತೆಗೆ ಅದೃಷ್ಟವು ಕೂಡ ಇರಬೇಕು. ದ್ವಾರಕನಾಥ್ ಶಾಸ್ರ್ತೀ ಪ್ರಧಾನ ತಾಂತ್ರಿಕ್ ಹಾಗೂ ಮಾಂತ್ರಿಕರು 9900202707 ನಿಮ್ಮ ಮನಸ್ಸಿನಲ್ಲಿ ಆಡಚಣೆ ಉಂಟಾಗುವ ಯಾವುದೇ ಪ್ರಶ್ನೆ ಅಥವಾ ಸಮ-ಸ್ಯೆ ಇದೆಯೇ ಮತ್ತು ನೀವು ಉತ್ತರ ತಿಳಿಯಲು ಬಯಸುವಿರಾ ಜ್ಯೋತಿಷ್ಯವು ನಿಮ್ಮ ಅನುಮಾನ ಹಾಗೂ ಆತಂಕಗಳನ್ನು ಅಳಿಸಬಹುದು-ಮತ್ತು ಪ್ರಶ್ನೆಗಳಿಗೆ ಉತ್ತರಿಸಬಹುದು ಏಷ್ಟೇ ಪೂಜೆ ಪ್ರಯತ್ನ ಮಾಡಿದರುನಿಮ್ಮ […]