Kannada Astrology

Category: ಜ್ಯೋತಿಷ್ಯ

  • ಈ ವಸ್ತುವನ್ನು ನಿಮ್ಮ ಪೂಜೆಯಲ್ಲಿ ಉಪಯೋಗಿಸಿದರೆ ಸಾಲಬಾದೆಎಂಬುದು ಮುಕ್ತವಾಗುತ್ತದೆ

    ಈ ವಸ್ತುವನ್ನು ನಿಮ್ಮ ಪೂಜೆಯಲ್ಲಿ ಉಪಯೋಗಿಸಿದರೆ ಸಾಲಬಾದೆ ಎಂಬುದು ಮುಕ್ತವಾಗುತ್ತದೆ ಈಗಿನ ಕಾಲದಲ್ಲಿ ಸಾಲಬಾದೆ ಎಂಬುದು ಪ್ರತಿಯೊಬ್ಬ ವ್ಯಕ್ತಿಯಲ್ಲೂ ಕಾಣುತ್ತದೆ. ಕೆಲವರಿಗೆ ದೊಡ್ಡ ಪ್ರಮಾಣದ ಸಾಲದಿಂದ ಸಮಸ್ಯೆಯನ್ನು ಅನುಭವಿಸುತ್ತಿದ್ದರೆ ಇನ್ನು ಕೆಲವರು ಸಣ್ಣ ಮೊತ್ತದ ಸಾಲದಿಂದ ಬಳಲುತ್ತಿರುತ್ತಾರೆ. ಸಾಲಬಾಧೆಯಿಂದ ಹೇಗೆ ಮುಕ್ತವಾಗುವುದು ಹಾಗೂ ಯಾವ ದೇವರನ್ನು ಪೂಜಿಸುವುದರಿಂದ ನಮ್ಮ ಕಷ್ಟಗಳೆಲ್ಲ ದೂರವಾಗುತ್ತದೆ ಎಂಬುದನ್ನು ತಿಳಿದುಕೊಳ್ಳೋಣ ಬನ್ನಿ. ನಿಮ್ಮ ಜೀವನದ ಕಠಿಣ ಗುಪ್ತ ಪ್ರೀತಿ ಪ್ರೇಮ ದಾಂಪತ್ಯ ಕೌಟುಂಬಿಕ ಸಮಸ್ಯೆ ಏನೇ ಇರಲಿ ಏಷ್ಟೇ ಕಠಿಣವಾಗಿರಲಿ 2 ದಿನದಲ್ಲಿ ಶಾಶ್ವತ ಪರಿಹಾರ ಕರೆ ಮಾಡಿ 9663953892 ಸುದರ್ಶನ ಭಟ್ ಪರಿಹಾರದಲ್ಲಿ ಚಾಲೆಂಜ್.

    ಈ ಕಲಿಯುಗವನ್ನು ನಡೆಸುತ್ತಿರುವುದು ಶ್ರೀ ವೆಂಕಟೇಶ್ವರ ಸ್ವಾಮಿ. ವಿಷ್ಣುವಿನ ಸ್ವರೂಪವಾಗಿ ಇರುವಂತಹ ಶ್ರೀ ವೆಂಕಟೇಶ್ವರ ಸ್ವಾಮಿ ತಮ್ಮ ವಿವಾಹಕ್ಕಾಗಿ ಸಾಲವನ್ನು ಮಾಡುತ್ತಾರೆ ಆದರೆ ಆ ಸಾಲವನ್ನು ಅವರು ಇಂದಿಗೂ ತೀರಿಸುತ್ತಿದ್ದಾರೆ. ಆದ್ದರಿಂದ ಸಾಲ ಎಂಬುದು ದೇವರನ್ನೇ ಬಿಟ್ಟಿಲ್ಲ ಇನ್ನು ಮನುಷ್ಯರು ಯಾವ ಲೆಕ್ಕ ಎಂದು ಹೇಳಲಾಗುತ್ತದೆ.

    ಈ ಸಮಸ್ಯೆಗೆ ಪರಿಹಾರವೇನೆಂದರೆ ಒಂದು ಬಿಳಿ ಬಣ್ಣದ ಹಾಳೆಯನ್ನು ತೆಗೆದುಕೊಂಡು ಅದರ ಮೇಲೆ ನಿಮ್ಮ ಸಾಲದ ಮೊತ್ತವನ್ನು ಬರೆಯಬೇಕು. ಉದಾಹರಣೆಗೆ ಒಂದು ವೇಳೆ ನೀವೇನಾದರೂ 5000 ರೂಪಾಯಿ ಸಾಲವನ್ನು ಮಾಡಿದ್ದರೆ ಬಿಳಿ ಹಾಳೆಯ ಮೊದಲ ಸಾಲಿನಲ್ಲಿ 5000 ಎಂದು ಸಂಖ್ಯೆಯಿಂದ ಬರೆಯಬೇಕು ನಂತರ ಎರಡನೇ ಸಾಲಿನಲ್ಲಿ ಕನ್ನಡದಲ್ಲಿ ಅಥವಾ ಇಂಗ್ಲಿಷ್ ಅಲ್ಲಿ ಐದು ಸಾವಿರ ರೂಪಾಯಿ ಸಾಲ ಮಾಡಿದ್ದೇನೆ ಎಂದು ಬರೆಯಬೇಕು. ಹಾಳೆಯಲ್ಲಿ ಬರೆದ ನಂತರ ಆ ಹಾಳೆಯನ್ನು ಮಡಿಚಿಡಬೇಕು. ನಂತರ ಆ ಹಾಳೆಯನ್ನು ನೀವು ಪೂಜೆ ಮಾಡುವ ದೇವರ ಕೋಣೆಯಲ್ಲಿ ಶ್ರೀನಿವಾಸ ದೇವರ ಮುಂದೆ ಇಟ್ಟು ದೀಪಾರಾಧನೆಯನ್ನು ಮಾಡಬೇಕು. ನಿಮ್ಮ ಜೀವನದ ಕಠಿಣ ಗುಪ್ತ ಪ್ರೀತಿ ಪ್ರೇಮ ದಾಂಪತ್ಯ ಕೌಟುಂಬಿಕ ಸಮಸ್ಯೆ ಏನೇ ಇರಲಿ ಏಷ್ಟೇ ಕಠಿಣವಾಗಿರಲಿ 2 ದಿನದಲ್ಲಿ ಶಾಶ್ವತ ಪರಿಹಾರ ಕರೆ ಮಾಡಿ 9663953892 ಸುದರ್ಶನ ಭಟ್ ಪರಿಹಾರದಲ್ಲಿ ಚಾಲೆಂಜ್.

    ಶ್ರೀನಿವಾಸ ಎಂದರೆ ಲಕ್ಷ್ಮಿಯ ನಿವಾಸ ಎಂದರ್ಥ. ಲಕ್ಷ್ಮೀದೇವಿ ಹಾಗೂ ವಿಷ್ಣುವನ್ನು ಒಂದೇ ಬಾರಿ ಕರೆಯುವ ಪದವೇ ಶ್ರೀನಿವಾಸ. ಶ್ರೀನಿವಾಸ ದೇವರಿಗೆ ಪೂಜೆಯನ್ನು ಮಾಡುವ ಸಂದರ್ಭದಲ್ಲಿ ಏಳು ತುಳಸಿ ದಳದೊಂದಿಗೆ ಪ್ರಾರ್ಥನೆಯನ್ನು ಸಲ್ಲಿಸಬೇಕು. ಶ್ರೀನಿವಾಸ ದೇವರಿಗೆ ಪ್ರಾರ್ಥನೆಯನ್ನು ಸಲ್ಲಿಸಬೇಕಾದರೆ ಸಾಲವನ್ನು ಮರುಪಾವತಿಸುವ ಶಕ್ತಿ, ಸಾಮರ್ಥ್ಯವನ್ನು ನೀಡು ದೇವರೇ ಎಂದು ಬೇಡಿಕೊಳ್ಳಬೇಕು. ಈ ರೀತಿಯ ಪೂಜೆಯನ್ನು ನಿಮ್ಮ ಸಾಲ ಮುಗಿಯುವ ತನಕವೂ ಮಾಡಬೇಕು. ಸಾಲಬಾದೆ ಮುಗಿದ ಬಳಿಕ ವಿಷ್ಣುವಿನ ಅಥವಾ ಶ್ರೀನಿವಾಸನ ಯಾವುದಾದರೂ ಒಂದು ದೇವಾಲಯಕ್ಕೆ ಹೋಗಿ ದರ್ಶನವನ್ನು ಮಾಡಿ ನಿಮ್ಮ ಸಾಮರ್ಥ್ಯಕ್ಕೆ ತಕ್ಕಂತೆ ಪೂಜೆಯನ್ನು ಮಾಡಿಸಬೇಕು. ನಿಮ್ಮ ಜೀವನದ ಕಠಿಣ ಗುಪ್ತ ಪ್ರೀತಿ ಪ್ರೇಮ ದಾಂಪತ್ಯ ಕೌಟುಂಬಿಕ ಸಮಸ್ಯೆ ಏನೇ ಇರಲಿ ಏಷ್ಟೇ ಕಠಿಣವಾಗಿರಲಿ 2 ದಿನದಲ್ಲಿ ಶಾಶ್ವತ ಪರಿಹಾರ ಕರೆ ಮಾಡಿ 9663953892 ಸುದರ್ಶನ ಭಟ್ ಪರಿಹಾರದಲ್ಲಿ ಚಾಲೆಂಜ್.

  • ಮಾನಸಿಕ ಖಿನ್ನತೆಗೆ, ಕೆಟ್ಟ ದೃಷ್ಟಿಗೆ ಈ ಸುಲಭ ಪರಿಹಾರವನ್ನು ಮಾಡುವುದರಿಂದ ಸಮಸ್ಯೆಗಳೆಲ್ಲ ನಿವಾರಣೆಯಾಗುತ್ತದೆ.

    ಮಾನಸಿಕ ಖಿನ್ನತೆಗೆ, ಕೆಟ್ಟ ದೃಷ್ಟಿಗೆ ಈ ಸುಲಭ ಪರಿಹಾರವನ್ನು ಮಾಡುವುದರಿಂದ ಸಮಸ್ಯೆಗಳೆಲ್ಲ ನಿವಾರಣೆಯಾಗುತ್ತದೆ ಈಗಿನ ಕಾಲದಲ್ಲಿ ಯಾರಾದರೂ ಜೀವನದಲ್ಲಿ ಏಳಿಗೆಯನ್ನು ಕಾಣುತ್ತಿದ್ದಾರೆ ಎಂದರೆ ಮತ್ತೊಬ್ಬರು ಅದನ್ನು ಸಹಿಸುವುದಿಲ್ಲ. ಹೀಗೆ ನೀವು ಯಾವುದೇ ಒಳ್ಳೆಯ ಕೆಲಸವನ್ನು ಮಾಡಿದರೂ ಅಥವಾ ನೀವು ಒಂದು ಒಳ್ಳೆಯ ಬಟ್ಟೆಯನ್ನು ಧರಿಸಿಕೊಂಡರು ಅದರ ಮೇಲೆ ಕೆಟ್ಟ ದೃಷ್ಟಿಯನ್ನು ಹಾಕುತ್ತಾರೆ, ಒಂದು ವೇಳೆ ವ್ಯಾಪಾರ-ವ್ಯವಹಾರದಲ್ಲಿ ಉನ್ನತಿಯನ್ನು ಕಾಣುತ್ತಿದ್ದರೆ ಅದರ ಮೇಲೆ ತಮ್ಮ ಕೆಟ್ಟ ದೃಷ್ಟಿಯನ್ನು ಹಾಕುತ್ತಾರೆ. ನಿಮ್ಮ ಜೀವನದ ಕಠಿಣ ಗುಪ್ತ ಪ್ರೀತಿ ಪ್ರೇಮ ದಾಂಪತ್ಯ ಕೌಟುಂಬಿಕ ಸಮಸ್ಯೆ ಏನೇ ಇರಲಿ ಏಷ್ಟೇ ಕಠಿಣವಾಗಿರಲಿ 2 ದಿನದಲ್ಲಿ ಶಾಶ್ವತ ಪರಿಹಾರ ಕರೆ ಮಾಡಿ 9663953892 ಸುದರ್ಶನ ಭಟ್ ಪರಿಹಾರದಲ್ಲಿ ಚಾಲೆಂಜ್.

    ಹೀಗೆ ಹಲವಾರು ರೀತಿಯ ಜನರ,ಬಂಧು ಬಾಂಧವರ ಕೆಟ್ಟ ದೃಷ್ಟಿಗೆ ಬೀಳುತ್ತೀರಾ. ಹಾಗಾಗಿ ಇದರಿಂದ ನಿಮ್ಮ ಮೇಲೆ ದುಷ್ಟ ಶಕ್ತಿಯ ಪರಿಣಾಮ ಅಥವಾ ಕೆಟ್ಟ ದೃಷ್ಟಿಯ ಪರಿಣಾಮ ಬೀರುತ್ತದೆ.ಈ ರೀತಿಯ ಕೆಟ್ಟ ದೃಷ್ಟಿಯಿಂದ, ಚೈತನ್ಯದಿಂದ ಕೂಡಿದ ವ್ಯಕ್ತಿಯು ತನ್ನ ಚೈತನ್ಯವನ್ನು ಕಳೆದುಕೊಳ್ಳುತ್ತಾನೆ, ಮಾನಸಿಕವಾಗಿ ಸ್ಥಿರವಾಗಿರುವ ವ್ಯಕ್ತಿಯು ಮಾನಸಿಕ ಖಿನ್ನತೆಗೆ ಒಳಗಾಗುತ್ತಾನೆ, ಹತ್ತು ಜನರ ಗುಂಪಿನಲ್ಲಿ ಎದ್ದು ನಿಂತು ಮಾತನಾಡುತ್ತಿದ್ದ ವ್ಯಕ್ತಿಯು ತನ್ನ ವಾಕ್ ಚಾತುರ್ಯವನ್ನು ಕಳೆದುಕೊಳ್ಳುತ್ತಾನೆ. 

    ಈ ರೀತಿಯ ಸಮಸ್ಯೆಗೆ ತುತ್ತಾಗಿರುವವರು ಜನ ದೃಷ್ಟಿ, ದೃಷ್ಟಿ ದೋಷದಿಂದ ಬಹಳಷ್ಟು ಬಳಲುತ್ತಿರುತ್ತಾರೆ. ಹಾಗಾಗಿ ನೀವು ಯಾವುದೇ ಆಸ್ಪತ್ರೆಗೆ ಹೋಗಿ ವೈದ್ಯರಿಗೆ ತೋರಿಸಿದರು ಅವರು ಏನು ಕಾಯಿಲೆ ಇಲ್ಲ ಎಂದು ಹೇಳಿ ಕಳಿಸುತ್ತಾರೆ. ನರದೃಷ್ಟಿ ಸಮಸ್ಯೆಗೆ,ಕೆಟ್ಟ ದೃಷ್ಟಿ ಸಮಸ್ಯೆಗೆ ದೈವಿಕ ಶಕ್ತಿಯಿಂದ ಮಾತ್ರ ಪಾರಾಗಲು ಸಾಧ್ಯ. ಈ ಸಮಸ್ಯೆಗೆ ಪರಿಹಾರವೇನೆಂದರೆ ಮೂರು ನಿಂಬೆಹಣ್ಣನ್ನು ತೆಗೆದುಕೊಂಡು ಅದರಲ್ಲಿ ಮೊದಲ ನಿಂಬೆಹಣ್ಣನ್ನು ನೀವು ಮಲಗುವ ಕೋಣೆಯಲ್ಲಿ ಇಟ್ಟುಕೊಳ್ಳುವ ಒಂದು ಗಾಜಿನ ಲೋಟಕ್ಕೆ ಕೊಬ್ಬರಿ ಎಣ್ಣೆಯನ್ನು ಹಾಕಿ ನಿಂಬೆಹಣ್ಣನ್ನು ಅದರಲ್ಲಿ ಇಡಬೇಕು. ಎರಡನೇ ನಿಂಬೆಹಣ್ಣನ್ನು ನೀವು ಮನೆಯಿಂದ ಹೊರ ಹೋಗುವ ಸಂದರ್ಭದಲ್ಲಿ ನಿಂಬೆಹಣ್ಣನ್ನು ಕತ್ತರಿಸಿ ಎರಡು ಅರ್ಧಭಾಗ ಮಾಡಿ ಕುಂಕುಮವನ್ನು ಹಚ್ಚಿ ಮನೆಯ ಮುಖ್ಯದ್ವಾರದ ಹೊಸ್ತಿಲಿನ ಮೇಲೆ ಎರಡು ತುದಿಯಲ್ಲಿ ಇಡಬೇಕು. ನಿಮ್ಮ ಜೀವನದ ಕಠಿಣ ಗುಪ್ತ ಪ್ರೀತಿ ಪ್ರೇಮ ದಾಂಪತ್ಯ ಕೌಟುಂಬಿಕ ಸಮಸ್ಯೆ ಏನೇ ಇರಲಿ ಏಷ್ಟೇ ಕಠಿಣವಾಗಿರಲಿ 2 ದಿನದಲ್ಲಿ ಶಾಶ್ವತ ಪರಿಹಾರ ಕರೆ ಮಾಡಿ 9663953892 ಸುದರ್ಶನ ಭಟ್ ಪರಿಹಾರದಲ್ಲಿ ಚಾಲೆಂಜ್.

    ಮೂರನೇ ನಿಂಬೆಹಣ್ಣನ್ನು ದೇವಿಯ ದೇವಸ್ಥಾನಕ್ಕೆ ಹೋಗಿ ನಿಮ್ಮ ಪೂರ್ತಿ ದೇಹವನ್ನು ನಿಂಬೆಹಣ್ಣಿನಿಂದ ಸ್ಪರ್ಶ ಮಾಡಿಕೊಂಡು ದೇವಿಯ ತ್ರಿಶೂಲಕ್ಕೆ ಚುಚ್ಚಬೇಕು. ಈ ಕೆಲಸವನ್ನು ಮೂರು ವಾರಗಳ ಕಾಲ ಮಂಗಳವಾರ ಹಾಗೂ ಶುಕ್ರವಾರ ಮಾಡಬೇಕು. ಇದರಿಂದ ನಿಮಗೆ ಎಂಥ ಕೆಟ್ಟ ದೃಷ್ಟಿ ಬಿದ್ದಿದ್ದರು ಹಾಗೂ ದುಷ್ಟ ಶಕ್ತಿಯ ಪ್ರಭಾವ ಬೀರಿದ್ದರು, ಮಾನಸಿಕ ಖಿನ್ನತೆಗೆ ಒಳಗಾಗಿದ್ದರು ಅದರಿಂದ ಹೊರ ಬರಬಹುದು. ನಿಮ್ಮ ಜೀವನದ ಕಠಿಣ ಗುಪ್ತ ಪ್ರೀತಿ ಪ್ರೇಮ ದಾಂಪತ್ಯ ಕೌಟುಂಬಿಕ ಸಮಸ್ಯೆ ಏನೇ ಇರಲಿ ಏಷ್ಟೇ ಕಠಿಣವಾಗಿರಲಿ 2 ದಿನದಲ್ಲಿ ಶಾಶ್ವತ ಪರಿಹಾರ ಕರೆ ಮಾಡಿ 9663953892 ಸುದರ್ಶನ ಭಟ್ ಪರಿಹಾರದಲ್ಲಿ ಚಾಲೆಂಜ್.

  • ಈ ಅದೃಷ್ಟ ಸಂಖ್ಯೆ ಯನ್ನು ಬಳಸಿದರೆ ಜೀವನದಲ್ಲಿ ಯಶಸ್ಸನ್ನು ಗಳಿಸಬಹುದು

    ಈ ಅದೃಷ್ಟ ಸಂಖ್ಯೆ ಯನ್ನು ಬಳಸಿದರೆ ಜೀವನದಲ್ಲಿ ಯಶಸ್ಸನ್ನು ಗಳಿಸಬಹುದ ಕಾರ್ಯಸಿದ್ದಿಯ ಅದೃಷ್ಟ ಸಂಖ್ಯೆಯನ್ನು ಯಾವ ರೀತಿಯಲ್ಲಿ ಬರೆಯಬೇಕು ಮತ್ತು ಯಾವ ವಸ್ತುಗಳ ಮೇಲೆ ಬರೆಯಬೇಕು ಹಾಗೂ ಯಾವ ಸಮಯದಲ್ಲಿ ಬರೆದರೆ ಕಾರ್ಯಸಿದ್ದಿಯಾಗುತ್ತದೆ ಎಂಬುದನ್ನು ತಿಳಿದುಕೊಳ್ಳೋಣ ಬನ್ನಿ.

    ಈ ಅದೃಷ್ಟದ ಸಂಖ್ಯೆಯಿಂದ ನಿಮ್ಮ ಜೀವನದ ದಿಕ್ಕೇ ಬದಲಾಗುತ್ತದೆ ಹಾಗೂ ನೀವು ಅಂದುಕೊಂಡಂತ ಕೆಲಸಕಾರ್ಯಗಳು ನೆರವೇರುತ್ತದೆ. ಈ ಸಂಖ್ಯೆಯನ್ನು ಕೈಮೇಲೆ, ಬಟ್ಟೆಯ ಮೇಲೆ,ಬೀಗದ ಕೀ ಮೇಲೆ ಬರೆಯಬಹುದು. ಈ ಅದೃಷ್ಟ ಸಂಖ್ಯೆಯನ್ನು ಗಂಡುಮಕ್ಕಳು ಹಾಗೂ ಹೆಣ್ಣು ಮಕ್ಕಳು ಇಬ್ಬರು ಬರೆಯಬಹುದು. ಆದರೆ ಹೆಣ್ಣು ಮಕ್ಕಳು ಮುಟ್ಟಾದ ಸಮಯದಲ್ಲಿ ಈ ಕೆಲಸವನ್ನು ಮಾಡಬಾರದು. ಈ ಅದೃಷ್ಟದ ಸಂಖ್ಯೆಯನ್ನು ಬರೆದುಕೊಳ್ಳುವುದರಿಂದ ವಸ್ತುವನ್ನು ಖರೀದಿ ಮಾಡಲು ಹೋದಾಗ ಅಥವಾ ಭೂಮಿ ಖರೀದಿಸುವ ವಿಷಯದಲ್ಲಿ, ಭೂಮಿಯನ್ನು ಮಾರಾಟ ಮಾಡುವ ವಿಷಯದಲ್ಲಿ ತುಂಬಾ ಅದೃಷ್ಟವನ್ನು ತಂದುಕೊಡುತ್ತದೆ.

    ಶ್ರೀ ಶೃಂಗೇರಿ ಶಾರದಾಂಬದೇವಿ ಜ್ಯೋತಿಷ್ಯ ಶಾಸ್ತ್ರ ದ್ವಾರಕನಾಥ್ ಶಾಸ್ರ್ತೀ ಎಲ್ಲಾರೀತಿಯ ಸಮಸ್ಯೆಗಳಿಗೆ ಫೋನ್ ಮುಖಾಂತರ ಪರಿಹಾರ ದೊರೆಯುತ್ತದೆ. ಮನೆಯಲ್ಲಿನಕಲಹಗಳು ಅಥವ ಪ್ರೇಮ ವಿವಾಹ ಅಥವ ಪದೇ ಪದೇ ಕಾಡುತ್ತಾಇರುವ ಅನಾರೋಗ್ಯ ಬಾಧೆಗಳು ಅಥವ ನಿಮ್ಮ ಶತ್ರುಗಳಿಂದ ನಿಮಗೆ ತೊಂದ್ರೆ ಆಗಿದ್ರೆ ಅಥವ ಗುಪ್ತ ಸಮಸ್ಯೆಗಳು ಅಥವ ಸ್ತ್ರೀ ಪುರುಷ ಪ್ರೇಮಸಮಸ್ಯೆಗಳು ಅಥವ ಸಂಸಾರಿಕ ಜೀವನದಲ್ಲಿ ನಿಮಗೆ ನೆಮ್ಮದಿ ಸಿಕ್ಕಿಲ್ಲ ಅಂದ್ರೆ ಅಥವ ಒಳ್ಳೆಯ ಉದ್ಯೋಗ ಪಡೆಯಲು ಇನ್ನು ಯಾವುದೇ ಸಮಸ್ಯೆಗಳು ಇರಲಿ ಎಲ್ಲವು ಸಹ ಗುಪ್ತ ರೀತಿಯಲ್ಲಿ ಇಟ್ಟು ಯಾರಿಗೂ ಸಹತಿಳಿಯದ ರೀತಿಯಲ್ಲಿ ಶಾಶ್ವತ ಪರಿಹಾರ ಮಾಡುತ್ತಾರೆ. ಈ ಕೂಡಲೇ ಕರೆ ಮಾಡೀ 9900202707 ಜ್ಯೋತಿಷ್ಯ ಶಾಸ್ತ್ರದಲ್ಲಿ ಪ್ರಖ್ಯಾತಿ ಪಡೆದಿರುವ ಗುರುಗಳಿಂದ ಎರಡು ದಿನದಲ್ಲಿ ಜ್ಯೋತಿಷ್ಯದ ಮುಖಂತರಪರಿಹಾರ ದೊರೆಯುತ್ತದೆ.

    ಕೈಮೇಲೆ ಸಂಖ್ಯೆಯನ್ನು ಬರೆಯುವುದಾದರೆ ಎಡಕೈಯ ಮೇಲೆ 548 ಎಂದು ಬರೆದುಕೊಳ್ಳಬೇಕು. ಅದೃಷ್ಟ ಸಂಖ್ಯೆಯನ್ನು ಯಾವುದೇ ಕಾರಣಕ್ಕೂ ಬಲ ಕೈಯ ಮೇಲೆ ಅಥವಾ ಅಂಗೈನ ಮೇಲೆ ಬರೆಯಕೂಡದು. ಅದೃಷ್ಟದ ಸಂಖ್ಯೆಯನ್ನು ಬರೆಯಬೇಕಾದರೆ ಶುದ್ಧ ಮನಸ್ಸಿನಿಂದ, ಏಕಾಗ್ರತೆಯಿಂದ, ಅಪನಂಬಿಕೆ ಇಲ್ಲದೆ ಕೈಯ ಮೇಲೆ ಅಥವಾ ವಸ್ತ್ರದ ಮೇಲೆ ಅಥವಾ ಬೀಗದ ಕೀ ಮೇಲೆ ಬರೆಯಬೇಕು. ಈ ಸಂಖ್ಯೆಯನ್ನು ಶ್ರದ್ಧೆಯಿಂದ ಬರೆದಿದ್ದೆ ಆದರೆ ನೀವು ಮಾಡುವಂತಹ ಪ್ರತಿಯೊಂದು ಕೆಲಸಕಾರ್ಯಗಳಲ್ಲಿ ಯಶಸ್ಸನ್ನು ಸಾಧಿಸಬಹುದು.

  • ಎಂಜಲು ಅನ್ನವನ್ನು ಯಾವ ಕಾರಣಕ್ಕೆ ತಿನ್ನಬಾರದು ಎಂದು ತಿಳಿದಿದೆಯೇ ನಿಮಗೆ ?

    ಊಟಕ್ಕೆ ಕೂತಾಗ ಒಬ್ಬರು ತಿಂದಿದ್ದ ಅನ್ನವನ್ನು ಇನ್ನೊಬ್ಬರಿಗೂ ತಿನ್ನಿಸುವುದು ಸಾಮಾನ್ಯವಾಗಿ ಬಿಟ್ಟಿದೆ ಈಗಿನ ಕಾಲದಲ್ಲಿ ಮತ್ತು ಸ್ನೇಹಿತರ ನಡುವೆ ಎಂಜಲು ಎಂಬುವುದು ಇಲ್ಲ ಹಾಗೂ ಆತ್ಮೀಯತೆ ಇದರಿಂದ ಹೆಚ್ಚಾಗುತ್ತದೆ ಎಂದು ಒಬ್ಬರು ತಿಂದ ಆಹಾರವನ್ನು ಇನ್ನೊಬ್ಬರು ಸೇವಿಸುತ್ತಾರೆ. ಹಾಗೇನಾದರೂ ಎಂಜಲು ತಿನ್ನುವ ರೂಢಿಯನ್ನು ಬೆಳೆಸಿಕೊಂಡಿದ್ದರೆ ಸ್ವಲ್ಪ ಎಚ್ಚರದಿಂದ ಇರುವುದು ಒಳಿತು. ಏಕೆಂದರೆ ಎಂಜಲು ಅನ್ನ ತಿನ್ನುವುದು ಮಹಾಪಾಪ ಆದ್ದರಿಂದ ಎಂಜಲು ಅನ್ನ ತಿಂದರೆ ಏನಾಗುತ್ತೆ ಹಾಗು ಅದರ ಪರಿಣಾಮಗಳೇನು ಎಂದು ತಿಳಿದುಕೊಳ್ಳೋಣ ಬನ್ನಿ.

    ಶ್ರೀ ಶೃಂಗೇರಿ ಶಾರದಾಂಬದೇವಿ ಜ್ಯೋತಿಷ್ಯ ಶಾಸ್ತ್ರ ದ್ವಾರಕನಾಥ್ ಶಾಸ್ರ್ತೀಎಲ್ಲಾ ರೀತಿಯ ಸಮಸ್ಯೆಗಳಿಗೆ ಫೋನ್ ಮುಖಾಂತರ ಪರಿಹಾರ ದೊರೆಯುತ್ತದೆ. ಮನೆಯಲ್ಲಿನಕಲಹಗಳು ಅಥವ ಪ್ರೇಮ ವಿವಾಹ ಅಥವ ಪದೇಪದೇ ಕಾಡುತ್ತಾಇರುವ ಅನಾರೋಗ್ಯ ಬಾಧೆಗಳು ಅಥವ ನಿಮ್ಮ ಶತ್ರುಗಳಿಂದ ನಿಮಗೆ ತೊಂದ್ರೆ ಆಗಿದ್ರೆ ಅಥವ ಗುಪ್ತ ಸಮಸ್ಯೆಗಳು ಅಥವ ಸ್ತ್ರೀಪುರುಷ ಪ್ರೇಮ ಸಮಸ್ಯೆಗಳು ಅಥವ ಸಂಸಾರಿಕ ಜೀವನದಲ್ಲಿ ನಿಮಗೆ ನೆಮ್ಮದಿ ಸಿಕ್ಕಿಲ್ಲ ಅಂದ್ರೆ ಅಥವ ಒಳ್ಳೆಯಉದ್ಯೋಗ ಪಡೆಯಲು ಇನ್ನು ಯಾವುದೇ ಸಮಸ್ಯೆಗಳುಇರಲಿ ಎಲ್ಲವು ಸಹ ಗುಪ್ತ ರೀತಿಯಲ್ಲಿ ಇಟ್ಟು ಯಾರಿಗೂ ಸಹ ತಿಳಿಯದ ರೀತಿಯಲ್ಲಿ ಶಾಶ್ವತ ಪರಿಹಾರ ಮಾಡುತ್ತಾರೆ. ಈ ಕೂಡಲೇಕರೆಮಾಡೀ 9900202707 ಜ್ಯೋತಿಷ್ಯ ಶಾಸ್ತ್ರದಲ್ಲಿ ಪ್ರಖ್ಯಾತಿಪಡೆದಿರುವ ಗುರುಗಳಿಂದ ಎರಡು ದಿನದಲ್ಲಿ ಜ್ಯೋತಿಷ್ಯದ ಮುಖಂತರ ಪರಿಹಾರ ದೊರೆಯುತ್ತದೆ.

    ಒಬ್ಬ ವ್ಯಕ್ತಿ ಎಂಜಲು ಮಾಡಿದ ಅನ್ನದಲ್ಲಿ ವ್ಯಕ್ತಿಯ ವಾಸನೆ ಹಾಗೂ ಬೆರಳುಗಳ ಎಂಜಲು ಮಾಡಿದ ವ್ಯಕ್ತಿಯ ಸ್ಪರ್ಶದಿಂದ ರಜತ ಮಾನ ಕಣಗಳ ಪ್ರಕ್ಷೇಪಣೆ ಆಗುತ್ತದೆ. ಆದ್ದರಿಂದ ಎಂಜಲು ಅನ್ನದ ಮೇಲೆ ದುಷ್ಟಶಕ್ತಿಗಳು ತಮ್ಮ ಪ್ರಭಾವವನ್ನು ಬೀರುತ್ತವೆ. ಇದರಿಂದ ಹಿರಿಯರು ಹೇಳುವುದು ಇನ್ನೊಬ್ಬರ ಎಂಜಲು ಅನ್ನವನ್ನು ಸೇರಿಸಬಾರದೆಂದು. ಯಾರು ಎಂಜಲು ಅನ್ನವನ್ನು ತಿನ್ನಲು ಶುರು ಮಾಡುತ್ತಾರೋ ಆ ವ್ಯಕ್ತಿಯಲ್ಲಿ ಆಧ್ಯಾತ್ಮಿಕತೆ ತೊಂದರೆ ಶುರುವಾಗುತ್ತದೆ. ಇನ್ನೊಬ್ಬರು ಎಂಜಲು ಮಾಡಿದ ಅನ್ನವನ್ನು ತಿನ್ನುವುದರಿಂದ ಅವರಲ್ಲಿದ್ದ ಪ್ರಾಕೃತಿಕ ಗುಣಗಳು ಇವರಲ್ಲಿ ಕಾಣಲು ಕ್ರಮೇಣವಾಗಿ ಶುರುವಾಗುತ್ತದೆ.

    ಕೆಟ್ಟ ವ್ಯಕ್ತಿಯು ಒಂದು ವೇಳೆ ದುಷ್ಟಶಕ್ತಿಗಳಿಂದ ಪ್ರಭಾವಿತರಾಗಿದ್ದರೆ ಮತ್ತು ಆ ವ್ಯಕ್ತಿಯ ಎಂಜಲು ಅನ್ನವನ್ನು ತಿನ್ನುವುದರಿಂದ ಆತನು ಅನುಭವಿಸುತ್ತಿದ್ದ ಕಷ್ಟಗಳೆಲ್ಲ ಯಾವ ವ್ಯಕ್ತಿಯು ಅವನ ಕೈಯಿಂದ ಅನ್ನವನ್ನು ಸೇವಿಸುತ್ತಾನೋ ಅವನಿಗೆ ಕಷ್ಟಗಳು ಬರಲು ಪ್ರಾರಂಭವಾಗುತ್ತದೆ. ಆದ್ದರಿಂದ ಹಿಂದೂ ಸಂಪ್ರದಾಯದಲ್ಲಿ ಒಬ್ಬರು ಎಂಜಲು ಮಾಡಿದನ್ನು ಇನ್ನೊಬ್ಬರು ತಿನ್ನಬಾರದು ಎಂದು ಹೇಳುವುದು. ಊಟದಲ್ಲಿ ಕುಳಿತಾಗ ಊಟದ ತಟ್ಟೆಯನ್ನು ಯಾರು ದಾಟದಂತೆ ನೋಡಿಕೊಳ್ಳಿ. ಏಕೆಂದರೆ ಊಟದ ತಟ್ಟೆಯನ್ನು ಯಾರಾದರೂ ದಾಟಿದ್ದೆ ಆದಲ್ಲಿ ಅದು ಅಪವಿತ್ರವಾದಂತೆ ಆಗುತ್ತದೆ. ಒಂದು ವೇಳೆ ನೀವು ಊಟ ಮಾಡಬೇಕಾದರೆ ನಾಯಿ ನಿಮ್ಮನ್ನು ನೋಡುತ್ತಿದ್ದರೆ ನಿಮ್ಮ ಕೈಯಲ್ಲಿರುವ ಅನ್ನವನ್ನು ನಾಯಿಗೆ ಹಾಕಿ ಬಿಡಿ. ಏಕೆಂದರೆ ನಾಯಿಯನ್ನು ಯಮರಾಜನ ಸಂದೇಶ ವಾಹನ ಎಂದು ಹಿಂದೂ ಪುರಾಣದಲ್ಲಿ ಉಲ್ಲೇಖಿಸಲಾಗಿದೆ ಆದ್ದರಿಂದ ಇಂತಹ ಅನ್ನವನ್ನು ನೀವು ಸೇವಿಸಿದ್ದೇ ಆದಲ್ಲಿ ನಿಮ್ಮ ಆಯಸ್ಸು ಕ್ರಮೇಣ ಕಡಿಮೆಯಾಗುತ್ತಾ ಬರುತ್ತದೆ.

    ಶ್ರೀ ಶೃಂಗೇರಿ ಶಾರದಾಂಬದೇವಿ ಜ್ಯೋತಿಷ್ಯ ಶಾಸ್ತ್ರ ದ್ವಾರಕನಾಥ್ ಶಾಸ್ರ್ತೀ ಎಲ್ಲಾ ರೀತಿಯಸಮಸ್ಯೆಗಳಿಗೆ ಫೋನ್ ಮುಖಾಂತರ ಪರಿಹಾರದೊರೆಯುತ್ತದೆ. ಮನೆಯಲ್ಲಿನ ಕಲಹಗಳು ಅಥವ ಪ್ರೇಮ ವಿವಾಹ ಅಥವ ಪದೇಪದೇ ಕಾಡುತ್ತಾ ಇರುವ ಅನಾರೋಗ್ಯ ಬಾಧೆಗಳು ಅಥವ ನಿಮ್ಮ ಶತ್ರುಗಳಿಂದ ನಿಮಗೆ ತೊಂದ್ರೆ ಆಗಿದ್ರೆ ಅಥವ ಗುಪ್ತ ಮಸಮಸ್ಯೆಗಳು ಅಥವ ಸ್ತ್ರೀ ಪುರುಷ ಪ್ರೇಮ ಸಮಸ್ಯೆಗಳು ಅಥವ ಸಂಸಾರಿಕ ಜೀವನದಲ್ಲಿ ನಿಮಗೆ ನೆಮ್ಮದಿ ಸಿಕ್ಕಿಲ್ಲ ಅಂದ್ರೆ ಅಥವ ಒಳ್ಳೆಯ ಉದ್ಯೋಗ ಪಡೆಯಲು ಇನ್ನು ಯಾವುದೇ ಸಮಸ್ಯೆಗಳು ಇರಲಿಎಲ್ಲವು ಸಹ ಗುಪ್ತ ರೀತಿಯಲ್ಲಿ ಇಟ್ಟು ಯಾರಿಗೂ ಸಹ ತಿಳಿಯದ ರೀತಿಯಲ್ಲಿ ಶಾಶ್ವತ ಪರಿಹಾರ ಮಾಡುತ್ತಾರೆ. ಈ ಕೂಡಲೇ ಕರೆ ಮಾಡೀ9900202707 ಜ್ಯೋತಿಷ್ಯ ಶಾಸ್ತ್ರದಲ್ಲಿ ಪ್ರಖ್ಯಾತಿ ಪಡೆದಿರುವ ಗುರುಗಳಿಂದ ಎರಡು ದಿನದಲ್ಲಿ ಜ್ಯೋತಿಷ್ಯದ ಮುಖಂತರ ಪರಿಹಾರ ದೊರೆಯುತ್ತದೆ.

  • ಎಂಜಲು ಅನ್ನವನ್ನು ಯಾವ ಕಾರಣಕ್ಕೆ ತಿನ್ನಬಾರದು ಎಂದು ತಿಳಿದಿದೆಯೇ ನಿಮಗೆ ?

    ಊಟಕ್ಕೆ ಕೂತಾಗ ಒಬ್ಬರು ತಿಂದಿದ್ದ ಅನ್ನವನ್ನು ಇನ್ನೊಬ್ಬರಿಗೂ ತಿನ್ನಿಸುವುದು ಸಾಮಾನ್ಯವಾಗಿ ಬಿಟ್ಟಿದೆ ಈಗಿನ ಕಾಲದಲ್ಲಿ ಮತ್ತು ಸ್ನೇಹಿತರ ನಡುವೆ ಎಂಜಲು ಎಂಬುವುದು ಇಲ್ಲ ಹಾಗೂ ಆತ್ಮೀಯತೆ ಇದರಿಂದ ಹೆಚ್ಚಾಗುತ್ತದೆ ಎಂದು ಒಬ್ಬರು ತಿಂದ ಆಹಾರವನ್ನು ಇನ್ನೊಬ್ಬರು ಸೇವಿಸುತ್ತಾರೆ. ಹಾಗೇನಾದರೂ ಎಂಜಲು ತಿನ್ನುವ ರೂಢಿಯನ್ನು ಬೆಳೆಸಿಕೊಂಡಿದ್ದರೆ ಸ್ವಲ್ಪ ಎಚ್ಚರದಿಂದ ಇರುವುದು ಒಳಿತು. ಏಕೆಂದರೆ ಎಂಜಲು ಅನ್ನ ತಿನ್ನುವುದು ಮಹಾಪಾಪ ಆದ್ದರಿಂದ ಎಂಜಲು ಅನ್ನ ತಿಂದರೆ ಏನಾಗುತ್ತೆ ಹಾಗು ಅದರ ಪರಿಣಾಮಗಳೇನು ಎಂದು ತಿಳಿದುಕೊಳ್ಳೋಣ ಬನ್ನಿ.

    ಶ್ರೀ ಶೃಂಗೇರಿ ಶಾರದಾಂಬದೇವಿ ಜ್ಯೋತಿಷ್ಯ ಶಾಸ್ತ್ರ ದ್ವಾರಕನಾಥ್ ಶಾಸ್ರ್ತೀಎಲ್ಲಾ ರೀತಿಯ ಸಮಸ್ಯೆಗಳಿಗೆ ಫೋನ್ ಮುಖಾಂತರ ಪರಿಹಾರ ದೊರೆಯುತ್ತದೆ. ಮನೆಯಲ್ಲಿನಕಲಹಗಳು ಅಥವ ಪ್ರೇಮ ವಿವಾಹ ಅಥವ ಪದೇಪದೇ ಕಾಡುತ್ತಾಇರುವ ಅನಾರೋಗ್ಯ ಬಾಧೆಗಳು ಅಥವ ನಿಮ್ಮ ಶತ್ರುಗಳಿಂದ ನಿಮಗೆ ತೊಂದ್ರೆ ಆಗಿದ್ರೆ ಅಥವ ಗುಪ್ತ ಸಮಸ್ಯೆಗಳು ಅಥವ ಸ್ತ್ರೀಪುರುಷ ಪ್ರೇಮ ಸಮಸ್ಯೆಗಳು ಅಥವ ಸಂಸಾರಿಕ ಜೀವನದಲ್ಲಿ ನಿಮಗೆ ನೆಮ್ಮದಿ ಸಿಕ್ಕಿಲ್ಲ ಅಂದ್ರೆ ಅಥವ ಒಳ್ಳೆಯಉದ್ಯೋಗ ಪಡೆಯಲು ಇನ್ನು ಯಾವುದೇ ಸಮಸ್ಯೆಗಳುಇರಲಿ ಎಲ್ಲವು ಸಹ ಗುಪ್ತ ರೀತಿಯಲ್ಲಿ ಇಟ್ಟು ಯಾರಿಗೂ ಸಹ ತಿಳಿಯದ ರೀತಿಯಲ್ಲಿ ಶಾಶ್ವತ ಪರಿಹಾರ ಮಾಡುತ್ತಾರೆ. ಈ ಕೂಡಲೇಕರೆಮಾಡೀ 9900202707 ಜ್ಯೋತಿಷ್ಯ ಶಾಸ್ತ್ರದಲ್ಲಿ ಪ್ರಖ್ಯಾತಿಪಡೆದಿರುವ ಗುರುಗಳಿಂದ ಎರಡು ದಿನದಲ್ಲಿ ಜ್ಯೋತಿಷ್ಯದ ಮುಖಂತರ ಪರಿಹಾರ ದೊರೆಯುತ್ತದೆ.

    ಒಬ್ಬ ವ್ಯಕ್ತಿ ಎಂಜಲು ಮಾಡಿದ ಅನ್ನದಲ್ಲಿ ವ್ಯಕ್ತಿಯ ವಾಸನೆ ಹಾಗೂ ಬೆರಳುಗಳ ಎಂಜಲು ಮಾಡಿದ ವ್ಯಕ್ತಿಯ ಸ್ಪರ್ಶದಿಂದ ರಜತ ಮಾನ ಕಣಗಳ ಪ್ರಕ್ಷೇಪಣೆ ಆಗುತ್ತದೆ. ಆದ್ದರಿಂದ ಎಂಜಲು ಅನ್ನದ ಮೇಲೆ ದುಷ್ಟಶಕ್ತಿಗಳು ತಮ್ಮ ಪ್ರಭಾವವನ್ನು ಬೀರುತ್ತವೆ. ಇದರಿಂದ ಹಿರಿಯರು ಹೇಳುವುದು ಇನ್ನೊಬ್ಬರ ಎಂಜಲು ಅನ್ನವನ್ನು ಸೇರಿಸಬಾರದೆಂದು. ಯಾರು ಎಂಜಲು ಅನ್ನವನ್ನು ತಿನ್ನಲು ಶುರು ಮಾಡುತ್ತಾರೋ ಆ ವ್ಯಕ್ತಿಯಲ್ಲಿ ಆಧ್ಯಾತ್ಮಿಕತೆ ತೊಂದರೆ ಶುರುವಾಗುತ್ತದೆ. ಇನ್ನೊಬ್ಬರು ಎಂಜಲು ಮಾಡಿದ ಅನ್ನವನ್ನು ತಿನ್ನುವುದರಿಂದ ಅವರಲ್ಲಿದ್ದ ಪ್ರಾಕೃತಿಕ ಗುಣಗಳು ಇವರಲ್ಲಿ ಕಾಣಲು ಕ್ರಮೇಣವಾಗಿ ಶುರುವಾಗುತ್ತದೆ.

    ಕೆಟ್ಟ ವ್ಯಕ್ತಿಯು ಒಂದು ವೇಳೆ ದುಷ್ಟಶಕ್ತಿಗಳಿಂದ ಪ್ರಭಾವಿತರಾಗಿದ್ದರೆ ಮತ್ತು ಆ ವ್ಯಕ್ತಿಯ ಎಂಜಲು ಅನ್ನವನ್ನು ತಿನ್ನುವುದರಿಂದ ಆತನು ಅನುಭವಿಸುತ್ತಿದ್ದ ಕಷ್ಟಗಳೆಲ್ಲ ಯಾವ ವ್ಯಕ್ತಿಯು ಅವನ ಕೈಯಿಂದ ಅನ್ನವನ್ನು ಸೇವಿಸುತ್ತಾನೋ ಅವನಿಗೆ ಕಷ್ಟಗಳು ಬರಲು ಪ್ರಾರಂಭವಾಗುತ್ತದೆ. ಆದ್ದರಿಂದ ಹಿಂದೂ ಸಂಪ್ರದಾಯದಲ್ಲಿ ಒಬ್ಬರು ಎಂಜಲು ಮಾಡಿದನ್ನು ಇನ್ನೊಬ್ಬರು ತಿನ್ನಬಾರದು ಎಂದು ಹೇಳುವುದು. ಊಟದಲ್ಲಿ ಕುಳಿತಾಗ ಊಟದ ತಟ್ಟೆಯನ್ನು ಯಾರು ದಾಟದಂತೆ ನೋಡಿಕೊಳ್ಳಿ. ಏಕೆಂದರೆ ಊಟದ ತಟ್ಟೆಯನ್ನು ಯಾರಾದರೂ ದಾಟಿದ್ದೆ ಆದಲ್ಲಿ ಅದು ಅಪವಿತ್ರವಾದಂತೆ ಆಗುತ್ತದೆ. ಒಂದು ವೇಳೆ ನೀವು ಊಟ ಮಾಡಬೇಕಾದರೆ ನಾಯಿ ನಿಮ್ಮನ್ನು ನೋಡುತ್ತಿದ್ದರೆ ನಿಮ್ಮ ಕೈಯಲ್ಲಿರುವ ಅನ್ನವನ್ನು ನಾಯಿಗೆ ಹಾಕಿ ಬಿಡಿ. ಏಕೆಂದರೆ ನಾಯಿಯನ್ನು ಯಮರಾಜನ ಸಂದೇಶ ವಾಹನ ಎಂದು ಹಿಂದೂ ಪುರಾಣದಲ್ಲಿ ಉಲ್ಲೇಖಿಸಲಾಗಿದೆ ಆದ್ದರಿಂದ ಇಂತಹ ಅನ್ನವನ್ನು ನೀವು ಸೇವಿಸಿದ್ದೇ ಆದಲ್ಲಿ ನಿಮ್ಮ ಆಯಸ್ಸು ಕ್ರಮೇಣ ಕಡಿಮೆಯಾಗುತ್ತಾ ಬರುತ್ತದೆ.

    ಶ್ರೀ ಶೃಂಗೇರಿ ಶಾರದಾಂಬದೇವಿ ಜ್ಯೋತಿಷ್ಯ ಶಾಸ್ತ್ರ ದ್ವಾರಕನಾಥ್ ಶಾಸ್ರ್ತೀ ಎಲ್ಲಾ ರೀತಿಯಸಮಸ್ಯೆಗಳಿಗೆ ಫೋನ್ ಮುಖಾಂತರ ಪರಿಹಾರದೊರೆಯುತ್ತದೆ. ಮನೆಯಲ್ಲಿನ ಕಲಹಗಳು ಅಥವ ಪ್ರೇಮ ವಿವಾಹ ಅಥವ ಪದೇಪದೇ ಕಾಡುತ್ತಾ ಇರುವ ಅನಾರೋಗ್ಯ ಬಾಧೆಗಳು ಅಥವ ನಿಮ್ಮ ಶತ್ರುಗಳಿಂದ ನಿಮಗೆ ತೊಂದ್ರೆ ಆಗಿದ್ರೆ ಅಥವ ಗುಪ್ತ ಮಸಮಸ್ಯೆಗಳು ಅಥವ ಸ್ತ್ರೀ ಪುರುಷ ಪ್ರೇಮ ಸಮಸ್ಯೆಗಳು ಅಥವ ಸಂಸಾರಿಕ ಜೀವನದಲ್ಲಿ ನಿಮಗೆ ನೆಮ್ಮದಿ ಸಿಕ್ಕಿಲ್ಲ ಅಂದ್ರೆ ಅಥವ ಒಳ್ಳೆಯ ಉದ್ಯೋಗ ಪಡೆಯಲು ಇನ್ನು ಯಾವುದೇ ಸಮಸ್ಯೆಗಳು ಇರಲಿಎಲ್ಲವು ಸಹ ಗುಪ್ತ ರೀತಿಯಲ್ಲಿ ಇಟ್ಟು ಯಾರಿಗೂ ಸಹ ತಿಳಿಯದ ರೀತಿಯಲ್ಲಿ ಶಾಶ್ವತ ಪರಿಹಾರ ಮಾಡುತ್ತಾರೆ. ಈ ಕೂಡಲೇ ಕರೆ ಮಾಡೀ9900202707 ಜ್ಯೋತಿಷ್ಯ ಶಾಸ್ತ್ರದಲ್ಲಿ ಪ್ರಖ್ಯಾತಿ ಪಡೆದಿರುವ ಗುರುಗಳಿಂದ ಎರಡು ದಿನದಲ್ಲಿ ಜ್ಯೋತಿಷ್ಯದ ಮುಖಂತರ ಪರಿಹಾರ ದೊರೆಯುತ್ತದೆ.

  • ಚಂದ್ರ ದಶೆ ಜಾತಕದಲ್ಲಿ ಇದ್ದರೆ ಶುಭವೋ ಅಥವಾ ಅಶುಭವೋ ತಿಳಿದುಕೊಳ್ಳೋಣ.

    ಚಂದ್ರ ದಶೆ ಎಂಬುದು ಪ್ರತಿಯೊಬ್ಬರ ಜಾತಕದಲ್ಲಿಯೂ ಇದ್ದೇ ಇರುತ್ತದೆ ಹಾಗೂ ಈ ಚಂದ್ರ ದಶೆಯು ಒಟ್ಟು 10 ವರ್ಷಗಳ ಕಾಲ ಇರುತ್ತದೆ. ಹಾಗಾದರೆ ಚಂದ್ರ ದಶೆ ಇದ್ದಾಗ ಯಾವ ರೀತಿಯ ಒಳ್ಳೆಯ ಕಾರ್ಯಗಳು ನಡೆಯುತ್ತವೆ ಹಾಗೂ ಅದರಿಂದ ಆಗುವ ಲಾಭಗಳು ಹಾಗೂ ನಷ್ಟಗಳ ಬಗ್ಗೆ ತಿಳಿದುಕೊಳ್ಳೋಣ ಬನ್ನಿ. ಚಂದ್ರನಿಗೆ ಯಾವುದೇ ರೀತಿಯ ಕೆಟ್ಟ ಸ್ಥಾನಗಳು ಇಲ್ಲ ,ಆದರೆ ಚಂದ್ರನು ಮಿಥುನ ರಾಶಿ, ಕನ್ಯಾ ರಾಶಿ, ವೃಶ್ಚಿಕ ರಾಶಿಯಲ್ಲಿ ಇದ್ದರೆ ಕೆಟ್ಟಫಲ ದೊರಕುತ್ತದೆ ಎಂದು ಹೇಳಲಾಗುತ್ತದೆ.ಒಂದು ವೇಳೆ ನಿಮ್ಮ ಜಾತಕದಲ್ಲಿ ಚಂದ್ರ ದಶೆ ನಡೆಯುತ್ತಿದ್ದು ಹಾಗೂ ಹುಟ್ಟಿದ ಸಂದರ್ಭದಲ್ಲಿ ಚಂದ್ರನು ಮಿಥುನ ,ಕನ್ಯಾ ,ವೃಶ್ಚಿಕ ರಾಶಿಯನ್ನು ಬಿಟ್ಟು ಬೇರೆ ಯಾವುದೇ ಮನೆಯಲ್ಲಿ ಇದ್ದರೂ ನಿಮಗೆ ಶುಭ ಫಲಗಳು ಸಿಗುತ್ತವೆ.

    <ಶ್ರೀ ಕ್ಷೇತ್ರ ಸಿಗಂಧೂರ ಚೌಡೇಶ್ವರಿ ದೇವಿಯ ಆರಧಾನೆ ಮಾಡುವ ಸುದರ್ಶನ  ಆಚಾರ್ಯ ಗುರುಗಳಿಂದ ನಿಮ್ಮ ಸಮಸ್ಯೆಗಳಿಗೆ ಫೋನ್ ನಲ್ಲಿ ಪರಿಹಾರಸಿಗುತ್ತೆ ಕರೆ ಮಾಡಿರಿ 9663542672 ಸ್ನೇಹಿತರೇ ನೀವು ಈಗಾಗಲೇಹಲವು ದೇವಸ್ಥಾನ ಸುತ್ತಿಬಂದರು ಮತ್ತು ಹಲವು ಜನ ಪಂಡಿತರನ್ನು ಭೇಟಿ ಮಾಡಿದ್ದರು ಸಹ ನಿಮ್ಮ ಕಷ್ಟಗಳಿಗೆ ಪರಿಹಾರ ಸಿಕಿಲ್ಲ ಅಂದರೆ ಈ ಕೂಡಲೇಒಮ್ಮೆ ಕರೆ ಮಾಡಿರಿ 9663953892  ಗುರುಜಿಅವರುಜ್ಯೋತಿಷ್ಯ ಶಾಸ್ತ್ರದಲ್ಲಿ ಸಾಕಷ್ಟು ಪಾಂಡಿತ್ಯ ಹೊಂದಿದ್ದಾರೆ ಹಾಗೆಯೇ ಸಮಸ್ಯೆಗಳಿಗೆ ನಿಖರ ರೀತಿಯಲ್ಲಿ ಪರಿಹಾರ ಮಾಡಿಕೊಡುತ್ತಾರೆ, ಗುರುಜಿಅವರಿಂದ ಈಗಾಗಲೇ ಸಾವಿರಾರು ಜನರಿಗೆ ಸಾಕಷ್ಟು ಒಳ್ಳೆಯದು ಆಗಿದೆ, ಪ್ರೀತಿ ಪ್ರೇಮದ ಸಮಸ್ಯೆಗಳು ಅಥವ ಮನೆಯಲ್ಲಿ ಜಗಳ ಅಥವ ಆಸ್ತಿ ವ್ಯಾಜ್ಯಗಳು ಅಥವ ಮಕ್ಕಳುಹೆಚ್ಚು ಹಠ ಮಾಡುತ್ತಾ ಇದ್ರೆ ಅಥವ ಅನಾರೋಗ್ಯ ಸಮಸ್ಯೆಗಳು ಅಥವನಿಮ್ಮ ಜೀವನದಲ್ಲಿ ಅನುಭವಿಸುತ್ತಾಇರೋ ಗುಪ್ತ ಸಮಸ್ಯೆಗಳು ಇನ್ನು ಹತ್ತಾರು ಸಮಸ್ಯೆಗಳು ಏನೇ ಇದ್ದರುಸಹ ಈ ಕೂಡಲೇಕರೆ ಮಾಡಿರಿ 9663 953892.

    ಚಂದ್ರ ದಶೆ ನಡೆಯುತ್ತಿದ್ದರೆ ಮನೋರೋಗದಿಂದ ಮುಕ್ತರಾಗಬಹುದು, ಜೀವನದಲ್ಲಿ ಯಾವುದೇ ಕೆಲಸವನ್ನು ಮಾಡಿದರೂ ಅದು ಯಶಸ್ವಿಯಾಗುತ್ತದೆ ಹಾಗೂ ಅದರಿಂದ ತೃಪ್ತಿ ಸಿಗುತ್ತದೆ. ರೈತರ ಕುಟುಂಬದಲ್ಲಿ ಯಾರಿಗಾದರೂ ಒಬ್ಬರಿಗೆ ಚಂದ್ರ ದಶೆ ನಡೆಯುತ್ತಿದ್ದರೂ ಇಡೀ ಕುಟುಂಬವೇ ಸಂತೋಷದಿಂದ ಕೂಡಿರುತ್ತದೆ. ವ್ಯಾಪಾರ-ವ್ಯವಹಾರಗಳಲ್ಲಿ ಧನಪ್ರಾಪ್ತಿ ಆಗುತ್ತದೆ, ಯಾವುದೇ ಕಾರಣಕ್ಕೂ ಊಟಕ್ಕೆ ಸಮಸ್ಯೆಯಾಗುವುದಿಲ್ಲ, ಮನೆಯಲ್ಲಿ ಇರುವವರೆಲ್ಲ ಸೌಖ್ಯದಿಂದ ಇರುತ್ತಾರೆ, ಹೆಚ್ಚುಹೆಚ್ಚಾಗಿ ಚಿನ್ನವನ್ನು ಖರೀದಿ ಮಾಡುತ್ತಾರೆ, ಭೂಮಿಯನ್ನು ಖರೀದಿ ಮಾಡುವ ವಿಷಯದಲ್ಲಿ ಜಯ ದೊರಕುತ್ತದೆ, ರೈತರು ಹಸುವಿನ ಕಡೆಗೆ ಹೆಚ್ಚು ಒಲವನ್ನು ತೋರುತ್ತಾರೆ ಹಾಗೂ ದೇವಸ್ಥಾನದ ಅರ್ಚಕರ ಮೇಲೆ ಹಾಗೂ ಬ್ರಾಹ್ಮಣರ ಮೇಲೆ ಪೂಜ್ಯಭಾವ ಬರುತ್ತದೆ.

    ಶುಕ್ಲ ಪಕ್ಷದ ಪ್ರಥಮ ಹತ್ತು ದಿನ ಅಂದರೆ ಅಮಾವಾಸ್ಯೆ ನಂತರದ ಹತ್ತು ದಿನ ಚಂದ್ರನು ಪೂರ್ಣ ಬಲಿಷ್ಠನಾಗಿರುತ್ತಾನೆ. ಹಾಗೆಯೇ ಅಮಾವಾಸ್ಯೆ ಬರುವ 10 ದಿನದ ಹಿಂದೆ ಚಂದ್ರನು ಬಲಹೀನನಾಗಿರುತ್ತಾನೆ. ಅಂದರೆ ಅಮಾವಾಸ್ಯೆಗೆ 10 ದಿನ ಮುಂಚೆ ಹುಟ್ಟುವ ಮಕ್ಕಳಲ್ಲಿ ಚಂದ್ರನು ಬಲಹೀನ ಆಗಿರುತ್ತಾನೆ. ಆದ್ದರಿಂದ ಅಂತವರು ರಾತ್ರಿ ವೇಳೆ ಚಂದ್ರ ದರ್ಶನವನ್ನು ಮಾಡಬೇಕು, ವಿಶೇಷವಾಗಿ ಹಾಲನ್ನು ದಾನ ಮಾಡಬೇಕು, ಹಾಲಿನಿಂದ ದೇವರಿಗೆ ಅಭಿಷೇಕ ಮಾಡಬೇಕು, ಅಕ್ಕಿಯನ್ನು ದಾನ ಮಾಡಬೇಕು, ವರ್ಷಕ್ಕೆ ಒಂದು ಬಾರಿ ನಿಮ್ಮ ಇಷ್ಟದೇವರ ಬಳಿ ಅಕ್ಕಿಯಿಂದ ತುಲಾಭಾರ ಕೊಡಬೇಕು. ಈ ರೀತಿಯ ದಾನವನ್ನು ಮಾಡುವುದರಿಂದ ದೋಷವು ಪರಿಹಾರವಾಗುತ್ತದೆ.

  • ನಿಮಗೆ ಸೂರ್ಯದಶೆ ನಡೆಯುತ್ತಿದ್ದರೆ ಅಖಂಡ ರಾಜಯೋಗ ಈಗ

    ಸೂರ್ಯ ದಶೆ ಎಂಬುದು ಪ್ರತಿಯೊಬ್ಬರ ಜಾತಕದಲ್ಲೂ ಇದ್ದೇ ಇರುತ್ತದೆ. ಸೂರ್ಯ ದಶೆಯು 6 ವರ್ಷಗಳ ಕಾಲ ಇರುತ್ತದೆ. ಹಾಗಾದರೆ ಸೂರ್ಯ ದಶೆ ನಿಮ್ಮ ಜಾತಕದಲ್ಲಿ ಇದ್ದಾಗ ಸಿಗುವ ಲಾಭಗಳು ಯಾವುವು ಹಾಗೂ ನಷ್ಟಗಳು ಏನೆಂದು ತಿಳಿದುಕೊಳ್ಳೋಣ ಬನ್ನಿ. ಒಂದು ವೇಳೆ ಈಗ ನಿಮ್ಮ ಜಾತಕದಲ್ಲಿ ಸೂರ್ಯ ದಶೆ ನಡೆಯುತ್ತಿದೆ ಹಾಗೂ ಸೂರ್ಯನು ದುಸ್ಥಾನದಲ್ಲಿದ್ದರೆ ಅಂದರೆ ವೃಷಭ ರಾಶಿ, ತುಲಾ ರಾಶಿ, ಮಕರ ಮತ್ತು ಕುಂಭ ರಾಶಿ ಈ ನಾಲ್ಕು ಸ್ಥಾನವನ್ನು ದುಸ್ಥಾನ ಎಂದು ಕರೆಯಲಾಗುತ್ತದೆ. ಹೀಗೆ ಸೂರ್ಯ ದಶೆ ನಡೆಯುತ್ತಿರುವಾಗ ಈ ನಾಲ್ಕು ರಾಶಿಯಲ್ಲಿ ಯಾವುದಾದರೂ ಒಂದರಲ್ಲಿ ಸೂರ್ಯನಿದ್ದರೆ ವಾದ ವಿವಾದಗಳನ್ನು ಜಾಸ್ತಿ ಮಾಡುತ್ತಾನೆ, ಕುಟುಂಬದಲ್ಲಿ ಕಲಹಗಳು ಆಗುತ್ತದೆ, ಮಾನಸಿಕ ಕಿರಿಕಿರಿಗಳು ಸದಾ ಇರುತ್ತದೆ, ಕುಟುಂಬವು ಯಾವಾಗಲೂ ದುಃಖದಿಂದ ಕೂಡಿರುತ್ತದೆ, ಪರಸ್ಪರ ಶತ್ರುತ್ವ ಜಾಸ್ತಿಯಾಗುತ್ತದೆ. ಒಂದು ವೇಳೆ ಪತಿಗೆ ಸೂರ್ಯ ದಶೆ ಇದ್ದರೆ ಪತ್ನಿ ಜೊತೆ ಹೊಂದಾಣಿಕೆ ಮಾಡಿಕೊಂಡು ಹೋಗುವುದಿಲ್ಲ ಮತ್ತು ಮಕ್ಕಳ ನಡುವೆ ಯಾವಾಗಲೂ ಕಿರಿಕಿರಿ ಉಂಟಾಗುತ್ತದೆ.

    ದ್ವಾರಕನಾಥ್ ಶಾಸ್ರ್ತೀಪ್ರಧಾನ ತಾಂತ್ರಿಕ್ ಹಾಗೂ ಮಾಂತ್ರಿಕರು 9900202707 ನಿಮ್ಮಮನಸ್ಸಿನಲ್ಲಿ ಆಡಚಣೆ ಉಂಟಾಗುವ ಯಾವುದೇಪ್ರಶ್ನೆ ಅಥವಾ ಸಮಸ್ಯೆ ಇದೆಯೇ ಮತ್ತು ನೀವು ಉತ್ತರ ತಿಳಿಯಲು ಬಯಸುವಿರಾ ಜ್ಯೋತಿಷ್ಯವು ನಿಮ್ಮ ಅನುಮಾನ ಹಾಗೂ ಆತಂಕಗಳನ್ನು ಅಳಿಸಬಹುದು ಮತ್ತು ಪ್ರಶ್ನೆಗಳಿಗೆ ಉತ್ತರಿಸಬಹುದು ಏಷ್ಟೇಪೂಜೆ ಪ್ರಯತ್ನ-ಮಾಡಿದರು ನಿಮ್ಮ ಸಮಸ್ಯೆಗಳು ಬಗೆಹರಿದಿಲ್ಲವೇ ನಿಮ್ಮ ಯಾವುದೇ ಘೋರ ನಿಗೂಢ ಗುಪ್ತ ಸಮಸ್ಯೆಗಳಿಗೆ 2 ದಿನಗಳಲ್ಲಿ ಪರಿಹಾರ ಶತಸಿದ್ಧ 9900202707.

    ಒಂದು ವೇಳೆ ಈಗ ನಿಮ್ಮ ಜಾತಕದಲ್ಲಿ ಸೂರ್ಯ ದಶೆ ನಡೆಯುತ್ತಿದೆ ಹಾಗೂ ಸೂರ್ಯನು ಸುಸ್ಥಾನದಲ್ಲಿದ್ದರೆ ನಿಮ್ಮಿಂದ ಕೆಟ್ಟ ಕೆಲಸವು ಆಗದಂತೆ ನೋಡಿಕೊಳ್ಳುತ್ತಾನೆ. ನಿಮ್ಮ ಹೆಸರು ಪ್ರಖ್ಯಾತಿ ಪಡುವಂತೆ ಮಾಡುತ್ತಾನೆ, ಕಲಹಗಳಿಂದ ದೂರ ಮಾಡುತ್ತಾನೆ, ಕೋರ್ಟ್ ಕೆಲಸಗಳಲ್ಲಿ ಜಯ ಪ್ರಾಪ್ತಿಯಾಗುತ್ತದೆ, ಧನ ಪ್ರಾಪ್ತಿಯಾಗುತ್ತದೆ, ಯಾವುದೇ ಕೆಲಸವನ್ನು ಮಾಡಿದರು ಅದರಲ್ಲಿ ಜಯ ದೊರಕುತ್ತದೆ, ಉದ್ಯೋಗದಲ್ಲಿ ಹಾಗೂ ವ್ಯಾಪಾರ-ವ್ಯವಹಾರದಲ್ಲಿ ಅದ್ಭುತವಾದ ಉನ್ನತಿಯನ್ನು ಕಾಣಬಹುದು. ಈ ಎಲ್ಲಾ ಸುಖಗಳನ್ನು ಸೂರ್ಯ ದಶೆ ಇರುವ ವ್ಯಕ್ತಿಯು 6 ವರ್ಷಗಳ ಕಾಲ ಅನುಭವಿಸುತ್ತಾನೆ.

    ಸೂರ್ಯನು ದುಸ್ಥಾನದಲ್ಲಿದ್ದರೆ ಅಂದರೆ ವೃಷಭ ರಾಶಿ, ತುಲಾ ರಾಶಿ, ಮಕರ ಮತ್ತು ಕುಂಭ ರಾಶಿಯಲ್ಲಿ ಇದ್ದರೆ ಸೂರ್ಯ ದಶೆ ಇರುವ ವ್ಯಕ್ತಿಯು ಪ್ರತಿನಿತ್ಯ ಸೂರ್ಯ ಶ್ಲೋಕವನ್ನು ಹೇಳಬೇಕು, ಗೋಧಿಯಿಂದ ಮಾಡುವ ಪದಾರ್ಥವನ್ನು ಹೆಚ್ಚು ಸೇವಿಸಬೇಕು, ಗೋಧಿಯನ್ನು ಹೆಚ್ಚಾಗಿ ದಾನ ಮಾಡಬೇಕು, ಕೆಂಪು ಪುಷ್ಪಗಳಿಂದ ಸೂರ್ಯನಿಗೆ ಅರ್ಚನೆ ಮಾಡಿಸಬೇಕು ಹಾಗೂ ಪ್ರತಿನಿತ್ಯ ಸೂರ್ಯದೇವನಿಗೆ ನಮಸ್ಕಾರ ಮಾಡಬೇಕು. ಸೂರ್ಯನ ದುಸ್ಥಾನದಲ್ಲಿದ್ದಾಗ ಈ ರೀತಿಯ ಕೆಲಸವನ್ನು ಮಾಡುವುದರಿಂದ ದೋಷ ನಿವಾರಣೆಯಾಗುತ್ತದೆ.

    ದ್ವಾರಕನಾಥ್ ಶಾಸ್ರ್ತೀ ಪ್ರಧಾನ ತಾಂತ್ರಿಕ್ ಹಾಗೂ ಮಾಂತ್ರಿಕರು 9900202707 ನಿಮ್ಮ ಮನಸ್ಸಿನಲ್ಲಿಆಡಚಣೆ ಉಂಟಾಗುವ ಯಾವುದೇ ಪ್ರಶ್ನೆ ಅಥವಾ ಸಮಸ್ಯೆ ಇದೆಯೇ ಮತ್ತು ನೀವು ಉತ್ತರ ತಿಳಿಯಲು ಬಯಸುವಿರಾ ಜ್ಯೋತಿಷ್ಯವು ನಿಮ್ಮಅನುಮಾನ ಹಾಗೂ ಆತಂಕಗಳನ್ನು ಅಳಿಸಬಹುದು ಮತ್ತು ಪ್ರಶ್ನೆಗಳಿಗೆ ಉತ್ತರಿಸಬಹುದು ಏಷ್ಟೇ ಪೂಜೆ ಪ್ರಯತ್ನ ಮಾಡಿದರುನಿಮ್ಮ ಸಮಸ್ಯೆಗಳು ಬಗೆಹರಿದಿಲ್ಲವೇ ನಿಮ್ಮಯಾವುದೇ ಘೋರನಿಗೂಢ ಗುಪ್ತಸಮಸ್ಯೆಗಳಿಗೆ 2 ದಿನಗಳಲ್ಲಿ ಪರಿಹಾರ ಶತಸಿದ್ಧ 9900202707.

  • ಪತಿಪತ್ನಿಯು ಸಂತೋಷದಿಂದ ಜೀವನ ನಡೆಸಬೇಕೆಂದರೆ ಯಾವುದೇ ಕಾರಣಕ್ಕೂ ಈ ತಪ್ಪನ್ನು ಮಾಡಬೇಡಿ.

    ಯಾರ ಮನೆಯಲ್ಲಿ ಸದಾಕಾಲ ಸಂತೋಷ ನೆಮ್ಮದಿ ಇರುತ್ತದೆಯೋ ಅಂತಹ ಕಡೆ ಭಗವಂತನು ನೆಲೆಸುತ್ತಾನೆ. ಹೆಣ್ಣನ್ನು ಸಂಸಾರದ ಕಣ್ಣು ಎಂದು ಕರೆಯಲಾಗುತ್ತದೆ ಏಕೆಂದರೆ ಅವಳು ಸಂತೋಷದಿಂದ ಇದ್ದರೆ ಮನೆಗೆ ಸುಖ, ಶಾಂತಿ,ನೆಮ್ಮದಿ ಲಭಿಸುತ್ತದೆ. ಬರೀ ಹಣದಿಂದ ಜೀವನವನ್ನು ಸಂತೋಷದಿಂದ ನಡೆಸಲು ಸಾಧ್ಯವಾಗುವುದಿಲ್ಲ .ಸಂತೋಷದಿಂದ ಜೀವನವನ್ನು ನಡೆಸಬೇಕೆಂದರೆ ಪತಿ-ಪತ್ನಿಯರ ನಡುವೆ ಹೊಂದಾಣಿಕೆ ಇರಬೇಕು ಆಗ ಮಾತ್ರ ನೆಮ್ಮದಿಯಿಂದ ಜೀವನವನ್ನು ಸಾಗಿಸಲು ಸಾಧ್ಯವಾಗುತ್ತದೆ. ಪತಿ-ಪತ್ನಿಯರ ಬದುಕಿನ ಆಧಾರವಾಗಿರುತ್ತದೆ ಮಲಗುವ ಕೋಣೆಯ ವಾಸ್ತು. ಕೆಲವೊಂದು ಸಲ ಪತಿ-ಪತ್ನಿಯರು ಮಲಗುವ ದಿಕ್ಕಿನಿಂದಲೂ ಜೀವನದಲ್ಲಿ ತೊಂದರೆಯಾಗುತ್ತದೆ. ಹಾಗಾದರೆ ಪತಿ-ಪತ್ನಿಯರು ವಾಸ್ತು ಪ್ರಕಾರವಾಗಿ ಯಾವ ದಿಕ್ಕಿನಲ್ಲಿ ಮಲಗಿದರೆ ಒಳ್ಳೆಯದು ಎಂಬುದನ್ನು ತಿಳಿದುಕೊಳ್ಳೋಣ ಬನ್ನಿ.

    ಶ್ರೀ ಕ್ಷೇತ್ರಸಿಗಂಧೂರ ಚೌಡೇಶ್ವರಿ ದೇವಿಯ ಆರಧಾನೆ ಮಾಡುವ ಸುದರ್ಶನ  ಆಚಾರ್ಯ ಗುರುಗಳಿಂದ ನಿಮ್ಮ ಸಮಸ್ಯೆಗಳಿಗೆ ಫೋನ್ ನಲ್ಲಿ ಪರಿಹಾರ ಸಿಗುತ್ತೆಕರೆ ಮಾಡಿರಿ 9663542672 ,ಸ್ನೇಹಿತರೇ ನೀವುಈಗಾಗಲೇ ಹಲವುದೇವಸ್ಥಾನ ಸುತ್ತಿಬಂದರು ಮತ್ತು ಹಲವು ಜನಪಂಡಿತರನ್ನು ಭೇಟಿ ಮಾಡಿದ್ದರು ಸಹ ನಿಮ್ಮ ಕಷ್ಟಗಳಿಗೆ ಪರಿಹಾರ ಸಿಕಿಲ್ಲಅಂದರೆ ಈಕೂಡಲೇಒಮ್ಮೆ ಕರೆ ಮಾಡಿರಿ 9663953892  ಗುರುಜಿಅವರು ಜ್ಯೋತಿಷ್ಯ ಶಾಸ್ತ್ರದಲ್ಲಿ ಸಾಕಷ್ಟು ಪಾಂಡಿತ್ಯ ಹೊಂದಿದ್ದಾರೆ ಹಾಗೆಯೇ ಸಮಸ್ಯೆಗಳಿಗೆ ನಿಖರ ರೀತಿಯಲ್ಲಿ ಪರಿಹಾರಮಾಡಿಕೊಡುತ್ತಾರೆ, ಗುರುಜಿ ಅವರಿಂದ ಈಗಾಗಲೇ ಸಾವಿರಾರು ಜನರಿಗೆ ಸಾಕಷ್ಟು ಒಳ್ಳೆಯದು ಆಗಿದೆ, ಪ್ರೀತಿಪ್ರೇಮದ ಸಮಸ್ಯೆಗಳು ಅಥವಮನೆಯಲ್ಲಿ ಜಗಳ ಅಥವ ಆಸ್ತಿ ವ್ಯಾಜ್ಯಗಳು ಅಥವ ಗಂಡ ಹೆಂಡತಿ ಮನಸ್ತಾಪ ಅಥವಕಾನೂನು ವ್ಯಾಜ್ಯಗಳುಅಥವ ಮಕ್ಕಳು ಹೆಚ್ಚುಹಠ ಮಾಡುತ್ತಾ ಇದ್ರೆ ಅಥವ ಅನಾರೋಗ್ಯ ಸಮಸ್ಯೆಗಳುಅಥವ ನಿಮ್ಮ ಜೀವನದಲ್ಲಿ ಅನುಭವಿಸುತ್ತಾ ಇರೋ ಗುಪ್ತಸಮಸ್ಯೆಗಳು ಇನ್ನು ಹತ್ತಾರು ಸಮಸ್ಯೆಗಳುಏನೇ ಇದ್ದರು ಸಹ ಈ ಕೂಡಲೇ ಕರೆಮಾಡಿರಿ 9663953892.

    ಯಾವ ಮನೆಯಲ್ಲಿ ಮಹಿಳೆಯರು ಖುಷಿಯಿಂದ ಇರುತ್ತಾರೋ ಅಂತಹ ಮನೆಯಲ್ಲಿ ಲಕ್ಷ್ಮಿ ದೇವಿಯು ವಾಸವಾಗಿರುತ್ತಾರೆ ಹಾಗಾಗಿ ಹೆಣ್ಣನ್ನು ದೈವ ಸ್ವರೂಪ ಎಂದು ಹೇಳಲಾಗುತ್ತದೆ. ಯಾವಾಗಲೂ ಮನೆಯಲ್ಲಿ ಮಲಗುವ ಕೋಣೆಯು ನೈಋತ್ಯ ದಿಕ್ಕಿನಲ್ಲಿ ಇರಬೇಕು, ಇದು ದಂಪತಿಗಳಿಗೆ ಮಲಗಳು ತುಂಬಾ ಒಳ್ಳೆಯ ದಿಕ್ಕು. ಪತಿ-ಪತ್ನಿಯ ಈ ದಿಕ್ಕಿನಲ್ಲಿ ಮಲಗಿದರೆ ಕಷ್ಟಗಳು ಬರುವುದೇ ಇಲ್ಲ ಎಂಬ ನಂಬಿಕೆಯೂ ಕೂಡ ಇದೆ. ಇನ್ನು ಮಲಗುವ ಕೋಣೆಯ ಜೊತೆಗೆ ನೀವು ಮಲಗುವ ಮಂಚವು ಹಾಗೂ ತಲೆದಿಂಬು ದಕ್ಷಿಣ ದಿಕ್ಕಿನ ಕಡೆ ಇರಬೇಕು. ಒಂದು ವೇಳೆ ಮಂಚವನ್ನು ದಕ್ಷಿಣ ದಿಕ್ಕಿನ ಕಡೆ ಇಡಲು ಸಾಧ್ಯವಾಗದಿದ್ದರೆ ಪೂರ್ವದಿಕ್ಕಿಗೆ ಇಡಬಹುದು. ಪೂರ್ವದಿಕ್ಕಿಗೆ ಇಟ್ಟ ಮಂಚವನ್ನು ಗೋಡೆಯಿಂದ ಸ್ವಲ್ಪ ದೂರದಲ್ಲಿ ಇಡಬೇಕು, ಏಕೆಂದರೆ ಗೋಡೆ ಅಂಚಿಗೆ ಮಂಚವನ್ನು ಸೇರಿಸಿದರೆ ಯಾವುದೇ ಕಾರಣಕ್ಕೂ ಪತಿ-ಪತ್ನಿಯರ ನಡುವೆ ಹೊಂದಾಣಿಕೆ ಬರುವುದಿಲ್ಲ ಹಾಗೂ ಯಾವಾಗಲೂ ಅವರಿಬ್ಬರ ನಡುವೆ ಕಲಹ ಉಂಟಾಗುತ್ತದೆ ಎಂಬ ನಂಬಿಕೆ ಇದೆ.

    ಒಂದು ವೇಳೆ ನೀವೇನಾದರೂ ಪಕ್ಷಿಮ ದಿಕ್ಕಿಗೆ ತಲೆ ಹಾಕಿಕೊಂಡು ಮಲಗಿಕೊಂಡರೆ ನಿಮ್ಮ ಜೀವನದಲ್ಲಿ ಕಷ್ಟಗಳನ್ನು ನೀವೇ ಮೈಮೇಲೆ ಎಳೆದುಕೊಂಡಂತೆ ಆಗುತ್ತದೆ. ಹೀಗೆ ಅತ್ತೆ ಸೊಸೆ ನಡುವೆ ಬಾಂಧವ್ಯ ಚೆನ್ನಾಗಿರಬೇಕೆಂದರೆ ಇಬ್ಬರು ಒಂದೇ ದಿಕ್ಕಿನ ಕಡೆ ಮಲಗಬಾರದು. ಒಂದು ವೇಳೆ ಗಂಡ ಹೆಂಡತಿ ಮಲಗುವ ಕೋಣೆಯ ಮಂಚವು ಬಾಗಿಲಿನ ಎದುರುಗಡೆ ಇದ್ದರೆ ಅನಾರೋಗ್ಯದ ಸಮಸ್ಯೆ ಹೆಚ್ಚಾಗುತ್ತದೆ ಆದರಿಂದ ಬಾಗಿಲಿನ ಎದುರುಗಡೆ ಯಾವುದೇ ಕಾರಣಕ್ಕೂ ಮಂಚವನ್ನು ಹಾಕಬೇಡಿ. ಮನೆಯಲ್ಲಿರುವ ಎಲ್ಲಾ ಬಾಗಿಲುಗಳಿಗಿಂತ ಮುಖ್ಯದ್ವಾರದ ಬಾಗಿಲು ಯಾವಾಗಲೂ ದೊಡ್ಡದಾಗಿರಬೇಕು ಇದರಿಂದ ಅದೃಷ್ಟ ದೇವತೆಯು ಮನೆಗೆ ಪ್ರವೇಶವನ್ನು ಮಾಡುತ್ತಾಳೆ. ಈ ನಿಯಮವನ್ನು ಪಾಲಿಸಿದರೆ ಮನೆಯ ಕುಟುಂಬ ಸದಸ್ಯರೆಲ್ಲ ಆರೋಗ್ಯದಿಂದ ಸುಖ,ಶಾಂತಿ,ನೆಮ್ಮದಿಯಿಂದ ಜೀವನವನ್ನು ನಡೆಸಬಹುದು.

  • ಕಪ್ಪುದಾರವನ್ನು ಕಟ್ಟಿಕೊಳ್ಳುವ ಹಿಂದಿನ ರಹಸ್ಯದ ಬಗ್ಗೆ ತಿಳಿದಿದೆಯೇ ನಿಮಗೆ ?

    ಕೆಲವರು ಕಾಲಿಗೆ ಹಾಗೂ ಮತ್ತೆ ಕೆಲವರು ಕೈಯಿಗೆ ಕಪ್ಪು ದಾರ ಕಟ್ಟುವುದನ್ನು ನೋಡಿರುತ್ತೇವೆ ಹಾಗೂ ಕತ್ತಿಗೆ ಕಪ್ಪು ದಾರವನ್ನು ಕಟ್ಟಿಕೊಂಡು ಅದರ ಜೊತೆ ಅವರಿಗೆ ಇಷ್ಟವಾಗುವಂತಹ ದೇವರ ಡಾಲರನ್ನು ಕೂಡ ಹಾಕಿಕೊಂಡಿರುತ್ತಾರೆ ಮತ್ತು ಚಿಕ್ಕ ಮಕ್ಕಳಿಗೆ ಕೆನ್ನೆಯ ಮೇಲೆ ಅಥವಾ ಹಣೆ ಮೇಲೆ ಕಪ್ಪು ಬೊಟ್ಟು ಇಟ್ಟಿರುತ್ತಾರೆ. ಹಾಗಾದರೆ ಕಪ್ಪು ದಾರವನ್ನು ಕಟ್ಟುವುದು ಏಕೆ ಹಾಗೂ ಮಕ್ಕಳಿಗೆ ಕಪ್ಪು ಬೊಟ್ಟು ಇಡುವುದು ಏಕೆ ಎಂದು ತಿಳಿದುಕೊಳ್ಳೋಣ ಬನ್ನಿ.ಈಗಿನ ಕಾಲದಲ್ಲಿ ಕಪ್ಪು ದಾರವನ್ನು ಯಾವ ಕಾರಣಕ್ಕೆ ಕಟ್ಟುತ್ತಾರೆ ಎಂಬುದನ್ನು ತಿಳಿದುಕೊಳ್ಳದೆ ಫ್ಯಾಷನ್ ಗಾಗಿ ಕಟ್ಟಿಕೊಳ್ಳುತ್ತಾರೆ. ಮಕ್ಕಳಿಗೆ ಇಡುವ ಕಪ್ಪು ಬೊಟ್ಟನ್ನು ದೃಷ್ಟಿ ಬೊಟ್ಟು ಎಂದು ಕೂಡ ಕರೆಯಲಾಗುತ್ತದೆ. ಶಾಸ್ತ್ರಗಳ ಪ್ರಕಾರ ಕಪ್ಪುಬಣ್ಣಕ್ಕೆ ಶನಿದೇವ ಹಾಗೂ ರಾಹುವಿನ ಜೊತೆ ಸಂಬಂಧವನ್ನು ಕಲ್ಪಿಸಲಾಗುತ್ತದೆ. ಶಿವನ ಸೇನಾಧ್ಯಕ್ಷ ಕಾಲಭೈರವನಿಗೆ ಕಪ್ಪು ಬಣ್ಣದ ಸಂಬಂಧವಿದೆ. ಶಿವ ವಿಷ್ಣುವಿನ ಅಂಶವೇ ಕಾಲಭೈರವೇಶ್ವರ ಎಂದು ಹೇಳಲಾಗಿದೆ. ಕಾಲಭೈರವೇಶ್ವರ ಸ್ವಾಮಿಯ ಸ್ಮರಣೆಯಿಂದ ಮಾನಸಿಕ, ದೈವಿಕ, ದೈಹಿಕ ಸಮಸ್ಯೆಗಳು ದೂರವಾಗಲಿದೆ. ಕಾಲಭೈರವೇಶ್ವರ ಸ್ವಾಮಿಯು ಶಿವನ ಅಷ್ಟೇ ಭಕ್ತರ ಮೇಲೆ ಪ್ರೀತಿ ಇಟ್ಟಿದ್ದಾರೆ. ಈ ರೀತಿಯ ಕಾಲಭೈರವೇಶ್ವರನ ಕಪ್ಪು ಬಣ್ಣ ಎಲ್ಲಾ ರೀತಿಯ ದುಷ್ಟಶಕ್ತಿ ಗಳಿಂದ ನಮ್ಮನ್ನು ರಕ್ಷಣೆ ಮಾಡುತ್ತದೆ.

    ಯಾರ ಕೆಟ್ಟ ದೃಷ್ಟಿಯು ಮಕ್ಕಳ ಮೇಲೆ ಬೀಳಬಾರದೆಂದು ಕಪ್ಪು ಬೊಟ್ಟನ್ನು ಮಕ್ಕಳಿಗೆ ಇಡಲಾಗುತ್ತದೆ ಹಾಗೆಯೇ ದೊಡ್ಡವರು ಕೈಯಿಗೆ-ಕಾಲಿಗೆ, ಕುತ್ತಿಗೆಗೆ ಕಪ್ಪು ದಾರವನ್ನು ಕಟ್ಟಿಕೊಳ್ಳುವುದು ದುಷ್ಟ ಶಕ್ತಿಯ ಪ್ರಭಾವ ಬೀಳಬಾರದೆಂದು. ಮನುಷ್ಯನ ದೇಹವು ಪಂಚಭೂತಗಳಿಂದ ಕೂಡಿದೆ ಎಂಬುದು ಎಲ್ಲರಿಗೂ ತಿಳಿದಿರುವ ವಿಷಯ. ಆದರೆ ಕೆಟ್ಟ ದೃಷ್ಟಿಗಳು ಪಂಚಭೂತಗಳ ಮೇಲೆ ಬಿದ್ದಾಗ ಪ್ರಭಾವ ಬೀರಲು ಪ್ರಾರಂಭಿಸುತ್ತದೆ. ಆಗ ಕಪ್ಪು ಬಣ್ಣದ ದಾರವನ್ನು ಕಟ್ಟಿಕೊಳ್ಳುವುದು ಅಥವಾ ಕಪ್ಪು ಬಣ್ಣದ ವಸ್ತುವನ್ನು ಉಪಯೋಗಿಸುವುದರಿಂದ ದುಷ್ಟ ಶಕ್ತಿಯ ಪ್ರಭಾವ ಕಮ್ಮಿಯಾಗಲಿದೆ ಹಾಗೂ ವೈಜ್ಞಾನಿಕವಾಗಿ ಕಪ್ಪುಬಣ್ಣವು ಶಾಖವನ್ನು ಹೀರಿಕೊಳ್ಳುವುದರಲ್ಲಿ ಅತ್ಯಂತ ಪರಿಣಾಮಕಾರಿ ಎಂದಿದೆ ವಿಜ್ಞಾನ. ಆದ್ದರಿಂದ ಕಪ್ಪು ದಾರವನ್ನು ಕಟ್ಟಿಕೊಳ್ಳುವುದರಿಂದ ಯಾವುದೇ ಕೆಟ್ಟ ದಷ್ಟಿಯು ನೇರವಾಗಿ ಪರಿಣಾಮ ಬೀರುವುದಿಲ್ಲ.

    ಯಾರಿಗೆ ಹಣದ ಸಮಸ್ಯೆ ದಿನದಿಂದ ದಿನಕ್ಕೆ ಹೆಚ್ಚುತ್ತಿರುತ್ತದೆಯೋ ಅಂತವರು ಮಂಗಳವಾರ ಆಂಜನೇಯ ಸ್ವಾಮಿಯ ದೇವಸ್ಥಾನಕ್ಕೆ ಹೋಗಿ ಹನುಮಂತನ ಪಾದಕ್ಕೆ ಕಪ್ಪು ದಾರವನ್ನು ಅರ್ಪಿಸಿ ಅಲ್ಲಿರುವ ಕುಂಕುಮವನ್ನು ಕಪ್ಪುದಾರಕ್ಕೆ ಹಚ್ಚಿಕೊಂಡು ಮನಸ್ಸಾರೆ ಪ್ರಾರ್ಥನೆ ಮಾಡಿಕೊಂಡು ಮನೆಗೆ ಬಂದು ಹಣ ಇಡುವ ಜಾಗದಲ್ಲಿ ಕಪ್ಪು ದಾರವನ್ನು ಇಟ್ಟರೆ ಹಣದ ಸಮಸ್ಯೆಗೆ ಮುಕ್ತಿ ದೊರಕುತ್ತದೆ. ಈ ಕಪ್ಪು ದಾರವನ್ನು ಗಂಡುಮಕ್ಕಳು ಬಲ ಕೈಯಿಗೆ ಅಥವಾ ಬಲ ಕಾಲಿಗೆ ಕಟ್ಟಿಕೊಳ್ಳಬೇಕು. ಹೆಣ್ಣುಮಕ್ಕಳು ಎಡ ಕೈಯಿಗೆ ಅಥವಾ ಎಡ ಕಾಲಿಗೆ ಕಪ್ಪು ದಾರವನ್ನು ಕಟ್ಟಿ ಕೊಳ್ಳಬೇಕು.

  • ಕಪ್ಪುದಾರವನ್ನು ಕಟ್ಟಿಕೊಳ್ಳುವ ಹಿಂದಿನ ರಹಸ್ಯದ ಬಗ್ಗೆ ತಿಳಿದಿದೆಯೇ ನಿಮಗೆ ?

    ಕೆಲವರು ಕಾಲಿಗೆ ಹಾಗೂ ಮತ್ತೆ ಕೆಲವರು ಕೈಯಿಗೆ ಕಪ್ಪು ದಾರ ಕಟ್ಟುವುದನ್ನು ನೋಡಿರುತ್ತೇವೆ ಹಾಗೂ ಕತ್ತಿಗೆ ಕಪ್ಪು ದಾರವನ್ನು ಕಟ್ಟಿಕೊಂಡು ಅದರ ಜೊತೆ ಅವರಿಗೆ ಇಷ್ಟವಾಗುವಂತಹ ದೇವರ ಡಾಲರನ್ನು ಕೂಡ ಹಾಕಿಕೊಂಡಿರುತ್ತಾರೆ ಮತ್ತು ಚಿಕ್ಕ ಮಕ್ಕಳಿಗೆ ಕೆನ್ನೆಯ ಮೇಲೆ ಅಥವಾ ಹಣೆ ಮೇಲೆ ಕಪ್ಪು ಬೊಟ್ಟು ಇಟ್ಟಿರುತ್ತಾರೆ. ಹಾಗಾದರೆ ಕಪ್ಪು ದಾರವನ್ನು ಕಟ್ಟುವುದು ಏಕೆ ಹಾಗೂ ಮಕ್ಕಳಿಗೆ ಕಪ್ಪು ಬೊಟ್ಟು ಇಡುವುದು ಏಕೆ ಎಂದು ತಿಳಿದುಕೊಳ್ಳೋಣ ಬನ್ನಿ.ಈಗಿನ ಕಾಲದಲ್ಲಿ ಕಪ್ಪು ದಾರವನ್ನು ಯಾವ ಕಾರಣಕ್ಕೆ ಕಟ್ಟುತ್ತಾರೆ ಎಂಬುದನ್ನು ತಿಳಿದುಕೊಳ್ಳದೆ ಫ್ಯಾಷನ್ ಗಾಗಿ ಕಟ್ಟಿಕೊಳ್ಳುತ್ತಾರೆ. ಮಕ್ಕಳಿಗೆ ಇಡುವ ಕಪ್ಪು ಬೊಟ್ಟನ್ನು ದೃಷ್ಟಿ ಬೊಟ್ಟು ಎಂದು ಕೂಡ ಕರೆಯಲಾಗುತ್ತದೆ. ಶಾಸ್ತ್ರಗಳ ಪ್ರಕಾರ ಕಪ್ಪುಬಣ್ಣಕ್ಕೆ ಶನಿದೇವ ಹಾಗೂ ರಾಹುವಿನ ಜೊತೆ ಸಂಬಂಧವನ್ನು ಕಲ್ಪಿಸಲಾಗುತ್ತದೆ. ಶಿವನ ಸೇನಾಧ್ಯಕ್ಷ ಕಾಲಭೈರವನಿಗೆ ಕಪ್ಪು ಬಣ್ಣದ ಸಂಬಂಧವಿದೆ. ಶಿವ ವಿಷ್ಣುವಿನ ಅಂಶವೇ ಕಾಲಭೈರವೇಶ್ವರ ಎಂದು ಹೇಳಲಾಗಿದೆ. ಕಾಲಭೈರವೇಶ್ವರ ಸ್ವಾಮಿಯ ಸ್ಮರಣೆಯಿಂದ ಮಾನಸಿಕ, ದೈವಿಕ, ದೈಹಿಕ ಸಮಸ್ಯೆಗಳು ದೂರವಾಗಲಿದೆ. ಕಾಲಭೈರವೇಶ್ವರ ಸ್ವಾಮಿಯು ಶಿವನ ಅಷ್ಟೇ ಭಕ್ತರ ಮೇಲೆ ಪ್ರೀತಿ ಇಟ್ಟಿದ್ದಾರೆ. ಈ ರೀತಿಯ ಕಾಲಭೈರವೇಶ್ವರನ ಕಪ್ಪು ಬಣ್ಣ ಎಲ್ಲಾ ರೀತಿಯ ದುಷ್ಟಶಕ್ತಿ ಗಳಿಂದ ನಮ್ಮನ್ನು ರಕ್ಷಣೆ ಮಾಡುತ್ತದೆ.

    ಯಾರ ಕೆಟ್ಟ ದೃಷ್ಟಿಯು ಮಕ್ಕಳ ಮೇಲೆ ಬೀಳಬಾರದೆಂದು ಕಪ್ಪು ಬೊಟ್ಟನ್ನು ಮಕ್ಕಳಿಗೆ ಇಡಲಾಗುತ್ತದೆ ಹಾಗೆಯೇ ದೊಡ್ಡವರು ಕೈಯಿಗೆ-ಕಾಲಿಗೆ, ಕುತ್ತಿಗೆಗೆ ಕಪ್ಪು ದಾರವನ್ನು ಕಟ್ಟಿಕೊಳ್ಳುವುದು ದುಷ್ಟ ಶಕ್ತಿಯ ಪ್ರಭಾವ ಬೀಳಬಾರದೆಂದು. ಮನುಷ್ಯನ ದೇಹವು ಪಂಚಭೂತಗಳಿಂದ ಕೂಡಿದೆ ಎಂಬುದು ಎಲ್ಲರಿಗೂ ತಿಳಿದಿರುವ ವಿಷಯ. ಆದರೆ ಕೆಟ್ಟ ದೃಷ್ಟಿಗಳು ಪಂಚಭೂತಗಳ ಮೇಲೆ ಬಿದ್ದಾಗ ಪ್ರಭಾವ ಬೀರಲು ಪ್ರಾರಂಭಿಸುತ್ತದೆ. ಆಗ ಕಪ್ಪು ಬಣ್ಣದ ದಾರವನ್ನು ಕಟ್ಟಿಕೊಳ್ಳುವುದು ಅಥವಾ ಕಪ್ಪು ಬಣ್ಣದ ವಸ್ತುವನ್ನು ಉಪಯೋಗಿಸುವುದರಿಂದ ದುಷ್ಟ ಶಕ್ತಿಯ ಪ್ರಭಾವ ಕಮ್ಮಿಯಾಗಲಿದೆ ಹಾಗೂ ವೈಜ್ಞಾನಿಕವಾಗಿ ಕಪ್ಪುಬಣ್ಣವು ಶಾಖವನ್ನು ಹೀರಿಕೊಳ್ಳುವುದರಲ್ಲಿ ಅತ್ಯಂತ ಪರಿಣಾಮಕಾರಿ ಎಂದಿದೆ ವಿಜ್ಞಾನ. ಆದ್ದರಿಂದ ಕಪ್ಪು ದಾರವನ್ನು ಕಟ್ಟಿಕೊಳ್ಳುವುದರಿಂದ ಯಾವುದೇ ಕೆಟ್ಟ ದಷ್ಟಿಯು ನೇರವಾಗಿ ಪರಿಣಾಮ ಬೀರುವುದಿಲ್ಲ.

    ಯಾರಿಗೆ ಹಣದ ಸಮಸ್ಯೆ ದಿನದಿಂದ ದಿನಕ್ಕೆ ಹೆಚ್ಚುತ್ತಿರುತ್ತದೆಯೋ ಅಂತವರು ಮಂಗಳವಾರ ಆಂಜನೇಯ ಸ್ವಾಮಿಯ ದೇವಸ್ಥಾನಕ್ಕೆ ಹೋಗಿ ಹನುಮಂತನ ಪಾದಕ್ಕೆ ಕಪ್ಪು ದಾರವನ್ನು ಅರ್ಪಿಸಿ ಅಲ್ಲಿರುವ ಕುಂಕುಮವನ್ನು ಕಪ್ಪುದಾರಕ್ಕೆ ಹಚ್ಚಿಕೊಂಡು ಮನಸ್ಸಾರೆ ಪ್ರಾರ್ಥನೆ ಮಾಡಿಕೊಂಡು ಮನೆಗೆ ಬಂದು ಹಣ ಇಡುವ ಜಾಗದಲ್ಲಿ ಕಪ್ಪು ದಾರವನ್ನು ಇಟ್ಟರೆ ಹಣದ ಸಮಸ್ಯೆಗೆ ಮುಕ್ತಿ ದೊರಕುತ್ತದೆ. ಈ ಕಪ್ಪು ದಾರವನ್ನು ಗಂಡುಮಕ್ಕಳು ಬಲ ಕೈಯಿಗೆ ಅಥವಾ ಬಲ ಕಾಲಿಗೆ ಕಟ್ಟಿಕೊಳ್ಳಬೇಕು. ಹೆಣ್ಣುಮಕ್ಕಳು ಎಡ ಕೈಯಿಗೆ ಅಥವಾ ಎಡ ಕಾಲಿಗೆ ಕಪ್ಪು ದಾರವನ್ನು ಕಟ್ಟಿ ಕೊಳ್ಳಬೇಕು.