Kannada Astrology

Category: ಜ್ಯೋತಿಷ್ಯ

  • ಕನಸಿನಲ್ಲಿ ಮಂಗಳಮುಖಿಯರು ಹಾಗೂ ಮುತ್ತೈದೆಯರನ್ನು ಕಂಡರೆ ಯಾವ ಸೂಚನೆಯನ್ನು ನೀಡುತ್ತದೆ.

    ಪ್ರತಿಯೊಬ್ಬರಿಗೂ ಕನಸು ಎಂಬುದು ಬಿದ್ದೇ ಬೀಳುತ್ತದೆ. ಒಂದೊಂದು ಕನಸಿನ ಹಿಂದೆ ಹಲವಾರು ಅರ್ಥಗಳು ಹಾಗೂ ರಹಸ್ಯಗಳು ತುಂಬಿರುತ್ತವೆ. ಒಂದು ವೇಳೆ ನಿಮಗೆ ಬಿದ್ದ ಕನಸಿನಲ್ಲಿ ಮಂಗಳಮುಖಿಯರು ಹಾಗೂ ಮುತ್ತೈದೆಯರು ಕಂಡರೆ ನಿಮ್ಮ ಜೀವನದಲ್ಲಿ ದಿಕ್ಕೇ ಬದಲಾಗುತ್ತದೆ ಎಂದರೆ ತಪ್ಪಾಗಲಾರದು. ಹಾಗಾದರೆ ಮಂಗಳಮುಖಿಯರು ಹಾಗೂ ಮುತ್ತೈದೆಯರು ಕನಸಿನಲ್ಲಿ ಬಂದರೆ ಶುಭವೋ ಅಥವಾ ಅಶುಭವೋ ಎಂಬುದನ್ನು ತಿಳಿದುಕೊಳ್ಳೋಣ ಬನ್ನಿ.

    ಕೆಲವರು ರಾತ್ರಿ ಬೀಳುವ ಕನಸನ್ನು ಲೆಕ್ಕಕಿಲ್ಲ ಎಂದು ಅಂದುಕೊಳ್ಳುತ್ತಾರೆ. ಆದರೆ ಕನಸನ್ನು ದೈವಿಕ ಚಿಹ್ನೆ ಅಥವಾ ಕೆಲವು ಶಕ್ತಿಯ ಹಸ್ತಕ್ಷೇಪ ಎಂದು ಹೇಳಲಾಗುತ್ತದೆ. ಹಿಂದೂ ಪುರಾಣಗಳಲ್ಲೂ ಕನಸು ಮುಂದಿನ ಭವಿಷ್ಯವನ್ನು ನಿರ್ಧರಿಸುತ್ತದೆ ಎಂದು ನಂಬಲಾಗಿದೆ. ಮಂಗಳಮುಖಿಯರನ್ನು ಕನಸಿನಲ್ಲಿ ನೋಡುವುದು ಒಳ್ಳೆಯದು ಸಹ ಹೌದು ಹಾಗೆ ಕೆಟ್ಟದ್ದು ಕೂಡ. ಏಕೆಂದರೆ ಮಂಗಳಮುಖಿಯರಿಗೆ ಹಣವನ್ನು ಕೊಡುವ ಹಾಗೆ ಕನಸು ಬಿದ್ದರೆ ಅದಕ್ಕಿಂತ ಒಳ್ಳೆಯದು ಬೇರೆ ಏನು ಇಲ್ಲ. ನಿಮ್ಮ ಕನಸಿನಲ್ಲಿ ಮಂಗಳಮುಖಿಯರು ಕಂಡರೆ ಹಾಗೂ ಮುಂಜಾನೆ ಎದ್ದ ಮೇಲೆ ನಿಮ್ಮ ಮುಂದೆ ಬಂದರೆ ನಿಮ್ಮ ಕೈಯಲ್ಲಿ ಆದಷ್ಟು ಹಣವನ್ನು ನೀಡಿ ಮತ್ತು ಅವರ ಜೊತೆ ಒಂದೆರಡು ಒಳ್ಳೆಯ ಮಾತುಗಳನ್ನು ಆಡಿ. ನಿಮ್ಮ ಜೀವನದ ಕಠಿಣ ಗುಪ್ತ ಪ್ರೀತಿ ಪ್ರೇಮ ದಾಂಪತ್ಯ ಕೌಟುಂಬಿಕ ಸಮಸ್ಯೆ ಏನೇ ಇರಲಿ ಏಷ್ಟೇ ಕಠಿಣವಾಗಿರಲಿ 2 ದಿನದಲ್ಲಿ ಶಾಶ್ವತ ಪರಿಹಾರ ಕರೆ ಮಾಡಿ 9663953892 ಸುದರ್ಶನ ಭಟ್ ಪರಿಹಾರದಲ್ಲಿ ಚಾಲೆಂಜ್.

    ಮಂಗಳಮುಖಿಯರಿಗೆ ಹಣವನ್ನು ನೀಡಿದ ನಂತರ ಒಂದು ಅಥವಾ ಎರಡು ರೂಪಾಯಿಯನ್ನು ಅವರಿಂದ ತೆಗೆದುಕೊಳ್ಳಿ ಇದರಿಂದ ನಿಮ್ಮ ಕೋರಿಕೆಗಳು ಆದಷ್ಟು ಬೇಗ ಈಡೇರುತ್ತದೆ ಮತ್ತು ಸುಖ-ಶಾಂತಿ-ನೆಮ್ಮದಿ ಎಂಬುದು ನಿಮ್ಮ ಸ್ವತ್ತಾಗುತ್ತದೆ. ಒಂದು ವೇಳೆ ಮಂಗಳಮುಖಿಯರು ನಿಮ್ಮ ಮನೆಯ ಮುಂದೆ ಬಂದು ಏನನ್ನು ತೆಗೆದುಕೊಳ್ಳದೆ ಹೋದ ಹಾಗೆ ಕನಸು ಬಿದ್ದರೆ ಅದು ಅಶುಭವಾಗಿರುತ್ತದೆ. ಇದರಿಂದ ಮುಂದಿನ ದಿನದಲ್ಲಿ ಆರ್ಥಿಕ ಸಮಸ್ಯೆಯ ಮೇಲೆ ಹೊಡೆತ ಬೀಳುತ್ತದೆ. ಆದ್ದರಿಂದ ಈ ರೀತಿ ಕನಸು ಬಿದ್ದವರು ಮಂಗಳಮುಖಿಯರಿಗೆ ಶಕ್ತಿಯನುಸಾರ ದಾನವನ್ನು ಕೊಡಬೇಕು. ನಿಮ್ಮ ಜೀವನದ ಕಠಿಣ ಗುಪ್ತ ಪ್ರೀತಿ ಪ್ರೇಮ ದಾಂಪತ್ಯ ಕೌಟುಂಬಿಕ ಸಮಸ್ಯೆ ಏನೇ ಇರಲಿ ಏಷ್ಟೇ ಕಠಿಣವಾಗಿರಲಿ 2 ದಿನದಲ್ಲಿ ಶಾಶ್ವತ ಪರಿಹಾರ ಕರೆ ಮಾಡಿ 9663953892 ಸುದರ್ಶನ ಭಟ್ ಪರಿಹಾರದಲ್ಲಿ ಚಾಲೆಂಜ್.

    ಒಂದು ವೇಳೆ ನಿಮ್ಮ ಕನಸಿನಲ್ಲಿ ಹಿರಿಯರು ಹಣ್ಣುಗಳು,ಸಿಹಿತಿಂಡಿಯನ್ನು ತೆಗೆದುಕೊಂಡು ಬರುವ ಹಾಗೆ ಕನಸು ಬಿದ್ದರೆ ನೀವೇ ಅದೃಷ್ಟವಂತರು. ಈ ರೀತಿ ಕನಸುಬಿದ್ದರೆ ಅದೃಷ್ಟದ ಬಾಗಿಲು ತೆರೆದಂತೆ ಆಗುತ್ತದೆ ಮತ್ತು ಶೀಘ್ರದಲ್ಲಿ ಕಂಕಣಭಾಗ್ಯ ಕೂಡಿ ಬರಲಿದೆ. ಶುಕ್ರವಾರ ದಿನ ಲಕ್ಷ್ಮೀ ಪೂಜೆ ಮಾಡಿ ಸುಮಂಗಲಿಯರಿಗೆ ಉಡುಗೊರೆಯನ್ನು ನೀಡಿದ್ದೇ ಆದಲ್ಲಿ ನೀವು ಊಹಿಸಲು ಸಾಧ್ಯವಾಗದ ಸಂಪತ್ತನ್ನು ಭಗವಂತನು ಕೊಡುತ್ತಾನೆ. ನಿಮ್ಮ ಕನಸಿನಲ್ಲಿ ಹಸುವು ಕಂಡು ಬಂದರೆ ಮುಂದಿನ ದಿನದಲ್ಲಿ ಒಳ್ಳೆಯದಾಗುತ್ತದೆ ಎಂಬ ಶುಭ ಸೂಚನೆಯನ್ನು ಕೊಡುತ್ತದೆ. ನಿಮ್ಮ ಜೀವನದ ಕಠಿಣ ಗುಪ್ತ ಪ್ರೀತಿ ಪ್ರೇಮ ದಾಂಪತ್ಯ ಕೌಟುಂಬಿಕ ಸಮಸ್ಯೆ ಏನೇ ಇರಲಿ ಏಷ್ಟೇ ಕಠಿಣವಾಗಿರಲಿ 2 ದಿನದಲ್ಲಿ ಶಾಶ್ವತ ಪರಿಹಾರ ಕರೆ ಮಾಡಿ 9663953892 ಸುದರ್ಶನ ಭಟ್ ಪರಿಹಾರದಲ್ಲಿ ಚಾಲೆಂಜ್.

  • ದರಿದ್ರತನ ನಿವಾರಣೆ, ದಾಂಪತ್ಯದ ಸಮಸ್ಯೆಗೆ ಮನೆಯಲ್ಲಿಯೇ ಸುಲಭವಾದ ಪರಿಹಾರ ಮಾಡಿಕೊಳ್ಳಬಹುದು

    ದರಿದ್ರತನ ನಿವಾರಣೆ, ದಾಂಪತ್ಯದ ಸಮಸ್ಯೆಗೆ ಮನೆಯಲ್ಲಿಯೇ ಸುಲಭವಾದ ಪರಿಹಾರ ಮಾಡಿಕೊಳ್ಳಬಹುದು..ಪ್ರತಿಯೊಬ್ಬರ ಜೀವನದಲ್ಲೂ ಕಷ್ಟಗಳು ಇದ್ದೇ ಇರುತ್ತದೆ ಹಾಗೆಯೇ ನಾವು ತಿಳಿಯದೆ ಅಥವಾ ತಿಳಿದು ಮಾಡುವ ಕೆಲವೊಂದು ತಪ್ಪುಗಳಿಂದ ದರಿದ್ರತನ ಎಂಬುದು ಬರುತ್ತದೆ. ಕೆಲವೊಂದು ಸಲ ನಮ್ಮ ಅಂಗೈಯಲ್ಲಿ ಸಮಸ್ಯೆಗೆ ಪರಿಹಾರವಿದ್ದರೂ ಅದು ನಮಗೆ ಗೋಚರವಾಗುವುದಿಲ್ಲ ಅಥವಾ ಮರೆತು ಹೋಗಿರುತ್ತೇವೆ. ಆದ್ದರಿಂದ ಮನೆಯಲ್ಲಿ ಎಂತಹ ಪರಿಸ್ಥಿತಿ ನಿರ್ಮಾಣವಾಗಿದೆ ಎಂಬುದನ್ನು ಮೊದಲು ಗಮನಿಸಬೇಕು ಮತ್ತು ಧನಾತ್ಮಕ ಋಣಾತ್ಮಕ ಶಕ್ತಿ ಹೇಗೆ ಸಂಚಲನ ಮಾಡುತ್ತಿದೆ ಎಂಬುದನ್ನು ಅರಿತುಕೊಳ್ಳಬೇಕು. ಸಮಸ್ಯೆ ಏನೇ ಇರಲಿ ಎಷ್ಟೇ ಕಠಿಣವಾಗಿರಲಿ ಎರಡೇ ದಿನದಲ್ಲಿ ಶಾಶ್ವತ ಪರಿಹಾರ ಮಾಡಿಕೊಡುತ್ತಾರೆ ಪಂಡಿತ್ ದ್ವಾರಕಾನಾಥ ಶಾಸ್ತ್ರಿ ಕರೆ ಮಾಡಿ 9900202707.

    ಒಂದು ವೇಳೆ ಮನೆಯಲ್ಲಿ ಮನಃಶಾಂತಿ ಇಲ್ಲ, ನೆಮ್ಮದಿ ಇಲ್ಲ,ಮನೆಯಲ್ಲಿ ಕಿರಿಕಿರಿ ಆಗುವುದು , ಕಷ್ಟಪಟ್ಟು ದುಡಿದ ಹಣವೆಲ್ಲಾ ಕೈಯಲ್ಲಿ ನಿಲ್ಲುತ್ತಿಲ್ಲ, ಮನೆಯಲ್ಲಿ ಗೊಂದಲದ ವಾತಾವರಣ ನಿರ್ಮಾಣವಾಗುತ್ತದೆ ಎಂದು ನಿಮಗೇನಾದರೂ ಅನಿಸಿದರೆ ನಿಮ್ಮ ಮನೆಯ ದೇವರ ಕೋಣೆಯಲ್ಲಿ ನಿರಂತರವಾಗಿ ಒಂಬತ್ತು ದಿನಗಳ ಕಾಲ ಮನೆಯ ಗೃಹಣಿಯು ಪಂಚ ಮುಖ ದೀಪಕ್ಕೆ ಬೇವಿನ ಎಣ್ಣೆಯನ್ನು ಹಾಕಿ ಕುಲದೇವರನ್ನು ಸ್ಮರಿಸಿಕೊಂಡು ದೀಪವನ್ನು ಹಚ್ಚಬೇಕು. ಸಮಸ್ಯೆ ಏನೇ ಇರಲಿ ಎಷ್ಟೇ ಕಠಿಣವಾಗಿರಲಿ ಎರಡೇ ದಿನದಲ್ಲಿ ಶಾಶ್ವತ ಪರಿಹಾರ ಮಾಡಿಕೊಡುತ್ತಾರೆ ಪಂಡಿತ್ ದ್ವಾರಕಾನಾಥ ಶಾಸ್ತ್ರಿ ಕರೆ ಮಾಡಿ 9900202707.

    ಪಂಚಮುಖವೆಂದರೆ ಒಂದೇ ದೀಪದಲ್ಲಿ ಐದು ಕಡೆ ಬತ್ತಿಯನ್ನು ಹಚ್ಚುವುದು.ಬೇವು ಎಂಬುದು ದುರ್ಗಾ ಸ್ವರೂಪ ಹಾಗೂ ಎಣ್ಣೆ ಶನಿ ತತ್ವ. ಆದ್ದರಿಂದ 9 ದಿನಗಳ ಕಾಲ ಬೇವಿನ ಎಣ್ಣೆಯಿಂದ ದೀಪವನ್ನು ಹಚ್ಚುವುದರಿಂದ ನವದುರ್ಗಿಯರ ಅನುಗ್ರಹ ಪ್ರಾಪ್ತಿಯಾಗುತ್ತದೆ. ಈ ರೀತಿಯಾಗಿ ದೀಪವನ್ನು ಹಚ್ಚುವುದರಿಂದ ನಿಮ್ಮ ಮನೆಯಲ್ಲಿ ಇದ್ದಂತಹ ದುಷ್ಟಶಕ್ತಿಗಳು ಹಾಗೂ ಕೆಟ್ಟದೃಷ್ಟಿಗಳ ಪ್ರಭಾವವು ಕ್ರಮೇಣವಾಗಿ ಕಡಿಮೆಯಾಗುತ್ತ ಬರುತ್ತದೆ. ಸಮಸ್ಯೆ ಏನೇ ಇರಲಿ ಎಷ್ಟೇ ಕಠಿಣವಾಗಿರಲಿ ಎರಡೇ ದಿನದಲ್ಲಿ ಶಾಶ್ವತ ಪರಿಹಾರ ಮಾಡಿಕೊಡುತ್ತಾರೆ ಪಂಡಿತ್ ದ್ವಾರಕಾನಾಥ ಶಾಸ್ತ್ರಿ ಕರೆ ಮಾಡಿ 9900202707.

    ಒಂಬತ್ತು ದಿನಗಳ ಕಾಲ ಗೃಹಿಣಿಯೂ ಭಕ್ತಿಯಿಂದ ಮನೆದೇವರನ್ನು ಅಥವಾ ಕುಲದೇವರನ್ನು ಸ್ಮರಿಸಿಕೊಂಡು ಬೇವಿನ ಎಣ್ಣೆಯಿಂದ ದೀಪವನ್ನು ಹಚ್ಚುವುದರಿಂದ ಸುಲಭವಾಗಿ ನಿಮ್ಮ ಕಷ್ಟಗಳನ್ನು ಪರಿಹಾರ ಮಾಡಿಕೊಳ್ಳಬಹುದು. ಈ ಪರಿಹಾರವನ್ನು ಮಾಡುವುದರಿಂದ ಮನೆಯಲ್ಲಿ ಯಾರಾದರೂ ನಿರಂತರವಾಗಿ ಆರೋಗ್ಯ ಸಮಸ್ಯೆಯಿಂದ ಬಳಲುತ್ತಿದ್ದರೆ ಆರೋಗ್ಯ ಸಮಸ್ಯೆಯು ನಿವಾರಣೆಯಾಗುತ್ತದೆ. ಪತಿ-ಪತ್ನಿಯರ ನಡುವೆ ಪ್ರತಿನಿತ್ಯ ಕಲಹವಾಗುತ್ತಿದ್ದರೆ ಅದು ಕೂಡ ನಿವಾರಣೆಯಾಗುತ್ತದೆ ಹಾಗೂ ಮನೆಯಲ್ಲಿ ಸಕಾರಾತ್ಮಕ ಶಕ್ತಿಯ ಸಂಚಲನದಿಂದ ಮನಃಶಾಂತಿ ಎಂಬುದು ಸಿಗುತ್ತದೆ.  ಸಮಸ್ಯೆ ಏನೇ ಇರಲಿ ಎಷ್ಟೇ ಕಠಿಣವಾಗಿರಲಿ ಎರಡೇ ದಿನದಲ್ಲಿ ಶಾಶ್ವತ ಪರಿಹಾರ ಮಾಡಿಕೊಡುತ್ತಾರೆ ಪಂಡಿತ್ ದ್ವಾರಕಾನಾಥ ಶಾಸ್ತ್ರಿ ಕರೆ ಮಾಡಿ 9900202707.

     

  • ಕಲಬುರ್ಗಿಯ ಬಂಕುರ ಗಣೇಶನ ದೇವಸ್ಥಾನದ ಬಗ್ಗೆ ಕಿರು ಪರಿಚಯ.

    ಕಲಬುರ್ಗಿಯ ಬಂಕುರ ಗಣೇಶನ ದೇವಸ್ಥಾನದ ಬಗ್ಗೆ ಕಿರು ಪರಿಚ ಪ್ರತಿಯೊಬ್ಬರು ತಮ್ಮ ಕೋರಿಕೆಗಳು ಈಡೇರಲಿ ಎಂದು ದೇವರಿಗೆ ಹರಕೆಯನ್ನು ಕಟ್ಟಿಕೊಳ್ಳುತ್ತಾರೆ ಹಾಗೂ ಕೋರಿಕೆಗಳು ಈಡೇರಿದ ನಂತರ ದೇವರಿಗೆ ಹಣ್ಣುಗಳು, ಸಿಹಿತಿಂಡಿ,ತೆಂಗಿನಕಾಯಿ,ವಸ್ತ್ರ ಹಾಗೂ ಆಭರಣವನ್ನು ಅರ್ಪಿಸುವುದು ಸರ್ವೇಸಾಮಾನ್ಯವಾಗಿದೆ. ಆದರೆ ಇಲ್ಲಿ ಒಂದು ಕಡೆ ಹರಕೆಯು ಪೂರ್ಣಗೊಂಡನಂತರ ದೇವರಿಗೆ ಹೊಸ ಬಣ್ಣಗಳನ್ನು ಲೇಪಿಸುವ ಮೂಲಕ ಹರಕೆಯನ್ನು ತೀರಿಸುತ್ತಾರೆ. ಈ ರೀತಿಯ ಆಚರಣೆಯು ಕಂಡು ಬರುವುದು ಕಲಬುರ್ಗಿ ಜಿಲ್ಲೆಯ ಶಹಾಬಾದ್ ತಾಲೂಕಿನ ಬಂಕುರ ಎಂಬ ಗ್ರಾಮದಲ್ಲಿರುವ ಉದ್ಭವ ಗಣಪತಿ ದೇವಾಲಯದಲ್ಲಿ. ನಿಮ್ಮ ಜೀವನದ ಕಠಿಣ ಗುಪ್ತ ಪ್ರೀತಿ ಪ್ರೇಮ ದಾಂಪತ್ಯ ಕೌಟುಂಬಿಕ ಸಮಸ್ಯೆ ಏನೇ ಇರಲಿ ಏಷ್ಟೇ ಕಠಿಣವಾಗಿರಲಿ 2 ದಿನದಲ್ಲಿ ಶಾಶ್ವತ ಪರಿಹಾರ ಕರೆ ಮಾಡಿ 9663953892 ಸುದರ್ಶನ ಭಟ್ ಪರಿಹಾರದಲ್ಲಿ ಚಾಲೆಂಜ್.

    ಬೃಹತ್ ಕಲ್ಲಿನ ಮೇಲೆ ಉದ್ಭವಿಸಿರುವ ಗಣಪತಿ ಇಂದಾಗಿ ಪ್ರಸಿದ್ಧಿಯನ್ನು ಪಡೆದುಕೊಂಡಿದೆ ಈ ಬಂಕುರ ಗ್ರಾಮ. ಇಲ್ಲಿ ಇರುವ ಗಣಪತಿ ವಿಗ್ರಹವು ಹತ್ತು ಅಡಿ ಎತ್ತರವಿದೆ. ನೂರು ವರ್ಷಗಳ ಹಳೆಯ ಪುರಾತನ ವಿಗ್ರಹವಿದು ಎಂದು ಹೇಳಲಾಗುತ್ತದೆ. ಮೊದಲಿಗೆ ಚಿಕ್ಕದಾಗಿದ್ದ ಈ ವಿಗ್ರಹವು ವರ್ಷಗಳು ಕಳೆದಂತೆ ದೊಡ್ಡದಾಗಿ ಈಗ ಹತ್ತು ಅಡಿ ಎತ್ತರ ಬೆಳೆದಿದೆ. ಈ ರೀತಿ ಬೆಳವಣಿಗೆ ಆಗುತ್ತಿರುವುದನ್ನು ಕಂಡ ಗ್ರಾಮಸ್ಥರು ಗಣಪತಿಯ ತಲೆಯಮೇಲೆ ಸುತ್ತಿಗೆಯಿಂದ ಹೊಡೆದರು. ಆ ದಿನದಿಂದ ಗಣಪತಿಯ ವಿಗ್ರಹ ದೊಡ್ಡದಾಗದೇ ಅಷ್ಟಕ್ಕೆ ನಿಂತಿದೆ ಎನ್ನುತ್ತಾರೆ ಅಲ್ಲಿಯ ಗ್ರಾಮಸ್ಥರು. ನಿಮ್ಮ ಜೀವನದ ಕಠಿಣ ಗುಪ್ತ ಪ್ರೀತಿ ಪ್ರೇಮ ದಾಂಪತ್ಯ ಕೌಟುಂಬಿಕ ಸಮಸ್ಯೆ ಏನೇ ಇರಲಿ ಏಷ್ಟೇ ಕಠಿಣವಾಗಿರಲಿ 2 ದಿನದಲ್ಲಿ ಶಾಶ್ವತ ಪರಿಹಾರ ಕರೆ ಮಾಡಿ 9663953892 ಸುದರ್ಶನ ಭಟ್ ಪರಿಹಾರದಲ್ಲಿ ಚಾಲೆಂಜ್.

    ಇಲ್ಲಿಯ ಗಣಪತಿಗೆ ಪೂಜೆ ಮಾಡಲು ಯಾವುದೇ ಅರ್ಚಕರು ಇಲ್ಲ. ಭಕ್ತಾದಿಗಳು ಇಲ್ಲಿಗೆ ಆಗಮಿಸಿ ಸ್ವತಃ ಅವರೇ ಗಣಪತಿಗೆ ಪೂಜೆಯನ್ನು ಮಾಡಬಹುದು. ಬಂಕುರ ಗಣಪತಿಯು ಬೇಡಿ ಬಂದ ಭಕ್ತರ ಕೋರಿಕೆಯನ್ನು ಬೇಗ ಈಡೇರಿಸುತ್ತಾನೆ ಎಂಬ ನಂಬಿಕೆ ಇಲ್ಲಿಗೆ ಬರುವ ಭಕ್ತರಲ್ಲಿ ಇದೆ. ಇಲ್ಲಿಯ ಗಣಪತಿಯ ವಿಶೇಷವೇನೆಂದರೆ ಭಕ್ತರ ಕೋರಿಕೆಯು ಈಡೇರಿದಾಗ ಗಣಪತಿಯ ವಿಗ್ರಹದ ಬಣ್ಣವೂ ಬದಲಾಗುತ್ತದೆ. ಇಲ್ಲಿಗೆ ಬರುವ ಭಕ್ತರು ತಮ್ಮ ಕೋರಿಕೆಯು ಈಡೇರಿದರೆ ವಿವಿಧ ಬಣ್ಣಗಳಿಂದ ವಿಗ್ರಹವನ್ನು ಅಲಂಕರಿಸುತ್ತೇವೆ ಎಂದು ಹರಕೆಯನ್ನು ಹೊತ್ತುಕೊಳ್ಳುತ್ತಾರೆ. ಹೀಗೆ ಕೋರಿಕೆ ಈಡೇರಿದ ಮೇಲೆ ವಿವಿಧ ಬಣ್ಣಗಳಿಂದ ವಿಗ್ರಹಕ್ಕೆ ಬಣ್ಣವನ್ನು ಹಚ್ಚಿ ಪೂಜೆಯನ್ನು ಮಾಡುತ್ತಾರೆ. ಆದ್ದರಿಂದ ಪ್ರವಾಸದ ಸಮಯದಲ್ಲಿ ಕಲಬುರ್ಗಿಗೆ ಬಂದಿದ್ದರೆ ಒಮ್ಮೆ ಬಂಕುರ ಗಣಪತಿಯ ದೇವಾಲಯಕ್ಕೆ ಬಂದು ದರ್ಶನ ಮಾಡಿ ಕಣ್ತುಂಬಿಕೊಲ್ಲಿ.

    ಶ್ರೀ ಸಿಗಂಧೂರು ಚೌಡೇಶ್ವರಿ ಜ್ಯೋತಿಷ್ಯ ಪೀಠಂ ದಕ್ಷಿಣ ಭಾರತದ ಪ್ರಖ್ಯಾತ ವಂಶಪಾರಂಪರಿಕ ಜ್ಯೋತಿಷ್ಯರು ಹಾಗೂ ಪ್ರಧಾನ ಅರ್ಚಕರು ಶ್ರೀ ಸುದರ್ಶನ  ಭಟ್ 96635 42672.. ಇವರು ನಿಮ್ಮ ಜಾತಕ, ಹಸ್ತರೇಖೆ, ಫೋಟೋನೋಡಿ , ಅಷ್ಟಮಂಗಳಪ್ರಶ್ನೆ, ಅಂಜನಾಪ್ರಶ್ನೆ, ಆಧಾರದಿಂದ ಸ್ತ್ರೀಪುರುಷಾ ಪ್ರೇಮ ವಿಚಾರ, ಅತ್ತೆ-ಸೊಸೆ ಜಗಳ, ಗಂಡ ಹೆಂಡತಿ ಹೊಂದಾಣಿಕೆ ಸಮಸ್ಯೆ, ಇಷ್ಟಪಟ್ಟವರು ನಿಮ್ಮಂತೆ ಆಗಲು , ಮದುವೆ ವಿಳಂಬ, ವಿದ್ಯೆ, ಉದ್ಯೋಗ, ಇನ್ನು ಜೀವನದಲ್ಲಿ ನೀವು ಅನುಭವಿಸುತ್ತಿರುವ ಹತ್ತಾರುಸಮಸ್ಯೆಗಳಿಗೆ ಒಂದು ಫೋನ್ ಕರೆಯ ಮುಖಾಂತರ ಪರಿಹಾರ ತಿಳಿಯಿರಿ ಹಾಗೂ ನಿಮ್ಮ ಎಲ್ಲಾ ಸಮಸ್ಯೆ ಗಳು ಸಹ ಗುಪ್ತ ರೀತಿಯಲ್ಲಿ ಇಟ್ಟುಪುರಾತನ ಜ್ಯೋತಿಷ್ಯಶಾಸ್ತ್ರದ ವಿದ್ಯೆ ಮುಖಾಂತರ ಉತ್ತಮ ರೀತಿಯಲ್ಲಿ ಕೇವಲ 48 ಗಂಟೆಗಳಲ್ಲಿ ಪರಿಹಾರ ಮಾಡಿ ಕೊಡಲಾಗುವುದು ಮತ್ತುದೇವತಾವಿಶಿಷ್ಟ ಪೂಜೆಗಳು ಮತ್ತು ದೇವರ ಆರಾಧನೆ ಹಾಗೂ ಹಲವು ರೀತಿಯ ಅನುಷ್ಟಾನಗಳಿಂದ, ಕೇರಳ ಕೊಳ್ಳೇಗಾಲದ ಚೌಡಿ ಉಪಾಸನಾಹಾಗೂ ಪೂಜಾ ಶಕ್ತಿಯಿಂದ ಸಮಸ್ಯೆಗಳಿಗೆ ಶಾಶ್ವತಪರಿಹಾರ ಶಾಸ್ತ್ರ ಮತ್ತು ಸಂಪ್ರದಾಯ ಪ್ರಕಾರ ಮಾಡಿಕೊಡಲಾಗುತ್ತದೆ.. ಈ ಕೂಡಲೇ ಕರೆಮಾಡಿ 96635 42672

  • ಸ್ನಾನ ಮಾಡುವಾಗ ಈ ವಸ್ತುವನ್ನು ಉಪಯೋಗಿಸಿದರೆ ನಿಮಗಿದ್ದ ಕಷ್ಟಗಳೆಲ್ಲ ನಿವಾರಣೆಯಾಗುತ್ತದೆ.

    ಸ್ನಾನ ಮಾಡುವ ಸಮಯದಲ್ಲಿ ನೀರಿಗೆ ಈ ವಸ್ತುವನ್ನು ಹಾಕಿದರೆ ಹಣವು ನಿಮ್ಮ ಕೈ ಸೇರುತ್ತದೆ ಮತ್ತು ಅದೃಷ್ಟ ಎಂಬುದು ಸದಾ ನಿಮ್ಮ ಬೆನ್ನಹಿಂದೆಯೇ ಇರುತ್ತದೆ. ಬಹಳಷ್ಟು ಜನರಿಗೆ ಹಣಕಾಸಿನ ಸಮಸ್ಯೆಯಿಂದಾಗಿ ಜೀವನವೇ ಸಾಕು ಎಂಬ ಪರಿಸ್ಥಿತಿಗೆ ಬಂದಿರುತ್ತಾರೆ. ಒಂದು ವೇಳೆ ನಿಮಗೇನಾದರೂ ಮನೆಯಲ್ಲಿ ಪ್ರತಿನಿತ್ಯ ಕಲಹಗಳು, ಸಾಲದ ಸಮಸ್ಯೆ, ಮಾನಸಿಕ ಕಿರಿಕಿರಿಗಳು ಇದ್ದರೆ ಈ ಚಿಕ್ಕ ಕೆಲಸವನ್ನು ಮಾಡುವುದರಿಂದ ನಿಮ್ಮ ಎಲ್ಲಾ ಕಷ್ಟಗಳು ದೂರವಾಗುತ್ತದೆ. ಯಾರ ಮನೆಯಲ್ಲಿ ಅಭಿವೃದ್ಧಿ ಇರುವುದಿಲ್ಲವೋ ಹಾಗೂ ಹಣಕಾಸಿನ ಸಮಸ್ಯೆ ಇರುತ್ತದೆಯೋ ಅಂಥವರು ಪ್ರತಿನಿತ್ಯ ಸ್ನಾನ ಮಾಡುವಾಗ ಈ ವಸ್ತುವನ್ನು ಬಳಸಿಕೊಂಡು ಸ್ನಾನ ಮಾಡಿದರೆ ಮನೆಯು ಅಭಿವೃದ್ಧಿಯಾಗುತ್ತದೆ. ಸಮಸ್ಯೆ ಏನೇ ಇರಲಿ ಎಷ್ಟೇ ಕಠಿಣವಾಗಿರಲಿ ಎರಡೇ ದಿನದಲ್ಲಿ ಶಾಶ್ವತ ಪರಿಹಾರ ಮಾಡಿಕೊಡುತ್ತಾರೆ ಪಂಡಿತ್ ದ್ವಾರಕಾನಾಥ ಶಾಸ್ತ್ರಿ ಕರೆ ಮಾಡಿ 9900202707.

    ಮುಂಜಾನೆ ಎದ್ದು ಸ್ನಾನವನ್ನು ಮಾಡಬೇಕಾದರೆ ಸ್ನಾನ ಮಾಡುವ ನೀರಿಗೆ ಸ್ವಲ್ಪ ಅರಿಶಿನವನ್ನು ಹಾಕಿ ಅನಂತರ ಅರಳಿಮರದಿಂದ ಬಿದ್ದ ಎಲೆಯನ್ನು ಒಬ್ಬರ ಸ್ನಾನಕ್ಕೆ ಎರಡು ಎಲೆಯನ್ನು ಹಾಕಬೇಕು. ಅರಳಿಮರದ ಎಲೆಯನ್ನು ಹಾಕಿದ ನಂತರ ಒಂದು ರೂಪಾಯಿಯ ಆರು ನಾಣ್ಯವನ್ನು ಹಾಕಬೇಕು. ಈ ಮೂರು ವಸ್ತುಗಳನ್ನು ಹಾಕಿದ ನಂತರ 30 ನಿಮಿಷ ಹಾಗೇ ಬಿಡಬೇಕು. 30 ನಿಮಿಷ ಕಳೆದ ಬಳಿಕ ಸ್ನಾನವನ್ನು ಮಾಡುವಾಗ ಕಷ್ಟಗಳೆಲ್ಲ ನಿವಾರಣೆಯಾಗಲಿ, ವ್ಯಾಪಾರದಲ್ಲಿ ಅಭಿವೃದ್ಧಿಯಾಗಲಿ, ಸಾಲಬಾದೆ ದೂರವಾಗಲಿ ಎಂದು ಕುಲದೇವರು ಅಥವಾ ಮನೆದೇವರನ್ನು ಸ್ಮರಿಸಿಕೊಂಡು ಸ್ನಾನವನ್ನು ಮಾಡಬೇಕು. ಮನೆಯಲ್ಲಿರುವ ಪ್ರತಿಯೊಬ್ಬರೂ ಸಹ ಈ ಈ ರೀತಿ ಸ್ನಾನವನ್ನು ಮಾಡಬಹುದು. ಈ ರೀತಿ ಸ್ನಾನವನ್ನು ಮಾಡುವುದರಿಂದ ಒಂದೇ ವಾರದಲ್ಲಿ ಮನೆಯಲ್ಲಿ ಆಗುವ ಬದಲಾವಣೆಯನ್ನು ಸ್ವತಃ ನೀವೇ ಕಾಣಬಹುದು.  

    ಶ್ರೀ ಶೃಂಗೇರಿ ಶಾರದಾಂಬದೇವಿ ಜ್ಯೋತಿಷ್ಯ ಶಾಸ್ತ್ರ ದ್ವಾರಕನಾಥ್ ಶಾಸ್ರ್ತೀಎಲ್ಲಾ ರೀತಿಯ ಸಮಸ್ಯೆಗಳಿಗೆ ಫೋನ್ ಮುಖಾಂತರ ಪರಿಹಾರ ದೊರೆಯುತ್ತದೆ. ಮನೆಯಲ್ಲಿನ ಕಲಹಗಳು ಅಥವ ಪ್ರೇಮ ವಿವಾಹ ಅಥವ ಪದೇ ಪದೇ ಕಾಡುತ್ತಾ ಇರುವ ಅನಾರೋಗ್ಯ ಬಾಧೆಗಳು ಅಥವ ನಿಮ್ಮ ಶತ್ರುಗಳಿಂದ ನಿಮಗೆ ತೊಂದ್ರೆ ಆಗಿದ್ರೆ ಅಥವ ಗುಪ್ತ ಸಮಸ್ಯೆಗಳು ಅಥವ ಸ್ತ್ರೀ ಪುರುಷ ಪ್ರೇಮ ಸಮಸ್ಯೆಗಳು ಅಥವ ಸಂಸಾರಿಕ ಜೀವನದಲ್ಲಿ ನಿಮಗೆ ನೆಮ್ಮದಿ ಸಿಕ್ಕಿಲ್ಲ ಅಂದ್ರೆ ಅಥವ ಒಳ್ಳೆಯ ಉದ್ಯೋಗ ಪಡೆಯಲು ಇನ್ನು ಯಾವುದೇ ಸಮಸ್ಯೆಗಳು ಇರಲಿ ಎಲ್ಲವು ಸಹ ಗುಪ್ತ ರೀತಿಯಲ್ಲಿ ಇಟ್ಟು ಯಾರಿಗೂ ಸಹ ತಿಳಿಯದ ರೀತಿಯಲ್ಲಿ ಶಾಶ್ವತ ಪರಿಹಾರ ಮಾಡುತ್ತಾರೆ. ಈ ಕೂಡಲೇ ಕರೆ ಮಾಡೀ 9900202707 ಜ್ಯೋತಿಷ್ಯ ಶಾಸ್ತ್ರದಲ್ಲಿ ಪ್ರಖ್ಯಾತಿ ಪಡೆದಿರುವ ಗುರುಗಳಿಂದ ಎರಡು ದಿನದಲ್ಲಿ ಜ್ಯೋತಿಷ್ಯದ ಮುಖಂತರ ಪರಿಹಾರ ದೊರೆಯುತ್ತದೆ.

  • ರಾತ್ರಿ ಮಲಗುವಾಗ ಈ ತಪ್ಪನ್ನು ಮಾಡಿದರೆ ತೊಂದರೆಗಳು ಕಟ್ಟಿಟ್ಟ ಬುತ್ತಿ.

    ರಾತ್ರಿ ಮಲಗುವ ಸಮಯದಲ್ಲಿ ಕೆಲವೊಂದು ತಪ್ಪುಗಳನ್ನು ಮಾಡಿದರೆ ಜೀವನದಲ್ಲಿ ಸರ್ವನಾಶ ಆಗುವುದು ಖಚಿತ. ಆದ್ದರಿಂದ ಮಲಗುವ ವೇಳೆಯಲ್ಲಿ ಸ್ವಲ್ಪ ಎಚ್ಚರವಹಿಸಿ ಮಲಗುವುದು ಉತ್ತಮ. ಹಾಗಾದರೆ ಯಾವ ತಪ್ಪುಗಳನ್ನು ರಾತ್ರಿ ವೇಳೆ ಮಲಗುವಾಗ ಮಾಡಬಾರದು ಎಂದು ತಿಳಿದುಕೊಳ್ಳೋಣ ಬನ್ನಿ. ನಿಮ್ಮ ಜೀವನದ ಕಠಿಣ ಗುಪ್ತ ಪ್ರೀತಿ ಪ್ರೇಮ ದಾಂಪತ್ಯ ಕೌಟುಂಬಿಕ ಸಮಸ್ಯೆ ಏನೇ ಇರಲಿ ಏಷ್ಟೇ ಕಠಿಣವಾಗಿರಲಿ 2 ದಿನದಲ್ಲಿ ಶಾಶ್ವತ ಪರಿಹಾರ ಕರೆ ಮಾಡಿ 9663953892 ಸುದರ್ಶನ ಭಟ್ ಪರಿಹಾರದಲ್ಲಿ ಚಾಲೆಂಜ್.

    ದೇಹಕ್ಕೆ ಆಹಾರ ಎಷ್ಟು ಮುಖ್ಯವೋ ಅಷ್ಟೇ ನಿದ್ರೆಯು ಕೂಡ ಎಂದರೆ ತಪ್ಪಾಗಲಾರದು. ಒಂದು ವೇಳೆ ರಾತ್ರಿ ಸಮಯದಲ್ಲಿ ಸರಿಯಾಗಿ ನಿದ್ದೆ ಮಾಡದಿದ್ದರೆ ಬೆಳಿಗ್ಗೆ ಎದ್ದ ಮೇಲೆ ಯಾವುದೇ ಕೆಲಸ ಮಾಡುವುದಕ್ಕೂ ಆಸಕ್ತಿ ಇರುವುದಿಲ್ಲ ಹಾಗೂ ದೇಹವು ಆಲಸ್ಯದಿಂದ ಕೂಡಿರುತ್ತದೆ. ಕೆಲವೊಂದು ಬಾರಿ ನಾವು ಮಲಗುವ ದಿಕ್ಕಿನಿಂದಲೂ ಸಹ ಕಷ್ಟಗಳನ್ನು ಅನುಭವಿಸುವಂತಹ ಪರಿಸ್ಥಿತಿ ನಿರ್ಮಾಣವಾಗುತ್ತದೆ ಮತ್ತು ಇದರಿಂದ ಜೀವನದಲ್ಲಿ ಏಳಿಗೆಯನ್ನು ಸಹ ಕಾಣುವುದಕ್ಕೆ ಸಾಧ್ಯವಾಗುವುದಿಲ್ಲ.
    ವಾಸ್ತು ಪ್ರಕಾರವಾಗಿ ಉತ್ತರ ದಿಕ್ಕಿಗೆ ತಲೆ ಹಾಕಿ ಮಲಗಬಾರದು ಏಕೆಂದರೆ ಈ ದಿಕ್ಕಿನಲ್ಲಿ ತಲೆ ಹಾಕಿ ಮಲಗಿದರೆ ಜೀವನದಲ್ಲಿ ಒಂದರ ಮೇಲೆ ಒಂದರಂತೆ ಕಷ್ಟಗಳನ್ನು ಎದುರಿಸಬೇಕಾಗುತ್ತದೆ ಹಾಗೂ ನಿದ್ರೆಯೂ ಸರಿಯಾಗಿ ಬಾರದೆ ಕೆಟ್ಟ ಕನಸುಗಳು ಬೀಳುತ್ತವೆ. ಜ್ಯೋತಿಷ್ಯಶಾಸ್ತ್ರದ ಪ್ರಕಾರ ಉತ್ತರ ದಿಕ್ಕಿಗೆ ತಲೆಯನ್ನು ಹಾಕಿಕೊಂಡು ಮಲಗಿದರೆ ಪ್ರತಿನಿತ್ಯ ಮಾಡುವ ಕೆಲಸಕಾರ್ಯಗಳಲ್ಲಿ ತೊಂದರೆಯನ್ನು ಅನುಭವಿಸಬೇಕಾಗುತ್ತದೆ. ವೈಜ್ಞಾನಿಕವಾಗಿ ನೋಡುವುದಾದರೆ ಭೂಮಿಯ ಆಯಸ್ಕಾಂತವು ದಕ್ಷಿಣದಿಂದ ಉತ್ತರ ದಿಕ್ಕಿಗೆ ಚಲಿಸುವುದರಿಂದ ನಮ್ಮ ಮೆದುಳಿನ ಮೇಲೆ ಬಾರಿ ಪರಿಣಾಮವನ್ನು ಬೀರುತ್ತದೆ. ಆದ್ದರಿಂದ ಉತ್ತರದಿಕ್ಕಿಗೆ ಯಾವುದೇ ಕಾರಣಕ್ಕೂ ತಲೆಯನ್ನು ಹಾಕಿಕೊಂಡು ಮಲಗಬಾರದು. ನಿಮ್ಮ ಜೀವನದ ಕಠಿಣ ಗುಪ್ತ ಪ್ರೀತಿ ಪ್ರೇಮ ದಾಂಪತ್ಯ ಕೌಟುಂಬಿಕ ಸಮಸ್ಯೆ ಏನೇ ಇರಲಿ ಏಷ್ಟೇ ಕಠಿಣವಾಗಿರಲಿ 2 ದಿನದಲ್ಲಿ ಶಾಶ್ವತ ಪರಿಹಾರ ಕರೆ ಮಾಡಿ 9663953892 ಸುದರ್ಶನ ಭಟ್ ಪರಿಹಾರದಲ್ಲಿ ಚಾಲೆಂಜ್.

    ವಾಸ್ತುಶಾಸ್ತ್ರದ ಪ್ರಕಾರ ದಕ್ಷಿಣ ದಿಕ್ಕಿಗೆ ತಲೆಯನ್ನು ಹಾಕಿಕೊಂಡು ಮಲಗಿದರೆ ಜೀವನದಲ್ಲಿ ಯಶಸ್ಸನ್ನು ಗಳಿಸಬಹುದು. ದಕ್ಷಿಣ ದಿಕ್ಕಿಗೆ ತಲೆಯನ್ನು ಹಾಕಿಕೊಂಡು ಮಲಗುವುದರಿಂದ ಕೌಟುಂಬಿಕ ಸಮಸ್ಯೆಗಳು ಅಥವ ಕಲಹಗಳು ದೂರವಾಗುತ್ತದೆ. ಹಾಗೆಯೇ ಪೂರ್ವದಿಕ್ಕಿಗೆ ತಲೆಯನ್ನು ಹಾಕಿಕೊಂಡು ಮಲಗುವುದು ಒಳ್ಳೆಯದು ಎಂದು ಜ್ಯೋತಿಷ್ಯ ಶಾಸ್ತ್ರವೂ ಕೂಡ ಹೇಳಿದೆ. ಪೂರ್ವದಿಕ್ಕಿಗೆ ತಲೆಯನ್ನು ಹಾಕಿಕೊಂಡು ಮಲಗುವುದರಿಂದ ಕಷ್ಟಗಳು ನಿವಾರಣೆಯಾಗುತ್ತದೆ ಹಾಗೂ ಕೆಲಸವನ್ನು ಮಾಡಲು ಹೊಸ ಚೈತನ್ಯ ಮೂಡುತ್ತದೆ. ಅನಾರೋಗ್ಯದಿಂದ ಬಳಲುತ್ತಿರುವ ಪೂರ್ವದಿಕ್ಕಿಗೆ ತಲೆಯನ್ನು ಹಾಕಿಕೊಂಡು ಮಲಗುವುದು ತುಂಬಾ ಒಳ್ಳೆಯದು. ನಿಮ್ಮ ಜೀವನದ ಕಠಿಣ ಗುಪ್ತ ಪ್ರೀತಿ ಪ್ರೇಮ ದಾಂಪತ್ಯ ಕೌಟುಂಬಿಕ ಸಮಸ್ಯೆ ಏನೇ ಇರಲಿ ಏಷ್ಟೇ ಕಠಿಣವಾಗಿರಲಿ 2 ದಿನದಲ್ಲಿ ಶಾಶ್ವತ ಪರಿಹಾರ ಕರೆ ಮಾಡಿ 9663953892 ಸುದರ್ಶನ ಭಟ್ ಪರಿಹಾರದಲ್ಲಿ ಚಾಲೆಂಜ್.

    ಪಶ್ಚಿಮ ದಿಕ್ಕು ಸೂರ್ಯನು ಮುಳುಗುವ ದಿಕ್ಕು ಆಗಿರುವುದರಿಂದ ಯಾವುದೇ ಕಾರಣಕ್ಕೂ ಪಶ್ಚಿಮ ದಿಕ್ಕಿಗೆ ತಲೆಯನ್ನು ಹಾಕಿಕೊಂಡು ಮಲಗಬಾರದು. ಪಶ್ಚಿಮ ದಿಕ್ಕಿಗೆ ತಲೆ ಹಾಕಿಕೊಂಡು ಮಲಗಿದರೆ ನಕಾರಾತ್ಮಕ ಶಕ್ತಿ ನಮ್ಮ ಮೇಲೆ ದಾಳಿ ಮಾಡುವ ಸಾಧ್ಯತೆ ಹೆಚ್ಚಿಗೆ ಇರುತ್ತದೆ ಹಾಗೂ ಜೀವನದಲ್ಲಿ ಬಹಳಷ್ಟು ಕಷ್ಟಗಳನ್ನು ಎದುರಿಸಬೇಕಾಗುತ್ತದೆ. ನಿಮ್ಮ ಜೀವನದ ಕಠಿಣ ಗುಪ್ತ ಪ್ರೀತಿ ಪ್ರೇಮ ದಾಂಪತ್ಯ ಕೌಟುಂಬಿಕ ಸಮಸ್ಯೆ ಏನೇ ಇರಲಿ ಏಷ್ಟೇ ಕಠಿಣವಾಗಿರಲಿ 2 ದಿನದಲ್ಲಿ ಶಾಶ್ವತ ಪರಿಹಾರ ಕರೆ ಮಾಡಿ 9663953892 ಸುದರ್ಶನ ಭಟ್ ಪರಿಹಾರದಲ್ಲಿ ಚಾಲೆಂಜ್.

  • ಹಸುವಿನ ಬಾಲದ ಕೂದಲು ಮನುಷ್ಯನಿಗೆ ಎಷ್ಟು ಉಪಕಾರಿ ಎಂಬುದು ತಿಳಿದಿದೆಯೇ ನಿಮಗೆ.

    ಹಸುವಿನ ಬಾಲದ ಕೂದಲು ಮನುಷ್ಯನಿಗೆ ಎಷ್ಟು ಉಪಕಾರಿ ಎಂಬುದು ತಿಳಿದಿದೆಯೇ ನಿಮಗೆ.. ಹಸುವಿನ ಬಾಲದ ಒಂದು ಕೂದಲಿನಿಂದ ಈ ಚಿಕ್ಕ ಕೆಲಸವನ್ನು ಮಾಡಿದರೆ ನಿಮ್ಮ ಜೀವನವೇ ಬದಲಾಗಿ ಹೋಗುತ್ತದೆ. ಹಾಗಾದರೆ ಗೋವಿನ ಬಾಲದ ಕೂದಲಿನಿಂದ ಏನು ಮಾಡಬೇಕೆಂದು ತಿಳಿದುಕೊಳ್ಳೋಣ ಬನ್ನಿ.

    ಪಶುಪಕ್ಷಿಗಳನ್ನು ಆರಾಧನೆ ಮಾಡುವ ಸಂಪ್ರದಾಯವು ಹಿಂದುಗಳಲ್ಲಿ ಮೊದಲಿನಿಂದಲೂ ಬಂದಿದೆ. ಪೂರ್ವಜರ ಕಾಲದಿಂದಲೂ ಗೋವಿನ ಪೂಜೆಯನ್ನು ಸಾಂಪ್ರದಾಯಕವಾಗಿ ಮಾಡಿಕೊಂಡು ಬಂದಿದ್ದೇವೆ. ಗೋಮಾತೆಯನ್ನು ಕಾಮಧೇನು ಎಂದು ಕರೆಯಲಾಗುತ್ತದೆ ಆದ್ದರಿಂದ ಹಸುವನ್ನು ಪೂಜಿಸಿ ನಂತರ ಆಹಾರವನ್ನು ಕೊಟ್ಟು ನಮಸ್ಕಾರ ಮಾಡಿಕೊಳ್ಳುವುದು ಸನಾತನ ಕಾಲದಿಂದಲೂ ನಡೆದುಕೊಂಡು ಬಂದಿರುವ ಪದ್ಧತಿಯಾಗಿದೆ. ಪುರಾಣಗಳಲ್ಲಿ ದೇವಾನು ದೇವತೆಗಳು ಗೋವಿನಲ್ಲಿ ನೆಲೆಸಿದ್ದಾರೆ ಎಂದು ಹೇಳಲಾಗಿದೆ. ಯಾವುದಾದರೂ ಮುಖ್ಯ ಕೆಲಸಕ್ಕೆ ಹೋಗುವಾಗ ಗೋವನ್ನು ಕಂಡರೆ ಶುಭ ಸಂಕೇತ ಎಂದು ಹಿರಿಯರು ಹೇಳಿದ್ದಾರೆ. ಹಿಂದೂ ಧರ್ಮದಲ್ಲಿ ಹಸುವಿಗೆ ವಿಶೇಷವಾದ ಸ್ಥಾನಮಾನವನ್ನು ಕೊಡಲಾಗಿದೆ. ಪ್ರತಿಯೊಬ್ಬರೂ ಸಹ ಗೋಮಾತೆಯನ್ನು ಕಂಡಾಗ ಗೋಮಾತೆಯನ್ನು ಮುಟ್ಟಿ ನಮಸ್ಕಾರ ಮಾಡಿಕೊಳ್ಳುವುದು ರೂಢಿಯಲ್ಲಿದೆ. ಸಮಸ್ಯೆ ಏನೇ ಇರಲಿ ಎಷ್ಟೇ ಕಠಿಣವಾಗಿರಲಿ ಎರಡೇ ದಿನದಲ್ಲಿ ಶಾಶ್ವತ ಪರಿಹಾರ ಮಾಡಿಕೊಡುತ್ತಾರೆ ಪಂಡಿತ್ ದ್ವಾರಕಾನಾಥ ಶಾಸ್ತ್ರಿ ಕರೆ ಮಾಡಿ 9900202707.

    ಗೋವಿಗೆ ಪೂಜೆಯನ್ನು ಮಾಡುತ್ತಾ ನಮ್ಮ ಮನಸ್ಸಿನಲ್ಲಿರುವ ಕೋರಿಕೆಯನ್ನು ಹೇಳಿಕೊಂಡರೆ ಆ ಕೋರಿಕೆಗಳು ಬಹಳ ಬೇಗ ಈಡೇರುತ್ತದೆ. ಗೋವಿಗೆ ಆಹಾರವನ್ನು ತಿನ್ನಿಸುತ್ತಾ ಗೋವಿನ ಕಿವಿಯಲ್ಲಿ ನಮ್ಮ ಇಷ್ಟಾರ್ಥಗಳನ್ನು ಹೇಳಿದರೆ ನಮ್ಮ ಇಷ್ಟಾರ್ಥಗಳು ಆದಷ್ಟು ಬೇಗ ಈಡೇರುತ್ತದೆ. ಅನಾರೋಗ್ಯದಿಂದ ಬಳಲುತ್ತಿರುವವರು ಗೋಮಾತೆಯ ಬಾಲದ ಒಂದು ಕೂದಲನ್ನು ತೆಗೆದುಕೊಂಡು ಬಂದು ಹೆಬ್ಬೆರಳಿಗೆ ಸುತ್ತಿಕೊಂಡು ಅನಾರೋಗ್ಯಕ್ಕೆ ತುತ್ತಾಗಿರುವ ಜಾಗಕ್ಕೆ ಸವರಬೇಕು. ಪ್ರತಿನಿತ್ಯ ಮೂರು ಬಾರಿ ಈ ಕೆಲಸವನ್ನು ಮಾಡಿದರೆ ನೋವು ಕ್ರಮೇಣವಾಗಿ ಕಡಿಮೆಯಾಗುತ್ತ ಬರುತ್ತದೆ. ಇನ್ನು ಪಂಡಿತರು, ಸ್ವಾಮಿಗಳು ಗೋವಿನ ಬಾಲದ ಕೂದಲಿಂದ ಮಾಡಿರುವ ದಾರವನ್ನು ಕೈಯಲ್ಲಿ ಸುತ್ತಿ ಕೊಂಡಿರುತ್ತಾರೆ. ಭಕ್ತರು ಸ್ವಾಮಿಗಳ ದರ್ಶನಕ್ಕೆ ಹೋದಾಗ ಸ್ವಾಮಿಗಳು ಗೋವಿನ ಬಾಲದ ಕೂದಲಿಂದ ಮಾಡಿರುವ ದಾರದಿಂದ ಭಕ್ತರ ತಲೆ ಮೇಲೆ ಕೈಯಿಟ್ಟು ಆಶೀರ್ವಾದ ಮಾಡುತ್ತಾರೆ. ಈ ರೀತಿಯಾಗಿ ಮಾಡುವುದರಿಂದ ನಮ್ಮ ದೇಹದಲ್ಲಿ ಅಂಟಿಕೊಂಡಿದ್ದ ದುಷ್ಟ ಶಕ್ತಿಗಳು ದೂರ ಹೋಗುತ್ತವೆ. ಗೋವಿನ ಬಾಲದ ಕೂದಲಿಗೆ ಸ್ವಲ್ಪ ಕುಂಕುಮವನ್ನು ಸೇರಿಸಿ ಚಿಕ್ಕ ಯಂತ್ರವನ್ನು ಮಾಡಿಕೊಂಡು ನಮ್ಮ ದೇಹದಲ್ಲಿ ಕಟ್ಟಿಕೊಂಡರೆ ಯಾವುದೇ ರೀತಿಯ ದೃಷ್ಟಿಗಳು ನಮ್ಮ ಮೇಲೆ ಬೀಳುವುದಿಲ್ಲ. ಸಮಸ್ಯೆ ಏನೇ ಇರಲಿ ಎಷ್ಟೇ ಕಠಿಣವಾಗಿರಲಿ ಎರಡೇ ದಿನದಲ್ಲಿ ಶಾಶ್ವತ ಪರಿಹಾರ ಮಾಡಿಕೊಡುತ್ತಾರೆ ಪಂಡಿತ್ ದ್ವಾರಕಾನಾಥ ಶಾಸ್ತ್ರಿ ಕರೆ ಮಾಡಿ 9900202707.

    ಶ್ರೀ ಶೃಂಗೇರಿ ಶಾರದಾಂಬದೇವಿ ಜ್ಯೋತಿಷ್ಯ ಶಾಸ್ತ್ರ ದ್ವಾರಕನಾಥ್ ಶಾಸ್ರ್ತೀಎಲ್ಲಾ ರೀತಿಯ ಸಮಸ್ಯೆಗಳಿಗೆ ಫೋನ್ ಮುಖಾಂತರ ಪರಿಹಾರ ದೊರೆಯುತ್ತದೆ. ಮನೆಯಲ್ಲಿನ ಕಲಹಗಳು ಅಥವ ಪ್ರೇಮ ವಿವಾಹ ಅಥವ ಪದೇ ಪದೇ ಕಾಡುತ್ತಾ ಇರುವ ಅನಾರೋಗ್ಯ ಬಾಧೆಗಳು ಅಥವ ನಿಮ್ಮ ಶತ್ರುಗಳಿಂದ ನಿಮಗೆ ತೊಂದ್ರೆ ಆಗಿದ್ರೆ ಅಥವ ಗುಪ್ತ ಸಮಸ್ಯೆಗಳು ಅಥವ ಸ್ತ್ರೀ ಪುರುಷ ಪ್ರೇಮ ಸಮಸ್ಯೆಗಳು ಅಥವ ಸಂಸಾರಿಕ ಜೀವನದಲ್ಲಿ ನಿಮಗೆ ನೆಮ್ಮದಿ ಸಿಕ್ಕಿಲ್ಲ ಅಂದ್ರೆ ಅಥವ ಒಳ್ಳೆಯ ಉದ್ಯೋಗ ಪಡೆಯಲು ಇನ್ನು ಯಾವುದೇ ಸಮಸ್ಯೆಗಳು ಇರಲಿ ಎಲ್ಲವು ಸಹ ಗುಪ್ತ ರೀತಿಯಲ್ಲಿ ಇಟ್ಟು ಯಾರಿಗೂ ಸಹ ತಿಳಿಯದ ರೀತಿಯಲ್ಲಿ ಶಾಶ್ವತ ಪರಿಹಾರ ಮಾಡುತ್ತಾರೆ. ಈ ಕೂಡಲೇ ಕರೆ ಮಾಡೀ 9900202707 ಜ್ಯೋತಿಷ್ಯ ಶಾಸ್ತ್ರದಲ್ಲಿ ಪ್ರಖ್ಯಾತಿ ಪಡೆದಿರುವ ಗುರುಗಳಿಂದ ಎರಡು ದಿನದಲ್ಲಿ ಜ್ಯೋತಿಷ್ಯದ ಮುಖಂತರ ಪರಿಹಾರ ದೊರೆಯುತ್ತದೆ.

     

  • ಹಸುವಿನ ಬಾಲದ ಕೂದಲು ಮನುಷ್ಯನಿಗೆ ಎಷ್ಟು ಉಪಕಾರಿ ಎಂಬುದು ತಿಳಿದಿದೆಯೇ ನಿಮಗೆ.

    ಹಸುವಿನ ಬಾಲದ ಕೂದಲು ಮನುಷ್ಯನಿಗೆ ಎಷ್ಟು ಉಪಕಾರಿ ಎಂಬುದು ತಿಳಿದಿದೆಯೇ ನಿಮಗೆ.. ಹಸುವಿನ ಬಾಲದ ಒಂದು ಕೂದಲಿನಿಂದ ಈ ಚಿಕ್ಕ ಕೆಲಸವನ್ನು ಮಾಡಿದರೆ ನಿಮ್ಮ ಜೀವನವೇ ಬದಲಾಗಿ ಹೋಗುತ್ತದೆ. ಹಾಗಾದರೆ ಗೋವಿನ ಬಾಲದ ಕೂದಲಿನಿಂದ ಏನು ಮಾಡಬೇಕೆಂದು ತಿಳಿದುಕೊಳ್ಳೋಣ ಬನ್ನಿ.

    ಪಶುಪಕ್ಷಿಗಳನ್ನು ಆರಾಧನೆ ಮಾಡುವ ಸಂಪ್ರದಾಯವು ಹಿಂದುಗಳಲ್ಲಿ ಮೊದಲಿನಿಂದಲೂ ಬಂದಿದೆ. ಪೂರ್ವಜರ ಕಾಲದಿಂದಲೂ ಗೋವಿನ ಪೂಜೆಯನ್ನು ಸಾಂಪ್ರದಾಯಕವಾಗಿ ಮಾಡಿಕೊಂಡು ಬಂದಿದ್ದೇವೆ. ಗೋಮಾತೆಯನ್ನು ಕಾಮಧೇನು ಎಂದು ಕರೆಯಲಾಗುತ್ತದೆ ಆದ್ದರಿಂದ ಹಸುವನ್ನು ಪೂಜಿಸಿ ನಂತರ ಆಹಾರವನ್ನು ಕೊಟ್ಟು ನಮಸ್ಕಾರ ಮಾಡಿಕೊಳ್ಳುವುದು ಸನಾತನ ಕಾಲದಿಂದಲೂ ನಡೆದುಕೊಂಡು ಬಂದಿರುವ ಪದ್ಧತಿಯಾಗಿದೆ. ಪುರಾಣಗಳಲ್ಲಿ ದೇವಾನು ದೇವತೆಗಳು ಗೋವಿನಲ್ಲಿ ನೆಲೆಸಿದ್ದಾರೆ ಎಂದು ಹೇಳಲಾಗಿದೆ. ಯಾವುದಾದರೂ ಮುಖ್ಯ ಕೆಲಸಕ್ಕೆ ಹೋಗುವಾಗ ಗೋವನ್ನು ಕಂಡರೆ ಶುಭ ಸಂಕೇತ ಎಂದು ಹಿರಿಯರು ಹೇಳಿದ್ದಾರೆ. ಹಿಂದೂ ಧರ್ಮದಲ್ಲಿ ಹಸುವಿಗೆ ವಿಶೇಷವಾದ ಸ್ಥಾನಮಾನವನ್ನು ಕೊಡಲಾಗಿದೆ. ಪ್ರತಿಯೊಬ್ಬರೂ ಸಹ ಗೋಮಾತೆಯನ್ನು ಕಂಡಾಗ ಗೋಮಾತೆಯನ್ನು ಮುಟ್ಟಿ ನಮಸ್ಕಾರ ಮಾಡಿಕೊಳ್ಳುವುದು ರೂಢಿಯಲ್ಲಿದೆ. ಸಮಸ್ಯೆ ಏನೇ ಇರಲಿ ಎಷ್ಟೇ ಕಠಿಣವಾಗಿರಲಿ ಎರಡೇ ದಿನದಲ್ಲಿ ಶಾಶ್ವತ ಪರಿಹಾರ ಮಾಡಿಕೊಡುತ್ತಾರೆ ಪಂಡಿತ್ ದ್ವಾರಕಾನಾಥ ಶಾಸ್ತ್ರಿ ಕರೆ ಮಾಡಿ 9900202707.

    ಗೋವಿಗೆ ಪೂಜೆಯನ್ನು ಮಾಡುತ್ತಾ ನಮ್ಮ ಮನಸ್ಸಿನಲ್ಲಿರುವ ಕೋರಿಕೆಯನ್ನು ಹೇಳಿಕೊಂಡರೆ ಆ ಕೋರಿಕೆಗಳು ಬಹಳ ಬೇಗ ಈಡೇರುತ್ತದೆ. ಗೋವಿಗೆ ಆಹಾರವನ್ನು ತಿನ್ನಿಸುತ್ತಾ ಗೋವಿನ ಕಿವಿಯಲ್ಲಿ ನಮ್ಮ ಇಷ್ಟಾರ್ಥಗಳನ್ನು ಹೇಳಿದರೆ ನಮ್ಮ ಇಷ್ಟಾರ್ಥಗಳು ಆದಷ್ಟು ಬೇಗ ಈಡೇರುತ್ತದೆ. ಅನಾರೋಗ್ಯದಿಂದ ಬಳಲುತ್ತಿರುವವರು ಗೋಮಾತೆಯ ಬಾಲದ ಒಂದು ಕೂದಲನ್ನು ತೆಗೆದುಕೊಂಡು ಬಂದು ಹೆಬ್ಬೆರಳಿಗೆ ಸುತ್ತಿಕೊಂಡು ಅನಾರೋಗ್ಯಕ್ಕೆ ತುತ್ತಾಗಿರುವ ಜಾಗಕ್ಕೆ ಸವರಬೇಕು. ಪ್ರತಿನಿತ್ಯ ಮೂರು ಬಾರಿ ಈ ಕೆಲಸವನ್ನು ಮಾಡಿದರೆ ನೋವು ಕ್ರಮೇಣವಾಗಿ ಕಡಿಮೆಯಾಗುತ್ತ ಬರುತ್ತದೆ. ಇನ್ನು ಪಂಡಿತರು, ಸ್ವಾಮಿಗಳು ಗೋವಿನ ಬಾಲದ ಕೂದಲಿಂದ ಮಾಡಿರುವ ದಾರವನ್ನು ಕೈಯಲ್ಲಿ ಸುತ್ತಿ ಕೊಂಡಿರುತ್ತಾರೆ. ಭಕ್ತರು ಸ್ವಾಮಿಗಳ ದರ್ಶನಕ್ಕೆ ಹೋದಾಗ ಸ್ವಾಮಿಗಳು ಗೋವಿನ ಬಾಲದ ಕೂದಲಿಂದ ಮಾಡಿರುವ ದಾರದಿಂದ ಭಕ್ತರ ತಲೆ ಮೇಲೆ ಕೈಯಿಟ್ಟು ಆಶೀರ್ವಾದ ಮಾಡುತ್ತಾರೆ. ಈ ರೀತಿಯಾಗಿ ಮಾಡುವುದರಿಂದ ನಮ್ಮ ದೇಹದಲ್ಲಿ ಅಂಟಿಕೊಂಡಿದ್ದ ದುಷ್ಟ ಶಕ್ತಿಗಳು ದೂರ ಹೋಗುತ್ತವೆ. ಗೋವಿನ ಬಾಲದ ಕೂದಲಿಗೆ ಸ್ವಲ್ಪ ಕುಂಕುಮವನ್ನು ಸೇರಿಸಿ ಚಿಕ್ಕ ಯಂತ್ರವನ್ನು ಮಾಡಿಕೊಂಡು ನಮ್ಮ ದೇಹದಲ್ಲಿ ಕಟ್ಟಿಕೊಂಡರೆ ಯಾವುದೇ ರೀತಿಯ ದೃಷ್ಟಿಗಳು ನಮ್ಮ ಮೇಲೆ ಬೀಳುವುದಿಲ್ಲ. ಸಮಸ್ಯೆ ಏನೇ ಇರಲಿ ಎಷ್ಟೇ ಕಠಿಣವಾಗಿರಲಿ ಎರಡೇ ದಿನದಲ್ಲಿ ಶಾಶ್ವತ ಪರಿಹಾರ ಮಾಡಿಕೊಡುತ್ತಾರೆ ಪಂಡಿತ್ ದ್ವಾರಕಾನಾಥ ಶಾಸ್ತ್ರಿ ಕರೆ ಮಾಡಿ 9900202707.

    ಶ್ರೀ ಶೃಂಗೇರಿ ಶಾರದಾಂಬದೇವಿ ಜ್ಯೋತಿಷ್ಯ ಶಾಸ್ತ್ರ ದ್ವಾರಕನಾಥ್ ಶಾಸ್ರ್ತೀಎಲ್ಲಾ ರೀತಿಯ ಸಮಸ್ಯೆಗಳಿಗೆ ಫೋನ್ ಮುಖಾಂತರ ಪರಿಹಾರ ದೊರೆಯುತ್ತದೆ. ಮನೆಯಲ್ಲಿನ ಕಲಹಗಳು ಅಥವ ಪ್ರೇಮ ವಿವಾಹ ಅಥವ ಪದೇ ಪದೇ ಕಾಡುತ್ತಾ ಇರುವ ಅನಾರೋಗ್ಯ ಬಾಧೆಗಳು ಅಥವ ನಿಮ್ಮ ಶತ್ರುಗಳಿಂದ ನಿಮಗೆ ತೊಂದ್ರೆ ಆಗಿದ್ರೆ ಅಥವ ಗುಪ್ತ ಸಮಸ್ಯೆಗಳು ಅಥವ ಸ್ತ್ರೀ ಪುರುಷ ಪ್ರೇಮ ಸಮಸ್ಯೆಗಳು ಅಥವ ಸಂಸಾರಿಕ ಜೀವನದಲ್ಲಿ ನಿಮಗೆ ನೆಮ್ಮದಿ ಸಿಕ್ಕಿಲ್ಲ ಅಂದ್ರೆ ಅಥವ ಒಳ್ಳೆಯ ಉದ್ಯೋಗ ಪಡೆಯಲು ಇನ್ನು ಯಾವುದೇ ಸಮಸ್ಯೆಗಳು ಇರಲಿ ಎಲ್ಲವು ಸಹ ಗುಪ್ತ ರೀತಿಯಲ್ಲಿ ಇಟ್ಟು ಯಾರಿಗೂ ಸಹ ತಿಳಿಯದ ರೀತಿಯಲ್ಲಿ ಶಾಶ್ವತ ಪರಿಹಾರ ಮಾಡುತ್ತಾರೆ. ಈ ಕೂಡಲೇ ಕರೆ ಮಾಡೀ 9900202707 ಜ್ಯೋತಿಷ್ಯ ಶಾಸ್ತ್ರದಲ್ಲಿ ಪ್ರಖ್ಯಾತಿ ಪಡೆದಿರುವ ಗುರುಗಳಿಂದ ಎರಡು ದಿನದಲ್ಲಿ ಜ್ಯೋತಿಷ್ಯದ ಮುಖಂತರ ಪರಿಹಾರ ದೊರೆಯುತ್ತದೆ.

     

  • ನಿಮ್ಮ ಯಾವುದೇ ಮನಸ್ಸಿನ ಇಷ್ಟಾರ್ಥ ಸಿದ್ಧಿಗೆ ಅರಳಿಮರ ಸೂಕ್ತ ಪರಿಹಾರ.

    ಪ್ರತಿಯೊಬ್ಬ ಮನುಷ್ಯನಿಗೂ ತಮ್ಮ ಮನಸ್ಸಿನಲ್ಲಿ ಆಸೆಗಳು, ಇಷ್ಟಾರ್ಥಗಳು, ಬಯಕೆಗಳು ಇದ್ದೇ ಇರುತ್ತದೆ. ಆದರೆ ಇಷ್ಟಾರ್ಥಗಳು ನೆರವೇರಬೇಕೆಂದರೆ ಸತತವಾಗಿ ಪ್ರಯತ್ನಪಡುವುದು ಅತ್ಯವಶ್ಯಕವಾಗಿದೆ. ಒಂದು ವೇಳೆ ಕಷ್ಟ ಪಡುವುದರ ಜೊತೆಗೆ ಅದೃಷ್ಟವು ಕೈ ಹಿಡಿದರೆ ಫಲಗಳು ದುಪ್ಪಟ್ಟು ಲಭಿಸುತ್ತದೆ. ಕೆಲವರು ಇಷ್ಟಾರ್ಥಗಳನ್ನು ಸಿದ್ಧಿಸಿಕೊಳ್ಳಲು ಬಹಳ ಶ್ರಮ ಪಡುತ್ತಾರೆ. ಆದರೆ ಒಂದು ವೇಳೆ ಅದೃಷ್ಟವು ಕೂಡಿಬಂದರೆ ಯಶಸ್ಸಿನ ಮಾರ್ಗವು ದೊರೆತು ಇಷ್ಟಾರ್ಥಗಳು ಬಹಳ ಬೇಗ ಈಡೇರುತ್ತದೆ. ಇಷ್ಟಾರ್ಥಗಳು ಬೇಗ ಸಿದ್ದಿಯಾಗಬೇಕು ಎಂದರೆ ಅರಳಿಮರದ ಬಳಿ ಈ ಚಿಕ್ಕ ಕೆಲಸವನ್ನು ಮಾಡಿದರೆ ಸಾಕು ಇಷ್ಟಾರ್ಥಗಳು ಆದಷ್ಟು ಬೇಗ ಈಡೇರುತ್ತದೆ. ನಿಮ್ಮ ಜೀವನದ ಕಠಿಣ ಗುಪ್ತ ಪ್ರೀತಿ ಪ್ರೇಮ ದಾಂಪತ್ಯ ಕೌಟುಂಬಿಕ ಸಮಸ್ಯೆ ಏನೇ ಇರಲಿ ಏಷ್ಟೇ ಕಠಿಣವಾಗಿರಲಿ 2 ದಿನದಲ್ಲಿ ಶಾಶ್ವತ ಪರಿಹಾರ ಕರೆ ಮಾಡಿ 9663953892 ಸುದರ್ಶನ ಭಟ್ ಪರಿಹಾರದಲ್ಲಿ ಚಾಲೆಂಜ್.

    ಜೀವನದಲ್ಲಿ ಕಷ್ಟ-ಸುಖಗಳು ಒಂದು ನಾಣ್ಯದ ಎರಡು ಮುಖಗಳಿದ್ದಂತೆ. ಕಷ್ಟ ಬಂದಾಗ ಅವುಗಳನ್ನು ಎದುರಿಸಿ ಇಷ್ಟಾರ್ಥಗಳನ್ನು ಈಡೇರಿಸಿಕೊಳ್ಳಬೇಕು ಎಂದರೆ ಬಹಳಷ್ಟು ಸುಲಭ ಪರಿಹಾರಗಳಿವೆ. ಕೆಲವೊಂದು ಬಾರಿ ನಮ್ಮ ಇಷ್ಟಾರ್ಥಗಳನ್ನು ಈಡೇರಿಸಿಕೊಳ್ಳಲು ಕೆಲವೊಂದು ಸೂಚನೆಗಳು ಅಥವಾ ಮಾರ್ಗಗಳು ದೊರೆಯುತ್ತವೆ. ಅರಳಿಮರದಲ್ಲಿ ತ್ರಿಮೂರ್ತಿಗಳು ನೆಲೆಸಿದ್ದಾರೆ ಎಂದು ನಮ್ಮ ಹಿರಿಯರು ಹಾಗೂ ಪೂರ್ವಜರು ಹೇಳಿದ್ದಾರೆ.

    ಅರಳಿ ಮರದಲ್ಲಿ ತ್ರಿಮೂರ್ತಿಗಳು ಅಂದರೆ ಬ್ರಹ್ಮ,ವಿಷ್ಣು, ಮಹೇಶ್ವರ ಈ ಮೂರು ದೇವರುಗಳು ನೆಲೆಸಿರುತ್ತಾರೆ. ಆದ್ದರಿಂದ ಅರಳಿಮರದ ಹತ್ತಿರ ಹೋಗಿ ಅರಳಿ ಎಳೆಯನ್ನು ತೆಗೆದುಕೊಂಡು ಆ ಎಲೆಯ ಮೇಲೆ ನಿಮ್ಮ ಇಷ್ಟಾರ್ಥಗಳನ್ನು ಬರೆದು ನಂತರ ಎಲೆಯನ್ನು ಮಡಿಚಿ ಒಂದು ದಾರದಿಂದ ಅರಳಿ ಎಲೆಯನ್ನು ಕಟ್ಟಬೇಕು. ಹಣದ ಸಮಸ್ಯೆ, ಪ್ರೀತಿಯ ವಿಷಯಕ್ಕಾದರೆ ಕೆಂಪು ದಾರದಿಂದ ಕಟ್ಟಬೇಕು. ಶತ್ರುಗಳಿಂದ ಮುಕ್ತಿ ದೊರೆಯಬೇಕೆಂದರೆ ಕಪ್ಪು ದಾರದಿಂದ ಕಟ್ಟಬೇಕು. ಹೀಗೆ ಕಟ್ಟಿದ ನಂತರ ಓಂ ರೀಹ್ಮ್ ಭಟ್ ಸ್ವಾಹ ಎಂಬ ಬೀಜಾಕ್ಷರ ಮಂತ್ರವನ್ನು 11 ಬಾರಿ ಅಥವಾ 8 ಬಾರಿ ಪಠಿಸಬೇಕು. ನಿಮ್ಮ ಜೀವನದ ಕಠಿಣ ಗುಪ್ತ ಪ್ರೀತಿ ಪ್ರೇಮ ದಾಂಪತ್ಯ ಕೌಟುಂಬಿಕ ಸಮಸ್ಯೆ ಏನೇ ಇರಲಿ ಏಷ್ಟೇ ಕಠಿಣವಾಗಿರಲಿ 2 ದಿನದಲ್ಲಿ ಶಾಶ್ವತ ಪರಿಹಾರ ಕರೆ ಮಾಡಿ 9663953892 ಸುದರ್ಶನ ಭಟ್ ಪರಿಹಾರದಲ್ಲಿ ಚಾಲೆಂಜ್.

    ಮಂತ್ರವನ್ನು ಪಠಿಸಿದ ಮೇಲೆ ಆಲದ ಮರದ ಬುಡದಲ್ಲಿರುವ ಒಂದು ಹಿಡಿ ಮಣ್ಣನ್ನು ಮನೆಗೆ ತೆಗೆದುಕೊಂಡು ಬಂದು ಇಟ್ಟುಕೊಳ್ಳಬೇಕು. ಮನೆಗೆ ತಂದಿದ್ದ ಮಣ್ಣನ್ನು ಪುನ ಮಾರನೆಯ ದಿನ ತೆಗೆದುಕೊಂಡು ಅರಳಿಮರದ ಹತ್ತಿರ ಹೋಗಿ ನೀವು ಕಟ್ಟಿರುವ ಎಳೆಯನ್ನು ತೆಗೆದುಕೊಂಡು ಮಣ್ಣಿನಿಂದ ಎಲೆಯನ್ನು ಮುಚ್ಚಬೇಕು. ಈ ರೀತಿಯಾಗಿ ಮಾಡುವುದರಿಂದ ನಿಮ್ಮ ಕೋರಿಕೆಗಳು, ಬಯಕೆಗಳು, ಇಷ್ಟಾರ್ಥಗಳು ಬಹಳ ಬೇಗ ಈಡೇರುತ್ತದೆ.

    ಗುರುಜಿ ಅವರಿಂದ ಈಗಾಗಲೇ ಸಾವಿರಾರು ಜನರಿಗೆ ಸಾಕಷ್ಟು ಒಳ್ಳೆಯದು ಆಗಿದೆ, ಪ್ರೀತಿ ಪ್ರೇಮದ ಸಮಸ್ಯೆಗಳು ಅಥವ ಮನೆಯಲ್ಲಿ ಜಗಳ ಅಥವ ಆಸ್ತಿ ವ್ಯಾಜ್ಯಗಳು ಅಥವ ಗಂಡ ಮನಸ್ತಾಪ ಅಥವ ಕಾನೂನುವ್ಯಾಜ್ಯಗಳು ಅಥವ ಮಕ್ಕಳು ಹೆಚ್ಚು ಹಠ ಮಾಡುತ್ತಾ ಇದ್ರೆ ಅಥವ ಅನಾರೋಗ್ಯಸಮಸ್ಯೆಗಳು ಅಥವ ನಿಮ್ಮ ಜೀವನದಲ್ಲಿ ಅನುಭವಿಸುತ್ತಾಇರೋ ಗುಪ್ತ ಸಮಸ್ಯೆಗಳು ಇನ್ನು ಹತ್ತಾರು ಸಮಸ್ಯೆಗಳು ಏನೇ ಇದ್ದರುಸಹ ಈ ಕೂಡಲೇ ಕರೆ ಮಾಡಿರಿ 9663542672.

  • ಶುಕ್ರದಶೆ ಪ್ರಾರಂಭವಾದರೆ ಏನೆಲ್ಲಾ ಬದಲಾವಣೆ ಕಾಣಬಹುದು ತಿಳಿಯಿರಿ.

    ಪ್ರತಿಯೊಬ್ಬರ ಜಾತಕದಲ್ಲಿ ಶುಕ್ರ ದಶೆ ಎಂಬುದು ಇದ್ದೇ ಇರುತ್ತದೆ. ಶುಕ್ರದಶೆಯು ದೀರ್ಘಕಾಲ ಅಂದರೆ 20 ವರ್ಷಗಳ ಕಾಲ ಇರುತ್ತದೆ. ಶುಕ್ರದಶೆ ನಡೆಯುತ್ತಿರುವಾಗ ಕೆಲವರಿಗೆ ಒಳ್ಳೆಯದು ಆಗುತ್ತದೆ ಮತ್ತೆ ಕೆಲವರಿಗೆ ಕೆಟ್ಟದ್ದು ಆಗುತ್ತದೆ. ಹಾಗಾದರೆ ಶುಕ್ರದಶೆ ಇಂದ ಸಿಗುವ ಶುಭಫಲಗಳು ಯಾವುವು ಹಾಗೂ ಅಶುಭ ಫಲಗಳು ಯಾವುವು ಎಂದು ತಿಳಿದುಕೊಳ್ಳೋಣ ಬನ್ನಿ. ಸಮಸ್ಯೆ ಏನೇ ಇರಲಿ ಎಷ್ಟೇ ಕಠಿಣವಾಗಿರಲಿ ಎರಡೇ ದಿನದಲ್ಲಿ ಶಾಶ್ವತ ಪರಿಹಾರ ಮಾಡಿಕೊಡುತ್ತಾರೆ ಪಂಡಿತ್ ದ್ವಾರಕಾನಾಥ ಶಾಸ್ತ್ರಿ ಕರೆ ಮಾಡಿ 9900202707.

    ಜನ್ಮ ಜಾತಕದಲ್ಲಿ ಶುಕ್ರನು ವೃಷಭ ರಾಶಿ, ಮಿಥುನ ರಾಶಿ, ಕಟಕ ರಾಶಿ, ತುಲಾ ರಾಶಿ, ಮಕರ ರಾಶಿ, ಕುಂಭ ರಾಶಿ ಮತ್ತು ಮೀನ ರಾಶಿಯಲ್ಲಿದ್ದರೆ ತುಂಬಾ ಶುಭ ಫಲಗಳನ್ನು ನೀಡುತ್ತಾನೆ. ಒಂದು ವೇಳೆ ಅದೇ ನಮ್ಮ ಜನ್ಮ ಜಾತಕದಲ್ಲಿ ಶುಕ್ರನು ಮೇಷ ರಾಶಿ, ವೃಶ್ಚಿಕ ರಾಶಿ, ಧನಸ್ಸು ರಾಶಿ, ಕನ್ಯಾ ರಾಶಿ,ಸಿಂಹ ರಾಶಿಯಲ್ಲಿದ್ದರೆ ಕೆಟ್ಟ ಫಲವನ್ನು ನೀಡುತ್ತಾನೆ.
    ಶುಕ್ರನು ಜನ್ಮ ಜಾತಕದಲ್ಲಿ ಒಳ್ಳೆಯ ಸ್ಥಾನದಲ್ಲಿದ್ದರೆ ಕ್ರೀಡಾಕ್ಷೇತ್ರದಲ್ಲಿ ಒಳ್ಳೆಯ ಕ್ರೀಡಾಪಟು ಆಗುತ್ತಾನೆ, ಸಿನಿಮಾರಂಗದಲ್ಲಿ ಒಬ್ಬ ಒಳ್ಳೆಯ ನಟ-ನಟಿ ಅಥವಾ ಕಾಮಿಡಿ ನಟನಾಗುತ್ತಾನೆ. ಶುಕ್ರದಶೆ ಇರುವವರು ಕಲಾತ್ಮಕ ಕ್ಷೇತ್ರದ ಕಡೆ ಹೆಚ್ಚಿನ ಒಲವನ್ನು ಹೊಂದಿರುತ್ತಾರೆ. ಶುಕ್ರದಶೆ ಇರುವವರು ಸುಂದರ ವಾಹನಗಳನ್ನು ಖರೀದಿ ಮಾಡುತ್ತಿರುತ್ತಾರೆ ಮತ್ತು ಸುಖದ ಸಂಪತ್ತಲ್ಲಿ ತೇಲಾಡುತ್ತಾರೆ. ಹಣವನ್ನು ಸಂಪಾದನೆ ಮಾಡಬೇಕೆಂಬ ಆಸಕ್ತಿಯನ್ನು ಹೊಂದಿರುತ್ತಾರೆ ಮತ್ತು ಸುಂದರವಾದ ಸ್ತ್ರೀಯರ ಸ್ನೇಹವನ್ನು ಗಳಿಸುವಂತಹವರಾಗಿರುತ್ತಾರೆ. ಶುಕ್ರದಶೆ ಇದ್ದವರು ಹಲವಾರು ಜನರಿಗೆ ಒಳ್ಳೆಯ ಕೆಲಸವನ್ನು ಮಾಡಲು ಸ್ಫೂರ್ತಿಯಾಗಿರುತ್ತಾರೆ. ಸಮಸ್ಯೆ ಏನೇ ಇರಲಿ ಎಷ್ಟೇ ಕಠಿಣವಾಗಿರಲಿ ಎರಡೇ ದಿನದಲ್ಲಿ ಶಾಶ್ವತ ಪರಿಹಾರ ಮಾಡಿಕೊಡುತ್ತಾರೆ ಪಂಡಿತ್ ದ್ವಾರಕಾನಾಥ ಶಾಸ್ತ್ರಿ ಕರೆ ಮಾಡಿ 9900202707.

    ಶುಕ್ರದಶೆ ಇಂದ ಶುಭಫಲ ಇಲ್ಲದವರು ಶುಕ್ರನನ್ನು ಪೂಜೆ ಮಾಡಬೇಕು ಹಾಗೂ ಬಿಳಿ ಪುಷ್ಪದಿಂದ ಲಕ್ಷ್ಮಿದೇವಿಗೆ ಪೂಜೆಯನ್ನು ಮಾಡಬೇಕು, ತಾವರೆ ಹೂವನ್ನು ಲಕ್ಷ್ಮೀದೇವಿಗೆ ಸಮರ್ಪಣೆ ಮಾಡಬೇಕು, ಲಕ್ಷ್ಮೀದೇವಿಯ ಜಪವನ್ನು ಮಾಡಬೇಕು, ಲಕ್ಷ್ಮಿ ಅಷ್ಟೋತ್ತರವನ್ನು ಹೇಳಬೇಕು, ಲಕ್ಷ್ಮೀದೇವಿಗೆ ಕುಂಕುಮಾರ್ಚನೆ ಮಾಡಬೇಕು, ಗೋವುಗಳಿಗೆ ಆಹಾರವನ್ನು ನೀಡುವಂತದ್ದು, ಒಂದು ವೇಳೆ ಶ್ರೀಮಂತರಾಗಿದ್ದಾರೆ ಹಸುವನ್ನು ದಾನಮಾಡುವುದು, ಬಿಳಿ ವಸ್ತ್ರವನ್ನು ದಾನ ಮಾಡುವುದು, ಹಾಲನ್ನು ದಾನ ಮಾಡುವುದರಿಂದ ಶುಕ್ರನ ಕೆಟ್ಟ ಪರಿಣಾಮಗಳು ಕಡಿಮೆಯಾಗುತ್ತದೆ. ಸಮಸ್ಯೆ ಏನೇ ಇರಲಿ ಎಷ್ಟೇ ಕಠಿಣವಾಗಿರಲಿ ಎರಡೇ ದಿನದಲ್ಲಿ ಶಾಶ್ವತ ಪರಿಹಾರ ಮಾಡಿಕೊಡುತ್ತಾರೆ ಪಂಡಿತ್ ದ್ವಾರಕಾನಾಥ ಶಾಸ್ತ್ರಿ ಕರೆ ಮಾಡಿ 9900202707.

  • ಅಂಗೈಯಲ್ಲಿರುವ ಚಿಹ್ನೆಗಳು ಏನನ್ನು ಸೂಚಿಸುತ್ತದೆ ಎಂಬುದರ ಬಗ್ಗೆ ಅರಿವಿದೆಯೇ ನಿಮಗೆ ?

    ಒಮ್ಮೆ ಸೂಕ್ಷ್ಮವಾಗಿ ಎರಡು ಅಂಗೈಯನ್ನು ನೋಡಿದರೆ ನಿಮಗೆ ನಿಮ್ಮ ಅಂಗೈಯಲ್ಲಿರುವ ರೇಖೆಗಳು ಕಾಣುತ್ತದೆ. ದೊಡ್ಡ ದೊಡ್ಡ ರೇಖೆಗಳ ಜೊತೆ ಸಣ್ಣದಾದ ರೇಖೆಗಳು ಸಹ ನೋಡಲು ಸಿಗುತ್ತವೆ. ಅಂಗೈಯಲ್ಲಿರುವ ಕೆಲವು ಚಿಹ್ನೆಗಳು ನಮಗೆ ಶುಭವಾಗಿರುತ್ತದೆ ಆದರೆ ಕೆಲವು ಚಿಹ್ನೆಗಳು ಅಶುಭವಾಗಿರುತ್ತದೆ. ಹಾಗಾದರೆ ಅಂಗೈಯಲ್ಲಿರುವ ಚಿಹ್ನೆಗಳು ಯಾವ ರೀತಿಯ ಶುಭ ಸೂಚನೆಯನ್ನು ಕೊಡುತ್ತದೆ ಎಂದು ತಿಳಿದುಕೊಳ್ಳೋಣ ಬನ್ನಿ.

    ಒಂದು ವೇಳೆ ಅಂಗೈಯಲ್ಲಿ ಯಾವುದಾದರೂ ಒಂದು ಮೂಲೆಯಲ್ಲಿ ಶಂಕಾಕೃತಿ ಚಿಹ್ನೆ ಇದ್ದರೆ ಅಂಥವರ ಭಾಗ್ಯ ತುಂಬಾ ಶುಭವಾಗಿರುತ್ತದೆ. ಶಂಕವು ತಾಯಿ ಲಕ್ಷ್ಮೀದೇವಿ ಹಾಗೂ ವಿಷ್ಣುವಿಗೆ ತುಂಬಾ ಪ್ರಿಯವಾದದ್ದು. ಆದ್ದರಿಂದ ಯಾರ ಅಂಗೈಯಲ್ಲಿ ಶಂಕದ ಚಿಹ್ನೆ ಇರುತ್ತದೆಯೋ ಅವರ ಜೀವನ ಧನ ಸಂಪತ್ತಿನಿಂದ ಹಾಗೂ ಸುಖ-ಶಾಂತಿ ಮತ್ತು ನೆಮ್ಮದಿಯಿಂದ ಕೂಡಿರುತ್ತದೆ.ಒಂದು ವೇಳೆ ಅಂಗೈಯಲ್ಲಿ ಮೀನಿನ ಆಕೃತಿ ಚಿಹ್ನೆ ಕಂಡು ಬಂದರೆ ಸಕಾರಾತ್ಮಕ ಶುಭಫಲಗಳು ಲಭ್ಯವಾಗುತ್ತದೆ. ಇಂತಹ ವ್ಯಕ್ತಿಗಳು ನೋಡಲು ಸುಂದರವಾಗಿರುತ್ತಾರೆ , ಆಕರ್ಷಿತರಾಗಿರುತ್ತಾರೆ ಮತ್ತು ಧಾರ್ಮಿಕ ಜ್ಞಾನವನ್ನು ಉಳ್ಳವರಾಗಿರುತ್ತಾರೆ. ಒಂದು ವೇಳೆ ಅಂಗೈಯಲ್ಲಿ ತ್ರಿಶೂಲದ ಆಕೃತಿ ಕಂಡುಬಂದರೆ ಅದು ಕೂಡ ಶುಭದಾಯಕವಾಗಿರುತ್ತದೆ. ತ್ರಿಶೂಲವು ಭಗವಂತನಾದ ಶಿವನ ಅಸ್ತ್ರವಾಗಿದೆ. ಇಂತಹ ವ್ಯಕ್ತಿಗಳಿಗೆ ಎಂದಿಗೂ ಹಣದ ಸಮಸ್ಯೆ ಎದುರಾಗುವುದಿಲ್ಲ. ಇಂಥ ವ್ಯಕ್ತಿಗಳು ತಮ್ಮ ಬುದ್ಧಿಶಕ್ತಿಯಿಂದ ಬಹಳಷ್ಟು ಹಣವನ್ನು ಗಳಿಕೆ ಮಾಡುತ್ತಾರೆ.

    ಒಂದು ವೇಳೆ ಯಾರ ಎರಡು ಅಂಗೈಯಲ್ಲಿ ಎಕ್ಸ್ ಆಕಾರದ ಚಿಹ್ನೆ ಕಂಡು ಬಂದರೆ ತುಂಬಾ ಶುಭ ಪರಿಣಾಮಗಳು ನೋಡಲು ಸಿಗುತ್ತದೆ. ಇಂತಹ ವ್ಯಕ್ತಿಗಳು ತುಂಬಾ ಸಾಹಸಿಗಳಾಗಿರುತ್ತಾರೆ. ಇಂತಹ ವ್ಯಕ್ತಿಗಳು ಯಾವ ರೀತಿ ಕೆಲಸ ಮಾಡುತ್ತಾರೆ ಎಂದರೆ ಅದು ಜನರಲ್ಲಿ ಅಳಿಸು ಹೋಗದೆ ಉಳಿಯುವಂತಹ ಕೆಲಸವನ್ನು ಮಾಡುತ್ತಾರೆ.

    ಇಂತಹ ವ್ಯಕ್ತಿಗಳು ಸತ್ತಮೇಲೂ ಅಮರರಾಗಿ ಇರುತ್ತಾರೆ.ಯಾರಿಗಾದರೂ ಒಂದು ವೇಳೆ ಹೃದಯ ರೇಖೆ ಮತ್ತು ಮಸ್ತಕ ರೇಖೆಯ ಮದ್ಯೆ ಕ್ರಾಸ್ ಚಿಹ್ನೆ ಇದ್ದರೆ ಇಂತಹ ವ್ಯಕ್ತಿಗಳು ಎಂದೆಂದಿಗೂ ತಮ್ಮ ಶಕ್ತಿಯಾನುಸಾರ ಇನ್ನೊಬ್ಬರಿಗೆ ಸಹಾಯ ಮಾಡುತ್ತಿರುತ್ತಾರೆ. ಒಂದು ವೇಳೆ ಹೃದಯ ರೇಖೆ ಮತ್ತು ಆಯುಷ್ಯ ರೇಖೆ ಸನಿಹದಲ್ಲಿ ಎಕ್ಸ್ ಚಿಹ್ನೆ ಇದ್ದರೆ ಪರೋಪಕಾರಿ ಗುಣದಿಂದ ಕೂಡಿರುತ್ತಾರೆ. ಇಂತ ವ್ಯಕ್ತಿಗಳಿಗೆ ಮುಂದೆ ಆಗುವ ಕೆಲವು ಘಟನೆಗಳ ಬಗ್ಗೆ ಅರಿವಿರುತ್ತದೆ ಹಾಗೂ ಅವರ ಸುತ್ತಮುತ್ತ ಯಾವಾಗಲೂ ಸಕಾರಾತ್ಮಕ ಶಕ್ತಿಯ ಸಂಚಲನ ಆಗುತ್ತಿರುತ್ತದೆ.