ಯಾವ ವಾರದಲ್ಲಿ ಮಕ್ಕಳ ಜನನವಾದರೆ ಶುಭವಾಗುತ್ತದೆ ಎಂದು ತಿಳಿದಿದೆಯೇ ನಿಮಗೆ ಒಂದು ವಾರದಲ್ಲಿ ಏಳು ದಿನ, ಹೀಗೆ ಯಾವ ದಿನದಲ್ಲಿ ಗಂಡು ಮಗು ಹುಟ್ಟಿದ್ದರೆ ಶುಭ ಹಾಗೂ ಯಾವ ದಿನ ಹೆಣ್ಣು ಮಗು ಹುಟ್ಟಿದರೆ ಶುಭ ಮತ್ತು ಇದರ ಜೊತೆಗೆ ಹುಟ್ಟಿರುವ ಮಗುವಿನ ನಕ್ಷತ್ರವು,ದಶ ಹಾಗೂ ತಿಥಿಯು ಕೂಡ ಮುಖ್ಯವಾಗಿರುತ್ತದೆ. ಸಾಮಾನ್ಯವಾಗಿ ಹೇಳಬೇಕೆಂದರೆ ಭಾನುವಾರದ ದಿನ ಗಂಡು ಮಕ್ಕಳು ಜನಿಸಿದರೆ ಶುಭ. ಸೋಮವಾರ ಶ್ರೇಷ್ಠ ,ಮಂಗಳವಾರ ಜ್ಞಾನ, ಶನಿವಾರ ಹುಟ್ಟಿದವರು ಮಹಾ ಪ್ರಳಯಾಂತಕರು ಆಗಿರುತ್ತಾರೆ. ಮಂಗಳವಾರ ಹಾಗೂ […]
Category: ಜ್ಯೋತಿಷ್ಯ
ನಿಮ್ಮ ಮನೆಯಲ್ಲಿ ಮಾಡಿರುವ ಅನ್ನ ಕೆಂಪು ಬಣ್ಣಕ್ಕೆ ತಿರುಗಿದರೆ ಏನನ್ನು ಸೂಚಿಸುತ್ತದೆ ಎಂದು ತಿಳಿದಿದೆಯೇ ನಿಮಗೆ?
ನಿಮ್ಮ ಮನೆಯಲ್ಲಿ ಮಾಡಿರುವ ಅನ್ನ ಕೆಂಪು ಬಣ್ಣಕ್ಕೆ ತಿರುಗಿದರೆ ಏನನ್ನು ಸೂಚಿಸುತ್ತದೆ ಎಂದು ತಿಳಿದಿದೆಯೇ ನಿಮಗೆ..ಬಹಳಷ್ಟು ಜನರ ಮನೆಯಲ್ಲಿ ಮನ ಶಾಂತಿ, ನೆಮ್ಮದಿ ಇಲ್ಲದೆ ಅನಾರೋಗ್ಯದಿಂದಾಗಿ ಸಮಸ್ಯೆಯನ್ನು ಎದುರುಸುತ್ತಿರುತ್ತಾರೆ. ಹೆತ್ತ ತಂದೆ ತಾಯಿಯರ ಮಾತನ್ನು ಮಕ್ಕಳು ಕೇಳುತ್ತಿರುವುದಿಲ್ಲ, ಹಾಗೆಯೇ ಮಕ್ಕಳು ಮಾಡುವಂತ ಕೆಲಸ ಕಾರ್ಯಗಳು ತಂದೆ-ತಾಯಿಯರಿಗೆ ಇಷ್ಟವಾಗುವುದಿಲ್ಲ ಹಾಗೂ ವ್ಯಾಪಾರ ವ್ಯವಹಾರವನ್ನು ಮಾಡುವ ಮಕ್ಕಳು ನಷ್ಟವನ್ನು ಅನುಭವಿಸುತ್ತಿರುತ್ತಾರೆ ಇದರ ಜೊತೆಗೆ ತಂದೆ-ತಾಯಿಯ ಆರೋಗ್ಯದಲ್ಲಿ ಏರುಪೇರು ಆಗುತ್ತಿರುತ್ತದೆ ಮತ್ತು ಇಡೀ ಮನೆಯ ವಾತಾವರಣವೇ ಗೊಂದಲಮಯವಾಗಿ ಮೂಡಿರುತ್ತದೆ. ಕೆಲ ವ್ಯಕ್ತಿಗಳು […]
ಹಣದ ಸಮಸ್ಯೆ, ಆರೋಗ್ಯ ಸಮಸ್ಯೆಗೆ ಸೂಕ್ತ ಪರಿಹಾರ ಅಲೋವೇರ.
ಹಣದ ಸಮಸ್ಯೆ, ಆರೋಗ್ಯ ಸಮಸ್ಯೆಗೆ ಸೂಕ್ತ ಪರಿಹಾರ ಅಲೋವೇರ ಹಣ ಕೈಯಲ್ಲಿ ನಿಲ್ಲುತ್ತಿಲ್ಲ, ಎಷ್ಟೇ ಕಷ್ಟಪಟ್ಟು ದುಡಿದರೂ ಹಣವನ್ನು ಉಳಿತಾಯ ಮಾಡಲು ಆಗುತ್ತಿಲ್ಲ ಎಂದರೆ ಈ ಚಿಕ್ಕ ಕೆಲಸವನ್ನು ಮಾಡುವುದರಿಂದ ನಿಮಗಿರುವ ಹಣದ ಸಮಸ್ಯೆಯು ಕ್ರಮೇಣವಾಗಿ ಕಡಿಮೆಯಾಗುತ್ತಾ ಬರುತ್ತದೆ. ಹಾಗಾದರೆ ಯಾವ ಪರಿಹಾರವನ್ನು ಮಾಡಬೇಕು ಮತ್ತು ಹೇಗೆ ಮಾಡಬೇಕು ಎಂಬುದನ್ನು ತಿಳಿದುಕೊಳ್ಳೋಣ ಬನ್ನಿ. ಶ್ರೀ ಶೃಂಗೇರಿ ಶಾರದಾಂಬ ಜ್ಯೋತಿಷ್ಯ ಪೀಠಂ ದಕ್ಷಿಣ ಭಾರತದ ಪ್ರಖ್ಯಾತ ವಂಶಪಾರಂಪರಿಕ ಜ್ಯೋತಿಷ್ಯರು ಹಾಗೂ ಪ್ರಧಾನ ಅರ್ಚಕರು ಶ್ರೀ ದ್ವಾರಕಾನಾಥ ಗುರೂಜಿ 99002 […]
ಶುದ್ಧ ಗಾಳಿಯನ್ನು ನೀಡುವ ಸ್ನೇಕ್ ಪ್ಲಾಂಟ್ ಬಗ್ಗೆ ನಿಮಗೆ ತಿಳಿದಿದೆಯೆ ?
ಶುದ್ಧ ಗಾಳಿಯನ್ನು ನೀಡುವ ಸ್ನೇಕ್ ಪ್ಲಾಂಟ್ ಬಗ್ಗೆ ನಿಮಗೆ ತಿಳಿದಿದೆಯೆ ಸ್ನೇಕ್ ಪ್ಲಾಂಟ್ ಅನ್ನು ಮನೆಯಲ್ಲಿ ಬೆಳೆಸುವುದರಿಂದ ಸಾಕಷ್ಟು ಪ್ರಯೋಜನಗಳಿವೆ. ವಾಸ್ತುಪ್ರಕಾರವಾದ ಈ ಗಿಡವನ್ನು ಮನೆಯ ಒಳಗಡೆ ಬೆಳೆಸುವುದರಿಂದ ಅಶುದ್ಧವಾದ ಗಾಳಿಯನ್ನು ಹೀರಿಕೊಂಡು ಶುದ್ಧವಾದ ಗಾಳಿಯನ್ನು ಕೊಡುತ್ತದೆ. ವಾಸ್ತು ಪ್ರಕಾರ ಸ್ನೇಕ್ ಪ್ಲಾಂಟ್ ಗಿಡವು ಮನೆಯಲ್ಲಿರುವ ನಕಾರಾತ್ಮಕ ಶಕ್ತಿಯನ್ನು ಆಕರ್ಷಿಸಿಕೊಂಡು ಸಕಾರಾತ್ಮಕ ಶಕ್ತಿಯು ಮನೆಯಲ್ಲಿ ಸಂಚಲನ ಮಾಡಲು ಸಹಾಯಮಾಡುತ್ತದೆ. ಇದರಿಂದ ನಿಮ್ಮ ಮನೆಯಲ್ಲಿ ಆರ್ಥಿಕ ಪರಿಸ್ಥಿತಿ ಸುಧಾರಣೆ, ಅಭಿವೃದ್ಧಿ, ಸಂಪತ್ತು ಮತ್ತು ಆರೋಗ್ಯವನ್ನು ತಂದುಕೊಡುವ ಗಿಡಗಳಲ್ಲಿ ಸ್ನೇಕ್ […]
ಶುದ್ಧ ಗಾಳಿಯನ್ನು ನೀಡುವ ಸ್ನೇಕ್ ಪ್ಲಾಂಟ್ ಬಗ್ಗೆ ನಿಮಗೆ ತಿಳಿದಿದೆಯೆ ?
ಶುದ್ಧ ಗಾಳಿಯನ್ನು ನೀಡುವ ಸ್ನೇಕ್ ಪ್ಲಾಂಟ್ ಬಗ್ಗೆ ನಿಮಗೆ ತಿಳಿದಿದೆಯೆ ಸ್ನೇಕ್ ಪ್ಲಾಂಟ್ ಅನ್ನು ಮನೆಯಲ್ಲಿ ಬೆಳೆಸುವುದರಿಂದ ಸಾಕಷ್ಟು ಪ್ರಯೋಜನಗಳಿವೆ. ವಾಸ್ತುಪ್ರಕಾರವಾದ ಈ ಗಿಡವನ್ನು ಮನೆಯ ಒಳಗಡೆ ಬೆಳೆಸುವುದರಿಂದ ಅಶುದ್ಧವಾದ ಗಾಳಿಯನ್ನು ಹೀರಿಕೊಂಡು ಶುದ್ಧವಾದ ಗಾಳಿಯನ್ನು ಕೊಡುತ್ತದೆ. ವಾಸ್ತು ಪ್ರಕಾರ ಸ್ನೇಕ್ ಪ್ಲಾಂಟ್ ಗಿಡವು ಮನೆಯಲ್ಲಿರುವ ನಕಾರಾತ್ಮಕ ಶಕ್ತಿಯನ್ನು ಆಕರ್ಷಿಸಿಕೊಂಡು ಸಕಾರಾತ್ಮಕ ಶಕ್ತಿಯು ಮನೆಯಲ್ಲಿ ಸಂಚಲನ ಮಾಡಲು ಸಹಾಯಮಾಡುತ್ತದೆ. ಇದರಿಂದ ನಿಮ್ಮ ಮನೆಯಲ್ಲಿ ಆರ್ಥಿಕ ಪರಿಸ್ಥಿತಿ ಸುಧಾರಣೆ, ಅಭಿವೃದ್ಧಿ, ಸಂಪತ್ತು ಮತ್ತು ಆರೋಗ್ಯವನ್ನು ತಂದುಕೊಡುವ ಗಿಡಗಳಲ್ಲಿ ಸ್ನೇಕ್ […]
ಯಾವ ಸಂಖ್ಯೆಯ ಉಂಗುರವನ್ನು ಧರಿಸಿದರೆ ಜೀವನದಲ್ಲಿ ಏಳಿಗೆಯನ್ನು ಕಾಣಬಹುದು.
ಯಾವ ಸಂಖ್ಯೆಯ ಉಂಗುರವನ್ನು ಧರಿಸಿದರೆ ಜೀವನದಲ್ಲಿ ಏಳಿಗೆಯನ್ನು ಕಾಣಬಹುದು ಅಖಂಡ ದೈವಿಕ ವಸ್ತುಗಳಲ್ಲಿ ಹಲವಾರು ವಸ್ತುಗಳಿವೆ. ಅದರಲ್ಲಿ ನಮ್ಮ ಜೀವನವನ್ನು ಬದಲಾಯಿಸುವಂತಹ ಒಂದು ಒಂದು ವಸ್ತುವಿದೆ. ಅದನ್ನು ಒಂದು ವಸ್ತು ಎಂದು ಹೇಳುವುದಕ್ಕಿಂತ ಒಂದು ಸಂಖ್ಯೆ ಎಂದು ಹೇಳಬಹುದು. ಆ ಸಂಖ್ಯೆಯನ್ನು ಉಂಗುರದ ರೀತಿಯಲ್ಲಿ ನೀವೇನಾದರೂ ಜೀವನದಲ್ಲಿ ಧರಿಸಿದ್ದೇ ಆದರೆ ಆರ್ಥಿಕ ಪರಿಸ್ಥಿತಿ ಸುಧಾರಣೆಯಾಗುತ್ತದೆ, ಮನೆಯಲ್ಲಿರುವ ಐಶ್ವರ್ಯ ವೃದ್ಧಿಯಾಗುತ್ತದೆ. ಹಾಗಾದರೆ ಆ ವಿಶೇಷವಾದ ಸಂಖ್ಯೆ ಯಾವುದು ಹಾಗೂ ಅದನ್ನು ಹೇಗೆ ಬಳಸಿಕೊಳ್ಳಬೇಕು ಎಂದು ತಿಳಿದುಕೊಳ್ಳೋಣ ಬನ್ನಿ. 69 […]
ವಾಸ್ತು ಶಾಸ್ತ್ರದ ಪ್ರಕಾರ ಯಾವ ನಿಯಮವನ್ನು ಪಾಲಿಸಿದರೆ ಧನ ಸಂಪತ್ತು ವೃದ್ಧಿಯಾಗುತ್ತದೆ
ವಾಸ್ತು ಶಾಸ್ತ್ರದ ಪ್ರಕಾರ ಯಾವ ನಿಯಮವನ್ನು ಪಾಲಿಸಿದರೆ ಧನ ಸಂಪತ್ತು ವೃದ್ಧಿಯಾಗುತ್ತದೆ ವಾಸ್ತು ಪ್ರಕಾರವಾಗಿ ಪ್ರತಿನಿತ್ಯ ಈ ಕೆಲವೊಂದು ನಿಯಮಗಳನ್ನು ಪಾಲಿಸುವುದರಿಂದ ಆರ್ಥಿಕ ಪರಿಸ್ಥಿತಿ ಸುಧಾರಣೆಯಾಗಿ ಮನೆಯಲ್ಲಿ ಸುಖ, ಶಾಂತಿ, ನೆಮ್ಮದಿ ನೆಲೆಸುತ್ತದೆ. ವಾಸ್ತು ಶಾಸ್ತ್ರದ ಪ್ರಕಾರ ಕೆಲವೊಂದು ವಸ್ತುಗಳನ್ನು ಕೆಲವೊಂದು ಜಾಗದಲ್ಲಿ ಇಡುವುದರಿಂದ ಒಳ್ಳೆಯದಾಗುತ್ತದೆ ಎಂಬುದನ್ನು ವಾಸ್ತುಶಾಸ್ತ್ರದಲ್ಲಿ ತಿಳಿಸಲಾಗಿದೆ. ಪ್ರತಿನಿತ್ಯ ಮನೆಯನ್ನು ಸ್ವಚ್ಛ ಮಾಡುವಾಗ ಅಂದರೆ ಕಸವನ್ನು ಗುಡಿಸುವಾಗ ಮನೆಯ ಸುತ್ತಲೂ ಸ್ವಲ್ಪ ಪ್ರಮಾಣದಲ್ಲಿ ಉಪ್ಪನ್ನು ಹಾಕಿ ಅದರ ಸಮೇತ ಕಸವನ್ನು ಗುಡಿಸುವುದರಿಂದ ಮನೆಯಲ್ಲಿರುವ ನಕಾರಾತ್ಮಕ […]
ಗಂಡ ಹೆಂಡತಿಯರ ನಡುವೆ ಕಲಹ ಏಕಾಗುತ್ತದೆ ಮತ್ತು ಅದನ್ನು ಬಗೆಹರಿಸಿಕೊಳ್ಳುವುದು ಹೇಗೆ ?
ಗಂಡ ಹೆಂಡತಿಯರ ನಡುವೆ ಕಲಹ ಏಕಾಗುತ್ತದೆ ಮತ್ತು ಅದನ್ನು ಬಗೆಹರಿಸಿಕೊಳ್ಳುವುದು ಹೇಗೆ ಪ್ರತಿನಿತ್ಯ ಗಂಡ-ಹೆಂಡತಿಯ ನಡುವೆ ಕಿರಿಕಿರಿ,ಕಲಹಗಳು, ಮನಸ್ತಾಪ, ವೈಮನಸ್ಸು ಮತ್ತು ಭಿನ್ನಾಭಿಪ್ರಾಯ ಮೂಡುತ್ತಿರುತ್ತದೆ. ಗಂಡ ಹೆಂಡತಿಯರನ್ನು ಮದುವೆ ವಿಚಾರದಲ್ಲಿ ನೋಡಿದಾಗ ಇವರಿಬ್ಬರ ನಡುವೆ ಮುಖ್ಯವಾಗಿ ಇರಬೇಕಾದದ್ದು ಬುದ್ಧಿ,ಮನಸ್ಸು ,ದೇಹ. ಬುದ್ಧಿ,ಮನಸ್ಸು , ದೇಹ ಸೇರಬೇಕು ಎಂದೇ ಮದುವೆಯನ್ನು ಮಾಡುವುದು. ಬುದ್ಧಿ ಎಂದರೆ ಗಂಡ ತಪ್ಪನ್ನು ಮಾಡಿದರೆ ಹೆಂಡತಿ ಬುದ್ಧಿ ಹೇಳುವುದು ಮತ್ತು ಹೆಂಡತಿ ತಪ್ಪು ಮಾಡಿದಾಗ ಗಂಡ ಬುದ್ಧಿ ಹೇಳುವುದು ಒಂದು ಧರ್ಮ. ಮನಸ್ಸು ಎಂದರೆ […]
ಕಪ್ಪು ಅರಿಶಿನದ ಕೊಂಬಿನಿಂದ ವ್ಯಾಪಾರದಲ್ಲಿ ಲಾಭ ಮತ್ತು ಮನೆಯನ್ನು ರಕ್ಷಣೆ ಮಾಡಿಕೊಳ್ಳಬಹುದು.
ಕಪ್ಪು ಅರಿಶಿನದ ಕೊಂಬಿನಿಂದ ವ್ಯಾಪಾರದಲ್ಲಿ ಲಾಭ ಮತ್ತು ಮನೆಯನ್ನು ರಕ್ಷಣೆ ಮಾಡಿಕೊಳ್ಳಬಹುದು ನಮ್ಮ ಮೇಲೆ ಪ್ರಯೋಗವಾಗಿರುವ ದುಷ್ಟಶಕ್ತಿಯ ಪ್ರಭಾವ, ಮಾಟಮಂತ್ರದ ಪ್ರಭಾವ ಹೆಚ್ಚಾಗಿದ್ದರೆ ಮತ್ತು ಈ ರೀತಿಯ ಕೆಟ್ಟ ದೃಷ್ಟಿಯಿಂದ ಹೊರ ಬರಬೇಕೆಂದರೆ ಮತ್ತು ವ್ಯಾಪಾರದಲ್ಲಿ ಅಭಿವೃದ್ಧಿಯನ್ನು ಗಳಿಸಬೇಕೆಂದರೆ ಅಥವಾ ಜೀವನದಲ್ಲಿ ಯಶಸ್ಸನ್ನು ಸಾಧಿಸಬೇಕೆಂದರೆ ಈ ಒಂದು ಚಿಕ್ಕ ವಸ್ತುವಿನಿಂದ ಈ ಕೆಲಸವನ್ನು ಮಾಡಿದರೆ ನಿಮ್ಮ ಕಷ್ಟಗಳೆಲ್ಲ ಪರಿಹಾರವಾಗುತ್ತದೆ. ಹಾಗಾದರೆ ಆ ವಸ್ತು ಯಾವುದು ಅದರಿಂದ ಸಿಗುವ ಪ್ರಯೋಜನಗಳು ಏನೇನು ಎಂದು ತಿಳಿದುಕೊಳ್ಳೋಣ ಬನ್ನಿ. ಶ್ರೀ ಶೃಂಗೇರಿ […]
ಆರೋಗ್ಯ ಲಕ್ಷ್ಮಿ ಪೂಜೆ ಮಹತ್ವ ತಿಳಿದಿದೆಯೇ ನಿಮಗೆ.
ಆರೋಗ್ಯ ಲಕ್ಷ್ಮಿ ಪೂಜೆ ಮಹತ್ವ ತಿಳಿದಿದೆಯೇ ನಿಮಗೆ ಆರೋಗ್ಯ ಲಕ್ಷ್ಮಿ ಯಾರೆಂದರೆ ಧನ್ವಂತರಿಯ ಹೆಂಡತಿ ಆರೋಗ್ಯ ಲಕ್ಷ್ಮಿ. ಹಾಗಾಗಿ ನಿಮಗೆ ಯಾವುದೇ ರೀತಿಯ ಅನಾರೋಗ್ಯ ಸಮಸ್ಯೆ ಇದ್ದಾಗ ಆರೋಗ್ಯ ಲಕ್ಷ್ಮಿಯ ಪೂಜೆಯನ್ನು ಮಾಡುವುದರಿಂದ ಮುಕ್ತಿಯನ್ನು ಪಡೆದುಕೊಳ್ಳಬಹುದು. ಮೊದಲಿಗೆ ಧನ್ವಂತರಿಯ ಚಿತ್ರವನ್ನು ಹಾಗೂ ಒಂದು ಪೀಠವನ್ನು ತೆಗೆದುಕೊಳ್ಳಬೇಕು. ಪೀಠದಮೇಲೆ ಲಕ್ಷ್ಮಿ ಫೋಟೋ ಮತ್ತು ಧನ್ವಂತರಿಯ ಫೋಟೋವನ್ನು ಇಡಬೇಕು. ಒಂದು ವೇಳೆ ನಿಮ್ಮ ಮನೆಯಲ್ಲಿ ಧನ್ವಂತರಿ ಚಿತ್ರವಿಲ್ಲದಿದ್ದರೆ ವಿಷ್ಣುವಿನ ಚಿತ್ರವನ್ನು ಇಡಬಹುದು. ನಂತರ ಲಕ್ಷ್ಮಿ ವಿಗ್ರಹವನ್ನು ತೆಗೆದುಕೊಂಡು ಪೀಠದ ಮೇಲೆ […]