Category: ಜ್ಯೋತಿಷ್ಯ

ಮನೆಯಲ್ಲಿ ಶುಭ ಕಾರ್ಯ ನಡೆಯುತ್ತಿಲ್ಲ ಎನ್ನುವವರು ಈ ಕೆಲಸವನ್ನು ತಪ್ಪದೇ ಮಾಡಿ.

ಬಹಳಷ್ಟು ಜನರು ತಮ್ಮ ಮನೆಯಲ್ಲಿ ಶುಭ ಕಾರ್ಯಕ್ರಮವನ್ನು ನಡೆಸಲು ಸಾಧ್ಯವಾಗುತ್ತಿಲ್ಲ ಎಂದು ತಲೆಕೆಡಿಸಿಕೊಂಡಿದ್ದಾರೆ. ಎಷ್ಟೇ ಪ್ರಯತ್ನಪಟ್ಟರೂ ಮಕ್ಕಳ ಮದುವೆಯಾಗದೇ ಇರುವುದು, ತಂದೆ-ತಾಯಿ ಗಂಡು ಮಕ್ಕಳ ಹಾಗೂ ಹೆಣ್ಣು ಮಕ್ಕಳ ಚಿಂತೆ ಕಾಡುತ್ತಿರುವುದು ಮತ್ತು ಅವರಿಬ್ಬರ ಮಕ್ಕಳಲ್ಲಿ ಒಬ್ಬರಿಗಾದರೂ ಲಗ್ನ ಕೂಡಿಬಂದರೆ ವಿವಾಹ ಮಾಡಿಮುಗಿಸುವ ಯೋಚನೆಯಲ್ಲಿ ವಯಸ್ಸಾದ ತಂದೆತಾಯಿಯರು ಇರುತ್ತಾರೆ. ತಂದೆ-ತಾಯಿಗೆ ಹೆಣ್ಣುಮಕ್ಕಳು ಲಗ್ನ ಮಾಡಿ ಕಳಿಸುವ ತನಕ ಅವರ ಮೇಲೆ ದೊಡ್ಡ ಜವಾಬ್ದಾರಿ ಇರುತ್ತದೆ. ದ್ವಾರಕನಾಥ್ ಶಾಸ್ರ್ತೀ ಪ್ರಧಾನ ತಾಂತ್ರಿಕ್ ಹಾಗೂ ಮಾಂತ್ರಿಕರು 9900202707 ನಿಮ್ಮ-ಮನಸ್ಸಿನಲ್ಲಿ ಆಡಚಣೆ […]

ಅಮಾವಾಸ್ಯೆ ದಿನ ಈ ಚಿಕ್ಕ ಕೆಲಸ ಮಾಡುವುದರಿಂದ ಧನ ಪ್ರಾಪ್ತಿಯಾಗುತ್ತದೆ

ಅಮಾವಾಸ್ಯೆ ಎಂದ ತಕ್ಷಣ ಎಲ್ಲರೂ ನೆನಪು ಮಾಡಿಕೊಳ್ಳುವುದು ತರ್ಪಣ ನೀಡಬೇಕೆಂದು, ಪಿತೃಗಳನ್ನು ನೆನೆದುಕೊಳ್ಳುವುದು, ಮನೆಯಲ್ಲಿ ಸಾಮ್ರಾಣಿ ಹಾಕುವುದು, ಮನೆಯಲ್ಲಿ ಎಡೆ ಇಡುವುದು ಎಂದು ನೆನಪಿಸಿಕೊಳ್ಳುತ್ತಾರೆ ಆದರೆ ದೀಪಾವಳಿಯ ಅಮಾವಾಸ್ಯೆ ದಿನ ಮಾತ್ರ ಲಕ್ಷ್ಮಿ ದೇವಿಯ ಪೂಜೆ ಮಾಡಬೇಕೆಂದು ನೆನಪಿಸಿಕೊಳ್ಳುತ್ತಾರೆ. ಆದರೆ ಈ ಚಿಕ್ಕ ಕೆಲಸವನ್ನು ಅಮಾವಾಸ್ಯೆ ದಿನ ಮಾಡಿದರೆ ಧನ ಪ್ರಾಪ್ತಿಯಾಗುತ್ತದೆ ಹಾಗೂ ಕಷ್ಟಪಟ್ಟು ದುಡಿದ ಹಣ ಒಳ್ಳೆಯ ಕೆಲಸ ಕಾರ್ಯಗಳಿಗೆ ಖರ್ಚಾಗುತ್ತದೆ. ಹಾಗಾದರೆ ಅಮಾವಾಸ್ಯೆ ದಿನ ಏನು ಮಾಡಬೇಕೆಂದು ತಿಳಿದುಕೊಳ್ಳೋಣ ಬನ್ನಿ. ಅಮಾವಾಸ್ಯೆಯ ದಿನ ಸಾಯಂಕಾಲ […]

ಶನಿದೇವನನ್ನು ಗೆದ್ದ ಗಣೇಶನ ಕಥೆ ನಿಮಗೆ ತಿಳಿದಿದೆಯೇ ?

ಯಾವ ದೇವಾನುದೇವತೆಗಳನ್ನು ಸಹ ಶನಿ ದೇವರು ಬಿಟ್ಟಿಲ್ಲ, ಆದರೆ ಶನಿಮಹಾತ್ಮ ವಿಘ್ನವಿನಾಶಕ ಗಣೇಶನನ್ನು ಏನು ಮಾಡಲು ಸಾಧ್ಯವಾಗಲಿಲ್ಲ. ಒಮ್ಮೆ ಶನಿಮಹಾತ್ಮ ಗಣೇಶನನ್ನು ಬೆನ್ನು ಹತ್ತಿದಾಗ ಚತುರನಾದ ಗಣೇಶ ಏನು ಮಾಡಿದರು ಎಂದು ತಿಳಿದುಕೊಳ್ಳೋಣ ಬನ್ನಿ. ಒಮ್ಮೆ ವಿಘ್ನವಿನಾಶಕ ಗಣೇಶನು ವಿಹಾರಕ್ಕೆಂದು ಹೊರಟಿರುತ್ತಾರನೆ, ಆಗ ಆಕಸ್ಮಿಕವಾಗಿ ಶನಿದೇವರು ಎದುರಾಗುತ್ತಾರೆ. ಆಗ ನೋಡಲು ಮುದ್ದು ಮುದ್ದಾಗಿದ್ದ ಗಣಪತಿಯನ್ನು ನೋಡಿ ಶನಿ ದೇವರಿಗೆ ಹಿಡಿಯಬೇಕು ಎಂದು ಅನಿಸುತ್ತದೆ. ಈಗಾಗಲೇ ಸಾವಿರಾರು ಜನ ಒಳಿತನ್ನು ಕಂಡು ನೂರಕ್ಕು ಅಧಿಕ ಶಿಷ್ಯರಿಗೆ ಜ್ಯೋತಿಷ್ಯ ಜ್ಞಾನವನ್ನು […]

ಜೀವನದಲ್ಲಿ ಸಫಲತೆಯನ್ನು ಕಾಣಬೇಕೆಂದರೆ ಈ ಸುಲಭಪರಿಹಾರವನ್ನು ಮಾಡಿ.

ಜೀವನದಲ್ಲಿ ಸಫಲತೆಯನ್ನು ಕಾಣಲು ನಮ್ಮ ಕುಂಡಲಿಯಲ್ಲಿರುವ ಗ್ರಹಗಳ ಸ್ಥಿತಿಗತಿಗಳು ಕಾರಣವಾಗುತ್ತದೆ. ಜನ್ಮದಿಂದಲೆ ಕುಂಡಲಿಯಲ್ಲಿ ಒಂದು ಗ್ರಹದ ಪ್ರಭಾವ ಅತ್ಯಂತ ಹೆಚ್ಚಿಗೆ ಇರುತ್ತದೆ. ಆ ಗ್ರಹ ಕೆಲವೊಮ್ಮೆ ಬೇರೆ ಗ್ರಹಗಳ ಜೊತೆ ಸೇರಿ ಶುಭ ಫಲವನ್ನು ನೀಡುತ್ತದೆ ಮತ್ತು ಕೆಲವೊಮ್ಮೆ ಅಶುಭಫಲವನ್ನು ಸಹ ನೀಡುತ್ತದೆ. ಪ್ರತಿಯೊಂದು ಸಮಸ್ಯೆಗೂ ಪರಿಹಾರ ಎಂಬುದು ಇದ್ದೇ ಇರುತ್ತದೆ. ಕುಂಡಲಿಯಲ್ಲಿ ಗ್ರಹಗಳ ಸ್ಥಿತಿಯು ಅಶುಭವಾಗಿದ್ದರೆ ಅದಕ್ಕೆ ಸುಲಭ ಪರಿಹಾರವನ್ನು ಜ್ಯೋತಿಷ್ಯಶಾಸ್ತ್ರದಲ್ಲಿ ತಿಳಿಸಲಾಗಿದೆ. ಜ್ಯೋತಿಷ್ಯ ಶಾಸ್ತ್ರದಲ್ಲಿ ಹೇಳಿರುವ ಪರಿಹಾರವನ್ನು ಉಪಯೋಗಿಸಿಕೊಂಡು ಒಂದೇ ದಿನದಲ್ಲಿ ನಮ್ಮ ಜೀವನವನ್ನೇ […]

ಗಡಿದಂ ಕ್ಷೇತ್ರದ ಶ್ರೀಲಕ್ಷ್ಮೀವೆಂಕಟರಮಣ ಸ್ವಾಮಿಯ ಕಿರು ಪರಿಚಯ.

ಗಡಿದಂ ಕ್ಷೇತ್ರದ ಶ್ರೀಲಕ್ಷ್ಮೀವೆಂಕಟರಮಣ ಸ್ವಾಮಿಯ ಕಿರು ಪರಿಚಯ ಬೆಂಗಳೂರಿನಿಂದ 92 ಕಿಲೋಮೀಟರ್ ದೂರವಿರುವ ಗಡಿದಂ ಕ್ಷೇತ್ರವು ಮಹಾವಿಷ್ಣುವಿನ ಪವಿತ್ರ ಕ್ಷೇತ್ರವಾಗಿದೆ. ಗಡಿದಂ ಕ್ಷೇತ್ರದಲ್ಲಿ ಈ ಹಿಂದೆ ಅನೇಕ ಋಷಿಗಳು ಯಜ್ಞಗಳನ್ನು ಮಾಡಿರುವ ಕಾರಣ ಈ ಕ್ಷೇತ್ರ ಪವಿತ್ರ್ಯತೆಯನ್ನು ಪಡೆದುಕೊಂಡಿದೆ. ಗಡಿದಂ ಕ್ಷೇತ್ರದಲ್ಲಿರುವ ವೆಂಕಟರಮನ ದೇವರು ತಿರುಪತಿ ತಿಮ್ಮಪ್ಪನ ವರ್ಚಸ್ಸನ್ನು ಹೊಂದಿದ್ದಾರೆ. ಅತ್ಯಂತ ಪುರಾತನ ಕಾಲದ ಗಡಿದಂ ಕ್ಷೇತ್ರವು ಭಕ್ತರ ಇಷ್ಟಾರ್ಥಗಳನ್ನು ಈಡೇರಿಸುತ್ತಾ ಭಕ್ತರ ಆಶ್ರಯಧಾಮ ಎಂದು ಕರೆಸಿಕೊಂಡಿದೆ. ಆದ್ದರಿಂದ ಈ ಕ್ಷೇತ್ರವು ಎರಡನೇ ತಿರುಪತಿ ಎಂದು ಪ್ರಖ್ಯಾತಿಯನ್ನು […]

ವಶೀಕರಣವನ್ನು ಯಾರಿಂದ ಯಾರಿಗೆ ಮಾಡಬಹುದು ಹಾಗೂ ಅದರಿಂದ ಆಗುವ ಪ್ರಯೋಜನಗಳೇನು.

ವಶೀಕರಣ ಎಂದರೆ ಎಲ್ಲರೂ ಕೂಡ ಕೆಟ್ಟ ವಿದ್ಯೆ, ಕೆಟ್ಟ ಉದ್ದೇಶ ಎಂದು ತಿಳಿದುಕೊಳ್ಳುತ್ತಾರೆ. ಹಾಗಾಗಿ ವಶೀಕರಣ ಎಂದರೆ ನೇರವಾಗಿ ಆಗದ ಕೆಲಸವನ್ನು ಬೇರೆ ಮಾರ್ಗದಲ್ಲಿ ಮಾಡಿ ಪಡೆದುಕೊಳ್ಳುವುದು ವಶೀಕರಣ. ಕುಟುಂಬದಲ್ಲಿ ಬಾಂಧವ್ಯವನ್ನು ಕಳೆದುಕೊಂಡಾಗ, ಬಾಂಧವ್ಯವನ್ನು ಒಂದು ಮಾಡುವುದಕ್ಕೆ ಈ ವಶೀಕರಣವನ್ನು ಪ್ರಯೋಗ ಮಾಡಲಾಗುತ್ತದೆ. ವಶೀಕರಣವನ್ನು ಬರಿ ಹೆಂಗಸರಿಗೆ ಅಥವಾ ಗಂಡಸರಿಗೆ ಮಾಡಬೇಕು ಎಂಬ ಪ್ರಮೇದ ಏನು ಇಲ್ಲ. ದ್ವಾರಕನಾಥ್ ಶಾಸ್ರ್ತೀ ಪ್ರಧಾನ ತಾಂತ್ರಿಕ್ ಹಾಗೂ ಮಾಂತ್ರಿಕರು 9900202707 ನಿಮ್ಮ-ಮನಸ್ಸಿನಲ್ಲಿ ಆಡಚಣೆ ಉಂಟಾಗುವ ಯಾವುದೇ ಪ್ರಶ್ನೆ ಅಥವಾ ಸಮಸ್ಯೆ […]

ಮಾಂಗಲ್ಯ ಹಾಗೂ ಕರಿಮಣಿಯ ಮಹತ್ವ ತಿಳಿದಿದೆಯೇ.

ಮಾಂಗಲ್ಯವನ್ನು ಧರಿಸುವುದು ಕೇವಲ ಪ್ರದರ್ಶನಕಲ್ಲ, ಇದಕ್ಕೊಂದು ವಿಶೇಷವಾದ ಹಿನ್ನೆಲೆ ಇದೆ. ವರನು ಮದುವೆಯ ಸಮಯದಲ್ಲಿ ಕಟ್ಟುವ ಕರಿಮಣಿ ಸರಕ್ಕೆ ವಿಶೇಷವಾದ ಮಹತ್ವವಿದೆ. ಮಂಗಳಸೂತ್ರ, ತಾಳಿ, ಕರಿಮಣಿ ಗೃಹಿಣಿಯರಿಗೆ ವಿಶೇಷವಾದದ್ದು. ಮಾಂಗಲ್ಯ ಹಾಗೂ ಕರಿಮಣಿ ಸರದ ವಿಶೇಷತೆಯನ್ನು ತಿಳಿದುಕೊಳ್ಳೋಣ ಬನ್ನಿ. ಜ್ಯೋತಿಷಿಗಳ ಮುಖಾಂತರ ಉತ್ತಮವಾದ ಮೂಹೂರ್ತವನ್ನು ತಿಳಿದುಕೊಂಡು ಮಂತ್ರಘೋಷಗಳೊಂದಿಗೆ ಮಂಗಳವಾದ್ಯದಿಂದ ಶಾಸ್ತ್ರಬದ್ಧವಾಗಿ ಜರುಗುವ ವಿವಾಹದಲ್ಲಿ ಮಾಂಗಲ್ಯಧಾರಣೆಯೇ ಅಂತಿಮ ದೈವಿಕ ಸಂಸ್ಕಾರ. ಮಾಂಗಲ್ಯಧಾರಣೆಯು ಅತ್ಯಂತ ಪ್ರಮುಖವಾದದ್ದು. ಪತಿ-ಪತ್ನಿಯ ದೀರ್ಘಾಯುಷ್ಯಕ್ಕಾಗಿ ಮಾಂಗಲ್ಯವನ್ನು ಕಟ್ಟಲಾಗುತ್ತದೆ. ಶಿವ ಪಾರ್ವತಿಯ ಕಲ್ಯಾಣದ ನಂತರ ಜಗತ್ತಿಗೆ ಮಾಂಗಲ್ಯಧಾರಣೆ […]

ಹಣಕಾಸಿನ ಸಮಸ್ಯೆಗೆ ಈ ಸುಲಭ ಪರಿಹಾರವನ್ನು ಮಾಡಿ ಜೀವನದಲ್ಲಿ ಸುಖಕರವಾಗಿರಿ.

ಎಷ್ಟೇ ಕಷ್ಟಪಟ್ಟು ದುಡಿದರೂ ಕೈಯಲ್ಲಿ ದುಡ್ಡು ನಿಲ್ಲುತ್ತಿಲ್ಲ, ದಿನದಿಂದ ದಿನಕ್ಕೆ ಹಣದ ಸಮಸ್ಯೆ ಹೆಚ್ಚಾಗುತ್ತಿದೆ ಎನ್ನುವರು ಈ ಸುಲಭ ಪರಿಹಾರವನ್ನು ಮಾಡಿದರೆ ನಿಮ್ಮ ಹಣಕಾಸಿನ ಸಮಸ್ಯೆಗಳೆಲ್ಲ ದೂರವಾಗಿ ಮನೆಯಲ್ಲಿ ಸುಖ, ಶಾಂತಿ, ನೆಮ್ಮದಿಯಿಂದ ಜೀವನವನ್ನು ನಡೆಸಬಹುದು. ಹಾಗಾದರೆ ಆ ಸುಲಭವಾದ ಪರಿಹಾರ ಯಾವುದು ಹಾಗೂ ಅದನ್ನು ಯಾವ ರೀತಿ ಮಾಡಬೇಕೆಂದು ತಿಳಿದುಕೊಳ್ಳೋಣ ಬನ್ನಿ. ಈಗಾಗಲೇ ಸಾವಿರಾರು ಜನಒಳಿತನ್ನು ಕಂಡು ನೂರಕ್ಕು ಅಧಿಕ ಶಿಷ್ಯರಿಗೆ ಜ್ಯೋತಿಷ್ಯ ಜ್ಞಾನವನ್ನು ತ್ಯಾಗಮಾಡಿ ಯಂತ್ರ ಸಿದ್ದಿ ಮಾಲಿಕ್ ಪುಸ್ತಕದ ಕೃರ್ತ ಪ್ರಧಾನ ತಾಂತ್ರಿಕ […]

ವೀಳ್ಯದೆಲೆ ಹಾಗೂ ತಾಂಬೂಲದ ಮಹತ್ವ ತಿಳಿದಿದೆಯೇ ನಿಮಗೆ ?

ಹಿಂದೂ ಸಂಪ್ರದಾಯದಲ್ಲಿ ಶುಭಕಾರ್ಯಗಳಿಗೆ ತಾಂಬೂಲ ಅತ್ಯವಶ್ಯಕವಾಗಿದೆ. ಊಟ ಮುಗಿದ ಬಳಿಕ ತಾಂಬೂಲ ಇರಲೇಬೇಕು ಎನ್ನುವ ಜನರು ಸಹ ಇದ್ದಾರೆ. ಮನೆಗೆ ಬಂದ ವ್ಯಕ್ತಿಗಳಿಗೆ ಊಟದ ನಂತರ ತಾಂಬೂಲವನ್ನು ಕೊಡುವುದು ಇನ್ನೂ ಉಳಿದಿದೆ. ವೀಳ್ಯದೆಲೆಯಲ್ಲಿ ಯಾವ ದೇವರು ಇರುತ್ತಾರೆ ಹಾಗೂ ಸಾಮಾನ್ಯವಾಗಿ ಯಾವ ತಪ್ಪನ್ನು ನಾವು ಮಾಡಬಾರದು ಎಂದು ತಿಳಿದುಕೊಳ್ಳೋಣ ಬನ್ನಿ. ದ್ವಾರಕನಾಥ್ ಶಾಸ್ರ್ತೀ ಪ್ರಧಾನ ತಾಂತ್ರಿಕ್ ಹಾಗೂ ಮಾಂತ್ರಿಕರು 9900202707 ನಿಮ್ಮ ಮನಸ್ಸಿನಲ್ಲಿ ಆಡಚಣೆಉಂಟಾಗುವ ಯಾವುದೇ ಪ್ರಶ್ನೆ ಅಥವಾ ಸಮಸ್ಯೆ ಇದೆಯೇ ಮತ್ತು ನೀವು ಉತ್ತರ ತಿಳಿಯಲು […]

ದೇವಸ್ಥಾನಕ್ಕೆ ಹೋದಾಗ ಯಾವ ನಿಯಮಗಳನ್ನು ಪಾಲಿಸಬೇಕು ಎಂಬುದು ತಿಳಿದಿದೆಯೇ ನಿಮಗೆ?

ದೇವಸ್ಥಾನಕ್ಕೆ ಹೋದಾಗ ಯಾವ ನಿಯಮಗಳನ್ನು ಪಾಲಿಸಬೇಕು ಎಂಬುದು ತಿಳಿದಿದೆಯೇ ನಿಮಗೆ ದೇವರು ಎಂದರೆ ಕಣ್ಣಿಗೆ ಕಾಣದ ಅಮೋಘ ಶಕ್ತಿ. ಕಷ್ಟ ಬಂದಾಗ ಭಕ್ತರ ನೆರವಿಗೆ ಬರುವವನು ಭಗವಂತನು ಮಾತ್ರ. ಹಾಗಾಗಿ ಇಷ್ಟ-ಕಷ್ಟಗಳನ್ನು ಭಕ್ತರು ಬೇಡಿಕೊಳ್ಳುವುದು ಭಗವಂತನ ಎದುರಲ್ಲಿ. ಕಷ್ಟ ಬಂದಾಗ ಪ್ರತಿಯೊಬ್ಬರು ಮೊದಲು ನೆನಪಿಸಿಕೊಳ್ಳುವುದೇ ಭಗವಂತನನ್ನು ಹಾಗೂ ದೇವಸ್ಥಾನವನ್ನು. ಪ್ರತಿಯೊಬ್ಬರು ದೇವಸ್ಥಾನಕ್ಕೆ ಹೋಗುವುದು ಸುಖ-ಶಾಂತಿ-ನೆಮ್ಮದಿ ಬೇಕೆಂದು ಹೋಗುತ್ತಾರೆ. ಆದ್ದರಿಂದ ದೇವಸ್ಥಾನಕ್ಕೆ ಹೋದಾಗ ಪಾಲಿಸಬೇಕಾದ ನಿಯಮಗಳನ್ನು ತಿಳಿದುಕೊಳ್ಳೋಣ ಬನ್ನಿ. ಶ್ರೀ ಶೃಂಗೇರಿ ಶಾರದಾಂಬ ಜ್ಯೋತಿಷ್ಯ ಪೀಠಂ ದಕ್ಷಿಣ ಭಾರತದ […]