Category: ಜ್ಯೋತಿಷ್ಯ

ನೀವು ಖರೀದಿ ಮಾಡಿರುವ ಜಾಗದಲ್ಲಿ ಹುತ್ತ ಬೆಳೆದಿದ್ದರೆ ಏನು ಮಾಡಬೇಕೆಂದು ತಿಳಿದಿದೆಯೇ ?

ಭೂಮಿಗೆ ಅಧಿಪತಿಯಾಗಿರುವವನು ರಾಹು ಸರ್ಪಕಾರಕ ಹಾಗಾಗಿ ನಾಗಶೇಷ ಭೂಮಿಗೆ ಅಧಿಪತಿಯಾದ ಮೇಲೆ ಮಾನವರು ವಾಸ ಮಾಡುವಂತಹ ಒಂದು ಸಣ್ಣ ಸ್ಥಳದಲ್ಲಿ ಹುತ್ತವೇನಾದರೂ ಬೆಳೆದರೆ ಅದನ್ನು ತೆಗೆಯುವ ಯೋಚನೆಯನ್ನು ಮಾಡುತ್ತಾರೆ. ಆದರೆ ಈಶಾನ್ಯ ದಿಕ್ಕಿನಲ್ಲಿ ಹುತ್ತ ಬೆಳೆದರೆ ಅದನ್ನು ಪೂಜೆ ಮಾಡಬೇಕು ಎನ್ನುವುದು, ವಾಯುವ್ಯ ದಿಕ್ಕಿನಲ್ಲಿ ಹುತ್ತ ಬೆಳೆದರೆ ನಶ್ವರ ಮಾಡಬೇಕು ಎನ್ನುವುದು, ವಾಯುವ್ಯ ದಿಕ್ಕಿನಲ್ಲಿ ಬೆಳೆದರೆ ಅದನ್ನು ತೆಗೆದುಹಾಕಬೇಕು ಎನ್ನುವುದು, ಕುಬೇರ ಮೂಲೆಯಲ್ಲಿ ಹುತ್ತ ಬೆಳೆದರೆ ಶ್ರೇಷ್ಠವಾಗಿರುತ್ತದೆ ಎನ್ನಲಾಗುವ ಭಾವನೆಯನ್ನು ಮನುಷ್ಯನು ಮೊದಲು ತೆಗೆದು ಹಾಕಬೇಕು. ಶ್ರೀ […]

ಈ ಚಿಕ್ಕ ಕೆಲಸ ಮಾಡಿದರೆ ಶನಿದೋಷವು ಬೇಗ ನಿವಾರಣೆಯಾಗುತ್ತದೆ

ಈ ಚಿಕ್ಕ ಕೆಲಸ ಮಾಡಿದರೆ ಶನಿದೋಷವು ಬೇಗ ನಿವಾರಣೆಯಾಗುತ್ತದೆ ಜಾತಕ ಇದ್ದ ಮೇಲೆ ಜಾತಕದಲ್ಲಿ ಶನಿದೋಷ ಇದ್ದೇ ಇರುತ್ತದೆ ಎಂಬುದು ಎಲ್ಲರಿಗೂ ತಿಳಿದಿರುತ್ತದೆ. ಶನಿದೇವರ ದೃಷ್ಟಿಕೋನ ಒಬ್ಬ ವ್ಯಕ್ತಿಯ ಮೇಲೆ ಬಿದ್ದರೆ ಅಪಘಾತ ಆಗುವಂತದ್ದು, ಮಾನಸಿಕವಾಗಿ, ಆರ್ಥಿಕವಾಗಿ ನೊಂದು ಜೀವನದಲ್ಲಿ ತೊಂದರೆ ಆಗುವಂಥದ್ದು, ಅನಾರೋಗ್ಯ ಪೀಡಿತರಾಗುವಂಥದ್ದು ಅಥವಾ ಒಂದು ವೇಳೆ ಶನಿದೇವರು ನೀಚ ಸ್ಥಾನದಲ್ಲಿದ್ದರೆ ಅಥವಾ ಕ್ರೂರವಾಗಿದ್ದರೆ ವ್ಯಕ್ತಿಗೆ ಹುಚ್ಚು ಹಿಡಿಯುವಂಥದ್ದು ಹಾಗೂ ರೋಗ ಪೀಡಿತನಾಗಿ ಕುಷ್ಟರೋಗ ಹಿಡಿಯುವ ಸಾಧ್ಯತೆ ಹೆಚ್ಚಿರುತ್ತದೆ. ಹಾಗಾದರೆ ಶನಿ ದೋಷ ನಿವಾರಣೆಗೆ […]

ಅಮಾವಾಸ್ಯೆ ದಿನ ಈ ಚಿಕ್ಕ ಕೆಲಸವನ್ನು ಮಾಡಿದರೆ ನಿಮ್ಮ ಜೀವನದಲ್ಲಿರುವ ಕಷ್ಟಗಳೆಲ್ಲ ಮಾಯವಾಗುತ್ತದೆ

ಮನೆಯಲ್ಲಿ ದುಷ್ಟ ಶಕ್ತಿಯ ಪ್ರಭಾವ ಹೆಚ್ಚಿದ್ದರೆ ಹಾಗೂ ನಕಾರಾತ್ಮಕ ಶಕ್ತಿಯು ದಿನದಿಂದ ದಿನಕ್ಕೆ ಜಾಸ್ತಿಯಾಗುತ್ತಿದ್ದಾರೆ ಈ ಚಿಕ್ಕ ಕೆಲಸವನ್ನು ಅಮಾವಾಸ್ಯೆಯ ದಿನ ಮಾಡುವುದರಿಂದ ನಿಮ್ಮ ಮನೆಯ ಮೇಲೆ ಬೀರಿರುವ ದುಷ್ಟ ಶಕ್ತಿಯ ಪ್ರಭಾವ ನಿವಾರಣೆಯಾಗಿ ಸಕಾರಾತ್ಮಕ ಶಕ್ತಿಯ ಸಂಚಲನ ಪ್ರಾರಂಭವಾಗುತ್ತದೆ. ಹಾಗಾದರೆ ಈ ಪರಿಹಾರವನ್ನು ಮಾಡುವುದಕ್ಕೆ ಬೇಕಾಗುವ ವಸ್ತುಗಳು ಯಾವುದು ಹಾಗೂ ಅದನ್ನು ಹೇಗೆ ಬಳಸಬೇಕು ಎಂಬುದನ್ನು ತಿಳಿದುಕೊಳ್ಳೋಣ ಬನ್ನಿ. ಶ್ರೀ ಶೃಂಗೇರಿ ಶಾರದಾಂಬ ಜ್ಯೋತಿಷ್ಯ ಪೀಠಂ ದಕ್ಷಿಣ ಭಾರತದ ಪ್ರಖ್ಯಾತ ವಂಶಪಾರಂಪರಿಕಜ್ಯೋತಿಷ್ಯರು ಹಾಗೂ ಪ್ರಧಾನ ಅರ್ಚಕರು […]

ಈ ತಪ್ಪುಗಳನ್ನು ಮಾಡಿದರೆ ಕಷ್ಟಪಟ್ಟು ದುಡಿದ ಹಣವೆಲ್ಲ ನೀರಿನಂತೆ ಖರ್ಚಾಗುತ್ತದೆ.

ಬದುಕು ಎಂದರೆ ಕಷ್ಟಗಳ ಮಾಲೆಯನ್ನು ಹಾಕಿಕೊಂಡು ಸಾಗುವುದು. ಕೆಲವೊಂದು ಸಲ ದಿನದಿಂದ ದಿನಕ್ಕೆ ಸಮಸ್ಯೆಗಳು ಹೆಚ್ಚುತ್ತಲೇ ಇರುತ್ತವೆ ಮತ್ತು ನಾವು ಅದಕ್ಕಾಗಿ ದೇವರಿಗೆ ಪೂಜೆಯನ್ನು ಮಾಡಿಸುತ್ತೇವೆ ಮತ್ತು ದೇವರಿಗೆ ಹರಕೆಯನ್ನು ಸಹ ಹೊತ್ತುಕೊಳ್ಳುತ್ತೇವೆ. ಇಷ್ಟಾದರೂ ಕೆಲವೊಂದು ಸಲ ಕಷ್ಟಗಳು ನಮ್ಮಿಂದ ದೂರ ಆಗುವುದಿಲ್ಲ. ಹಣ ಎಂಬುದು ನೀರು ಹರಿದಂತೆ ಖರ್ಚು ಆಗುತ್ತಿರುತ್ತದೆ. ಹಣಕಾಸಿನ ಸಮಸ್ಯೆ ದೂರವಾಗ ಬೇಕೆಂದರೆ ಈ ಉಪಾಯವನ್ನು ಮಾಡಬೇಕಾಗುತ್ತದೆ. ಹಾಗಾದರೆ ಯಾವುದು ಆ ಉಪಾಯ ಎಂದು ತಿಳಿದುಕೊಳ್ಳೋಣ ಬನ್ನಿ. ಶ್ರೀ ಕ್ಷೇತ್ರ ಸಿಗಂಧೂರ ಚೌಡೇಶ್ವರಿ […]

ಕುದುರೆ ಲಾಳವನ್ನು ಮನೆಯಲ್ಲಿ ಅಥವಾ ವ್ಯಾಪಾರ ಮಾಡುವ ಸ್ಥಳದಲ್ಲಿ ಇಟ್ಟು ಪೂಜೆ ಮಾಡುವುದರಿಂದ ಸಿಗುವ ಲಾಭಗಳು ತಿಳಿದಿದೆಯೇ ?

ಕುದುರೆ ಲಾಳವನ್ನು ಮನೆಯ ಮುಖ್ಯ ದ್ವಾರಕ್ಕೆ ಕಟ್ಟಬೇಕು ಏಕೆಂದರೆ ಮನೆಯಲ್ಲಿ ಸಕಾರಾತ್ಮಕ ಶಕ್ತಿಯು ಹೆಚ್ಚಲು ಹಾಗೂ ನಕಾರಾತ್ಮಕ ಶಕ್ತಿಯು ಕುಂದಲು ಕುದುರೆ ಲಾಳವನ್ನು ಮುಖ್ಯದ್ವಾರಕ್ಕೆ ಕಟ್ಟಬೇಕಾಗುತ್ತದೆ. ಈ ಕುದುರೆ ಲಾಳವನ್ನು ಮುಖ್ಯದ್ವಾರದ ಮೇಲ್ಭಾಗದ ಕೆಳಗಡೆ ಕಟ್ಟಬೇಕು. ಕುದುರೆ ಲಾಳವನ್ನು ಕಬ್ಬಿಣದಿಂದ ಮಾಡಿರುತ್ತಾರೆ, ಅದರಿಂದ ಇದು ತುಂಬಾ ಪವಿತ್ರವಾಗಿರುತ್ತದೆ. ಇದನ್ನು ಮನೆಯಲ್ಲಿಟ್ಟು ಪೂಜೆ ಮಾಡುವುದರಿಂದ ಅದೃಷ್ಟವು ಹೆಚ್ಚಾಗುತ್ತದೆ. ಕುದುರೆ ಲಾಳವನ್ನು ಹಣ ಕೊಟ್ಟು ಖರೀದಿ ಮಾಡುವುದಕ್ಕಿಂತ ನಾವು ದಾರಿಯಲ್ಲಿ ಓಡಾಡುವಾಗ ಸಿಕ್ಕರೆ ತುಂಬಾ ಅದೃಷ್ಟವನ್ನು ತಂದುಕೊಡುತ್ತದೆ. ದ್ವಾರಕನಾಥ್ ಶಾಸ್ರ್ತೀ […]

ಕುದುರೆ ಲಾಳವನ್ನು ಮನೆಯಲ್ಲಿ ಅಥವಾ ವ್ಯಾಪಾರ ಮಾಡುವ ಸ್ಥಳದಲ್ಲಿ ಇಟ್ಟು ಪೂಜೆ ಮಾಡುವುದರಿಂದ ಸಿಗುವ ಲಾಭಗಳು ತಿಳಿದಿದೆಯೇ ?

ಕುದುರೆ ಲಾಳವನ್ನು ಮನೆಯ ಮುಖ್ಯ ದ್ವಾರಕ್ಕೆ ಕಟ್ಟಬೇಕು ಏಕೆಂದರೆ ಮನೆಯಲ್ಲಿ ಸಕಾರಾತ್ಮಕ ಶಕ್ತಿಯು ಹೆಚ್ಚಲು ಹಾಗೂ ನಕಾರಾತ್ಮಕ ಶಕ್ತಿಯು ಕುಂದಲು ಕುದುರೆ ಲಾಳವನ್ನು ಮುಖ್ಯದ್ವಾರಕ್ಕೆ ಕಟ್ಟಬೇಕಾಗುತ್ತದೆ. ಈ ಕುದುರೆ ಲಾಳವನ್ನು ಮುಖ್ಯದ್ವಾರದ ಮೇಲ್ಭಾಗದ ಕೆಳಗಡೆ ಕಟ್ಟಬೇಕು. ಕುದುರೆ ಲಾಳವನ್ನು ಕಬ್ಬಿಣದಿಂದ ಮಾಡಿರುತ್ತಾರೆ, ಅದರಿಂದ ಇದು ತುಂಬಾ ಪವಿತ್ರವಾಗಿರುತ್ತದೆ. ಇದನ್ನು ಮನೆಯಲ್ಲಿಟ್ಟು ಪೂಜೆ ಮಾಡುವುದರಿಂದ ಅದೃಷ್ಟವು ಹೆಚ್ಚಾಗುತ್ತದೆ. ಕುದುರೆ ಲಾಳವನ್ನು ಹಣ ಕೊಟ್ಟು ಖರೀದಿ ಮಾಡುವುದಕ್ಕಿಂತ ನಾವು ದಾರಿಯಲ್ಲಿ ಓಡಾಡುವಾಗ ಸಿಕ್ಕರೆ ತುಂಬಾ ಅದೃಷ್ಟವನ್ನು ತಂದುಕೊಡುತ್ತದೆ. ದ್ವಾರಕನಾಥ್ ಶಾಸ್ರ್ತೀ […]

ಈ ಚಿಕ್ಕಕೆಲಸವನ್ನು ಮಾಡಿದರೆ ಸ್ವಂತ ಮನೆಯನ್ನು ಕಟ್ಟುವ ಕನಸು ನನಸಾಗುತ್ತದೆ.

ಈ ಚಿಕ್ಕ ಕೆಲಸವನ್ನು ಮಾಡಿದರೆ ಸ್ವಂತ ಮನೆಯನ್ನು ಕಟ್ಟುವ ಕನಸು ನನಸಾಗುತ್ತದೆ ಪ್ರತಿಯೊಬ್ಬರಿಗೂ ಸ್ವಂತ ಮನೆಯನ್ನು ಕಟ್ಟಬೇಕೆಂಬ ಆಸೆ ಇದ್ದೇ ಇರುತ್ತದೆ. ಸ್ವಂತ ಮನೆ, ಸ್ವಂತ ಜಾಗ ಖರೀದಿಸುವ ಅಥವಾ ಅಪಾರ್ಟ್ಮೆಂಟ್ ಅಲ್ಲಿ ಒಂದು ಮನೆ ಖರೀದಿಸಬೇಕೆಂಬ ಕನಸು ಇದ್ದೇ ಇರುತ್ತದೆ. ಈ ಕನಸನ್ನು ನನಸು ಮಾಡಲು ಕೆಲವೊಂದು ಅಖಂಡ ದೈವಿಕ ಶಕ್ತಿಯನ್ನು ಹೊಂದಿರುವ ಕೆಲವು ವಸ್ತುಗಳು ಸಹಕಾರಿಯಾಗುತ್ತದೆ. ಹಾಗಾದರೆ ಅಖಂಡ ದೈವಿಕ ಶಕ್ತಿಯನ್ನು ಹೊಂದಿರುವ ವಸ್ತು ಯಾವುದು ಹಾಗೂ ಅದರಿಂದ ಹೇಗೆ ನಮ್ಮ ಕನಸನ್ನು ನನಸು […]

ಮನೆಯಲ್ಲಿ ಬೀರುವನ್ನು ಯಾವದಿಕ್ಕಿಗೆ ಇಟ್ಟರೆ ಅದೃಷ್ಟ ತಿಳಿದಿದೆಯೇ ನಿಮಗೆ ?

ಹಣವು ಮನುಷ್ಯನ ಅಗತ್ಯತೆಯನ್ನು ಪೂರೈಸುವ ವಸ್ತುವಾಗಿದೆ. ಈಗಿನ ಕಾಲದಲ್ಲಿ ಹಣವಿಲ್ಲವೆಂದರೆ ಜೀವನವನ್ನು ನೆಮ್ಮದಿಯಾಗಿ ನಡೆಸಲು ಸಾಧ್ಯವಾಗುವುದೇ ಇಲ್ಲ. ಹಾಗಾಗಿ ಪ್ರತಿಯೊಬ್ಬ ಮನುಷ್ಯನಿಗೂ ಹಣದ ಅವಶ್ಯಕತೆ ತುಂಬಾ ಇರುತ್ತದೆ. ಹಣದ ಸ್ವರೂಪವಾಗಿರುವ ಲಕ್ಷ್ಮೀದೇವಿ ಪೆಟ್ಟಿಗೆಯನ್ನು ಎಲ್ಲೆಂದರಲ್ಲಿ ಬಿಸಾಡಿದರೆ ಕಷ್ಟಗಳು ಬರುವುದು ಖಚಿತವಾಗುತ್ತದೆ. ಕೆಲವರು ಹೊರಗಡೆಯಿಂದ ಮನೆಗೆ ಬಂದ ತಕ್ಷಣ ಹಣವನ್ನು ಹಾಗೂ ಮನೆಯ ಬೀಗದ ಕೀಯನ್ನು ಎಲ್ಲೆಂದರಲ್ಲಿ ಬಿಸಾಡುತ್ತಾರೆ ಇದರಿಂದ ಲಕ್ಷ್ಮೀದೇವಿಯು ಕೋಪಗೊಳ್ಳುತ್ತಾಳೆ. ಇದರಿಂದ ನಮ್ಮ ಜೀವನದಲ್ಲಿ ಹಣದ ಸಮಸ್ಯೆ ಎದುರಾಗಳು ಶುರುವಾಗುತ್ತದೆ. ಬೀರುವನ್ನು ಸರಿಯಾದ ದಿಕ್ಕಿನಲ್ಲಿ ಇಡಬೇಕು […]

ಶನಿ ಜಯಂತಿಯ ದಿನ ಏನು ಮಾಡಬೇಕು ಏನು ಮಾಡಬಾರದು ಎಂದು ತಿಳಿದಿದೆಯೇ ?

ಶನಿ ಜಯಂತಿ ವೈಶಾಖ ಮಾಸದ ಅಮಾವಾಸ್ಯೆಯ ದಿನ ಶನಿದೇವನ ಜನ್ಮದಿನವಾಗಿದ್ದರಿಂದ ಆ ದಿನವನ್ನು ಶನಿ ಜಯಂತಿ ಎಂದು ಆಚರಿಸಲಾಗುತ್ತದೆ. ಈ ವರ್ಷ ಜೂನ್ 10 ನೇ ತಾರೀಖು ಅಮಾವಾಸ್ಯೆ ದಿನ ಬಂದಿರುವುದರಿಂದ ಶನಿ ಜಯಂತಿಯನ್ನು ಆಚರಿಸಲಾಗುತ್ತದೆ. ಜೂನ್ 10 ನೇ ತಾರೀಖು ಶನಿ ಜಯಂತಿಯ ಜೊತೆ ಸೂರ್ಯ ಗ್ರಹಣವು ಸಹ ಇರುತ್ತದೆ. ಶನಿಯು ಸೂರ್ಯನ ಪುತ್ರನಾಗಿರುವುದರಿಂದ ಅಷ್ಟಾಗಿ ಶನಿಯ ಮೇಲೆ ಪ್ರಭಾವ ಬೀರುವುದಿಲ್ಲ. ಶನಿ ಜಯಂತಿಯ ಮುಹೂರ್ತವು 10 ನೇ ತಾರೀಖು ಬೆಳಗಿನ ಜಾವ 2 ಘಂಟೆ […]