Category: ಜ್ಯೋತಿಷ್ಯ

ತುಳುಸಿ ಪೂಜೆ ಮಾಡಿ ವಿಷ್ಣುವಿನ ಕೃಪೆಗೆ ಪಾತ್ರರಾಗಿ

ತುಳಸಿಯನ್ನು ನಮ್ಮ ಹಿಂದೂ ಧರ್ಮದಲ್ಲಿ ಕೇವಲ ಒಂದು ಸಸ್ಯ ಎಂದು ತಿಳಿಯದೆ ವಿಶೇಷವಾದಂತಹ ಅತ್ಯಂತ ಪೂಜನೀಯ, ಪವಿತ್ರವಾದ ಸ್ಥಾನವನ್ನು ನೀಡಲಾಗಿದೆ. ಹಾಗಾಗಿ ಪ್ರತಿಯೊಬ್ಬ ಹಿಂದೂವಿನ ಮನೆಯಲ್ಲಿ ತುಳಸಿ ಗಿಡವು ಇದ್ದೇ ಇರುತ್ತದೆ. ತುಳಸಿ ಗಿಡಕ್ಕೆ ಬೆಳಿಗ್ಗೆ ಮತ್ತು ಸಂಧ್ಯಾಕಾಲದಲ್ಲಿ ದೀಪವನ್ನು ಬೆಳಗುತ್ತಾರೆ. ತುಳಸಿ ಗಿಡವು ಕೇವಲ ಪೂಜ್ಯನೀಯವಲ್ಲದೆ ಹಾಗೂ ಪವಿತ್ರ ವಸ್ತು ಅಲ್ಲದೆ ಔಷಧಿ ಗುಣವನ್ನು ಹೆಚ್ಚಾಗಿ ಇಟ್ಟುಕೊಂಡಿದೆ. ಶ್ರೀ ಸಿಗಂಧೂರು ಚೌಡೇಶ್ವರಿ ದೇವಿಯನ್ನು ಆರಾಧನೆ ಮಾಡುವ ದೈವಜ್ಞ ಪಂಡಿತ್ ಸುದರ್ಶನ್ ಭಟ್ ದೈವಜ್ಞ ಪ್ರಧಾನ ತಾಂತ್ರಿಕ್ […]

ದೀಪದ ಒಳಗೆ ಕರ್ಪುರ ಹಾಕಿ ದೀಪವನ್ನು ಹಚ್ಚಿದರೆ ನಿಮ್ಮ ಕಷ್ಟಗಳೆಲ್ಲಾ ದೂರವಾಗುತ್ತದೆ.

ದೀಪದ ಒಳಗೆ ಕರ್ಪುರ ಹಾಕಿ ದೀಪವನ್ನು ಹಚ್ಚಿದರೆ ನಿಮ್ಮ ಕಷ್ಟಗಳೆಲ್ಲಾ ದೂರವಾಗುತ್ತದೆ ನಮ್ಮ ಮನೆಯಲ್ಲಿ ದೀಪವನ್ನು ಹಚ್ಚುವುದು ಸಂಪ್ರದಾಯವಾಗಿದೆ. ನಮ್ಮ ಮನೆಯಲ್ಲಿ ಯಾವುದೇ ಪೂಜೆ ಮಾಡಬೇಕಾದರೂ ದೀಪವನ್ನು ಹಚ್ಚಿಯೇ ಶುರು ಮಾಡುತ್ತೇವೆ. ಕೆಲವರು ಕೇಳುತ್ತಾರೆ ದೀಪ ಹಚ್ಚಿಯೇ ಯಾಕೆ ಪೂಜೆ ಮಾಡಬೇಕು ಹಾಗೆಯೆ ಮಾಡಬಹುದಲ್ಲ ಎಂದು, ಆದರೆ ಈ ತರ ಮಾಡುವುದಕ್ಕೆ ಕಾರಣ ಇದೆ. ದೀಪವನ್ನು ಹಚ್ಚುವುದರಿಂದ ನಮ್ಮನ್ನು ಕತ್ತಲಿಂದ ಬೆಳಕಿನ ಕಡೆಗೆ ನಮ್ಮನ್ನು ಕರೆದುಕೊಂಡು ಹೋಗುತ್ತದೆ. ಅಂದರೆ ನಿಮ್ಮ ಜೀವನದ ಕಷ್ಟಗಳಿಂದ ಬಿಡುಗಡೆಗೊಳಿಸಿ ಬೆಳಕಿನ ಕಡೆ […]

ಆಂಜನೇಯ ಪೂಜೆ ಮಾಡುವುದಾದರೆ ಮಂಗಳವಾರ ಮತ್ತು ಶನಿವಾರ ಈ ತಪ್ಪನ್ನು ಮಾಡಬೇಡಿ.

ಆಂಜನೇಯ ಪೂಜೆ ಮಾಡುವುದಾದರೆ ಮಂಗಳವಾರ ಮತ್ತು ಶನಿವಾರ ಈ ತಪ್ಪನ್ನು ಮಾಡಬೇಡಿ ಆಂಜನೇಯ ದೇವರನ್ನು ಪೂಜೆ ಮಾಡುವುದಕ್ಕೆ ಶನಿವಾರ ಮತ್ತು ಮಂಗಳವಾರ ಒಳ್ಳೆಯ ದಿನವಾಗಿರುತ್ತದೆ. ಈ ದಿನ ವಿಶೇಷವಾಗಿ ಆಂಜನೇಯ ದೇವರಗೆ ಪೂಜೆ ಮಾಡಿದರೆ ನಮ್ಮ ಜೀವನದಲ್ಲಿ ಯಾವುದೇ ರೀತಿಯ ಕಷ್ಟಗಳು ಬರುವುದಿಲ್ಲ ಹಾಗು ನಮ್ಮ ಜೀವನದಲ್ಲಿ ಸಾಕಷ್ಟು ರೀತಿಯಲ್ಲಿ ಒಳ್ಳೆಯದಾಗುತ್ತದೆ. ಶ್ರೀ ಸಿಗಂಧೂರು ಚೌಡೇಶ್ವರಿ ದೇವಿಯನ್ನು ಆರಾಧನೆ ಮಾಡುವ ದೈವಜ್ಞ ಪಂಡಿತ್ ಸುದರ್ಶನ್ ಭಟ್ ದೈವಜ್ಞ ಪ್ರಧಾನ ತಾಂತ್ರಿಕ್ ಹಾಗೂ ಮಾಂತ್ರಿಕರು 9663542672 ನಿಮ್ಮ ಮನಸ್ಸಿನಲ್ಲಿ […]

ಲಕ್ಷ್ಮೀದೇವಿ ಬರುವ ಮುನ್ನ ಕೊಡುವ 5 ಸಂಕೇತಗಳು.

ಈ ಐದು ಸಂಕೇತಗಳನ್ನು ನಿಮ್ಮ ಜೀವನದಲ್ಲಿ ನೀವು ನೋಡಿದ್ದೆ ಆದರೆ ಸಾಕ್ಷಾತ್ ಲಕ್ಷ್ಮಿ ದೇವಿಯ ಅನುಗ್ರಹ ನಿಮ್ಮ ಜೀವನಕ್ಕೆ ಆಗಿದೆ ಎಂದು ತಿಳಿದುಕೊಳ್ಳಬೇಕು. ಲಕ್ಷ್ಮೀದೇವಿ ನಿಮ್ಮ ಮನೆಯ ಬಾಗಿಲನ್ನು ತಟ್ಟಲು ಬರುತ್ತಿದ್ದಾಳೆ ಎಂಬ ಸಂಕೇತಗಳು ಇದಾಗಿರುತ್ತದೆ. ಶ್ರೀ ಸಿಗಂಧೂರು ಚೌಡೇಶ್ವರಿ ದೇವಿಯನ್ನು ಆರಾಧನೆ ಮಾಡುವ ದೈವಜ್ಞ ಪಂಡಿತ್ ಸುದರ್ಶನ್ ಭಟ್ ದೈವಜ್ಞ ಪ್ರಧಾನ ತಾಂತ್ರಿಕ್ ಹಾಗೂ ಮಾಂತ್ರಿಕರು 9663542672 ನಿಮ್ಮ ಮನಸ್ಸಿನಲ್ಲಿ ಆಡಚಣೆ ಉಂಟಾಗುವ ಯಾವುದೇ ಪ್ರಶ್ನೆ ಅಥವಾ ಸಮಸ್ಯೆ ಇದೆಯೇ ಮತ್ತು ನೀವುಉತ್ತರ ತಿಳಿಯಲು ಬಯಸುವಿರಾ? […]

ಕೈಯಲ್ಲಿ ಎಮ್ ಚಿಹ್ನೆ ಇದ್ದರೆ ನಿಮ್ಮ ಜೀವನವೇ ಬದಲಾಗುತ್ತದೆ.

ನಿಮ್ಮ ಕೈಯಲ್ಲಿ ಎಮ್ ರೀತಿ ಅಂತಹ ರೇಖೆ ಇದ್ದರೆ ಏನೇನು ಲಾಭಗಳಿವೆ ಹಾಗು ನೀವು ಜೀವನದಲ್ಲಿ ಮಾಡುವ ತಪ್ಪುಗಲೇನು ಎಂದು ತಿಳಿದುಕೊಳ್ಳೋಣ ಬನ್ನಿ. ಮೊದಲನೇ ರೇಖೆ ಜೀವನದ ರೇಖೆ ಆಗಿದೆ, ಎರಡನೇ ರೇಖೆಯನ್ನು ಮೈಂಡ್ ಲೈನ್ ಅನ್ನುತ್ತಾರೆ, ಕೊನೆಯದಾಗಿರುವುದನ್ನು ಹಾರ್ಟ್ ಲೈನ್ ಎಂದು ಕರೆಯುತ್ತೇವೆ. ಈ ಮೂರು ರೇಖೆಗಳ ಮಧ್ಯ ಮತ್ತೊಂದು ರೇಖೆ ಬರುತ್ತದೆ ಅದನ್ನು ಭಾಗ್ಯರೇಖೆ ಅಥವಾ ಅದೃಷ್ಟ ರೇಖೆ ಎಂದು ಕರೆಯಲಾಗುತ್ತದೆ. ಶ್ರೀ ಸಿಗಂಧೂರು ಚೌಡೇಶ್ವರಿ ದೇವಿಯನ್ನು ಆರಾಧನೆ ಮಾಡುವ ದೈವಜ್ಞ ಪಂಡಿತ್ ಸುದರ್ಶನ್ […]

ಮನೆಯಲ್ಲಿ ಯಾವ ಚಿತ್ರವನ್ನು ಇಡಬೇಕು ಹಾಗೂ ಯಾವುದನ್ನು ಇಡಬಾರದು ?

ನಾವು ಮನೆಯಲ್ಲಿ ಮಾಡುವಂತಹ ಕೆಲವೊಂದು ಸಣ್ಣ ತಪ್ಪುಗಳಿಂದಾಗಿ ನಾವು ಸಾಕಷ್ಟು ತೊಂದರೆಗಳನ್ನು ಅನುಭವಿಸುತ್ತೇವೆ. ಹಾಗಾಗಿ ನೀವು ನಿಮ್ಮ ಮನೆಯಲ್ಲಿ ಯಾವ ಯಾವ ದೇವರ ಫೋಟೋಗಳು ನೀಡಬೇಕು ಹಾಗೂ ಯಾವ ಫೋಟೋ ಇಡಬಾರದು. ಹಾಗೆ ಇಡುವುದರಿಂದ ನಿಮ್ಮ ಮನೆಯಲ್ಲಿ ಯಾವ ರೀತಿ ತೊಂದರೆಗಳಾಗುತ್ತವೆ ಎಂದು ತಿಳಿದುಕೊಳ್ಳೋಣ ಬನ್ನಿ. ಶ್ರೀ ಸಿಗಂಧೂರು ಚೌಡೇಶ್ವರಿ ದೇವಿಯನ್ನು ಆರಾಧನೆ ಮಾಡುವ ದೈವಜ್ಞ ಪಂಡಿತ್ ಸುದರ್ಶನ್ ಭಟ್ ದೈವಜ್ಞ ಪ್ರಧಾನ ತಾಂತ್ರಿಕ್ ಹಾಗೂ ಮಾಂತ್ರಿಕರು 9663542672 ನಿಮ್ಮ ಮನಸ್ಸಿನಲ್ಲಿ ಆಡಚಣೆ ಉಂಟಾಗುವ ಯಾವುದೇ ಪ್ರಶ್ನೆ […]

ಗಣಪತಿಯ ಈ ಮಂತ್ರವನ್ನು ಪಠಿಸಿ ಕಷ್ಟಗಳನ್ನು ದೂರ ಮಾಡಿಕೊಳ್ಳಿ.

ಗಣಪತಿಯ ಈ ಮಂತ್ರವನ್ನು ಪಠಿಸಿ ಕಷ್ಟಗಳನ್ನು ದೂರ ಮಾಡಿಕೊಳ್ಳಿ ನಾವು ಯಾವುದೇ ಒಂದು ಪೂಜೆಯನ್ನು ಮಾಡಬೇಕಾದರೂ ಕೂಡ ಗಣಪತಿಗೆ ಮೊದಲನೇ ಪೂಜೆಯನ್ನು ಮಾಡುತ್ತೇವೆ ಎಂದು ಹೇಳಬಹುದು. ಮೊದಲನೆಯದಾಗಿ ಗಣಪತಿಯ ಪೂಜೆ ಮಾಡುವುದು ಸಾಕಷ್ಟು ಶ್ರೇಷ್ಟ ಎಂದು ಕೂಡ ಹೇಳಬಹುದು. ಇವತ್ತಿನ ವಿಷಯದಲ್ಲಿ ಗಣೇಶನ ಮಂತ್ರದ ಬಗ್ಗೆ ತಿಳಿದುಕೊಳ್ಳುತ್ತಿದ್ದೇವೆ. ನೀವು ನಿಮ್ಮ ಇಚ್ಛೆಯನ್ನು ಹೇಗೆ ಇಡೇರಿಸಿಕೊಳ್ಳಬಹುದು ಈ ಒಂದು ಮಂತ್ರದಿಂದ ಹಾಗೂ ಮಂತ್ರ  ಮಾಡುವಂತಹ ಒಂದು ಸಣ್ಣ ಉಪಾಯ ಏನೆಂದರೆ ನಿಮ್ಮ ಜೀವನದಲ್ಲಿ ಯಾವುದೇ ರೀತಿಯ ಕಷ್ಟಗಳು ಅಥವಾ […]

ಈ ಒಂದು ಸಣ್ಣ ಕೆಲಸ ಮಾಡಿದ್ದೆ ಆದಲ್ಲಿ ಕುಬೇರ ಗುರು ಯೋಗ ಪ್ರಾಪ್ತಿ ಖಂಡಿತ..

ಯುಗಾದಿ ಹಬ್ಬದ ದಿನ ಅರಿಶಿನ ಕೊಂಬಿನ ತೋರಣ ಕಟ್ಟಿ ಗುರುವಿನ ಅನುಗ್ರಹಕ್ಕೆ ಪಾತ್ರರಾಗಿ ಯುಗಾದಿ ಹಬ್ಬದ ದಿನ ಅರಿಶಿನ ಕೊಂಬಿನಿಂದ ಒಂದು ಸಣ್ಣ ಕೆಲಸವನ್ನು ಮಾಡಿದರೆ ಸಾಕು ವಿಶೇಷವಾಗಿ ವರ್ಷ ಪೂರ್ತಿ ಮಾಡುವಂಥ ಪ್ರತಿಯೊಂದು ಕೆಲಸಕಾರ್ಯಗಳಲ್ಲಿ ಕೂಡ ಗುರುವಿನ ಅನುಗ್ರಹ ನಿಮಗೆ ಪ್ರಾಪ್ತಿಯಾಗುತ್ತದೆ. ನೀವು ಮಾಡುವಂತ ಪ್ರತಿಯೊಂದು ಕೆಲಸಕಾರ್ಯಗಳಲ್ಲಿ ಏಳಿಗೆಯಾಗಬೇಕು ಗುರುವಿನ ಅನುಗ್ರಹ ಜೊತೆ ಇರಬೇಕು ಎಂದರೆ ಅರಿಶಿನ ಕೊಂಬಿನಿಂದ ಯಾವ ಕೆಲಸವನ್ನು ಮಾಡಬೇಕು ಯುಗಾದಿ ಹಬ್ಬದ ದಿನದಂದು ಎಂದು ತಿಳಿದುಕೊಳ್ಳೋಣ ಬನ್ನಿ. ವಾಕ್ಯ ಸಿದ್ದಿ, ಮಂತ್ರಸಿದ್ದಿ […]

ಯುಗಾದಿಯಿಂದ ಈ 5 ರಾಶಿಯವರಿಗೆ ಗುರು ಬಲ ಅದೃಷ್ಟದ ಮಳೆ ಸುರಿಯಲಿದೆ..

ಇಲ್ಲಿಯವರೆಗೆ ಕಷ್ಟದ ದಿನಗಳನ್ನು ಕಂಡ ಈ ರಾಶಿಯವರಿಗೆ ಇನ್ನು ಮುಂದೆ ಸುಖ ಪಡೆಯುವ ಸಮಯ ಬರಲಿದೆ. ಹಾಗಾದರೆ ಅದೃಷ್ಟವಂತ ರಾಶಿಗಳು ಯಾವುವು ಎಂದು ನೋಡೋಣ ಬನ್ನಿ. ವಾಕ್ಯ ಸಿದ್ದಿ, ಮಂತ್ರಸಿದ್ದಿ ,ಯಂತ್ರ ಸಿದ್ದಿಯಿಂದ ಪ್ರಖ್ಯಾತಿ ಪಡೆದಿರುವ ಭಾರತದ ಏಕ್ಕೈಕ ಜೋತಿಷ್ಯರು, ಪಂ.ರಾಫವ್ ದೀಕ್ಷಿತ್ 9980214908 ಇಷ್ಟ ಪಟ್ಟವರು ನೀಮ್ಮಂತೇ ಆಗಲು, ಪ್ರೀತಿಯಲ್ಲಿ ಮೋಸ ಹೋಗಿದ್ದರೆ,ಮದುವೆ ವಿಳಂಬ, ಸತಿ ಪತಿ ಕಲಹ, ಸಂತಾನ, ಅತ್ತೆ ಸೋಸೆ ಕಲಹ, ಶತ್ರು ಭಾದೆ, ಅನಾರೋಗ್ಯ, ಸಾಲದ ಭಾದೆ, ಮನೆಯಲ್ಲಿ ಅಶಾಂತಿ, ಬೀಜೀನೇ‍ಸ್ಸ […]

ಚೈತ್ರ ಅಮಾವಾಸ್ಯೆಯಂದು ಶಿವನಿಗೆ ಅಭಿಷೇಕ ಮಾಡಿ ಪಾಪ ಕರ್ಮಗಳನ್ನು ಕಳೆದುಕೊಳ್ಳಿ.

ಏಪ್ರಿಲ್ 12ನೇ ತಾರೀಕಿನಂದು ವಿಶೇಷವಾದ ಚೈತ್ರ ಅಮಾವಾಸ್ಯೆ ಇದೆ, ಅದರಿಂದ  9 ಗಂಟೆ ಒಳಗಾಗಿ ಈ ಚಿಕ್ಕ ಕೆಲಸವನ್ನು ಮಾಡಿದರೆ ನಿಮ್ಮ ಜೀವನವೇ ಬದಲಾಗುತ್ತದೆ ಹಾಗೂ ಅತಿ ದೊಡ್ಡ ಕಂಠಕದಿಂದ ಪಾರಾಗುತ್ತಾರೆ, ಇಲ್ಲವಾದರೆ ಅತಿ ದೊಡ್ಡ ಕಂಟಕ ಎದುರಾಗಲಿದೆ ಹಾಗೂ ದುರಾದೃಷ್ಟ ಖಂಡಿತ. ಶ್ರೀ ಸಿಗಂಧೂರು ಚೌಡೇಶ್ವರಿ ದೇವಿಯನ್ನು ಆರಾಧನೆ ಮಾಡುವ ದೈವಜ್ಞ ಪಂಡಿತ್ ಸುದರ್ಶನ್ ಭಟ್ ದೈವಜ್ಞ ಪ್ರಧಾನ ತಾಂತ್ರಿಕ್ ಹಾಗೂ ಮಾಂತ್ರಿಕರು 9663542672 ನಿಮ್ಮ ಮನಸ್ಸಿನಲ್ಲಿ ಆಡಚಣೆ ಉಂಟಾಗುವ ಯಾವುದೇ ಪ್ರಶ್ನೆ ಅಥವಾ ಸಮಸ್ಯೆ […]