ಈ ವರ್ಷದ ಮೊದಲ ಚಂದ್ರಗ್ರಹಣವು ಮೇ 26ನೇ ತಾರೀಖಿನಂದು ಸಂಭವಿಸಲಿದೆ. ಚಂದ್ರಗ್ರಹಣದ ದಿನ ವೈಶಾಖ ಪೂರ್ಣಿಮೆಯು ಕೂಡ ಇದೆ. ಚಂದ್ರಗ್ರಹಣ ಭಾರತೀಯ ಕಾಲಮಾನದ ಪ್ರಕಾರ 2 ಘಂಟೆ 17 ನಿಮಿಷಕ್ಕೆ ಹಿಡಿದು, ಸಾಯಂಕಾಲ 7 ಗಂಟೆ 21 ನಿಮಿಷದ ತನಕ ಇರುತ್ತದೆ. ಈ ಚಂದ್ರಗ್ರಹಣವು ಉಪಚಯ ಗ್ರಹಣ ವಾಗಿದೆ. ಆದ್ದರಿಂದ ಗ್ರಹಣದ ಮುಂಚೆ ಯಾವುದೇ ಸೂತಕದ ಕಾಲ ಇರುವುದಿಲ್ಲ. ಉಪಚಯ ಚಂದ್ರಗ್ರಹಣವು ಕೆಲವು ರಾಶಿಯವರ ಮೇಲೆ ಪ್ರಭಾವ ಬೀರಲಿದೆ. ಹಾಗಾದರೆ ಚಂದ್ರ ಗ್ರಹಣದ ಪ್ರಭಾವ ಯಾವ ಕೆಲಸಗಳಿಂದ […]
Category: ಜ್ಯೋತಿಷ್ಯ
ಈ ನಿಯಮವನ್ನು ದಂಪತಿಗಳು ಸಂಬಂಧ ಮಾಡುವ ಮುನ್ನ ಪಾಲಿಸುವುದು ಉತ್ತಮ
ಈ ನಿಯಮವನ್ನು ದಂಪತಿಗಳು ಸಂಬಂಧ ಮಾಡುವ ಮುನ್ನ ಪಾಲಿಸುವುದು ಉತ್ತಮ ಪ್ರಾಚೀನ ಕಾಲದ ನಿಯಮಗಳ ಅನುಸಾರವಾಗಿ ಸಂಬಂಧಗಳಿಂದ ಪರಿವಾರ ಮತ್ತು ವಂಶದ ವೃದ್ಧಿ, ಸ್ನೇಹದಲ್ಲಿ ಲಾಭ, ಒಡನಾಟದ ಸಂತೋಷವಾಗಲಿ, ದೀರ್ಘಾಯಸ್ಸು, ಶಾರೀರಿಕ ಹಾಗೂ ಮಾನಸಿಕ ಸಂತೋಷವನ್ನು ಪಡೆಯಬಹುದು. ಶಾಸ್ತ್ರಗಳ ಅನುಸಾರವಾಗಿ ಕೆಲವು ದಿನಗಳು ಈ ರೀತಿಯು ಸಹ ಇರುತ್ತದೆ. ಇಂತಹ ದಿನಗಳಲ್ಲಿ ಗಂಡ-ಹೆಂಡತಿಗೆ ಯಾವುದೇ ರೀತಿಯ ಶಾರೀರಿಕ ಸಂಬಂಧವನ್ನು ಮಾಡಬಾರದು. ಯಾವ ದಿನವೆಂದರೆ ಅಮಾವಾಸ್ಯೆ, ಹುಣ್ಣಿಮೆ, ಚತುರ್ಥಿ, ಅಷ್ಟಮಿ, ಸಂಕ್ರಾಂತಿ, ನವರಾತ್ರಿ, ಶ್ರಾವಣ ಮಾಸ ಇತ್ಯಾದಿ. ಈ […]
ಕನಸಿನಲ್ಲಿ ಯಾವ ವಿಷಯಗಳು ಗಂಡಸರಿಗಾಗಲಿ ಅಥವ ಹೆಂಗಸರಿಗಾಗಲಿ ಕಾಣಬಾರದು.
ಕನಸಿನಲ್ಲಿ ಯಾವ ವಿಷಯಗಳು ಗಂಡಸರಿಗಾಗಲಿ ಅಥವ ಹೆಂಗಸರಿಗಾಗಲಿ ಕಾಣಬಾರದು ಕನಸಿನಲ್ಲಿ ಚಿಕ್ಕ ಮಕ್ಕಳು ಕಾಣುವುದು ಗಂಡಸರಿಗೆ ಎಷ್ಟು ಉತ್ತಮ ಹಾಗೂ ಹೆಂಗಸರಿಗೆ ಎಷ್ಟು ಉತ್ತಮ ಎಂಬುದು ಎಲ್ಲರಲ್ಲೂ ಮೂಡುತ್ತದೆ. ಯಾಕೆಂದರೆ ಗಂಡುಮಕ್ಕಳಿಗೆ ಕನಸಿನಲ್ಲಿ ಮಗು ಅಳುವಂತದ್ದು, ಚಿಕ್ಕ ಮಕ್ಕಳು ಸಾಯುವಂತದ್ದು, ಸಾಮಾನ್ಯವಾಗಿ 5 ವರ್ಷದ ಒಳಗಿನ ಮಕ್ಕಳು ಕನಸಿನಲ್ಲಿ ಕಾಣಬಾರದು. ದ್ವಾರಕನಾಥ್ ಶಾಸ್ರ್ತೀ ಪ್ರಧಾನ ತಾಂತ್ರಿಕ್ ಹಾಗೂ ಮಾಂತ್ರಿಕರು 9900202707 ನಿಮ್ಮ ಮನಸ್ಸಿನಲ್ಲಿ ಆಡಚಣೆ ಉಂಟಾಗುವ ಯಾವುದೇ ಪ್ರಶ್ನೆ ಅಥವಾ ಸಮಸ್ಯೆ ಇದೆಯೇ ಮತ್ತು ನೀವುಉತ್ತರ ತಿಳಿಯಲು […]
ಈ 5 ವಸ್ತುಗಳು ಮನೆಯಲ್ಲಿ ಇದ್ದರೆ ಎಂದಿಗೂ ಧನಪ್ರಾಪ್ತಿ ಕಡಿಮೆಯಾಗುವುದಿಲ್ಲ ಆ ವಸ್ತುಗಳು ಗೋತ್ತೆ?
ಯಾರ ಮನೆಯಲ್ಲಿ ಕುಟುಂಬದ ಸದಸ್ಯರು ಒಬ್ಬರು ಇನ್ನೊಬ್ಬರ ಮೇಲೆ ಸಂಪೂರ್ಣ ವಿಶ್ವಾಸವನ್ನು ಇಡುತ್ತಾರೋ, ಒಬ್ಬರಿಗೊಬ್ಬರು ಗೌರವಿಸುತ್ತಾರೋ, ಬೇರೆಯವರೊಂದಿಗೆ ಮೋಸ, ಕಪಟವನ್ನು ಮಾಡುವುದಿಲ್ಲವೋ ಅಂತಹ ಮನೆಯಲ್ಲಿ ಲಕ್ಷ್ಮೀದೇವಿಯು ಸದಾಕಾಲ ನೆಲೆಸಿರುತ್ತಾಳೆ ಮತ್ತು ಸುಖ-ಸಮೃದ್ಧಿಯನ್ನು ನೀಡುತ್ತಾಳೆ. ಈ 5 ವಸ್ತುಗಳನ್ನು ನೀವು ನಿಮ್ಮ ಮನೆಯಲ್ಲಿ ಇಟ್ಟರೆ ಪರಿವಾರವು ಸುಖ,ಶಾಂತಿ, ನೆಮ್ಮದಿಯಿಂದ ಕೂಡಿರುತ್ತದೆ. ಹಾಗಾದರೆ 5 ವಸ್ತುಗಳು ಯಾವುವು ಎಂದು ತಿಳಿದುಕೊಳ್ಳೋಣ ಬನ್ನಿ. ಶ್ರೀ ಸಿಗಂಧಆರಾಧನೆ ಮಾಡುವ ದೈವಜ್ಞ ಪಂಡಿತ್ ಸುದರ್ಶನ್ ಭಟ್ ದೈವಜ್ಞ ಪ್ರಧಾನ ತಾಂತ್ರಿಕ್ ಹಾಗೂ ಮಾಂತ್ರಿಕರು 9663218892 […]
ಮುಂಜಾನೆ ಎದ್ದ ತಕ್ಷಣ ಈ ಸಣ್ಣ ಕೆಲಸ ಮಾಡಿ ಸಾಕು ನೀವೇ ಕೋಟ್ಯಾಧಿಪತಿಗಳು.
ಪ್ರತಿದಿನ ತಡವಾಗಿ ಏಳುತ್ತಿದ್ದೀರಾ ಹಾಗಾದರೆ ದರಿದ್ರತನ ಬರುವುದು ಖಂಡಿತ -ಪ್ರತಿನಿತ್ಯ ಮುಂಜಾನೆ ಬೇಗ ಏಳದಿದ್ದರೆ ದರಿದ್ರತನ ಬರುವುದು ಖಚಿತ. ಯಾಕೆಂದರೆ ಮನುಷ್ಯ ದಿನ ಪೂರ್ತಿ ಕೆಲಸ ಮಾಡಿ ದೈಹಿಕವಾಗಿ ವಿಶ್ರಾಂತಿ ಪಡೆಯುವುದೇ ರಾತ್ರಿಯ ಸಮಯದಲ್ಲಿ. ಸೂರ್ಯನ ಉದಯಿಸಿದ ಮೇಲೆ ಹಾಗೂ ಸೂರ್ಯ ಮುಳುಗುವ ತನಕ ಮನುಷ್ಯನ ದೇಹದಲ್ಲಿ ಸಕಾರತ್ಮಕ ಶಕ್ತಿ ಓಡಾಡುತ್ತದೆ. ಯಾವ ತರಹದ ಶಕ್ತಿಯೆಂದರೆ ಎಂಥ ಕೆಲಸ ಕಾರ್ಯಗಳು ಇರಲಿ ಛಲದಿಂದ ಮಾಡುವ ಶಕ್ತಿಯಾಗಿರುತ್ತದೆ. ದೇಹದ ತಾಪಮಾನವನ್ನು ಜಾಸ್ತಿ ಮಾಡಿ ಮನುಷ್ಯನ ಇಂದ್ರಿಯಗಳನ್ನು ಆಕ್ಟಿವ್ ಮಾಡುತ್ತದೆ. […]
ಯಾವ ಗುಣಗಳು ಹೆಣ್ಣುಮಕ್ಕಳಲ್ಲಿ ಕಂಡರೆ ವಿವಾಹಕ್ಕೆ ಯೋಗ್ಯರಾಗಿರುತ್ತಾರೆ ಗೊತ್ತಾ?
ಮದುವೆಯಾಗುವ ಸಂದರ್ಭದಲ್ಲಿ ಹುಡುಗರು ತುಂಬಾನೇ ಗೊಂದಲದಲ್ಲಿರುತ್ತಾರೆ. ಏಕೆಂದರೆ ಹುಡುಗರು ಯೋಚನೆ ಮಾಡುತ್ತಾರೆ ಹುಡುಗಿ ಒಳ್ಳೆಯವಳ, ಮನೆಗೆ ಹೊಂದುಕೊಂಡು ಹೋಗುತ್ತಾಳ ಎಂದು ಹಲವಾರು ಚಿಂತೆಗಳು ವಿವಾಹದ ಸಮಯದಲ್ಲಿ ಅವರ ಗೊಂದಲವನ್ನು ಹೆಚ್ಚಿಸುತ್ತದೆ. ಶಾಸ್ತ್ರಗಳ ಪ್ರಕಾರ ಈ ತರಹದ ಹುಡುಗಿಯರು ಏನಾದರೂ ಸಿಕ್ಕರೆ ಮದುವೆಗೆ ಯಾವುದೇ ಕಾರಣಕ್ಕೂ ತಡಮಾಡಬೇಡಿ ಎನ್ನಲಾಗಿದೆ. ಹಾಗಾದರೆ ವಿವಾಹಕ್ಕೆ ಯೋಗ್ಯವಿರುವ ಕನ್ಯೆಯಲ್ಲಿ ಯಾವ ರೀತಿಯ ಗುಣಗಳಿರುತ್ತವೆ ಎಂದು ತಿಳಿದುಕೊಳ್ಳೋಣ ಬನ್ನಿ. ದ್ವಾರಕನಾಥ್ ಶಾಸ್ರ್ತೀ ಪ್ರಧಾನ ತಾಂತ್ರಿಕ್ ಹಾಗೂ ಮಾಂತ್ರಿಕರು 9900202707 ನಿಮ್ಮ ಮನಸ್ಸಿನಲ್ಲಿ ಆಡಚಣೆಉಂಟಾಗುವ ಯಾವುದೇ […]
ನಿಮ್ಮ ಸಮಸ್ಯೆಗೆ ಸುಲಭ ಪರಿಹಾರ ಶ್ರೀರಾಮ ರಚಿತ ಸೀತಾಚಕ್ರ.
ನಿಮ್ಮ ಸಮಸ್ಯೆಗೆ ಸುಲಭ ಪರಿಹಾರ ಸೀತಾಚಕ್ರ ಜೀವನದಲ್ಲಿ ಸಂಕಷ್ಟಗಳು ಎದುರಾದಾಗ ಮತ್ತು ನಿಮ್ಮ ಮನಸ್ಸಿನಲ್ಲಿ ಪ್ರಶ್ನೆಗಳು ಬಂದಾಗ ಒಂದು ಕಾಗದದ ಮೇಲೆ ಸೀತಾ ಚಕ್ರವನ್ನು ಬರೆದು ಕಣ್ಮುಚ್ಚಿಕೊಂಡು ಕಾಗದದ ಮೇಲಿರುವ ಒಂದು ಅಂಕೆಯ ಮೇಲೆ ಕೈಯಿಡಬೇಕಾಗುತ್ತದೆ. ಆ ಅಂಕಿಯು ನಿಮ್ಮ ಮನಸ್ಸಿನಲ್ಲಿ ಇದ್ದಂತಹ ಪ್ರಶ್ನೆಗೆ ಸರಿಯಾದ ಉತ್ತರವನ್ನು ನೀಡುತ್ತದೆ. ಇದರಿಂದ ಆ ಕೆಲಸ ಮಾಡಿದರೆ ಲಾಭವಾಗುತ್ತದೆಯೋ ಅಥವಾ ನಷ್ಟವಾಗುತ್ತದೆಯೊ ಅಥವಾ ಕೆಲಸವನ್ನು ಮಾಡಬೇಕೋ ಅಥವಾ ಸ್ವಲ್ಪ ಸಮಯ ಮುಂದೂಡಬೇಕು ಎಂಬುದನ್ನು ತಿಳಿಸುತ್ತದೆ. ಹಾಗಾದರೆ ಸೀತಾಚಕ್ರವನ್ನು ಯಾವ ದಿನ […]
ಮಹಾಕಾಳಿಯನ್ನು ಪೂಜಿಸುವ ಹಾಗೂ ಒಲಿಸಿಕೊಳ್ಳುವ ವಿಧಾನ ತಿಳಿದಿದೆಯೇ ನಿಮಗೆ
ಕಾಳಿ ವಿಶೇಷವಾಗಿರುವಂತಹ ಶಕ್ತಿ. ಪೂರ್ಣ ಬ್ರಹ್ಮಾಂಡವನ್ನು ವ್ಯಾಪಿಸಿರುವ ಮಹಾರುದ್ರ ರೂಪಿಯಾಗಿ ಇರುವಂತಹ ಮಹಾಕಾಳಿ. ಮಹಾಕಾಳಿ ಎಂದರೆ ಭಯಪಡುವವರು ಬಹಳಷ್ಟು ಜನ ಇದ್ದಾರೆ. ಮಹಾಕಾಳಿ ಕೆಲವು ಮನೆಗಳಲ್ಲಿ ಮನ ದೇವತೆಯಾಗಿ ನೆಲೆಸಿದ್ದಾಳೆ. ಕಾಳಿ ಅಂದ ಕೂಡಲೇ ಅದಕ್ಕೊಂದು ವಿಶಿಷ್ಟವಾದಂತಹ ರೂಪ,ಮಂತ್ರ, ವಿಧಿ, ವಿಧಾನ ಇವೆಲ್ಲವನ್ನು ಹೊಂದಿರುವಂತ ಮೂಲ ಶಾಸ್ತ್ರಕ್ಕೆ ಬೇಕಿರುವಂತ ಮೂಲ ಬೀಜಾಕ್ಷರ ಮಂತ್ರವನ್ನು ಬೇಗ ಗ್ರಹಿಸಿ ಶಕ್ತಿಯನ್ನು ವಿಧಿ ವಿಧಾನಗಳಿಗೆ ತುಂಬಿ ಒಲಿಯುವಂತಹ ದೇವಿ ಎಂದರೆ ಮಹಾಕಾಳಿ. ದ್ವಾರಕನಾಥ್ ಶಾಸ್ರ್ತೀ ಪ್ರಧಾನ ತಾಂತ್ರಿಕ್ ಹಾಗೂ ಮಾಂತ್ರಿಕರು 99002-02707 […]
ಗುರುವಾರ ಹುಟ್ಟಿದ ಮಕ್ಕಳ ಭವಿಷ್ಯ ಹೇಗಿರುತ್ತದೆ ತಿಳಿದಿದೆಯೇ ನಿಮಗೆ.
ಭೂಮಿಯ ಮೇಲೆ ಯಾರೂ ಶಾಶ್ವತವಾಗಿ ನೆಲೆಸಲು ಸಾಧ್ಯವಿಲ್ಲ. ಆದ್ದರಿಂದ ಎಷ್ಟು ದಿನ ಇರುತ್ತೇವೋ ಅಷ್ಟು ದಿನ ಸುಖಕರವಾಗಿ ಸಂತೋಷದಿಂದ ಇರಬೇಕು.ಮನುಷ್ಯನ ದೇಹದ ಅಂಗಗಳ ರಚನೆಯಾಗಿರುವುದು ನವಗ್ರಹಗಳಿಂದ. ತಾಯಿಯ ಗರ್ಭವು ನಮಗೆ ಆಸರೆಯಾಗಿ ನಿಲ್ಲುತ್ತದೆ ಆದರೆ ತಾಯಿಯ ಗರ್ಭದ ಒಳಗೆ ಈ ಶರೀರ ಬೆಳೆಯಬೇಕಾದರೆ ಒಂಬತ್ತು ಗ್ರಹಗಳ ಕಾರ್ಯ ಬಲಿಷ್ಠವಾಗಿರುತ್ತದೆ. ಒಂದು ಭ್ರೂಣ ಬೆಳೆಯಬೇಕಾದರೆ ಸೂರ್ಯ, ಚಂದ್ರ, ಮಂಗಳ, ಬುಧ, ಗುರು, ಶುಕ್ರ, ಶನಿ, ರಾಹು ಮತ್ತು ಕೇತು ಈ 9 ಗ್ರಹಗಳು ತಾಯಿಯ ಗರ್ಭದೊಳಗೆ ಅಂಗಗಳ ರಚನೆಗೆ […]
ಈ ಸಂಕೇತಗಳು ನಿಮಗೆ ಸಿಕ್ಕರೆ ನಿಧಿ ಇರುವುದು ಖಚಿತ.
ಈ ಸಂಕೇತಗಳು ನಿಮಗೆ ಸಿಕ್ಕರೆ ನಿಧಿ ಇರುವುದು ಖಚಿತ ಪುರಾತನ ಕಾಲದಲ್ಲಿ ಜನರು ತಮ್ಮ ಧನ ಸಂಪತ್ತನ್ನು ಉಳಿಸಿಕೊಳ್ಳಲು ನೆಲದಲ್ಲಿ ಯಾವುದಾದರೂ ಒಂದು ರೂಪದಲ್ಲಿ ಹಾಕುತ್ತಿದ್ದರು. ಮತ್ತೆ ಕೆಲವರು ಅದನ್ನು ರಕ್ಷಿಸಿಕೊಳ್ಳಲು ಮಾಯಾಜಾಲವನ್ನು ರಚಿಸುತ್ತಿದ್ದರು. ಹಲವಾರು ದೊಡ್ಡ ನಿಧಿಗಳನ್ನು ಇಂದಿಗೂ ನಾಗ ಸರ್ಪವು ಕಾಯುತ್ತಾ ಬಂದಿದೆ. ಹಾಗಾದರೆ ಯಾವ ಸಂಕೇತಗಳು ನೆಲದೊಳಗೆ ನಿಧಿ ಇದೆ ಎಂದು ಸೂಚಿಸುತ್ತದೆ ಎಂಬುದನ್ನು ತಿಳಿದುಕೊಳ್ಳೋಣ ಬನ್ನಿ. ಈಗಾಗಲೇ ಸಾವಿರಾರು ಜನ ಒಳಿತನ್ನು ಕಂಡು ನೂರಕ್ಕು ಅಧಿಕ ಶಿಷ್ಯರಿಗೆ ಜ್ಯೋತಿಷ್ಯ ಜ್ಞಾನವನ್ನು ತ್ಯಾಗಮಾಡಿ […]