Category: ಜ್ಯೋತಿಷ್ಯ

ತಿರುಮಲದಲ್ಲಿ ವೆಂಕಟೇಶ್ವರ ದರ್ಶನ ಮಾಡಬೇಕಾದರೆ ಪಾಲಿಸಬೇಕಾದ ನಿಯಮಗಳು.

ತಿರುಪತಿಗೆ ಹೋಗಿ ಬಂದವರಲ್ಲಿ ಕೆಲವರು ನಮ್ಮ ಕಷ್ಟಗಳೆಲ್ಲಾ ಪರಿಹಾರವಾಯಿತು ಎನ್ನುತ್ತಾರೆ ಇನ್ನು ಕೆಲವರು ಎಷ್ಟುಸಲ ಹೋದರು ಏನೂ ಪ್ರಯೋಜನವಾಗಿಲ್ಲ ಎನ್ನುತ್ತಾರೆ. ಯಾಕೆ ಈ ರೀತಿ ಆಗುತ್ತದೆ ಮತ್ತು ಯಾವ ನಿಯಮವನ್ನು ತಿರುಪತಿಗೆ ಹೋದಾಗ ಪಾಲಿಸಬೇಕು ಎಂದು ತಿಳಿದುಕೊಳ್ಳೋಣ ಬನ್ನಿ. ಶ್ರೀ ಶೃಂಗೇರಿ ಶಾರದಾಂಬೆ ಜ್ಯೋತಿಷ್ಯ ಪೀಠಂ ದಕ್ಷಿಣ ಭಾರತದ ಪ್ರಖ್ಯಾತ ವಂಶಪಾರಂಪರಿಕ ಜ್ಯೋತಿಷ್ಯರು ಹಾಗೂ ಪ್ರಧಾನ ಅರ್ಚಕರು ಶ್ರೀ ಶ್ರೀ ದ್ವಾರಕನಾಥ್ ಶಾಸ್ತ್ರಿ ಗುರೂಜಿ 9900202707.. ಇವರು ನಿಮ್ಮ ಜಾತಕ, ಹಸ್ತರೇಖೆ, ಫೋಟೋ ನೋಡಿ , ಅಷ್ಟಮಂಗಳಪ್ರಶ್ನೆ, […]

ಬಾವಲಿ ಪಕ್ಷಿ ಆಕಸ್ಮಿಕವಾಗಿ ಮನೆ ಒಳಗೆ ಬಂದರೆ ಏನನ್ನು ಸೂಚಿಸುತ್ತದೆ.

ಬಾವಲಿ ಪಕ್ಷಿಯನ್ನು ನಾವು ರಾಕ್ಷಸರ ಸ್ವರೂಪಕ್ಕೆ ಹೋಲಿಸುತ್ತೇವೆ. ಹಾಗೆಯೇ ದುಷ್ಟಶಕ್ತಿಗಳಿಂದ ನೊಂದಿರುವಂತವರಿಗೆ ಪ್ರಯೋಗ ಮಾಡಿ ಉಚ್ಚಾಟನೆಯನ್ನು ಮಾಡುವುದಕ್ಕೂ ಸಹ ಇದನ್ನು ಉಪಯೋಗಿಸುತ್ತಾರೆ. ಪುರಾಣ ಗ್ರಂಥಗಳಿಂದಲೂ ನೋಡಿಕೊಂಡು ಬಂದರು ಈ ಪಕ್ಷಿಯನ್ನು ರಾಕ್ಷಸರ ಸ್ವರೂಪ ಎಂದೇ ಹೇಳಲಾಗುತ್ತದೆ. ಆದ್ದರಿಂದ ಒಂದು ವೇಳೆ ಈ ಪಕ್ಷಿಯು ನಿಮ್ಮ ಮನೆ ಒಳಗೆ ಪ್ರವೇಶವಾಗುತ್ತಿದೆ ಮತ್ತು ಅದರ ವಾಸಸ್ಥಳವನ್ನು ನಿಮ್ಮ ಮನೆಯಲ್ಲಿ ಮಾಡಿಕೊಂಡಿದೆ ಎಂದರೆ, ಆ ಮನೆಯಲ್ಲಿ ದುಷ್ಟಶಕ್ತಿಗಳು ಜಾಸ್ತಿ ಇವೆ ಎಂಬುದನ್ನು ಸೂಚಿಸುತ್ತದೆ. ಇದರ ಜೊತೆಗೆ ಆ ಮನೆಯಲ್ಲಿ ನಕಾರಾತ್ಮಕ ಶಕ್ತಿ […]

ದಿನೇ ದಿನೇ ಬೆಳೆಯುತ್ತಿದೆ ಈ ಜೀವಂತ ಶಿವಲಿಂಗ ವಿಶ್ವದ ಅತ್ಯಂತ ಎತ್ತರದ ಶಿವಲಿಂಗವಿದು.

ನಮ್ಮ ಈ ಭರತಖಂಡವು ಕೋಟ್ಯಾನು ಕೋಟಿ ದೇವಾನುದೇವತೆಗಳ ಆಶೀರ್ವಾದದಿಂದಲೇ ಪವಿತ್ರಗೊಂಡ ಪುಣ್ಯ ಭೂಮಿಯಾಗಿದೆ. ನಮ್ಮ ಭಾರತದ ಸನಾತನ ಹಿಂದೂ ಪರಂಪರೆ ಇಡೀ ವಿಶ್ವಕ್ಕೆ ಮಾದರಿ ಎನಿಸಿಕೊಂಡಿದೆ. ನಮ್ಮ ಭರತ ಖಂಡದಲ್ಲಿ ಎಷ್ಟು ದೇವಾನುದೇವತೆಗಳು ಇದ್ದಾರೋ ಅಷ್ಟು ದೇವಸ್ಥಾನಗಳು ಇವೆ. ಪ್ರತಿಯೊಂದು ಆಲಯಗಳಲ್ಲಿ ನಿಗೂಢವಾದ ರಹಸ್ಯಗಳು ಕೂಡ ಅಡಗಿವೆ. ಶ್ರೀ ಕ್ಷೇತ್ರ ಸಿಗಂಧೂರ ಚೌಡೇಶ್ವರಿ ದೇವಿಯ ಆರಧಾನೆ ಮಾಡುವ ಸುದರ್ಶನ  ಆಚಾರ್ಯ ಗುರುಗಳಿಂದ ನಿಮ್ಮ ಸಮಸ್ಯೆಗಳಿಗೆ ಫೋನ್ ನಲ್ಲಿ ಪರಿಹಾರ ಸಿಗುತ್ತೆ ಕರೆ ಮಾಡಿರಿ 9663953892 ಸ್ನೇಹಿತರೇ ನೀವು […]

ಯಾವ ವಸ್ತುಗಳಿಂದ ಶಿವನಿಗೆ ಪೂಜೆಯನ್ನು ಮಾಡಬಾರದು ಎಂದು ತಿಳಿದಿದೆಯೇ ನಿಮಗೆ

ಭಕ್ತರ ಬೇಡಿಗಳನ್ನು ಬಹುಬೇಗ ಈಡೇರಿಸುವವನು ಈಶ್ವರ. ಶಿವನು ಆಡಂಭರದ ಭಕ್ತಿಯನ್ನು ಎಂದಿಗೂ ಮೆಚ್ಚುವುದಿಲ್ಲ. ಶಿವನಿಗೆ ವಿಭೂತಿ, ಬಿಲ್ವಪತ್ರೆ ಅರ್ಪಿಸಿದರೂ ಸಾಕು ಅಷ್ಟರಲ್ಲಿ ಸಂತೃಪ್ತ ನಾಗುತ್ತಾನೆ. ಆದರೆ ಶಿವನ ಪೂಜೆ ಸಮಯದಲ್ಲಿ ಕೆಲವೊಂದು ವಸ್ತುಗಳನ್ನು ಬಳಸಬಾರದು ಹಾಗೇನಾದರೂ ನೀವು ಬಳಸಿದರೆ ಬದುಕು ಬರಡಾಗುತ್ತದೆ. ಹಾಗಾದರೆ ಶಿವನ ಪೂಜೆಯ ಸಮಯದಲ್ಲಿ ಯಾವ ವಸ್ತುಗಳನ್ನು ಬಳಸಬಾರದು ಎಂದು ತಿಳಿದುಕೊಳ್ಳೋಣ ಬನ್ನಿ. ಈಗಾಗಲೇ ಸಾವಿರಾರು ಜನ ಒಳಿತನ್ನು ಕಂಡು ನೂರಕ್ಕು ಅಧಿಕ ಶಿಷ್ಯರಿಗೆ ಜ್ಯೋತಿಷ್ಯ ಜ್ಞಾನವನ್ನು ತ್ಯಾಗ ಮಾಡಿ ಯಂತ್ರ ಸಿದ್ದಿ ಮಾಲಿಕ್ […]

ಮುಂಜಾನೆ ಎದ್ದ ತಕ್ಷಣ ಈ ತಪ್ಪುಗಳನ್ನು ಮಾಡಿದರೆ ದರಿದ್ರತನ ಆವರಿಸುವುದು ಖಚಿತ.

ದಿನದ ಪ್ರಾರಂಭವು ಚೆನ್ನಾಗಿದ್ದರೆ ಆ ದಿನ ತುಂಬಾ ಒಳ್ಳೆಯದಾಗಿರುತ್ತದೆ. ಮುಂಜಾನೆ ಎದ್ದ ತಕ್ಷಣ ಮಾಡುವ ಕೆಲ ತಪ್ಪುಗಳಿಂದ ಸರಿಯಾದ ಸಮಯಕ್ಕೆ ಊಟ ಸಿಗುವುದಿಲ್ಲ, ಮನಸ್ಸಿಗೆ ನೆಮ್ಮದಿ ಸಿಗುವುದಿಲ್ಲ. ಆದ್ದರಿಂದ ಹಿರಿಯರು ಹಿಂದಿನ ಕಾಲದಿಂದಲೂ ಈ ಕೆಲವೊಂದು ಕೆಲಸಗಳನ್ನು ಮುಂಜಾನೆ ಎದ್ದ ತಕ್ಷಣ ಮಾಡಬೇಡಿ ಎಂದು ಹೇಳುತ್ತಿರುತ್ತಾರೆ. ಹಾಗಾದರೆ ಹಿರಿಯರು ಹೇಳುವ ಆ ಕೆಲಸಗಳು ಯಾವುವು ಎಂದು ತಿಳಿದುಕೊಳ್ಳೋಣ ಬನ್ನಿ . ದ್ವಾರಕನಾಥ್ ಶಾಸ್ರ್ತೀ ಪ್ರಧಾನ ತಾಂತ್ರಿಕ್ ಹಾಗೂ ಮಾಂತ್ರಿಕರು 9900202707 ನಿಮ್ಮಮನಸ್ಸಿನಲ್ಲಿ ಆಡಚಣೆ ಉಂಟಾಗುವ ಯಾವುದೇ ಪ್ರಶ್ನೆ […]

ದಾಂಪತ್ಯದಲ್ಲಿ ವಿಚ್ಛೇದನ ಆಗಲು ಇಷ್ಟು ಕಾರಣಗಳು ಸಾಕು.

ಜ್ಯೋತಿಷ್ಯ ಶಾಸ್ತ್ರಕ್ಕೆ ವಿರುದ್ಧವಾಗಿ ಆದಂತ ಕೆಲವೊಂದು ಲಗ್ನಗಳಿಗೆ, ಗಣ ಕೂಟಗಳಲ್ಲಿ ಹೊಂದಾಣಿಕೆ ಆಗದೇ ಇದ್ದರೆ, ಸರಿಯಾದ ಸಮಯದಲ್ಲಿ ಅಥವಾ ಮುಹೂರ್ತದಲ್ಲಿ ಮಾಂಗಲ್ಯಧಾರಣೆ ಆಗದಿದ್ದರೆ, ನಿಮ್ಮ ಕುಲದೇವರ ಪೂಜೆಯನ್ನು ಮಾಡದೆ ಬಹಳ ಆತುರದಿಂದ ಮದುವೆಯನ್ನು ಮಾಡಿದರೆ ಖಂಡಿತವಾಗಿಯೂ ದಾಂಪತ್ಯದಲ್ಲಿ ಸಮಸ್ಯೆಯು ಉದ್ಭವವಾಗುತ್ತದೆ. ದಾಂಪತ್ಯದ ನಂತರ ವಿಚ್ಛೇದನಕ್ಕೆ ಏಕೆ ಹೋಗುತ್ತದೆ ಎಂದರೆ ಸಹಜವಾಗಿ ಸಪ್ತಮಾಧಿಪತಿಯಲ್ಲಿ ಕುಜನಿದ್ದು ರಾಹು ಜೊತೆ ಒಟ್ಟಿಗೆ ಗೃಹ ಸಂಯೋಗ ಆಗಿದ್ದರೆ ಖಂಡಿತವಾಗಿಯೂ ದಾಂಪತ್ಯದಲ್ಲಿ ವಿಚ್ಛೇದನ ಆಗುತ್ತದೆ. ಹೆಣ್ಣಾಗಲಿ ಗಂಡಾಗಲಿ ಇವರಿಬ್ಬರ ಲಗ್ನದಲ್ಲಿ ರಾಹು ಇದ್ದರೆ ಖಂಡಿತವಾಗಿ […]

ಮೆಟ್ಕಲ್ ಗುಡ್ಡ ಮಹಾಗಣಪತಿ ದೇವಸ್ಥಾನದ ಬಗ್ಗೆ ಕಿರು ಪರಿಚಯ.

ಈ ಗಣಪತಿಯು ನೋಡಲು ಎಷ್ಟು ಸುಂದರವೋ ಹಾಗೆ ದೇವರ ದರ್ಶನವನ್ನು ಮಾಡುವುದು ಅಷ್ಟೇ ಕಠಿಣವಾದ ಸವಾಲು ಎನ್ನಿಸುತ್ತದೆ. ಏಕೆಂದರೆ ಈ ಗಣಪತಿಯು ನೆಲೆಸಿರುವುದು ಸುಮಾರು ಎರಡು ಸಾವಿರ ಅಡಿ ಎತ್ತರದ ಗುಡ್ಡದ ಮೇಲೆ. ಈ ಗಣಪತಿಯನ್ನು ನೋಡಬೇಕೆಂದರೆ ದಟ್ಟವಾದ ಅರಣ್ಯದ ಮಧ್ಯೆ ಕಡಿದಾದ ಮೆಟ್ಟಿಲುಗಳನ್ನು ಹತ್ತಿ ಕೊಂಡು ಹೋಗಿ ದರ್ಶನವನ್ನು ಪಡೆದುಕೊಳ್ಳಬೇಕು. ಹಾಗಾದರೆ ಈ ಆಲಯದ ಹೆಸರು ಮತ್ತು ವಿಶೇಷತೆಗಳನ್ನು ತಿಳಿದುಕೊಳ್ಳೋಣ ಬನ್ನಿ. ಈಗಾಗಲೇ ಸಾವಿರಾರು ಜನ ಒಳಿತನ್ನು ಕಂಡು ನೂರಕ್ಕು ಅಧಿಕ ಶಿಷ್ಯರಿಗೆ ಜ್ಯೋತಿಷ್ಯ ಜ್ಞಾನವನ್ನು […]

ದೇವರಿಗೆ ಆರತಿಯನ್ನು ಮನೆಯಲ್ಲಿ ಹೇಗೆ ಮಾಡಬೇಕು ತಿಳಿದಿದೆಯೇ ನಿಮಗೆ ?

ದೇವರಿಗೆ ಆರತಿಯನ್ನು ಮನೆಯಲ್ಲಿ ಹೇಗೆ ಮಾಡಬೇಕು ತಿಳಿದಿದೆಯೇ ನಿಮಗೆ  ಹಿಂದೂ ಧರ್ಮದಲ್ಲಿ ನಡೆದುಕೊಂಡು ಬಂದ ಹಲವು ಪರಂಪರೆ ಹಾಗೂ ವಿಧಿವಿಧಾನಗಳಲ್ಲಿ ಆರತಿಯು ಒಂದು. ಎಷ್ಟು ಭಕ್ತಿಯಿಂದ ಆರತಿಯನ್ನು ಮಾಡುತ್ತೇವೋ ಅದಕ್ಕೆ ಅಷ್ಟೇ ಪ್ರತಿಫಲ ಸಿಗುತ್ತದೆ. ಆರತಿಯ ಸಮಯದಲ್ಲಿ ಸಕಾರಾತ್ಮಕ ಶಕ್ತಿ ಸಂಚರಿಸುತ್ತದೆ. ಯಾವುದೇ ಮಂತ್ರ ಬರದಿದ್ದರೂ ಭಕ್ತಿಯಿಂದ ಆರತಿಯನ್ನು ಮಾಡಿದರೆ ದೇವರು ನಿಮ್ಮ ಪೂಜೆಯನ್ನು ಸ್ವೀಕರಿಸುತ್ತಾನೆ ಎಂದು ಸ್ಕಂದ ಪುರಾಣದಲ್ಲಿ ತಿಳಿಸಲಾಗಿದೆ. ಪ್ರಧಾನ ತಾಂತ್ರಿಕ ಸುದರ್ಶನ ಆಚಾರ್ಯ ಈಗಾಗಲೇ ಸಾವಿರಾರು ಜನ ಒಳಿತನ್ನು ಕಂಡು ನೂರಕ್ಕು ಅಧಿಕ […]

ಅಂಗೈಯಲ್ಲಿರುವ ರೇಖೆಗಳನ್ನು ನೋಡಿ ವ್ಯಕ್ತಿಯ ಭವಿಷ್ಯವನ್ನು ತಿಳಿದುಕೊಳ್ಳಬಹುದು.

ಅಂಗೈಯಲ್ಲಿ ಇರುವಂತಹ ರೇಖೆಗಳನ್ನು ನೋಡಿ ಭವಿಷ್ಯವನ್ನು ಹೇಳುವಂತಹ ಕಳೆಯು ಲೋಕ ಪ್ರಿಯವಾಗಿದೆ. ರೇಖೆಗಳ ಮೂಲಕ ವ್ಯಕ್ತಿಯ ವ್ಯಕ್ತಿತ್ವ, ವ್ಯವಹಾರಗಳ ಬಗ್ಗೆ ಮತ್ತು ಭವಿಷ್ಯದ ಬಗ್ಗೆ ತಿಳಿದುಕೊಳ್ಳಬಹುದಾಗಿದೆ. ಇದೇ ರೀತಿ ಅಂಗೈಯಲ್ಲಿರುವ ಚಿಹ್ನೆಯನ್ನು ಆದರಿಸಿ, ಬೆರಳುಗಳ ಎತ್ತರವನ್ನು ಆದರಿಸಿ ಭವಿಷ್ಯವನ್ನು ತಿಳಿಯಬಹುದಾಗಿದೆ. ಹಾಗಾದರೆ ಆ ರೇಖೆಗಳು ಯಾವುವು ಮತ್ತು ಅವು ಏನನ್ನು ಸೂಚಿಸುತ್ತದೆ ಎಂದು ತಿಳಿದುಕೊಳ್ಳೋಣ ಬನ್ನಿ. ದ್ವಾರಕನಾಥ್ ಶಾಸ್ರ್ತೀ ಪ್ರಧಾನ ತಾಂತ್ರಿಕ್ ಹಾಗೂ ಮಾಂತ್ರಿಕರು 9900202707 ನಿಮ್ಮಮನಸ್ಸಿನಲ್ಲಿ ಆಡಚಣೆ ಉಂಟಾಗುವ ಯಾವುದೇ ಪ್ರಶ್ನೆ ಅಥವಾ ಸಮಸ್ಯೆ ಇದೆಯೇ […]

ದರಿದ್ರತನ ತುಂಬಿರುವ ವ್ಯಕ್ತಿಗಳ ಮುಖ ಲಕ್ಷಣ ಹೇಗಿರುತ್ತದೆ ಗೋತ್ತೇ?

ಒಂದು ಕಾರ್ಯಕ್ರಮದ ಸಮ್ಮುಖದಲ್ಲಿ ಹಲವಾರು ವ್ಯಕ್ತಿಗಳು ನಿಂತಾಗ ಒಬ್ಬ ವ್ಯಕ್ತಿಯಲ್ಲಿ ಒಂದೊಂದು ತರ ಕಳೆ, ತೇಜಸ್ಸು,ಚೈತನ್ಯ, ನಗು, ಮಂದಹಾಸ ಇರುತ್ತದೆ. ಮುಖ ಲಕ್ಷ್ಮಿಯನ್ನು ಹೊಂದುವಂತಹ ತೇಜಸ್ಸನ್ನು ಕೂಡಿರುತ್ತದೆ. ಹುಬ್ಬಿನ ಮೂಲಕ, ಕಣ್ಣಿನ ಮೂಲಕ, ತುಟಿಯ ಮೂಲಕ ಲಕ್ಷ್ಮಿಯನ್ನು ನಾವು ಗುರುತಿಸಬಹುದು. ಹಾಗೆಯೇ ಒಬ್ಬ ವ್ಯಕ್ತಿಯ ಮುಖ ಲಕ್ಷಣದಲ್ಲಿ ದರಿದ್ರ ಯಾವ ರೂಪದಲ್ಲಿ ಕಾಣುತ್ತದೆ ಎಂಬುದನ್ನು ಮುಖ ಲಕ್ಷಣದ ರೂಪದಲ್ಲಿ ತಿಳಿದುಕೊಳ್ಳಬಹುದು. ಈಗಾಗಲೇ ಸಾವಿರಾರು ಜನಒಳಿತನ್ನು ಕಂಡು ನೂರಕ್ಕು ಅಧಿಕ ಶಿಷ್ಯರಿಗೆ ಜ್ಯೋತಿಷ್ಯಜ್ಞಾನವನ್ನು ತ್ಯಾಗ ಮಾಡಿ ಯಂತ್ರಸಿದ್ದಿ ಮಾಲಿಕ್ […]