ನಾಗಮಂಗಲದ ಯೋಗ ನರಸಿಂಹಸ್ವಾಮಿ ದೇವಾಲಯ ನಾಗಮಂಗಲದಲ್ಲಿ ನಿರ್ಮಿಸಿದ ಮೊಟ್ಟಮೊದಲ ದೇವಾಲಯ ಎಂಬ ಖ್ಯಾತಿಯನ್ನು ಪಡೆದುಕೊಂಡಿದೆ. ಈ ದೇವಸ್ಥಾನವನ್ನು ನರಸಿಂಹ ನಾಯಕ ಎಂಬ ಪಾಳೇಗಾರರು ಕಟ್ಟಿಸಿದ್ದಾರೆ. ಒಮ್ಮೆ ನರಸಿಂಹ ನಾಯಕರಿಗೆ ಕನಸಿನಲ್ಲಿ ಬಂದು ಕಾಣುವ ನರಸಿಂಹ ದೇವರು ಕಾಡಿನ ಮಧ್ಯದ ಭಾಗದಲ್ಲಿ ಒಂದು ಹುತ್ತದಲ್ಲಿ ಇರುವ ನನಗೆ ದೇವಾಲಯವನ್ನು ನಿರ್ಮಿಸುವಂತೆ ನರಸಿಂಹ ನಾಯಕ ಅವರಿಗೆ ಕನಸಿನಲ್ಲಿ ಬಂದು ಆಜ್ಞೆಯನ್ನು ಹೊರಡಿಸುತ್ತಾರೆ. ಆಗ ಕನಸಿನಲ್ಲಿ ಬಂದ ಸ್ಥಳಕ್ಕೆ ಭೇಟಿ ನೀಡಿದಾಗ ಅಲ್ಲಿ ಅವರಿಗೆ ಹಲವಾರು ಹುತ್ತಗಳು ಕಾಣುತ್ತವೆ ಇದರಿಂದ ಬೇಸರಗೊಂಡ […]
Category: ಜ್ಯೋತಿಷ್ಯ
ಅಷ್ಟಲಕ್ಷ್ಮಿ ದೀಪವನ್ನು ಹಚ್ಚುವುದರಿಂದ ಸಿಗುವ ಪ್ರಯೋಜನಗಳು ತಿಳಿದಿದೆಯೇ.
ಪ್ರತಿಯೊಬ್ಬರ ಮನೆಯಲ್ಲೂ ದೇವರಿಗೆ ಪೂಜೆಯನ್ನು ಮಾಡುತ್ತೇವೆ,ಅಭಿಷೇಕವನ್ನು ಮಾಡುತ್ತೇವೆ, ನೈವೇದ್ಯವನ್ನು ಇಟ್ಟು ಪೂಜೆ ಮಾಡುತ್ತೇವೆ. ಇಷ್ಟೆಲ್ಲಾ ಪೂಜೆಯನ್ನು ಮಾಡಿದರು ಕಷ್ಟಗಳು ದೂರವಾಗುತ್ತಿಲ್ಲ, ಇಷ್ಟಾರ್ಥಗಳು ಸಿದ್ದಿಯಾಗುತ್ತಿಲ್ಲ, ಮನೆಯಲ್ಲಿ ನೆಮ್ಮದಿಯ ವಾತಾವರಣ ಇಲ್ಲ ಎಂಬುದು ಕೆಲವರ ಅನಿಸಿಕೆಯಾಗಿರುತ್ತದೆ. ಹೀಗಿರುವಾಗ ಮೊದಲು ಆ ಮನಸ್ಥಿಥಿಯಿಂದ ಹೊರಬರಬೇಕು, ಆ ಮನಸ್ಥಿಥಿಯಿಂದ ಹೊರಬರಬೇಕಾದರೆ ದೈವ ಜಪವನ್ನು ಮಾಡಬೇಕು ಅಥವಾ ನಿಮ್ಮ ಇಷ್ಟವಾದ ದೇವರ ಸನ್ನಿಧಿಗೆ ಹೋಗಿ ಮಂತ್ರ ಸಿದ್ಧಿಯನ್ನು ಮಾಡಬೇಕು. ಒಂದು ವೇಳೆ ಈ ಕೆಲಸವನ್ನು ಮಾಡಲು ಸಾಧ್ಯವಾಗಲಿಲ್ಲ ಎಂದರೆ ಮನೆಯಲ್ಲಿ ಮಾಡುವ ಈ ಸರಳ […]
ದಾಂಪತ್ಯದಲ್ಲಿ ವಿರಸ ಮೂಡಲು ಏನು ಕಾರಣ ಎಂಬುದು ತಿಳಿದಿದೆಯೇ.
ದಾಂಪತ್ಯದಲ್ಲಿ ವಿರಸ ಮೂಡಲು ಏನು ಕಾರಣ ಎಂಬುದು ತಿಳಿದಿದೆಯೇ ದಾಂಪತ್ಯ ಜೀವನದಲ್ಲಿ ಪ್ರತಿದಿನ ಜಗಳವಾಡುವುದು, ಗಂಡನಿಗೆ ಹೆಂಡತಿಯನ್ನು ಕಂಡರೆ ಆಗದೆ ಇರುವುದು, ಹೆಂಡತಿಗೆ ಗಂಡನನ್ನು ಕಂಡರೆ ಆಗದೆ ಇರುವುದು, ಹಣಕಾಸಿನ ಸಮಸ್ಯೆ ಇಲ್ಲದಿದ್ದರೂ ಯಾವುದಾದರೂ ಕಾರಣಕ್ಕೆ ಪ್ರತಿನಿತ್ಯ ಕಲಹ ಉಂಟಾಗುವುದು ಇದಕ್ಕೆಲ್ಲಾ ದಾಂಪತ್ಯ ಜೀವನಕ್ಕೆ ಕಾಲಿಡುವ ಮುಂಚೆ ಜಾತಕವನ್ನು ಸರಿಯಾಗಿ ನೋಡದೆ ಇರುವುದು ಪ್ರಮುಖ ಕಾರಣವಾಗಿದೆ.ದಾಂಪತ್ಯದಲ್ಲಿ ವಿರಸ ಬರಲು ಅತಿದೊಡ್ಡ ದೋಷವೆಂದರೆ ಮೃಗುಶಟ್ಕ ದೋಷ. ಬೃಗು ಶಟ್ಕ ದೋಷವೆಂದರೆ ನಿಮ್ಮ ಲಗ್ನದಿಂದ ಗಂಡು ಅಥವಾ ಹೆಣ್ಣಿನ ರಾಶಿಚಕ್ರದಲ್ಲಿ […]
ಮಕ್ಕಳಿಲ್ಲದವರಿಗೆ ಹಾಗೂ ಲಕ್ಷ್ಮೀದೇವಿಯನ್ನು ಒಳಿಸಿಕೊಳ್ಳಬೇಕೆಂದರೆ ಕರ್ಪೂರ ಸಾಕು.
ಮಕ್ಕಳಿಲ್ಲದವರಿಗೆ ಹಾಗೂ ಲಕ್ಷ್ಮೀದೇವಿಯನ್ನು ಒಳಿಸಿಕೊಳ್ಳಬೇಕೆಂದರೆ ಕರ್ಪೂರ ಸಾಕು ಭಗವಂತನಿಗೆ ಕರ್ಪೂರದಿಂದ ಮಂಗಳಾರತಿಯನ್ನು ಮಾಡದಿದ್ದರೆ ಸಂಪೂರ್ಣವಾಗುವುದಿಲ್ಲ. ಪ್ರತಿಯೊಂದು ವಸ್ತುವಿನಲ್ಲೂ ಋಣಾತ್ಮಕ ಮತ್ತು ಧನಾತ್ಮಕ ಗುಣಗಳಿರುತ್ತವೆ. ಹೀಗೆ ಕೆಲವೊಂದು ವಸ್ತುಗಳಲ್ಲಿ ಋಣಾತ್ಮಕ ಶಕ್ತಿಯು ಹೆಚ್ಚಿರುತ್ತದೆ ಮತ್ತೆ ಕೆಲವೊಂದು ವಸ್ತುಗಳಲ್ಲಿ ಧನಾತ್ಮಕ ಶಕ್ತಿ ಹೆಚ್ಚಿರುತ್ತದೆ. ಧನಾತ್ಮಕ ಶಕ್ತಿ ಹೆಚ್ಚಿರುವ ವಸ್ತುಗಳಲ್ಲಿ ಕರ್ಪೂರವು ಸಹ ಒಂದು. ಕರ್ಪೂರಕ್ಕೆ ನಕಾರಾತ್ಮಕ ಶಕ್ತಿಯನ್ನು ಓಡಿಸುವ ಶಕ್ತಿ ಇದೆ. ಕರ್ಪೂರದಿಂದ ದರಿದ್ರತನವನ್ನು ಹೋಗಲಾಡಿಸಿ ಲಕ್ಷ್ಮೀದೇವಿಯ ಕೃಪೆಯನ್ನು ಪಡೆದುಕೊಳ್ಳುವುದು ಹೇಗೆ ಎಂದು ತಿಳಿದುಕೊಳ್ಳೋಣ ಬನ್ನಿ. ಈಗಾಗಲೇ ಸಾವಿರಾರು ಜನ […]
ರಾತ್ರಿ ವೇಳೆ ಆಕಸ್ಮಿಕವಾಗಿ 3 ರಿಂದ 5 ಘಂಟೆಯ ಒಳಗೆ ಎಚ್ಚರವಾದರೆ ಏನನ್ನು ಸೂಚಿಸುತ್ತದೆ ಗೊತ್ತೆ?
ರಾತ್ರಿ ವೇಳೆ ಆಕಸ್ಮಿಕವಾಗಿ 3 ರಿಂದ 5 ಘಂಟೆಯ ಒಳಗೆ ಎಚ್ಚರವಾದರೆ ಏನನ್ನು ಸೂಚಿಸುತ್ತದೆ ತಿಳಿದಿದೆಯೇ ನಿಮಗೆ ಶಾಸ್ತ್ರಗಳ ಪ್ರಕಾರ ಯಾವ ವ್ಯಕ್ತಿಯು ನಿದ್ರೆಯಿಂದ 3 ರಿಂದ 5 ಘಂಟೆಯ ಒಳಗೆ ಎಚ್ಚರಗೊಳ್ಳುತ್ತಾರೋ ಅವರಿಗೆ ಯಾವುದೋ ಒಂದು ದೈವಶಕ್ತಿಯ ಸೂಚನೆ ಸಿಗುತ್ತಿದೆ ಎನ್ನಲಾಗುತ್ತದೆ. ಸಾಮಾನ್ಯವಾಗಿ ರಾತ್ರಿ ಚೆನ್ನಾಗಿ ನಿದ್ದೆ ಮಾಡಿದರು ನಿದ್ದೆ ಮಾಡುತ್ತಿರುವಾಗ ಅಚಾನಕ್ಕಾಗಿ ಮಧ್ಯರಾತ್ರಿಯಲ್ಲಿ ಎಚ್ಚರವಾಗುತ್ತದೆ. ಹೀಗೆ ಎಚ್ಚರವಾಗುವುದನ್ನು ಕೆಲವರು ಸಾಮಾನ್ಯವಾಗಿ ಎಚ್ಚರವಾಯಿತು ಎಂದು ಪುನಃ ಮಲಗಿಕೊಳ್ಳುತ್ತಾರೆ. ಆದರೆ ಇದೇ ತರ ಪ್ರತಿನಿತ್ಯ ಎಚ್ಚರ ಆಗುತ್ತಿದ್ದರೆ […]
ಜ್ಯೋತಿಷ್ಯದ ಪ್ರಕಾರ ಮಚ್ಛೆ ಇದ್ದರೆ ಏನು ಲಾಭ ಎಂದು ತಿಳಿದಿದೆಯೇ ನಿಮಗೆ ?
ಸಮುದ್ರಿಕ ಶಾಸ್ತ್ರದಲ್ಲಿ ಮಹಿಳೆಯರ ಕೆಳ ಅಂಗಗಳ ಬಗ್ಗೆ ತಿಳಿಸಿದ್ದಾರೆ. ಇವುಗಳ ಸಹಾಯದಿಂದ ಮಹಿಳೆಯರ ಸ್ವಭಾವ ಹೇಗಿರುತ್ತದೆ ಎಂಬುದನ್ನು ತಿಳಿಯಬಹುದಾಗಿದೆ. ಹಾಗಾದರೆ ಸಮುದ್ರಿಕ ಶಾಸ್ತ್ರದಲ್ಲಿ ಮಹಿಳೆಯರ ಬಗ್ಗೆ ತಿಳಿಸಿರುವ ವಿಶೇಷತೆಗಳನ್ನು ತಿಳಿದುಕೊಳ್ಳೋಣ ಬನ್ನಿ. ಯಾವ ಮಹಿಳೆಯ ಕೂದಲು ದಟ್ಟವಾಗಿ ನಯವಾಗಿ ತುಂಬಾ ಉದ್ದವಿರುತ್ತದೆಯೊ ಅಂತ ಮಹಿಳೆಯರು ತುಂಬಾ ಭಾಗ್ಯಶಾಲಿ ಆಗಿರುತ್ತಾರೆ. ಕಪ್ಪು ಹಾಗೂ ದಟ್ಟವಾಗಿ ಕೂದಲು ಕೂಡಿರುವಂತಹ ಮಹಿಳೆಯು ಸುಖ ಹಾಗೂ ಸಮೃದ್ಧಿಯ ಪ್ರತೀಕರಾಗಿರುತ್ತಾರೆ. ಇದರಿಂದ ಯಾವ ಮಹಿಳೆಯ ಕೂದಲು ದಟ್ಟವಾಗಿ, ಉದ್ದವಾಗಿ ಇರುತ್ತದೆಯೋ ಅಂತ ಮಹಿಳೆಯು ಐಶ್ವರ್ಯದಿಂದ, […]
ತಲೆಕೂದಲನ್ನು ಭಗವಂತನಿಗೆ ಏಕೆ ಮುಡಿಯ ರೂಪದಲ್ಲಿ ಅರ್ಪಿಸುತ್ತೇವೆ.
ತಲೆಕೂದಲನ್ನು ಭಗವಂತನಿಗೆ ಏಕೆ ಮುಡಿಯ ರೂಪದಲ್ಲಿ ಅರ್ಪಿಸುತ್ತೇವೆ..ದೇವರಿಗೆ ಬಹಳಷ್ಟು ಹರಕೆಗಳನ್ನು ಹೊತ್ತುಕೊಳ್ಳುತ್ತೇವೆ. ಹಾಗೆ ಹರಕೆಯನ್ನು ತೀರಿಸುವುದಕ್ಕೆ ಚಿನ್ನವನ್ನು ಕೊಡುವಂತದ್ದು, ಬೆಳ್ಳಿಯನ್ನು ಕೊಡುವಂತದ್ದು, ನಮ್ಮ ತೂಕದಷ್ಟು ಚಿಲ್ಲರೆ ಕಾಸನ್ನು ಕೊಡುವಂತದ್ದು ಹೀಗೆ ಒಂದೊಂದು ವಸ್ತುಗಳನ್ನು ಕೊಡುವುದಕ್ಕೂ ಒಂದೊಂದು ವಿಶಿಷ್ಟತೆಯಿದೆ. ಹಾಗೆ ತಲೆಕೂದಲನ್ನು ಮುಡಿ ಕೊಡುವುದಕ್ಕೆ ಒಂದು ವಿಶಿಷ್ಟವಿದೆ. ಶ್ರೀ ಸಿಗಂಧೂರು ಚೌಡೇಶ್ವರಿಜ್ಯೋತಿಷ್ಯ ಪೀಠಂ ದಕ್ಷಿಣ ಭಾರತದ ಪ್ರಖ್ಯಾತ ವಂಶಪಾರಂಪರಿಕ ಜ್ಯೋತಿಷ್ಯರು ಹಾಗೂ ಪ್ರಧಾನ ಅರ್ಚಕರು ಶ್ರೀ ಸುದರ್ಶನ ಭಟ್ 96635 42672 ಇವರುನಿಮ್ಮ ಜಾತಕ, ಹಸ್ತರೇಖೆ, ಫೋಟೋನೋಡಿ , […]
ಕಾರಣವಿಲ್ಲದೇ ಕಿರಿಕಿರಿ ಮಾಡುವ ತೊಂದರೆ ನೀಡುವ ವ್ಯಕ್ತಿಯಿಂದ ದೂರವಿರಲು ಈ ತಂತ್ರ ಮಾಡಿ.
ತಪ್ಪದೇ ಈ ವಿಡಿಯೋ ಶೇರ್ ಮಾಡಿ.
ಯಾವ ರಾಶಿಯವರು ಯಾವ ದಾನವನ್ನು ಮಾಡಿದರೆ ಸೂಕ್ತ ತಿಳಿದಿದೆಯೇ ನಿಮಗೆ ?
ಪ್ರತಿಯೊಬ್ಬ ವ್ಯಕ್ತಿಯು ಅನ್ನದಾನ ಮಾಡಬಹುದು, ಧನದಾನ ಮಾಡಬಹುದು, ವಸ್ತ್ರದಾನವನ್ನು ಯಾವ ರಾಶಿಯವರು ಮಾಡಬಹುದು ಮತ್ತು ವಸ್ತ್ರದಾನವನ್ನು ಯಾವ ರಾಶಿಯವರು ತೆಗೆದುಕೊಳ್ಳಬಾರದು ಎಂಬತಕ್ಕದ್ದು ತಿಳಿದುಕೊಳ್ಳುವ ವಿಷಯ. ಉಟ್ಟ ಬಟ್ಟೆಯನ್ನು ಯಾವ ರಾಶಿಯವರು ದಾನ ಕೊಡಬಾರದು ಹಾಗೂ ಯಾವ ರಾಶಿಯವರು ಅದನ್ನು ಪಡೆದುಕೊಳ್ಳಲು ಬಾರದು ಎಂಬುದನ್ನು ತಿಳಿದುಕೊಳ್ಳೋಣ ಬನ್ನಿ. ಶ್ರೀ ಶೃಂಗೇರಿ ಶಾರದಾಂಬ ಜ್ಯೋತಿಷ್ಯ ಪೀಠಂ ದಕ್ಷಿಣ ಭಾರತದ ಪ್ರಖ್ಯಾತ ವಂಶಪಾರಂಪರಿಕ ಜ್ಯೋತಿಷ್ಯರುಹಾಗೂ ಪ್ರಧಾನ ಅರ್ಚಕರು ಶ್ರೀ ದ್ವಾರಕಾನಾಥ ಗುರೂಜಿ 99002 02707.. ಇವರು ನಿಮ್ಮಜಾತಕ, ಹಸ್ತರೇಖೆ, ಫೋಟೋ ನೋಡಿ […]
ಕನಸಿನಲ್ಲಿ ಆಹಾರ ಪದಾರ್ಥಗಳು ಕಂಡರೆ ಏನನ್ನು ಸೂಚಿಸುತ್ತದೆ ಎಂಬುದು ತಿಳಿದಿದೆಯೇ.
ಕನಸಿನಲ್ಲಿ ಆಹಾರ ಪದಾರ್ಥಗಳು ಕಂಡರೆ ಏನನ್ನು ಸೂಚಿಸುತ್ತದೆ ಎಂಬುದು ತಿಳಿದಿದೆಯೇ..ಸಾಮಾನ್ಯವಾಗಿ ಪ್ರತಿಯೊಬ್ಬರಿಗೂ ಮಲಗಿದ್ದಾಗ ಕನಸು ಎಂಬುದು ಬಿದ್ದೇ ಬೀಳುತ್ತದೆ. ಒಂದು ವೇಳೆ ಬೆಳಗಿನ ಜಾವ ನಿಮ್ಮ ಕನಸಿನಲ್ಲಿ ಆಹಾರ ಪದಾರ್ಥಗಳು ಕಂಡರೆ ಯಾವ ರೀತಿಯ ಫಲಗಳು ಪ್ರಾಪ್ತಿಯಾಗುತ್ತದೆ ಎಂಬುದನ್ನು ತಿಳಿದುಕೊಳ್ಳೋಣ ಬನ್ನಿ.ನಿಮ್ಮ ಕನಸಿನಲ್ಲಿ ತೆಂಗಿನಕಾಯಿ ಏನಾದರೂ ಕಂಡರೆ ವಿಶೇಷವಾದ ಫಲ ಪ್ರಾಪ್ತಿಯಾಗುತ್ತದೆ ಎಂಬುದನ್ನು ಸೂಚಿಸುತ್ತದೆ. ಅದರಲ್ಲೂ ತೆಂಗಿನಕಾಯಿ ಒಡೆಯುವ ಹಾಗೆ ಕನಸು ಬಿದ್ದರೆ ವೃತ್ತಿ ಕ್ಷೇತ್ರದಲ್ಲಿ ಲಾಭವಾಗುತ್ತದೆ ಎಂಬುದನ್ನು ಸೂಚಿಸುತ್ತದೆ. ಒಂದು ವೇಳೆ ನಿಮ್ಮ ಕನಸಿನಲ್ಲಿ ಉಪ್ಪನ್ನು […]