Kannada Astrology

Category: ಜ್ಯೋತಿಷ್ಯ

  • ಮನೆಯಲ್ಲಿ ಶುಭ ಕಾರ್ಯ ನಡೆಯುತ್ತಿಲ್ಲ ಎನ್ನುವವರು ಈ ಕೆಲಸವನ್ನು ತಪ್ಪದೇ ಮಾಡಿ.

    ಬಹಳಷ್ಟು ಜನರು ತಮ್ಮ ಮನೆಯಲ್ಲಿ ಶುಭ ಕಾರ್ಯಕ್ರಮವನ್ನು ನಡೆಸಲು ಸಾಧ್ಯವಾಗುತ್ತಿಲ್ಲ ಎಂದು ತಲೆಕೆಡಿಸಿಕೊಂಡಿದ್ದಾರೆ. ಎಷ್ಟೇ ಪ್ರಯತ್ನಪಟ್ಟರೂ ಮಕ್ಕಳ ಮದುವೆಯಾಗದೇ ಇರುವುದು, ತಂದೆ-ತಾಯಿ ಗಂಡು ಮಕ್ಕಳ ಹಾಗೂ ಹೆಣ್ಣು ಮಕ್ಕಳ ಚಿಂತೆ ಕಾಡುತ್ತಿರುವುದು ಮತ್ತು ಅವರಿಬ್ಬರ ಮಕ್ಕಳಲ್ಲಿ ಒಬ್ಬರಿಗಾದರೂ ಲಗ್ನ ಕೂಡಿಬಂದರೆ ವಿವಾಹ ಮಾಡಿಮುಗಿಸುವ ಯೋಚನೆಯಲ್ಲಿ ವಯಸ್ಸಾದ ತಂದೆತಾಯಿಯರು ಇರುತ್ತಾರೆ. ತಂದೆ-ತಾಯಿಗೆ ಹೆಣ್ಣುಮಕ್ಕಳು ಲಗ್ನ ಮಾಡಿ ಕಳಿಸುವ ತನಕ ಅವರ ಮೇಲೆ ದೊಡ್ಡ ಜವಾಬ್ದಾರಿ ಇರುತ್ತದೆ.

    ದ್ವಾರಕನಾಥ್ ಶಾಸ್ರ್ತೀ ಪ್ರಧಾನ ತಾಂತ್ರಿಕ್ ಹಾಗೂ ಮಾಂತ್ರಿಕರು 9900202707 ನಿಮ್ಮ-ಮನಸ್ಸಿನಲ್ಲಿ ಆಡಚಣೆ ಉಂಟಾಗುವ ಯಾವುದೇಪ್ರಶ್ನೆ ಅಥವಾ ಸಮಸ್ಯೆ ಇದೆಯೇ ಮತ್ತು ನೀವು ಉತ್ತರ ತಿಳಿಯಲುಬಯಸುವಿರಾ-ಜ್ಯೋತಿಷ್ಯವು ನಿಮ್ಮ ಅನುಮಾನಹಾಗೂ ಆತಂಕಗಳನ್ನು ಅಳಿಸಬಹುದುಮತ್ತು ಪ್ರಶ್ನೆಗಳಿಗೆ ಉತ್ತರಿಸಬಹುದು ಏಷ್ಟೇ ಪೂಜೆ ಪ್ರಯತ್ನ-ಮಾಡಿದರು ನಿಮ್ಮಸಮಸ್ಯೆಗಳು ಬಗೆಹರಿದಿಲ್ಲವೇ ನಿಮ್ಮ ಯಾವುದೇ-ಘೋರ ನಿಗೂಢಗುಪ್ತ ಸಮಸ್ಯೆಗಳಿಗೆ 2 ದಿನಗಳಲ್ಲಿ ಪರಿಹಾರ ಶತಸಿದ್ಧ 9900202707.

    ಒಂದು ಲಗ್ನವು ನಿರ್ಣಯವಾಗಬೇಕೆಂದರೆ ಗುರು ಲಗ್ನಕ್ಕೆ ಅಧಿಪತಿಯಾಗಿರುವನು ಆದ್ದರಿಂದ ಗುರುವಿನ ಅನುಗ್ರಹವಾಗಿ ದರದಲ್ಲಿ ಬಂದು ಗುರುಬಲ ಬಂದಾಗಲೇ ಲಗ್ನ ಕೂಡಿಬರುತ್ತದೆ. ಗುರುಬಲ ವಿದ್ದರೂ ಮನೆಯಲ್ಲಿ ಶುಭ ಕಾರ್ಯಗಳು ನಡೆಯುತ್ತಿಲ್ಲ ಎಂದರೆ ಜಾತಕದಲ್ಲಿ ಯಾವುದಾದರೂ ದೋಷವಿದೆಯೆಂದು ಸೂಕ್ತವಾಗಿ ತೋರಿಸಿಕೊಳ್ಳಬೇಕು.

    ಒಂದು ವೇಳೆ ಜಾತಕದಲ್ಲಿ ಯಾವುದೇ ರೀತಿಯ ದೋಷವಿಲ್ಲದಿದ್ದರೂ ಮನೆಯಲ್ಲಿ ಶುಭ ಕಾರ್ಯಗಳು ನಡೆಯುತ್ತಿಲ್ಲ ವೆಂದರೆ ಪೂರ್ವಾಜಿತ ಕರ್ಮ, ಶತ್ರುಗಳ ದೃಷ್ಟಿ, ಜನರ ದೃಷ್ಟಿ, ಶುಭ ಕಾರ್ಯಗಳು ನಡೆಸದ ಹಾಗೆ ನಿಲ್ಲಿಸಿ ಅವಮಾನ ಮಾಡಬೇಕು ಅಂತದ್ದು, ನಿಶ್ಚಿತಾರ್ಥದ ತನಕ ಬಂದ ಸಂಬಂಧವನ್ನು ಬಿರುಸುಗೊಳಿಸಿ ಅವಮಾನ ಮಾಡಬೇಕೆಂದು ನಿಮ್ಮ ಬಂಧು ಬಾಂಧವರಲ್ಲಿ ವ್ಯಕ್ತಿಗಳಿರುತ್ತಾರೆ. ಇದು ಯಾವುದೇ ರೀತಿಯ ದೋಷವಲ್ಲ ಕೇವಲ ಬಂಧುಬಾಂಧವರ ದೃಷ್ಟಿ, ಜನರ ದೃಷ್ಟಿ, ಮಾಟ ಮಂತ್ರ, ದುಷ್ಟಶಕ್ತಿಗಳ ಕಾಡಾಟದಿಂದ ವಿವಾಹ ಕಾರ್ಯಕ್ರಮಗಳು ಅರ್ಧಕ್ಕೆ ನಿಂತುಹೋಗುತ್ತದೆ. ಕೆಲವೊಂದು ಸಲ ಮನೆಯ ವಾಸ್ತು ದೋಷವು ಇದಕ್ಕೆ ಕಾರಣವಾಗುತ್ತದೆ. ಆದ್ದರಿಂದ ಈ ರೀತಿಯ ಸಮಸ್ಯೆಗಳು ಎದುರಾದಾಗ ಜ್ಯೋತಿಷ್ಯರನ್ನು ಭೇಟಿಯಾಗಿ ಸಲಹೆ ಕೇಳುವುದು ಉತ್ತಮ.

    ದ್ವಾರಕನಾಥ್ ಶಾಸ್ರ್ತೀ ಪ್ರಧಾನ ತಾಂತ್ರಿಕ್ ಹಾಗೂ ಮಾಂತ್ರಿಕರು 9900202707 ನಿಮ್ಮಮನಸ್ಸಿನಲ್ಲಿ ಆಡಚಣೆ ಉಂಟಾಗುವ ಯಾವುದೇ ಪ್ರಶ್ನೆಅಥವಾ ಸಮಸ್ಯೆ ಇದೆಯೇ ಮತ್ತು ನೀವು ಉತ್ತರ ತಿಳಿಯಲು ಬಯಸುವಿರಾ-ಜ್ಯೋತಿಷ್ಯವು ನಿಮ್ಮ ಅನುಮಾನ ಹಾಗೂ ಆತಂಕಗಳನ್ನು ಅಳಿಸಬಹುದುಮತ್ತು ಪ್ರಶ್ನೆಗಳಿಗೆ ಉತ್ತರಿಸಬಹುದು ಏಷ್ಟೇಪೂಜೆ ಪ್ರಯತ್ನ-ಮಾಡಿದರುನಿಮ್ಮ ಸಮಸ್ಯೆಗಳು ಬಗೆಹರಿದಿಲ್ಲವೇ ನಿಮ್ಮಯಾವುದೇ-ಘೋರ ನಿಗೂಢ ಗುಪ್ತ ಸಮಸ್ಯೆಗಳಿಗೆ 2 ದಿನಗಳಲ್ಲಿ ಪರಿಹಾರ ಶತಸಿದ್ಧ 99002 02707.

  • ಅಮಾವಾಸ್ಯೆ ದಿನ ಈ ಚಿಕ್ಕ ಕೆಲಸ ಮಾಡುವುದರಿಂದ ಧನ ಪ್ರಾಪ್ತಿಯಾಗುತ್ತದೆ

    ಅಮಾವಾಸ್ಯೆ ಎಂದ ತಕ್ಷಣ ಎಲ್ಲರೂ ನೆನಪು ಮಾಡಿಕೊಳ್ಳುವುದು ತರ್ಪಣ ನೀಡಬೇಕೆಂದು, ಪಿತೃಗಳನ್ನು ನೆನೆದುಕೊಳ್ಳುವುದು, ಮನೆಯಲ್ಲಿ ಸಾಮ್ರಾಣಿ ಹಾಕುವುದು, ಮನೆಯಲ್ಲಿ ಎಡೆ ಇಡುವುದು ಎಂದು ನೆನಪಿಸಿಕೊಳ್ಳುತ್ತಾರೆ ಆದರೆ ದೀಪಾವಳಿಯ ಅಮಾವಾಸ್ಯೆ ದಿನ ಮಾತ್ರ ಲಕ್ಷ್ಮಿ ದೇವಿಯ ಪೂಜೆ ಮಾಡಬೇಕೆಂದು ನೆನಪಿಸಿಕೊಳ್ಳುತ್ತಾರೆ. ಆದರೆ ಈ ಚಿಕ್ಕ ಕೆಲಸವನ್ನು ಅಮಾವಾಸ್ಯೆ ದಿನ ಮಾಡಿದರೆ ಧನ ಪ್ರಾಪ್ತಿಯಾಗುತ್ತದೆ ಹಾಗೂ ಕಷ್ಟಪಟ್ಟು ದುಡಿದ ಹಣ ಒಳ್ಳೆಯ ಕೆಲಸ ಕಾರ್ಯಗಳಿಗೆ ಖರ್ಚಾಗುತ್ತದೆ. ಹಾಗಾದರೆ ಅಮಾವಾಸ್ಯೆ ದಿನ ಏನು ಮಾಡಬೇಕೆಂದು ತಿಳಿದುಕೊಳ್ಳೋಣ ಬನ್ನಿ.

    ಅಮಾವಾಸ್ಯೆಯ ದಿನ ಸಾಯಂಕಾಲ ಗೋಧೂಳಿ ಲಗ್ನದಲ್ಲಿ ಧನಲಕ್ಷ್ಮಿಯ ಪೂಜೆಯನ್ನು ಮಾಡಿದರೆ ತುಂಬಾ ಒಳ್ಳೆಯದು. ಧನಲಕ್ಷ್ಮಿ ಪೂಜೆಯನ್ನು ಹೇಗೆ ಮಾಡಬೇಕೆಂದರೆ ಮೊದಲಿಗೆ 108 1 ರೂಪಾಯಿಯ ಅಥವಾ 2 ರೂಪಾಯಿ ನಾಣ್ಯವನ್ನು ಇಟ್ಟುಕೊಳ್ಳಬೇಕು. ಪ್ರತಿಯೊಂದು ನಾಣ್ಯವನ್ನು ಕೂಡ ಒಂದೊಂದು ಲಕ್ಷ್ಮಿ ಅಷ್ಟೋತ್ತರ ವನ್ನು ಹೇಳಿ ಕಳಶದ ಮುಂದೆ ಒಂದು ತಟ್ಟೆಯಲ್ಲಿ ಇಟ್ಟು ಅರ್ಚನೆ ಮಾಡಬೇಕು. ಈ ಪೂಜೆಯನ್ನು ಮಾಡುವುದರಿಂದ ಧನ ಸಂಪತ್ತು, ಧಾನ್ಯ ಸಂಪತ್ತು, ಐಶ್ವರ್ಯ ಸಂಪತ್ತು, ಜ್ಞಾನ ವೃದ್ಧಿಯಾಗುತ್ತದೆ ಮತ್ತು ಅಷ್ಟೈಶ್ವರ್ಯಗಳು ನಿಮ್ಮದಾಗುತ್ತದೆ.
    ನಕಾರಾತ್ಮಕ ಶಕ್ತಿಯು ಮನೆಯಿಂದ ದೂರವಾಗ ಬೇಕೆಂದರೆ ಈ ಪೂಜೆಯನ್ನು ಮಾಡುವರು ಮುಂಜಾನೆಯಿಂದ ಉಪವಾಸದಿಂದ ಇರಬೇಕು. ಅಮಾವಾಸ್ಯೆ ದಿನದಂದು ಪಿತೃಗಳನ್ನು ನೆನಪಿಸಿಕೊಂಡು ಭಿಕ್ಷುಕರಿಗೆ ಆಹಾರ ದಾನ ಮಾಡುವುದು, ಪಾದರಕ್ಷೆ ದಾನ ಮಾಡುವುದು ಮತ್ತು ನಿರ್ಗತಿಕರಿಗೆ ಕಂಬಳಿ, ರಗ್ಗು ಕೊಡಿಸುವುದು ಹಾಗೂ ಒಂದು ಹೊತ್ತು ಊಟದ ತರಕಾರಿಯನ್ನು, ಧಾನ್ಯವನ್ನು ಬ್ರಾಹ್ಮಣರಿಗೆ ದಾನವಾಗಿ ನೀಡಬೇಕು. ಈ ರೀತಿಯ ಕೆಲಸವನ್ನು ಮಾಡುವುದರಿಂದ ಪೂರ್ವಜರಿಂದ ಆಶೀರ್ವಾದವೂ ಲಭಿಸುತ್ತದೆ ಮತ್ತು ಮನೆಯಲ್ಲಿ ಶುಭಕಾರ್ಯಗಳು ನೆರವೇರುತ್ತದೆ.

    ಓಂ ಶ್ರೀ ಜಗನ್ಮಾತೆ ಕಟೀಲು ದುರ್ಗಪರಮೇಶ್ವರಿ ದೇವಿ ಆರಾಧಕರು ಜ್ಯೋತಿಷ್ಯರು ದೈವಜ್ಞಶ್ರೀ ವಿಧ್ಯಾಧರ್ ನಕ್ಷತ್ರಿ ವಿಮರ್ಶಕರು.ಕರೆ ಅಥವಾವಾಟ್ಸಪ್ ಮಾಡಿ 9036527301. ನಿಮ್ಮ ಧ್ವನಿಯ ಮೂಲಕ ನಿಮ್ಮಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ.

    ನಿಮ್ಮ ಸಮಸ್ಯೆಗಳಾದ, ಆರೋಗ್ಯಸಂತಾನ, ಸಾಲಬಾದೆ, ವಿವಾಹ, ಉದ್ಯೋಗದಲ್ಲಿ ತೊಂದರೆ, ಲೈಂಗಿಕಸಮಸ್ಯೆಸಾಲಬಾದೆ ಸತಿ ಪತಿ ಕಲಹ, ಪ್ರೇಮ ವಿಚಾರ, ಅತ್ತೆಸೊಸೆ ಕಲಹ,ದೃಷ್ಟಿ ದೋಷ, ಮನೆಯಲ್ಲಿ ದರಿದ್ರತನ ದೋಷ, ಗಂಡನಪರ ಸ್ತ್ರೀ ಸಹವಾಸ ಬಿಡಿಸಲು, ವ್ಯಾಪಾರದಲ್ಲಿ ತೊಂದರೆ, ಕುಟುಂಬ ಕಷ್ಟ, ಹಣಕಾಸಿನಲ್ಲಿಅಡಚಣೆ, ಪ್ರೇಮವೈಫಲ್ಯ, ಹಾಗೂ ಸ್ತ್ರೀ-ಪುರುಷ ವಶೀಕರಣ ದಂತಹಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲಪ್ರಶ್ನೆ, ಅಷ್ಟ ಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮಕಷ್ಟಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮತ್ತು ಸಲಹೆ ಪಡೆದುಕೊಳ್ಳಿ9036527301.

    ಅಮಾವಾಸ್ಯೆ ದಿನ ಕೈಯಲ್ಲಿ ಅರಿಶಿನದ ಕೊಂಬನ್ನು ಇಟ್ಟುಕೊಂಡು ಅಶ್ವತ್ಥ ಮರಕ್ಕೆ ಪೂಜೆಯನ್ನು ಮಾಡಿ, ಪ್ರದಕ್ಷಿಣೆಯನ್ನು ಹಾಕಿ ನಮಸ್ಕಾರ ಮಾಡಬೇಕು ಇದರಿಂದ ಪತಿಯ ಆಯಸ್ಸು ಹೆಚ್ಚಾಗುತ್ತದೆ ಮತ್ತು ಸ್ತ್ರೀಯರಿಗೆ ಸುಮಂಗಲಿ ಮರಣ ದೊರಕುತ್ತದೆ. ಈ ಚಿಕ್ಕ ಕೆಲಸವನ್ನು ಅಮಾವಾಸ್ಯೆಯ ದಿನ ಮಾಡುವುದರಿಂದ ಲಕ್ಷ್ಮೀದೇವಿ ಅನುಗ್ರಹ ಪ್ರಾಪ್ತಿಯಾಗುತ್ತದೆ ಹಾಗೂ ಮನೆಯಲ್ಲಿ ಸುಖ ಶಾಂತಿ ನೆಮ್ಮದಿ ನೆಲೆಸುತ್ತದೆ.

  • ಶನಿದೇವನನ್ನು ಗೆದ್ದ ಗಣೇಶನ ಕಥೆ ನಿಮಗೆ ತಿಳಿದಿದೆಯೇ ?

    ಯಾವ ದೇವಾನುದೇವತೆಗಳನ್ನು ಸಹ ಶನಿ ದೇವರು ಬಿಟ್ಟಿಲ್ಲ, ಆದರೆ ಶನಿಮಹಾತ್ಮ ವಿಘ್ನವಿನಾಶಕ ಗಣೇಶನನ್ನು ಏನು ಮಾಡಲು ಸಾಧ್ಯವಾಗಲಿಲ್ಲ. ಒಮ್ಮೆ ಶನಿಮಹಾತ್ಮ ಗಣೇಶನನ್ನು ಬೆನ್ನು ಹತ್ತಿದಾಗ ಚತುರನಾದ ಗಣೇಶ ಏನು ಮಾಡಿದರು ಎಂದು ತಿಳಿದುಕೊಳ್ಳೋಣ ಬನ್ನಿ. ಒಮ್ಮೆ ವಿಘ್ನವಿನಾಶಕ ಗಣೇಶನು ವಿಹಾರಕ್ಕೆಂದು ಹೊರಟಿರುತ್ತಾರನೆ, ಆಗ ಆಕಸ್ಮಿಕವಾಗಿ ಶನಿದೇವರು ಎದುರಾಗುತ್ತಾರೆ. ಆಗ ನೋಡಲು ಮುದ್ದು ಮುದ್ದಾಗಿದ್ದ ಗಣಪತಿಯನ್ನು ನೋಡಿ ಶನಿ ದೇವರಿಗೆ ಹಿಡಿಯಬೇಕು ಎಂದು ಅನಿಸುತ್ತದೆ.

    ಈಗಾಗಲೇ ಸಾವಿರಾರು ಜನ ಒಳಿತನ್ನು ಕಂಡು ನೂರಕ್ಕು ಅಧಿಕ ಶಿಷ್ಯರಿಗೆ ಜ್ಯೋತಿಷ್ಯ ಜ್ಞಾನವನ್ನು ತ್ಯಾಗ ಮಾಡಿ ಯಂತ್ರ ಸಿದ್ದಿ ಮಾಲಿಕ್ ಪುಸ್ತಕದ ಕೃರ್ತ ಪ್ರಧಾನ ತಾಂತ್ರಿಕ ಸುದರ್ಶನ ಆಚಾರ್ಯ ಶ್ರೀ ಸಿಗಂಧೂರು ಚೌಡೇಶ್ವರಿದೇವಿಯನ್ನು ಆರಾಧನೆ ಮಾಡುವ ನಿಮ್ಮ ಮನಸ್ಸಿನಲ್ಲಿ ಆಡಚಣೆ ಉಂಟಾಗುವ ಯಾವುದೇ ಪ್ರಶ್ನೆ ಅಥವಾ ಸಮಸ್ಯೆ ಇದೆಯೇಮತ್ತು ನೀವು-ಉತ್ತರ ತಿಳಿಯಲು ಬಯಸುವಿರಾಜ್ಯೋತಿಷ್ಯವು ನಿಮ್ಮ ಅನುಮಾನ ಹಾಗೂ ಆತಂಕಗಳನ್ನು ಅಳಿಸಬಹುದು ಮತ್ತು ಪ್ರಶ್ನೆಗಳಿಗೆ ಉತ್ತರಿಸಬಹುದು ಏಷ್ಟೇಪೂಜೆ ಪ್ರಯತ್ನ ಮಾಡಿದರು ನಿಮ್ಮಸಮಸ್ಯೆಗಳು ಬಗೆಹರಿದಿಲ್ಲವೇ ಚಿಂತೆಬೇಡ ನಿಮ್ಮ ಯಾವುದೇ ಘೋರನಿಗೂಢ ಗುಪ್ತ ಸಮಸ್ಯೆಗಳಿಗೆ 2 ದಿನಗಳಲ್ಲಿ ಪರಿಹಾರಶತಸಿದ್ಧ ಇಂದೇ ಗುರುಜೀಯವರನ್ನು ಸಂಪರ್ಕಿಸಿ 9663542672.

    ಆಗ ಗಣೇಶನು ಶನಿ ದೇವರು ತನ್ನ ಕಡೆಯೆ ಬರುವುದನ್ನು ನೋಡಿ ಹೆದರುತ್ತಾರೆ. ಆಗ ಗಣೇಶನಿಗೆ ಏನೇ ಆದರೂ ಸರಿ ಶನಿದೇವರಿಗೆ ಸಿಗಬಾರದು ಎಂದು ಅಲ್ಲಿಂದ ಓಡಲು ಪ್ರಾರಂಭಿಸುತ್ತಾರೆ. ಆಗ ಹೀಗೆ ಓಡುತ್ತಿದ್ದ ಗಣೇಶನನ್ನು ಶನಿದೇವರು ಕೂಗಿ ನಿಲ್ಲು ಎನ್ನುತ್ತಾರೆ ಮತ್ತು ಶನಿದೇವರು ಗಣೇಶನಿಗೆ ನಾನು ಯಾವುದೇ ತೊಂದರೆಯನ್ನು ನಿನಗೆ ಕೊಡುವುದಿಲ್ಲ, ಒಂದೇ ಒಂದು ನಿಮಿಷ ನಿನ್ನ ಜನ್ಮ ರಾಶಿಯನ್ನು ಪ್ರವೇಶ ಮಾಡಿ ಹೊರಟು ಹೋಗುತ್ತೇನೆ ಎನ್ನುತ್ತಾರೆ. ಆದರೆ ಇದಕ್ಕೆ ಒಪ್ಪದ ಗಣೇಶನು ಶನಿಯ ಸಹವಾಸವೇ ಬೇಡ ಎಂದು ಮತ್ತೆ ಓಡಲು ಪ್ರಾರಂಭಿಸುತ್ತಾರೆ.

    ಆಗ ಗಣೇಶನ ಮಾತನ್ನು ಕೇಳಿ ಶನಿದೇವನಿಗೆ ಕೋಪ ಬಂದು ಇಂದು ಏನೇ ಆದರೂ ಸರಿ ಗಣೇಶನನ್ನು ಹಿಡಿಯಲೇ ಹಿಡಿಯುತ್ತೇನೆ ಎಂದು ಅವರು ಕೂಡ ಗಣೇಶನ ಹಿಂದೆ ಓಡಲು ಪ್ರಾರಂಭಿಸುತ್ತಾರೆ. ಎಷ್ಟೇ ದೂರ ಓಡಿದರೂ ಶನಿದೇವರು ಗಣೇಶನನ್ನು ಹಿಂಬಾಲಿಸುತ್ತ ಇರುತ್ತಾರೆ. ಆದ್ದರಿಂದ ಗಣೇಶನಿಗೆ ಆಯಾಸಗೊಂಡು ಒಂದು ಕಡೆ ನಿಲ್ಲುತ್ತಾರೆ. ಆಗ ಶನಿದೇವರು ನಗುನಗುತ್ತಾ ಗಣೇಶನ ಹತ್ತಿರ ಬರಲು ಪ್ರಾರಂಭಿಸಿದಾಗ ಅಲ್ಲಿ ಹುಲ್ಲನ್ನು ಮೇಯುತ್ತಿದ್ದ ಹಸಿವಿನ ಮುಂದೆ ಗರಿಕೆ ಯಾಗುತ್ತಾರೆ ಮತ್ತು ಹಸುವು ಆ ಗರಿಕೆಯನ್ನು ತಿನ್ನುತ್ತದೆ.

    ಆಗ ಶನಿದೇವರು ಕೂಡ ಏನಾದರೂ ಸರಿ ಗಣೇಶನನ್ನು ಹಿಡಿಯಲೇ ಬೇಕು ಎಂದು ಶನಿದೇವರು ಸಹ ಗರಿಕೆಯಾಗುತ್ತಾರೆ. ಆಗ ಹಸು ಆ ಗರಿಕೆಯನ್ನು ಸಹ ತಿನ್ನುತ್ತದೆ. ಆಗ ಗಣೇಶನಿಗೆ ಒಂದು ಉಪಾಯ ಹೊಳೆದು ಹಸುವಿನ ಸಗಣಿಯ ಮುಖಾಂತರ ಮತ್ತೆ ಹೊರಗಡೆ ಬರುತ್ತಾರೆ. ಆಗ ಶನಿದೇವರು ಸಗಣಿಯಿಂದ ಹೊರಬರಲು ಇಚ್ಛೆ ಪಡೆದೆ ಗಣೇಶನನ್ನು ಬಿಟ್ಟು ತಮ್ಮ ಕೆಲಸಕ್ಕೆ ಹೋಗುತ್ತಾರೆ.

    ಈ ಕಾರಣದಿಂದ ಶುಭಕಾರ್ಯವನ್ನು ಮಾಡಬೇಕಾದರೆ ಶನಿಯ ವಕ್ರದೃಷ್ಟಿ ಬೀಳಬಾರದೆಂದು ಗರಿಕೆ ಹಾಗೂ ಸಗಣಿಯನ್ನು ತಂದು ಸಗಣಿಯನ್ನು ಉಂಡೆ ಮಾಡಿ ಗರಿಕೆಯನ್ನು ಮುಡಿಸಿ ಗಣೇಶನನ್ನು ಪ್ರಥಮವಾಗಿ ಪೂಜಿಸಲಾಗುತ್ತದೆ ಎಂಬ ನಂಬಿಕೆಯು ಹಿಂದಿನ ಕಾಲದಿಂದಲೂ ನಡೆದುಕೊಂಡು ಬಂದಿದೆ.

  • ಜೀವನದಲ್ಲಿ ಸಫಲತೆಯನ್ನು ಕಾಣಬೇಕೆಂದರೆ ಈ ಸುಲಭಪರಿಹಾರವನ್ನು ಮಾಡಿ.

    ಜೀವನದಲ್ಲಿ ಸಫಲತೆಯನ್ನು ಕಾಣಲು ನಮ್ಮ ಕುಂಡಲಿಯಲ್ಲಿರುವ ಗ್ರಹಗಳ ಸ್ಥಿತಿಗತಿಗಳು ಕಾರಣವಾಗುತ್ತದೆ. ಜನ್ಮದಿಂದಲೆ ಕುಂಡಲಿಯಲ್ಲಿ ಒಂದು ಗ್ರಹದ ಪ್ರಭಾವ ಅತ್ಯಂತ ಹೆಚ್ಚಿಗೆ ಇರುತ್ತದೆ. ಆ ಗ್ರಹ ಕೆಲವೊಮ್ಮೆ ಬೇರೆ ಗ್ರಹಗಳ ಜೊತೆ ಸೇರಿ ಶುಭ ಫಲವನ್ನು ನೀಡುತ್ತದೆ ಮತ್ತು ಕೆಲವೊಮ್ಮೆ ಅಶುಭಫಲವನ್ನು ಸಹ ನೀಡುತ್ತದೆ. ಪ್ರತಿಯೊಂದು ಸಮಸ್ಯೆಗೂ ಪರಿಹಾರ ಎಂಬುದು ಇದ್ದೇ ಇರುತ್ತದೆ. ಕುಂಡಲಿಯಲ್ಲಿ ಗ್ರಹಗಳ ಸ್ಥಿತಿಯು ಅಶುಭವಾಗಿದ್ದರೆ ಅದಕ್ಕೆ ಸುಲಭ ಪರಿಹಾರವನ್ನು ಜ್ಯೋತಿಷ್ಯಶಾಸ್ತ್ರದಲ್ಲಿ ತಿಳಿಸಲಾಗಿದೆ. ಜ್ಯೋತಿಷ್ಯ ಶಾಸ್ತ್ರದಲ್ಲಿ ಹೇಳಿರುವ ಪರಿಹಾರವನ್ನು ಉಪಯೋಗಿಸಿಕೊಂಡು ಒಂದೇ ದಿನದಲ್ಲಿ ನಮ್ಮ ಜೀವನವನ್ನೇ ಬದಲಾಯಿಸಿಕೊಳ್ಳಬಹುದು. ಹಾಗಾದರೆ ಜ್ಯೋತಿಷ್ಯ ಶಾಸ್ತ್ರದಲ್ಲಿ ಹೇಳಿರುವ ಉಪಾಯವನ್ನು ತಿಳಿದುಕೊಳ್ಳೋಣ ಬನ್ನಿ.ಸಾಮಾನ್ಯವಾಗಿ ಮಲಗುವ ಸಮಯದಲ್ಲಿ ಉಪಯೋಗಿಸುವ ತಲೆದಿಂಬು ಈ ತೊಂದರೆಗೆ ಸುಲಭ ಪರಿಹಾರವಾಗಿದೆ. ತಲೆದಿಂಬಿನ ಕೆಳಗಡೆ ಕೆಲವೊಂದು ವಸ್ತುಗಳನ್ನು ಇಟ್ಟು ಮಲಗುವುದರಿಂದ ರಾತ್ರೋರಾತ್ರಿ ನಿಮ್ಮ ಜೀವನವನ್ನು ಬದಲಾಯಿಸಿಕೊಳ್ಳಬಹುದು.ಹಿಂದೂ ಧರ್ಮದಲ್ಲಿ ತುಳಸಿಗೆ ವಿಶೇಷವಾದ ಮಹತ್ವವನ್ನು ನೀಡಲಾಗಿದೆ. ತುಳಸಿ ಎಲೆಯಿಂದ ಹೊರಬರುವ ಸಕಾರಾತ್ಮಕ ಶಕ್ತಿಯು ನಮಗಿರುವ ಎಲ್ಲಾ ಸಂಕಟವನ್ನು ನಿವಾರಣೆ ಮಾಡುತ್ತದೆ. ಆದ್ದರಿಂದ ತುಳಸಿ ಎಲೆಯನ್ನು ತಲೆದಿಂಬಿನ ಕೆಳಗಡೆ ಇಟ್ಟು ಮಲಗುವುದರಿಂದ ಶಾಂತವಾಗಿ ನಿದ್ರೆ ಬರುತ್ತದೆ ಮತ್ತು ಯಾವುದೇ ಪ್ರಕಾರದ ಕೆಟ್ಟ ಕನಸುಗಳು, ಭಯವೂ ಆಗುವುದಿಲ್ಲ. ಈ ಕೆಲಸವನ್ನು ಸತತ 21 ದಿನಗಳ ಕಾಲ ಪ್ರತಿನಿತ್ಯ ಮಾಡುವುದರಿಂದ ನೀವು ಮಾಡುವಂತಹ ಕೆಲಸಕಾರ್ಯಗಳಲ್ಲಿ ಸಫಲತೆಯನ್ನು ಕಾಣಬಹುದು.

    ದ್ವಾರಕನಾಥ್ ಶಾಸ್ರ್ತೀ ಪ್ರಧಾನ ತಾಂತ್ರಿಕ್ ಹಾಗೂ ಮಾಂತ್ರಿಕರು 9900202707 ನಿಮ್ಮ-ಮನಸ್ಸಿನಲ್ಲಿ ಆಡಚಣೆ ಉಂಟಾಗುವ ಯಾವುದೇ ಪ್ರಶ್ನೆಅಥವಾ ಸಮಸ್ಯೆ ಇದೆಯೇ ಮತ್ತು ನೀವು ಉತ್ತರ ತಿಳಿಯಲು ಬಯಸುವಿರಾ ಜ್ಯೋತಿಷ್ಯವು ನಿಮ್ಮ ಅನುಮಾನ ಹಾಗೂ ಆತಂಕಗಳನ್ನುಅಳಿಸಬಹುದುಮತ್ತು ಪ್ರಶ್ನೆಗಳಿಗೆ ಉತ್ತರಿಸಬಹುದು ಏಷ್ಟೇ ಪೂಜೆ ಪ್ರಯತ್ನಮಾಡಿದರುನಿಮ್ಮ ಸಮಸ್ಯೆಗಳು ಬಗೆಹರಿದಿಲ್ಲವೇ ನಿಮ್ಮಯಾವುದೇ ಘೋರ ನಿಗೂಢ ಗುಪ್ತ ಸಮಸ್ಯೆಗಳಿಗೆ 2 ದಿನಗಳಲ್ಲಿ ಪರಿಹಾರಶತಸಿದ್ಧ 9900202707.

     

    ಪ್ರತಿರಾತ್ರಿ ಮಲಗುವ ವೇಳೆ ನವಿಲುಗರಿಯನ್ನು ತಲೆದಿಂಬಿನ ಕೆಳಗಡೆ ಇಟ್ಟು ಮಲಗಿ ಹಾಗೂ ಮುಂಜಾನೆ ಎದ್ದ ತಕ್ಷಣ ಮೊದಲಿಗೆ ನವಿಲುಗರಿಯನ್ನು ನೋಡುವುದರಿಂದ ನಿಮ್ಮ ಕುಂಡಲಿಯಲ್ಲಿ ಯಾವುದೇ ರೀತಿಯ ದೋಷವಿದ್ದರೂ ಅದು ನಿವಾರಣೆಯಾಗುತ್ತದೆ. ಒಂದು ವೇಳೆ ನೀವು ಎಷ್ಟೇ ಕಷ್ಟಪಟ್ಟು ದುಡಿದರೂ ಹಣ ಕೈಯಲ್ಲಿ ನಿಲ್ಲುತ್ತಿಲ್ಲ, ಹಣದ ಕೊರತೆ ಎದುರಾಗುತ್ತಿದೆ ಎಂದರೆ ನಿಮಗೆ ಇಷ್ಟವಾಗುವ ದೇವರ ಫೋಟೋ ಅಥವಾ ಅರಿಶಿನ-ಕುಂಕುಮ, ಉಪ್ಪು ಇದರಲ್ಲಿ ಯಾವುದಾದರೂ ಒಂದು ವಸ್ತುವನ್ನು ಕೆಂಪು ವಸ್ತ್ರದ ಒಳಗೆ ಇಟ್ಟು ಕಟ್ಟಿಹಾಕಿ ನಂತರ ಶಿವನ ಮುಂದೆ ಇಟ್ಟ ನಂತರ ತಲೆದಿಂಬಿನ ಕೆಳಗಡೆ ಇಟ್ಟು ಮಲಗುವುದರಿಂದ ಕೆಲವೇ ದಿನಗಳಲ್ಲಿ ನಿಮ್ಮ ಎಲ್ಲಾ ಸಮಸ್ಯೆಗಳಿಗೂ ಪರಿಹಾರ ದೊರಕುತ್ತದೆ. ಏಕೆಂದರೆ ಈ ವಸ್ತುಗಳಲ್ಲಿ ನಿರಂತರವಾಗಿ ಸಕಾರಾತ್ಮಕ ಶಕ್ತಿಯು ಹೊರಬರುತ್ತಿರುತ್ತದೆ. ಹಾಗೆಯೇ ಚಿನ್ನ ಹಾಗೂ ಬೆಳ್ಳಿಯ ನಾಣ್ಯಗಳನ್ನು ತಲೆದಿಂಬಿನ ಕೆಳಗಡೆ ಇಟ್ಟು ಮಲಗುವುದರಿಂದ ಕುಟುಂಬದಲ್ಲಿ ಆರ್ಥಿಕ ಪರಿಸ್ಥಿತಿಯು ಏಳಿಗೆಯನ್ನು ಕಾಣುತ್ತದೆ ಮತ್ತು ವ್ಯಾಪಾರ, ಉದ್ಯೋಗದಲ್ಲಿ ಉನ್ನತಿಯನ್ನು ಕಾಣಬಹುದು.

  • ಗಡಿದಂ ಕ್ಷೇತ್ರದ ಶ್ರೀಲಕ್ಷ್ಮೀವೆಂಕಟರಮಣ ಸ್ವಾಮಿಯ ಕಿರು ಪರಿಚಯ.

    ಗಡಿದಂ ಕ್ಷೇತ್ರದ ಶ್ರೀಲಕ್ಷ್ಮೀವೆಂಕಟರಮಣ ಸ್ವಾಮಿಯ ಕಿರು ಪರಿಚಯ ಬೆಂಗಳೂರಿನಿಂದ 92 ಕಿಲೋಮೀಟರ್ ದೂರವಿರುವ ಗಡಿದಂ ಕ್ಷೇತ್ರವು ಮಹಾವಿಷ್ಣುವಿನ ಪವಿತ್ರ ಕ್ಷೇತ್ರವಾಗಿದೆ. ಗಡಿದಂ ಕ್ಷೇತ್ರದಲ್ಲಿ ಈ ಹಿಂದೆ ಅನೇಕ ಋಷಿಗಳು ಯಜ್ಞಗಳನ್ನು ಮಾಡಿರುವ ಕಾರಣ ಈ ಕ್ಷೇತ್ರ ಪವಿತ್ರ್ಯತೆಯನ್ನು ಪಡೆದುಕೊಂಡಿದೆ. ಗಡಿದಂ ಕ್ಷೇತ್ರದಲ್ಲಿರುವ ವೆಂಕಟರಮನ ದೇವರು ತಿರುಪತಿ ತಿಮ್ಮಪ್ಪನ ವರ್ಚಸ್ಸನ್ನು ಹೊಂದಿದ್ದಾರೆ. ಅತ್ಯಂತ ಪುರಾತನ ಕಾಲದ ಗಡಿದಂ ಕ್ಷೇತ್ರವು ಭಕ್ತರ ಇಷ್ಟಾರ್ಥಗಳನ್ನು ಈಡೇರಿಸುತ್ತಾ ಭಕ್ತರ ಆಶ್ರಯಧಾಮ ಎಂದು ಕರೆಸಿಕೊಂಡಿದೆ. ಆದ್ದರಿಂದ ಈ ಕ್ಷೇತ್ರವು ಎರಡನೇ ತಿರುಪತಿ ಎಂದು ಪ್ರಖ್ಯಾತಿಯನ್ನು ಸಹ ಪಡೆದುಕೊಂಡಿದೆ.

    ಶ್ರೀ ಕ್ಷೇತ್ರ ಸಿಗಂಧೂರ ಚೌಡೇಶ್ವರಿ ದೇವಿಯ ಆರಧಾನೆ ಮಾಡುವ ಸುದರ್ಶನ  ಆಚಾರ್ಯಗುರುಗಳಿಂದ ನಿಮ್ಮ ಸಮಸ್ಯೆಗಳಿಗೆ ಫೋನ್ ನಲ್ಲಿ ಪರಿಹಾರ ಸಿಗುತ್ತೆ ಕರೆ ಮಾಡಿರಿ 9663953892 ಸ್ನೇಹಿತರೇ ನೀವು ಈಗಾಗಲೇಹಲವು ದೇವಸ್ಥಾನ ಸುತ್ತಿಬಂದರು ಮತ್ತು ಹಲವು ಜನ ಪಂಡಿತರನ್ನು ಭೇಟಿ ಮಾಡಿದ್ದರು ಸಹ ನಿಮ್ಮ ಕಷ್ಟಗಳಿಗೆ ಪರಿಹಾರ ಸಿಕಿಲ್ಲ ಅಂದರೆ ಈ ಕೂಡಲೇ ಒಮ್ಮೆಕರೆ ಮಾಡಿರಿ 9663953892  ಗುರುಜಿ ಅವರು ಜ್ಯೋತಿಷ್ಯ ಶಾಸ್ತ್ರದಲ್ಲಿ ಸಾಕಷ್ಟು ಪಾಂಡಿತ್ಯ ಹೊಂದಿದ್ದಾರೆಹಾಗೆಯೇ ಸಮಸ್ಯೆಗಳಿಗೆ ನಿಖರ ರೀತಿಯಲ್ಲಿ ಪರಿಹಾರಮಾಡಿಕೊಡುತ್ತಾರೆ, ಗುರುಜಿಅವರಿಂದ ಈಗಾಗಲೇ ಸಾವಿರಾರು ಜನರಿಗೆ ಸಾಕಷ್ಟು ಒಳ್ಳೆಯದು ಆಗಿದೆ, ಪ್ರೀತಿ ಪ್ರೇಮದ ಸಮಸ್ಯೆಗಳುಅಥವ ಮನೆಯಲ್ಲಿ ಜಗಳ ಅಥವ ಆಸ್ತಿ ವ್ಯಾಜ್ಯಗಳು ಅಥವ ಗಂಡ ಹೆಂಡತಿ ಮನಸ್ತಾಪ ಅಥವಕಾನೂನು ವ್ಯಾಜ್ಯಗಳುಅಥವ ಮಕ್ಕಳು ಹೆಚ್ಚು ಹಠ ಮಾಡುತ್ತಾ ಇದ್ರೆ ಅಥವ ಅನಾರೋಗ್ಯ ಸಮಸ್ಯೆಗಳು ಅಥವ ನಿಮ್ಮ ಜೀವನದಲ್ಲಿ ಅನುಭವಿಸುತ್ತಾ ಇರೋಗುಪ್ತ ಸಮಸ್ಯೆಗಳು ಇನ್ನು ಹತ್ತಾರು ಸಮಸ್ಯೆಗಳು ಏನೇ ಇದ್ದರುಸಹಈ ಕೂಡಲೇ ಕರೆ ಮಾಡಿರಿ 9663 953892.

    ಈ ಕ್ಷೇತ್ರವು ಹಿಂದೆ ದಟ್ಟ ಅರಣ್ಯ ಪ್ರದೇಶವಾಗಿತ್ತು. ಭೀಮಸೇನ ಹಾಗೂ ಹಿಡಂಬಿ ಪುತ್ರ ಘಟೋದ್ಗಜನು ತನ್ನ ತಾಯಿಯೊಂದಿಗೆ ಇದೇ ಬೆಟ್ಟದ ಒಂದು ಭಾಗದಲ್ಲಿ ವಾಸವಿದ್ದರು. ಆತನ ತಲೆಯು ಬೋಳಾಗಿ ಗಡಿಗೆ ರೂಪದಲ್ಲಿ ಇದ್ದದ್ದರಿಂದ ಈ ಕ್ಷೇತ್ರಕ್ಕೆ ಗಡಿದಂ ಎಂಬ ಹೆಸರು ಬಂದಿತು. ಗಡಿದಂ ಶ್ರೀ ಲಕ್ಷ್ಮೀ ವೆಂಕಟೇಶ್ವರ ಸ್ವಾಮಿ ಸನ್ನಿಧಿಯು ಮಹಾಭಾರತದ ಕಾಲದಲ್ಲಿ ನಿರ್ಮಾಣ ಮಾಡಲ್ಪಟ್ಟಿದೆ. ಮಹಾಭಾರತದ ದಿನಗಳು ಕಳೆದ ನಂತರ ಇಲ್ಲಿಯ ದೇವಸ್ಥಾನವು ನಶಿಸಿ ಹೋಗಿರುತ್ತದೆ ಮತ್ತು ಇಲ್ಲಿನ ವಿಗ್ರಹವು ಹುತ್ತದಿಂದ ಆವರಿಸಲ್ಪಟ್ಟಿರುತ್ತದೆ. ಸಾವಿರಾರು ವರ್ಷಗಳ ನಂತರ ಚೋಳರ ಒಬ್ಬ ರಾಜನಿಗೆ ಈ ವಿಗ್ರಹವು ಕನಸಿನಲ್ಲಿ ಬರುತ್ತದೆ. ಅನಂತರ ವಿಗ್ರಹ ಇರುವ ಸ್ಥಳವನ್ನು ಪತ್ತೆ ಮಾಡಿ ಮೂರ್ತಿಯನ್ನು ಪ್ರತಿಷ್ಠಾಪಿಸಲಾಗುತ್ತದೆ.

    ದೇವಾಲಯದ ಗರ್ಭಗುಡಿಯಲ್ಲಿ ಶ್ರೀ ವೆಂಕಟರಮಣ ಸ್ವಾಮಿಯ ಮೂಲವಿಗ್ರಹವನ್ನು ಗರುಡ ಪೀಠದ ಮೇಲೆ ನಿಲ್ಲಿಸಲಾಗಿದೆ. ಅಕ್ಕಪಕ್ಕದಲ್ಲಿ ಶ್ರೀದೇವಿ ಹಾಗೂ ಭೂದೇವಿ ದೇವರುಗಳು ಶೋಭಿಸುತ್ತಾರೆ. ವೆಂಕಟರಮಣ ಸ್ವಾಮಿಯು ಭಕ್ತರ ಕೋರಿಕೆಗಳನ್ನು ಈಡೇರಿಸುತ್ತಾ ಇಲ್ಲಿ ರಾರಾಜಿಸುತ್ತಿದ್ದಾರೆ. ಜಾತಕದಲ್ಲಿಯ ಸರ್ಪ ದೋಷ ನಿವಾರಣೆಗೆ ವೆಂಕಟರಮಣ ಸ್ವಾಮಿಯ ಸೇವೆ ಮಾಡುವುದರಿಂದ ಪರಿಹಾರ ಲಭಿಸುತ್ತದೆ. ಈ ದೇವಾಲಯದಲ್ಲಿ 4 ಗೋಪುರಗಳಿವೆ. ಪೂರ್ವದಲ್ಲಿರುವ ಗೋಪುರವು 108 ಅಡಿ ಎತ್ತರವಿದೆ. ಈ ದೇವಸ್ಥಾನದ ಹತ್ತಿರ 600 ವರ್ಷಗಳ ಹಿಂದಿನ ಕಾಲದ ಆಲದ ಮರವಿದೆ. ಈ ಆಲದ ಮರವು ಸರ್ಪಾಕಾರದಲ್ಲಿ ಬೇರುಗಳನ್ನು ಹೊಂದಿರುವುದು ಒಂದು ವಿಸ್ಮಯದ ಸಂಗತಿಯಾಗಿದೆ. ದೇವಾಲಯದ ಮುಂದೆ ಬೃಹತ್ತಾಕಾರದ ಆಂಜನೇಯ ಮೂರ್ತಿ ಹಾಗೂ ಸಪ್ತಮಾತೃಕೆಯರನ್ನು ಕಾಣಬಹುದು.

    ಈ ದೇವಸ್ಥಾನದಲ್ಲಿ ಮದುವೆ, ನಿಶ್ಚಿತಾರ್ಥ ಹೀಗೆ ಹಲವಾರು ಶುಭ ಸಮಾರಂಭಗಳು ನಡೆಯುತ್ತದೆ. ಬರೀ ಕರ್ನಾಟಕ ಮಾತ್ರವಲ್ಲದೆ ನೆರೆಯ ರಾಜ್ಯಗಳಾದ ಕೇರಳ, ತಮಿಳುನಾಡು, ಆಂಧ್ರಪ್ರದೇಶ ಹೀಗೆ ಹಲವಾರು ರಾಜ್ಯಗಳಿಂದ ಆಗಮಿಸುವ ಭಕ್ತಾದಿಗಳು ಗಡಿದಂ ಕ್ಷೇತ್ರದ ಶ್ರೀ ಲಕ್ಷ್ಮಿ ವೆಂಕಟೇಶ್ವರ ಸ್ವಾಮಿಯ ದರ್ಶನವನ್ನು ಪಡೆದು ಪುನೀತರಾಗುತ್ತಾರೆ.

  • ವಶೀಕರಣವನ್ನು ಯಾರಿಂದ ಯಾರಿಗೆ ಮಾಡಬಹುದು ಹಾಗೂ ಅದರಿಂದ ಆಗುವ ಪ್ರಯೋಜನಗಳೇನು.

    ವಶೀಕರಣ ಎಂದರೆ ಎಲ್ಲರೂ ಕೂಡ ಕೆಟ್ಟ ವಿದ್ಯೆ, ಕೆಟ್ಟ ಉದ್ದೇಶ ಎಂದು ತಿಳಿದುಕೊಳ್ಳುತ್ತಾರೆ. ಹಾಗಾಗಿ ವಶೀಕರಣ ಎಂದರೆ ನೇರವಾಗಿ ಆಗದ ಕೆಲಸವನ್ನು ಬೇರೆ ಮಾರ್ಗದಲ್ಲಿ ಮಾಡಿ ಪಡೆದುಕೊಳ್ಳುವುದು ವಶೀಕರಣ. ಕುಟುಂಬದಲ್ಲಿ ಬಾಂಧವ್ಯವನ್ನು ಕಳೆದುಕೊಂಡಾಗ, ಬಾಂಧವ್ಯವನ್ನು ಒಂದು ಮಾಡುವುದಕ್ಕೆ ಈ ವಶೀಕರಣವನ್ನು ಪ್ರಯೋಗ ಮಾಡಲಾಗುತ್ತದೆ. ವಶೀಕರಣವನ್ನು ಬರಿ ಹೆಂಗಸರಿಗೆ ಅಥವಾ ಗಂಡಸರಿಗೆ ಮಾಡಬೇಕು ಎಂಬ ಪ್ರಮೇದ ಏನು ಇಲ್ಲ.

    ದ್ವಾರಕನಾಥ್ ಶಾಸ್ರ್ತೀ ಪ್ರಧಾನ ತಾಂತ್ರಿಕ್ ಹಾಗೂ ಮಾಂತ್ರಿಕರು 9900202707 ನಿಮ್ಮ-ಮನಸ್ಸಿನಲ್ಲಿ ಆಡಚಣೆ ಉಂಟಾಗುವ ಯಾವುದೇ ಪ್ರಶ್ನೆ ಅಥವಾ ಸಮಸ್ಯೆ ಇದೆಯೇ ಮತ್ತು ನೀವು ಉತ್ತರ ತಿಳಿಯಲು ಬಯಸುವಿರಾ-ಜ್ಯೋತಿಷ್ಯವು ನಿಮ್ಮ ಅನುಮಾನ ಹಾಗೂ ಆತಂಕಗಳನ್ನು ಅಳಿಸಬಹುದುಮತ್ತು ಪ್ರಶ್ನೆಗಳಿಗೆ ಉತ್ತರಿಸಬಹುದು ಏಷ್ಟೇ ಪೂಜೆ ಪ್ರಯತ್ನ-ಮಾಡಿದರುನಿಮ್ಮ ಸಮಸ್ಯೆಗಳು ಬಗೆಹರಿದಿಲ್ಲವೇ ನಿಮ್ಮ ಯಾವುದೇ-ಘೋರ ನಿಗೂಢ ಗುಪ್ತ ಸಮಸ್ಯೆಗಳಿಗೆ 2 ದಿನಗಳಲ್ಲಿ ಪರಿಹಾರ ಶತಸಿದ್ಧ 9900202707.

    ವಶೀಕರಣವನ್ನು ಒಳ್ಳೆಯ ದೃಷ್ಟಿಯಿಂದಲೂ ಕೂಡ ಪ್ರಯೋಗ ಮಾಡಲಾಗುತ್ತದೆ. ಉದಾಹರಣೆಗೆ ನೀವು ಇಷ್ಟ ಪಟ್ಟಂತ ಸ್ತ್ರೀ ನಿಮ್ಮಿಂದ ದೂರವಾದಾಗ ಆಕೆಯನ್ನು ಒಲಿಸಿಕೊಂಡು ನೀವು ಮದುವೆಯಾಗಿ ನಿಮ್ಮ ಹತ್ತಿರ ಇಟ್ಟುಕೊಳ್ಳಬೇಕು ಎಂದಾಗ ವಶೀಕರಣವನ್ನು ಮಾಡಬಹುದು. ಹೀಗೆ ವಶೀಕರಣವನ್ನು ಒಳ್ಳೆಯ ದೃಷ್ಟಿಯಿಂದ ಮಾಡಿದರೆ ಖಂಡಿತವಾಗಿಯೂ ಪ್ರಯೋಜನವಾಗುತ್ತದೆ. ಆದರೆ ಒಂದು ವೇಳೆ ವಶೀಕರಣವನ್ನು ಕೆಟ್ಟ ದೃಷ್ಟಿಯಿಂದ ಮಾಡಿದರೆ ನಿಮಗೆ ಫಲ ಸಿಗುವುದಿಲ್ಲ.

    ಒಂದು ವೇಳೆ ತಂದೆಯ ಮಾತನ್ನು ಮಗನು ಕೇಳದೆ ಇದ್ದಾಗ ಮಗನನ್ನು ವಶೀಕರಣ ಮಾಡಿಕೊಂಡು ಸರಿಯಾದ ಮಾರ್ಗಕ್ಕೆ ತರಲು ವಶೀಕರಣವನ್ನು ಉಪಯೋಗಿಸಬಹುದು. ಒಂದುವೇಳೆ ಪತ್ನಿಯು ಪತಿಯ ಮೇಲೆ ವಿನಾಕಾರಣ ಅನುಮಾನ ಪಡುತ್ತಿದ್ದರೆ ಅಥವಾ ದೂರವಾಗುತ್ತಿದ್ದರೆ ಅಂತಹ ಸಮಯದಲ್ಲಿ ಪತಿಯು ಪತ್ನಿಯನ್ನು ವಶೀಕರಣ ಮಾಡಿಕೊಳ್ಳುಬಹುದು. ಇದೇ ರೀತಿ ಪತ್ನಿಯು ಒಂದು ವೇಳೆ ಪತಿ ಏನಾದರೂ ಪರಸ್ತ್ರೀಯರ ಸಂಘವನ್ನು ಸೇರಿ ತನ್ನಿಂದ ದೂರವಾಗುತ್ತಿದ್ದಾರೆ ಆ ಸಂದರ್ಭದಲ್ಲಿ ತನ್ನ ಪತಿಯನ್ನು ತನ್ನ ಹತ್ತಿರ ಉಳಿಸಿಕೊಳ್ಳಲು ವಶೀಕರಣವನ್ನು ಪ್ರಯೋಗಿಸಬಹುದು. ವಶೀಕರಣ ಎಂದರೆ ಮನಸ್ಸನ್ನು ಪರಿವರ್ತನೆ ಮಾಡುವ ಒಂದು ಕ್ರಮ ಅಷ್ಟೇ.

    ಭೂಮಿ ಮೇಲೆ ಒಳ್ಳೆಯದು-ಕೆಟ್ಟದ್ದು ಎರಡೂ ಇದೆ. ಅದೇ ರೀತಿ ವಶೀಕರಣವನ್ನು ನೀವು ಒಳ್ಳೆಯ ಮಾರ್ಗದಲ್ಲಿ ಉಪಯೋಗಿಸಿದರೆ ಅದರಿಂದ ಬಹಳಷ್ಟು ಪ್ರಯೋಜನಗಳಿವೆ. ಬಾಂಧವ್ಯವನ್ನು ಒಂದುಗೂಡಿಸಲು ವಶೀಕರಣವನ್ನು ಮಾಡಿ ಅದರ ಹೊರತಾಗಿ ಯಾವುದೇ ಕೆಟ್ಟ ಕೆಲಸಕ್ಕೆ ವಶೀಕರಣವನ್ನು ಮಾಡಿದರೆ ಅದರಿಂದ ಫಲಗಳು ಲಭಿಸುವುದಿಲ್ಲ.

    ಶ್ರೀ ಶೃಂಗೇರಿ ಶಾರದಾಂಬ ಜ್ಯೋತಿಷ್ಯ ಪೀಠಂ ದಕ್ಷಿಣ ಭಾರತದ ಪ್ರಖ್ಯಾತ-ವಂಶ-ಪಾರಂಪರಿಕ ಜ್ಯೋತಿಷ್ಯರು ಹಾಗೂ ಪ್ರಧಾನ ಅರ್ಚಕರು ಶ್ರೀ ದ್ವಾರಕಾನಾಥ-ಗುರೂಜಿ 99002 02707.. ಇವರು ನಿಮ್ಮಜಾತಕ, ಹಸ್ತರೇಖೆ, ಫೋಟೋ ನೋಡಿ , ಅಷ್ಟಮಂಗಳ ಪ್ರಶ್ನೆ, ಅಂಜನಾ-ಪ್ರಶ್ನೆ, ಆಧಾರದಿಂದ ಸ್ತ್ರೀ ಪುರುಷಾಪ್ರೇಮ ವಿಚಾರ, ಅತ್ತೆಸೊಸೆ-ಜಗಳ, ಗಂಡ ಹೆಂಡತಿ ಹೊಂದಾಣಿಕೆ ಸಮಸ್ಯೆ, ಇಷ್ಟ-ಪಟ್ಟವರು ನಿಮ್ಮಂತೆ ಆಗಲು , ಮದುವೆ ವಿಳಂಬ, ವಿದ್ಯೆ, ಉದ್ಯೋಗ, ಇನ್ನು ಜೀವನದಲ್ಲಿನೀವು ಅನುಭವಿಸುತ್ತಿರುವ ಹತ್ತಾರು-ಸಮಸ್ಯೆಗಳಿಗೆ ಒಂದು ಫೋನ್ ಕರೆಯ ಮುಖಾಂತರ ಪರಿ-ಹಾರ ತಿಳಿಯಿರಿ ಹಾಗೂ ನಿಮ್ಮ ಎಲ್ಲಾಸಮಸ್ಯೆ ಗಳು ಸಹ ಗುಪ್ತ ರೀತಿಯಲ್ಲಿ ಇಟ್ಟುಪುರಾತನ ಜ್ಯೋತಿಷ್ಯ-ಶಾಸ್ತ್ರದ ವಿದ್ಯೆ ಮುಖಾಂತರ ಉತ್ತಮ ರೀತಿಯಲ್ಲಿ ಕೇವಲ 48ಗಂಟೆಗಳಲ್ಲಿ ಪರಿಹಾರ ಮಾಡಿ ಕೊಡಲಾಗುವುದುಮತ್ತು ದೇವತಾ ವಿಶಿಷ್ಟ ಪೂ-ಜೆ-ಗಳು ಮತ್ತು ದೇವರ ಆರಾಧನೆ ಹಾಗೂ ಹಲವು ರೀತಿಯ ಅನುಷ್ಟಾನಗಳಿಂದ, ಕೇರಳ ಕೊಳ್ಳೇಗಾಲದ ಚೌಡಿಉಪಾಸನಾ ಹಾಗೂ ಪೂಜಾ ಶಕ್ತಿಯಿಂದ ಸಮಸ್ಯೆಗಳಿಗೆ ಶಾಶ್ವತ ಪರಿಹಾರ ಶಾಸ್ತ್ರ ಮತ್ತು ಸಂಪ್ರ-ದಾಯ ಪ್ರಕಾರ ಮಾಡಿಕೊಡಲಾಗುತ್ತದೆ.. ಈ ಕೂಡಲೇ ಕರೆ ಮಾಡಿ 9900202707.

  • ಮಾಂಗಲ್ಯ ಹಾಗೂ ಕರಿಮಣಿಯ ಮಹತ್ವ ತಿಳಿದಿದೆಯೇ.

    ಮಾಂಗಲ್ಯವನ್ನು ಧರಿಸುವುದು ಕೇವಲ ಪ್ರದರ್ಶನಕಲ್ಲ, ಇದಕ್ಕೊಂದು ವಿಶೇಷವಾದ ಹಿನ್ನೆಲೆ ಇದೆ. ವರನು ಮದುವೆಯ ಸಮಯದಲ್ಲಿ ಕಟ್ಟುವ ಕರಿಮಣಿ ಸರಕ್ಕೆ ವಿಶೇಷವಾದ ಮಹತ್ವವಿದೆ. ಮಂಗಳಸೂತ್ರ, ತಾಳಿ, ಕರಿಮಣಿ ಗೃಹಿಣಿಯರಿಗೆ ವಿಶೇಷವಾದದ್ದು. ಮಾಂಗಲ್ಯ ಹಾಗೂ ಕರಿಮಣಿ ಸರದ ವಿಶೇಷತೆಯನ್ನು ತಿಳಿದುಕೊಳ್ಳೋಣ ಬನ್ನಿ. ಜ್ಯೋತಿಷಿಗಳ ಮುಖಾಂತರ ಉತ್ತಮವಾದ ಮೂಹೂರ್ತವನ್ನು ತಿಳಿದುಕೊಂಡು ಮಂತ್ರಘೋಷಗಳೊಂದಿಗೆ ಮಂಗಳವಾದ್ಯದಿಂದ ಶಾಸ್ತ್ರಬದ್ಧವಾಗಿ ಜರುಗುವ ವಿವಾಹದಲ್ಲಿ ಮಾಂಗಲ್ಯಧಾರಣೆಯೇ ಅಂತಿಮ ದೈವಿಕ ಸಂಸ್ಕಾರ. ಮಾಂಗಲ್ಯಧಾರಣೆಯು ಅತ್ಯಂತ ಪ್ರಮುಖವಾದದ್ದು. ಪತಿ-ಪತ್ನಿಯ ದೀರ್ಘಾಯುಷ್ಯಕ್ಕಾಗಿ ಮಾಂಗಲ್ಯವನ್ನು ಕಟ್ಟಲಾಗುತ್ತದೆ. ಶಿವ ಪಾರ್ವತಿಯ ಕಲ್ಯಾಣದ ನಂತರ ಜಗತ್ತಿಗೆ ಮಾಂಗಲ್ಯಧಾರಣೆ ಸಂಪ್ರದಾಯ ಬಂದಿತು.

    ಓಂ ಶ್ರೀ ಜಗನ್ಮಾತೆ ಕಟೀಲು ದುರ್ಗ ಪರಮೇಶ್ವರಿ ದೇವಿ ಆರಾಧಕರು ಜ್ಯೋತಿಷ್ಯರು ದೈವಜ್ಞ ಶ್ರೀಪ್ರಧಾನ ತಾಂತ್ರಿಕ್ ವಿಧ್ಯಾಧರ್ ನಕ್ಷತ್ರಿವಿಮರ್ಶಕರು ಕರೆ ಅಥವಾ ವಾಟ್ಸಪ್ ಮಾಡಿ 90365 27301. ನಿಮ್ಮಧ್ವನಿಯ ಮೂಲಕ ನಿಮ್ಮಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ. ನಿಮ್ಮ ಸಮಸ್ಯೆಗಳಾದ, ಆರೋಗ್ಯ, ಸಂತಾನ, ಸಾಲಬಾದೆ, ವಿವಾಹ, ಉದ್ಯೋಗದಲ್ಲಿ ತೊಂದರೆ, ಲೈಂಗಿಕ ಸಮಸ್ಯೆಸಾಲಬಾದೆ ಸತಿಪತಿ ಕಲಹ, ಪ್ರೇಮವಿಚಾರ, ಅತ್ತೆ-ಸೊಸೆ ಕಲಹ ದೃಷ್ಟಿ ದೋಷ, ಮನೆಯಲ್ಲಿ ದರಿದ್ರತನದೋಷ, ಗಂಡನ ಪರಸ್ತ್ರೀ ಸಹವಾಸಬಿಡಿಸಲು, ವ್ಯಾಪಾರದಲ್ಲಿ ತೊಂದರೆ, ಕುಟುಂಬ ಕಷ್ಟ, ಹಣಕಾಸಿನಲ್ಲಿ ಅಡಚಣೆ, ಪ್ರೇಮವೈಫಲ್ಯ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟಮಂಡಲ ಪ್ರಶ್ನೆ, ಕವಡೆಪ್ರಶ್ನೆ ಹಾಕಿ ನಿಮ್ಮಕಷ್ಟಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮತ್ತು ಸಲಹೆ ಪಡೆದುಕೊಳ್ಳಿ 90365 27301.

    ಈ ಮಾಂಗಲ್ಯದಲ್ಲಿ ಕರಿಮಣಿ ಸೇರಿಸುವುದು ವಿವಾಹಿತ ಹೆಂಗಸಿನ ಮೇಲೆ ಕೆಟ್ಟ ದೃಷ್ಟಿ ಬೀಳಬಾರದೆಂದು. ಕೆಟ್ಟ ದೃಷ್ಟಿಯೆಂದರೆ ಬರೀ ಮನುಷ್ಯನ ದೃಷ್ಟಿಯಲ್ಲ. ಭೂತ,ಪ್ರೇತ ಹಾಗೂ ದುಷ್ಟಶಕ್ತಿಯ ಪ್ರಭಾವ ಗೃಹಿಣಿಯ ಮೇಲೆ ಬೀಳಬಾರದು ಎಂದು ಕರಿಮಣಿಯನ್ನು ಹಾಕುತ್ತಾರೆ. ಕಪ್ಪು ಕರಿಮಣಿಗೆ ಋಣಾತ್ಮಕ ದೃಷ್ಟಿಗಳನ್ನೆಲ್ಲಾ ಹೀರಿಕೊಂಡು ಗೃಹಿಣಿಯನ್ನು ಹಾಗೂ ಕುಟುಂಬವನ್ನು ರಕ್ಷಣೆ ಮಾಡುವ ಶಕ್ತಿ ಇರುತ್ತದೆ. ಕರಿಮಣಿಯ ಮತ್ತೊಂದು ವಿಶೇಷತೆಯೆಂದರೆ ಗೃಹಿಣಿಯ ಎದೆ ಭಾಗದಲ್ಲಿ ಉಂಟಾಗುವ ಉಷ್ಣತೆಯನ್ನು ಹೀರಿಕೊಳ್ಳುತ್ತದೆ.

    ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಪ್ರತಿಯೊಂದು ರಾಶಿಯವರು ಎಷ್ಟು ಕರಿಮಣಿಯನ್ನು ಸರದಲ್ಲಿ ಹಾಕಿಕೊಳ್ಳಬೇಕು ಎಂಬುದನ್ನು ಉಲ್ಲೇಖಿಸಲಾಗಿದೆ. ಮೇಷ ರಾಶಿಯವರಿಗೆ 21 ಕರಿಮಣಿಗಳು, ವೃಷಭ ರಾಶಿಯವರಿಗೆ 40 ಕರಿಮಣಿಗಳು, ಮಿಥುನ ರಾಶಿಯವರಿಗೆ 34 ಕರಿಮಣಿಗಳು, ಕಟಕ ರಾಶಿಯವರಿಗೆ 20 ಕರಿಮಣಿಗಳು, ಸಿಂಹ ರಾಶಿಯವರಿಗೆ 18 ಕರಿಮಣಿಗಳು, ಕನ್ಯಾ ರಾಶಿಯವರಿಗೆ 34 ಕರಿಮಣಿಗಳು, ತುಲಾ ರಾಶಿಯವರಿಗೆ 40 ಕರಿಮಣಿಗಳು, ವೃಶ್ಚಿಕ ರಾಶಿಯವರಿಗೆ 21 ಕರಿಮಣಿಗಳು, ಧನಸ್ಸು ರಾಶಿಯವರಿಗೆ 32 ಕರಿಮಣಿಗಳು, ಮಕರ ರಾಶಿಯವರಿಗೆ 38 ಕರಿಮಣಿಗಳು, ಕುಂಭ ರಾಶಿಯವರಿಗೆ 38 ಕರಿಮಣಿಗಳು, ಮೀನ ರಾಶಿಯವರಿಗೆ 32 ಕರಿಮಣಿಗಳು ಉತ್ತಮ ಎಂದು ಉಲ್ಲೇಖಿಸಲಾಗಿದೆ.ಮುತ್ತು ಹಾಗೂ ಪಗಡ ಸೂರ್ಯನಿಂದ ಬರುವ ಕಿರಣಗಳನ್ನು,ಕೆಂಪು ಅಂದರೆ ಕುಜನ ಪ್ರಭಾವ ಬಿಳಿ ಎಂದರೆ ಚಂದ್ರನ ಪ್ರಭಾವದಿಂದ ಮಹಿಳೆಯರ ಎಲ್ಲಾ ನಾಡಿಗಳನ್ನು ಉತ್ತೇಜನಿಸುತ್ತಿತ್ತು. ಪಗಡ ಹಾಗೂ ಮುತ್ತನ್ನು ಧರಿಸಿಕೊಂಡ ಮಹಿಳೆಗೆ ಅತ್ಯಂತ ಶುಭ ಫಲಿತಾಂಶಗಳು ಸಿಗಲಿವೆ. ಮಂಗಳಸೂತ್ರದಲ್ಲಿ ಮತ್ತೊಂದು ಅತ್ಯಂತ ಶಕ್ತಿಶಾಲಿ ವಸ್ತುವಾಗಿರುವುದು ಹವಳ. ಜ್ಯೋತಿಷ್ಯಶಾಸ್ತ್ರದ ಪ್ರಕಾರ ಹವಳ ಕುಜನ ಗ್ರಹವನ್ನು ಸೂಚಿಸುತ್ತದೆ. ಶರೀರದಲ್ಲಿ ಶಕ್ತಿಯನ್ನು ವೃದ್ಧಿಸುವವನೆ ಕುಜ. ಸ್ತ್ರೀಯರಿಗೆ ಪ್ರತಿ ಮಾಸದ ಋತುಚಕ್ರದ ಸಮಯದಲ್ಲಿ ಸಮಸ್ಯೆ ಉಂಟಾಗಬಾರದು ಹಾಗೂ ಉತ್ತಮ ಶಕ್ತಿ ಸಂಚಲನವಾಗಬೇಕು ಎಂಬ ಕಾರಣಗಳಿಂದ ಮಂಗಳಸೂತ್ರದಲ್ಲಿ ಹವಳವನ್ನು ಹಾಕಲಾಗುತ್ತದೆ. ಪತಿ-ಪತ್ನಿಯ ನಡುವೆ ಉತ್ತಮ ಬಾಂಧವ್ಯಕ್ಕಾಗಿಯೂ ಕೂಡ ಮಂಗಳಸೂತ್ರದಲ್ಲಿ ಹವಳವನ್ನು ಹಾಕಲಾಗುತ್ತದೆ.

  • ಹಣಕಾಸಿನ ಸಮಸ್ಯೆಗೆ ಈ ಸುಲಭ ಪರಿಹಾರವನ್ನು ಮಾಡಿ ಜೀವನದಲ್ಲಿ ಸುಖಕರವಾಗಿರಿ.

    ಎಷ್ಟೇ ಕಷ್ಟಪಟ್ಟು ದುಡಿದರೂ ಕೈಯಲ್ಲಿ ದುಡ್ಡು ನಿಲ್ಲುತ್ತಿಲ್ಲ, ದಿನದಿಂದ ದಿನಕ್ಕೆ ಹಣದ ಸಮಸ್ಯೆ ಹೆಚ್ಚಾಗುತ್ತಿದೆ ಎನ್ನುವರು ಈ ಸುಲಭ ಪರಿಹಾರವನ್ನು ಮಾಡಿದರೆ ನಿಮ್ಮ ಹಣಕಾಸಿನ ಸಮಸ್ಯೆಗಳೆಲ್ಲ ದೂರವಾಗಿ ಮನೆಯಲ್ಲಿ ಸುಖ, ಶಾಂತಿ, ನೆಮ್ಮದಿಯಿಂದ ಜೀವನವನ್ನು ನಡೆಸಬಹುದು. ಹಾಗಾದರೆ ಆ ಸುಲಭವಾದ ಪರಿಹಾರ ಯಾವುದು ಹಾಗೂ ಅದನ್ನು ಯಾವ ರೀತಿ ಮಾಡಬೇಕೆಂದು ತಿಳಿದುಕೊಳ್ಳೋಣ ಬನ್ನಿ.

    ಈಗಾಗಲೇ ಸಾವಿರಾರು ಜನಒಳಿತನ್ನು ಕಂಡು ನೂರಕ್ಕು ಅಧಿಕ ಶಿಷ್ಯರಿಗೆ ಜ್ಯೋತಿಷ್ಯ ಜ್ಞಾನವನ್ನು ತ್ಯಾಗಮಾಡಿ ಯಂತ್ರ ಸಿದ್ದಿ ಮಾಲಿಕ್ ಪುಸ್ತಕದ ಕೃರ್ತ ಪ್ರಧಾನ ತಾಂತ್ರಿಕ ಸುದರ್ಶನ ಆಚಾರ್ಯ ಶ್ರೀ ಸಿಗಂಧೂರು ಚೌಡೇಶ್ವರಿ ದೇವಿಯನ್ನು ಆರಾಧನೆ ಮಾಡುವ ನಿಮ್ಮ ಮನಸ್ಸಿನಲ್ಲಿ ಆಡಚಣೆಉಂಟಾಗುವ ಯಾವುದೇ ಪ್ರಶ್ನೆ ಅಥವಾ ಸಮಸ್ಯೆ ಇದೆಯೇ ಮತ್ತುನೀವು ಉತ್ತರ ತಿಳಿಯಲು ಬಯಸುವಿರಾ ಜ್ಯೋತಿಷ್ಯವು ನಿಮ್ಮ ಅನುಮಾನ ಹಾಗೂ ಆತಂಕಗಳನ್ನುಅಳಿಸಬಹುದು ಮತ್ತು ಪ್ರಶ್ನೆಗಳಿಗೆ ಉತ್ತರಿಸಬಹುದು ಏಷ್ಟೇ ಪೂಜೆ ಪ್ರಯತ್ನ ಮಾಡಿದರು ನಿಮ್ಮ ಸಮಸ್ಯೆಗಳು ಬಗೆಹರಿದಿಲ್ಲವೇ ಚಿಂತೆಬೇಡ ನಿಮ್ಮ ಯಾವುದೇ ಘೋರ-ನಿಗೂಢ ಗುಪ್ತ ಸಮಸ್ಯೆಗಳಿಗೆ 2 ದಿನಗಳಲ್ಲಿಪರಿಹಾರ-ಶತಸಿದ್ಧ ಇಂದೇ ಗುರುಜೀಯವರನ್ನು ಸಂಪರ್ಕಿಸಿ 9663542672.

    ಹಣದ ಸಮಸ್ಯೆಯ ಪರಿಹಾರಕ್ಕೆ ಬೇಕಾಗಿರುವ ವಸ್ತುಗಳು ಕಲ್ಲುಪ್ಪು ಅಥವಾ ಪುಡಿ ಉಪ್ಪು, ಅಕ್ಕಿ, ಗಾಜಿನ ಬಾಟಲ್, ಸಕ್ಕರೆ, ಬಟ್ಟೆ ಪಿನ್.ಈ ವಸ್ತುಗಳಿಂದ ನಿಮ್ಮ ಸಮಸ್ಯೆಗಳನ್ನು ಪರಿಹಾರ ಮಾಡಿಕೊಳ್ಳಬಹುದು. ಈ ಚಿಕ್ಕ ಕೆಲಸವನ್ನು ಬುಧವಾರ, ಶುಕ್ರವಾರ ಹಾಗೂ ಶನಿವಾರ ದಿನದಂದು ಮಾಡಬೇಕು. ಹಾಗೆ ಈ ಕೆಲಸವನ್ನು ಮುಂಜಾನೆಯಿಂದ ಸಂಜೆ 5 ಘಂಟೆಯೊಳಗೆ ಮಾಡಬೇಕು. ಉಪ್ಪು ,ಅಕ್ಕಿ, ಸಕ್ಕರೆ ಈ ಮೂರು ವಸ್ತುಗಳನ್ನು ಸಮ ಪ್ರಮಾಣವಾಗಿ ತೆಗೆದುಕೊಳ್ಳಬೇಕು.

    ಮುಂಜಾನೆ ಸ್ನಾನ ಮಾಡಿದ ನಂತರ ಮನೆಯಲ್ಲಿ ಯಾವುದೇ ಸ್ಥಳದಲ್ಲಿ ಆದರೂ ಸರಿ ಸೂರ್ಯ ಉದಯಿಸುವ ದಿಕ್ಕಿನಲ್ಲಿ ಕುಳಿತು ಶುಚಿಯಾಗಿ ಒಂದು ಬಟ್ಟೆಯನ್ನು ಹಾಸಿ ಅದರ ಮೇಲೆ ಅಕ್ಕಿ,ಸಕ್ಕರೆ ಹಾಗೂ ಕಲ್ಲುಪ್ಪನ್ನು ಇಟ್ಟುಕೊಳ್ಳಬೇಕು. ನಂತರ ಗಾಜಿನ ಬಾಟಲಿಗೆ ಒಂದು ಹಿಡಿ ಅಕ್ಕಿ,ಒಂದು ಹಿಡಿ ಸಕ್ಕರೆ, ಒಂದು ಹಿಡಿ ಕಲ್ಲುಪ್ಪು ಹಾಕಬೇಕು. ಈ ಮೂರು ವಸ್ತುಗಳನ್ನು ಸಮ ಪ್ರಮಾಣದಲ್ಲಿ ಹಾಕಬೇಕು.ನಂತರ ಗಾಜಿನ ಬಾಟಲಿ ಒಳಗೆ ಬಟ್ಟೆ ಪಿನ್ನನ್ನು ಚುಚ್ಚಿ ಇಡಬೇಕು. ನಂತರ ಗಾಜಿನ ಬಾಟಲಿನ ಮುಚ್ಚಳವನ್ನು ಮುಚ್ಚಬೇಕು.

    ಈಗ ಗಾಜಿನ ಬಾಟಲಿಯನ್ನು ಮನೆಯಲ್ಲಿ ಅಥವಾ ಕಚೇರಿಯಲ್ಲಿ ಅಥವಾ ವ್ಯಾಪಾರ ಮಾಡುವ ಸ್ಥಳದಲ್ಲಿ ಉತ್ತರ ದಿಕ್ಕಿಗೆ ಇಟ್ಟುಕೊಳ್ಳಬಹುದು. ಈ ರೀತಿ ಮಾಡುವುದರಿಂದ ಶುಕ್ರ ಬಲ, ಚಂದ್ರ ಬಲ ಹಾಗೂ ಶನಿ ಬಲವು ಸಿಗುತ್ತದೆ. ಈ ಕೆಲಸವನ್ನು ಮಾಡಬೇಕಾದರೆ ನಂಬಿಕೆಯನ್ನು ಇಟ್ಟು ಮಾಡಬೇಕು ಮತ್ತು ಯಾವುದೇ ಕಾರಣಕ್ಕೂ ಅಪನಂಬಿಕೆಯಿಂದ ಮಾಡಬಾರದು. ಈ ಕೆಲಸವನ್ನು ಮಾಡುವುದರಿಂದ ಹಣದ ಸಮಸ್ಯೆಯು ದೂರವಾಗಿ ನೀವು ಕಷ್ಟ ಪಟ್ಟು ದುಡಿದ ಹಣ ನಿಮ್ಮಲ್ಲಿಯೇ ಇರುತ್ತದೆ ಹಾಗೂ ನೀವು ಜೀವನದಲ್ಲಿ ಆರ್ಥಿಕವಾಗಿ ಸದೃಢ ಆಗಬಹುದು.

    ಶ್ರೀ ಕ್ಷೇತ್ರ ಸಿಗಂಧೂರ ಚೌಡೇಶ್ವರಿ ದೇವಿಯ ಆರಧಾನೆ ಮಾಡುವ ಸುದರ್ಶನ  ಆಚಾರ್ಯಗುರುಗಳಿಂದ ನಿಮ್ಮ ಸಮಸ್ಯೆಗಳಿಗೆ ಫೋನ್ ನಲ್ಲಿ ಪರಿಹಾರ ಸಿಗುತ್ತೆ ಕರೆ ಮಾಡಿರಿ 9663953892 ಸ್ನೇಹಿತರೇ ನೀವು ಈಗಾಗಲೇ ಹಲವು ದೇವಸ್ಥಾನ ಸುತ್ತಿಬಂದರು ಮತ್ತು ಹಲವು ಜನ ಪಂಡಿತರನ್ನು ಭೇಟಿ ಮಾಡಿದ್ದರು ಸಹ ನಿಮ್ಮ ಕಷ್ಟಗಳಿಗೆ ಪರಿಹಾರಸಿಕಿಲ್ಲ ಅಂದರೆ ಈ ಕೂಡಲೇಒಮ್ಮೆ ಕರೆ ಮಾಡಿರಿ 9663953892  ಗುರುಜಿಅವರು ಜ್ಯೋತಿಷ್ಯ ಶಾಸ್ತ್ರದಲ್ಲಿ ಸಾಕಷ್ಟು ಪಾಂಡಿತ್ಯ ಹೊಂದಿದ್ದಾರೆ ಹಾಗೆಯೇಸಮಸ್ಯೆಗಳಿಗೆ ನಿಖರ ರೀತಿಯಲ್ಲಿ ಪರಿಹಾರ ಮಾಡಿಕೊಡುತ್ತಾರೆ.

  • ವೀಳ್ಯದೆಲೆ ಹಾಗೂ ತಾಂಬೂಲದ ಮಹತ್ವ ತಿಳಿದಿದೆಯೇ ನಿಮಗೆ ?

    ಹಿಂದೂ ಸಂಪ್ರದಾಯದಲ್ಲಿ ಶುಭಕಾರ್ಯಗಳಿಗೆ ತಾಂಬೂಲ ಅತ್ಯವಶ್ಯಕವಾಗಿದೆ. ಊಟ ಮುಗಿದ ಬಳಿಕ ತಾಂಬೂಲ ಇರಲೇಬೇಕು ಎನ್ನುವ ಜನರು ಸಹ ಇದ್ದಾರೆ. ಮನೆಗೆ ಬಂದ ವ್ಯಕ್ತಿಗಳಿಗೆ ಊಟದ ನಂತರ ತಾಂಬೂಲವನ್ನು ಕೊಡುವುದು ಇನ್ನೂ ಉಳಿದಿದೆ. ವೀಳ್ಯದೆಲೆಯಲ್ಲಿ ಯಾವ ದೇವರು ಇರುತ್ತಾರೆ ಹಾಗೂ ಸಾಮಾನ್ಯವಾಗಿ ಯಾವ ತಪ್ಪನ್ನು ನಾವು ಮಾಡಬಾರದು ಎಂದು ತಿಳಿದುಕೊಳ್ಳೋಣ ಬನ್ನಿ.

    ದ್ವಾರಕನಾಥ್ ಶಾಸ್ರ್ತೀ ಪ್ರಧಾನ ತಾಂತ್ರಿಕ್ ಹಾಗೂ ಮಾಂತ್ರಿಕರು 9900202707 ನಿಮ್ಮ ಮನಸ್ಸಿನಲ್ಲಿ ಆಡಚಣೆಉಂಟಾಗುವ ಯಾವುದೇ ಪ್ರಶ್ನೆ ಅಥವಾ ಸಮಸ್ಯೆ ಇದೆಯೇ ಮತ್ತು ನೀವು ಉತ್ತರ ತಿಳಿಯಲು ಬಯಸುವಿರಾ ಜ್ಯೋತಿಷ್ಯವು ನಿಮ್ಮಅನುಮಾನ ಹಾಗೂ ಆತಂಕಗಳನ್ನು ಅಳಿಸಬಹುದುಮತ್ತು ಪ್ರಶ್ನೆಗಳಿಗೆ ಉತ್ತರಿಸಬಹುದು ಏಷ್ಟೇಪೂಜೆ ಪ್ರಯತ್ನ-ಮಾಡಿದರುನಿಮ್ಮ ಸಮಸ್ಯೆಗಳು ಬಗೆಹರಿದಿಲ್ಲವೇ ನಿಮ್ಮ ಯಾವುದೇಘೋರ ನಿಗೂಢ ಗುಪ್ತಸಮಸ್ಯೆಗಳಿಗೆ 2 ದಿನಗಳಲ್ಲಿ ಪರಿಹಾರ ಶತಸಿದ್ಧ 9900202707.

    ತಾಂಬೂಲದಲ್ಲಿ ವೀಳ್ಯದೆಲೆಯ ಪಾತ್ರ ಬಹು ಮುಖ್ಯವಾದದ್ದು. ವೀಳ್ಯದೆಲೆಯ ತುದಿಯಲ್ಲಿ ಲಕ್ಷ್ಮೀದೇವಿ ವಾಸವಾಗಿರುತ್ತಾಳೆ. ವೀಳ್ಯದೆಲೆಯ ಬಲಭಾಗದಲ್ಲಿ ಬ್ರಹ್ಮದೇವ ವಾಸವಾಗಿದ್ದರೆ,ವೀಳ್ಯದೆಲೆಯ ಮಧ್ಯದಲ್ಲಿ ಸರಸ್ವತಿದೇವಿ ವಾಸವಾಗಿರುತ್ತಾರೆ,ವೀಳ್ಯದೆಲೆಯ ಎಡಭಾಗದಲ್ಲಿ ಪಾರ್ವತಿದೇವಿ ವಾಸವಾಗಿರುತ್ತಾರೆ,ವೀಳ್ಯದೆಲೆಯ ಸಣ್ಣ ಗಂಟಿನಲ್ಲಿ ಮಹಾವಿಷ್ಣು ವಾಸವಾಗಿರುತ್ತಾರೆ. ಹಾಗೆ ವೀಳ್ಯದೆಲೆಯ ಎಲ್ಲ ಮೂಲೆಯಲ್ಲೂ ಪರಮಶಿವನ ವಾಸವಿರುತ್ತದೆ.ವೀಳ್ಯದೆಲೆಯ ಬುಡದಲ್ಲಿ ಪೃಥ್ವಿ ದೇವತೆ ವಾಸವಾಗಿರುತ್ತಾರೆ.

    ವೀಳ್ಯದೆಲೆಯ ತೊಟ್ಟಿನಲ್ಲಿ ಅಹಂಕಾರ ದೇವತೆ ಹಾಗೂ ದರಿದ್ರತನ ದೇವತೆ ಅಡಗಿರುತ್ತಾರೆ. ಆದ್ದರಿಂದ ತಾಂಬೂಲವನ್ನು ಹಾಕಿಕೊಳ್ಳುವಾಗ ವೀಳ್ಯದೆಲೆಯ ತೊಟ್ಟನ್ನು ಮುರಿಯಲಾಗುತ್ತದೆ. ಶುಭ ಸಮಾರಂಭದಲ್ಲಿ, ಹಬ್ಬವನ್ನು ಆಚರಿಸುವಾಗ ತಾಂಬೂಲವನ್ನು ನೀಡುವ ಪದ್ಧತಿ ಇದೆ. ಯಾವಾಗಲೂ ವೀಳ್ಯದೆಲೆಯ ತುದಿ, ಬಾಳೆಹಣ್ಣಿನ ತುದಿ ನಮ್ಮ ಕಡೆ ಇರಬೇಕು. ಈ ರೀತಿ ಇದ್ದಾಗ ಮಾತ್ರ ತಾಂಬೂಲವನ್ನು ಬೇರೆಯವರಿಗೆ ನೀಡಬೇಕು.

    ಯಾರೇ ತಾಂಬೂಲವನ್ನು ಕೊಟ್ಟರು ಮನೆಗೆ ತಂದು ಬಿಸಾಡಬೇಡಿ ಏಕೆಂದರೆ ತಾಂಬೂಲದಿಂದ ದೇವಾನುದೇವತೆಗಳ ಆಗಮನ ನಿಮ್ಮ ಮನೆಗೆ ಆಗಿರುತ್ತದೆ. ಆದ್ದರಿಂದ ಮೊದಲು ತಾಂಬೂಲವನ್ನು ದೇವರಕೋಣೆಯಲ್ಲಿ ಇಟ್ಟು ನಂತರ ಸ್ವೀಕಾರ ಮಾಡಿ. ಮಂಗಳವಾರ ಹಾಗೂ ಶುಕ್ರವಾರ ದಿನದಂದು ಅಪ್ಪಿತಪ್ಪಿಯೂ ವೀಳ್ಯದೆಲೆಯನ್ನು ಎಸೆಯಬೇಡಿ.

    ವೀಳ್ಯದೆಲೆಯ ತಾಂಬೂಲವನ್ನು ಕೊಡುವಾಗ ವೀಳ್ಯದೆಲೆ ಮುಗಿದು ಹೋಗಿದೆ ಏನು ಅಂದುಕೊಳ್ಳಬೇಡಿ ಎಂದು ಹಣ್ಣು ಮತ್ತು ತೆಂಗಿನಕಾಯಿಯನ್ನು ಕೊಡಬೇಡಿ. ಇದರಿಂದ ನೀವು ಮಾಡುವ ಪ್ರತಿಯೊಂದು ಕೆಲಸ ಕಾರ್ಯಗಳಲ್ಲಿ ಅಡಚಣೆ ಉಂಟಾಗುತ್ತದೆ. ತಾಂಬೂಲದ ಜೊತೆ ಒಣಗಿದ ವೀಳ್ಯದೆಲೆಯನ್ನು ಕೊಟ್ಟರೆ ಆರ್ಥಿಕವಾಗಿ ನಷ್ಟ ಹಾಗೂ ಅನಾರೋಗ್ಯದ ಸಮಸ್ಯೆಯನ್ನು ಎದುರಿಸಬೇಕಾಗುತ್ತದೆ. ತಾಂಬೂಲವನ್ನು ಕೊಡಬೇಕಾದಾಗ ವೀಳ್ಯದೆಲೆ ಹಾಗೂ ಅಡಕೆಯನ್ನು ನೋಡಿ ಕೊಡುವುದು ಉತ್ತಮ. ಏಕೆಂದರೆ ಒಂದು ವೇಳೆ ಅದೇನಾದರೂ ಕೊಳೆತಿದ್ದರೆ ದರಿದ್ರತನ ಬರುವುದು ಕಟ್ಟಿಟ್ಟಬುತ್ತಿ. ಮನೆಯಲ್ಲಿರುವ ವೀಳ್ಯದೆಲೆ ಒಣಗಿದೆ ಎಂದರೆ ಅದನ್ನು ತುಳಸಿ ಬುಡಕ್ಕೆ ಪುಡಿಪುಡಿಯಾಗಿ ಮಾಡಿ ಹಾಕಿ ಇದರಿಂದ ನಿಮ್ಮ ಪಾಪಕರ್ಮಗಳ ಕಳೆದು ಹೋಗುತ್ತದೆ ಎಂಬ ನಂಬಿಕೆ ಇದೆ.

    ಶ್ರೀ ಶೃಂಗೇರಿಶಾರದಾಂಬ ಜ್ಯೋತಿಷ್ಯಪೀಠಂ ದಕ್ಷಿಣ ಭಾರತದ ಪ್ರಖ್ಯಾತ ವಂಶಪಾರಂಪರಿಕ ಜ್ಯೋತಿಷ್ಯರು ಹಾಗೂ ಪ್ರಧಾನ ಅರ್ಚಕರು ಶ್ರೀ ದ್ವಾರಕಾನಾಥಗುರೂಜಿ 99002 02707 ಇವರು ನಿಮ್ಮಜಾತಕ ಹಸ್ತರೇಖೆ ಫೋಟೋನೋಡಿ, ಅಷ್ಟಮಂಗಳ ಪ್ರಶ್ನೆ, ಅಂಜನಾ ಪ್ರಶ್ನೆ, ಆಧಾರದಿಂದ ಸ್ತ್ರೀ ಪುರುಷಾ ಪ್ರೇಮ ವಿಚಾರ, ಅತ್ತೆಸೊಸೆ ಜಗಳ, ಗಂಡಹೆಂಡತಿ ಹೊಂದಾಣಿಕೆ ಸಮಸ್ಯೆ, ಇಷ್ಟಪಟ್ಟವರು ನಿಮ್ಮಂತೆ ಆಗಲು , ಮದುವೆವಿಳಂಬ, ವಿದ್ಯೆ, ಉದ್ಯೋಗ, ಇನ್ನು ಜೀವನದಲ್ಲಿ ನೀವು ಅನುಭವಿಸುತ್ತಿರುವ ಹತ್ತಾರುಸಮಸ್ಯೆಗಳಿಗೆ ಒಂದುಫೋನ್ ಕರೆಯ ಮುಖಾಂತರ ಪರಿಹಾರ ತಿಳಿಯಿರಿ ನಿಮ್ಮ ಎಲ್ಲಾಸಮಸ್ಯೆ ಗಳು ಸಹ ಗುಪ್ತ ರೀತಿಯಲ್ಲಿ ಇಟ್ಟುಪುರಾತನ ಜ್ಯೋತಿಷ್ಯಶಾಸ್ತ್ರದ ವಿದ್ಯೆ ಮುಖಾಂತರ ಉತ್ತಮ ರೀತಿಯಲ್ಲಿ ಕೇವಲ 48ಗಂಟೆಗಳಲ್ಲಿ ಪರಿಹಾರ ಮಾಡಿ ಕೊಡಲಾಗುವುದುಮತ್ತು ದೇವತಾ ವಿಶಿಷ್ಟ ಪೂಜೆಗಳು ಮತ್ತು ದೇವರ ಆರಾಧನೆ ಹಾಗೂಹಲವು ರೀತಿಯ ಅನುಷ್ಟಾನಗಳಿಂದ, ಕೇರಳ ಕೊಳ್ಳೇಗಾಲದ ಚೌಡಿಉಪಾಸನಾ ಹಾಗೂ ಪೂಜಾ ಶಕ್ತಿಯಿಂದ ಸಮಸ್ಯೆಗಳಿಗೆಶಾಶ್ವತ ಪರಿಹಾರ ಶಾಸ್ತ್ರ ಮತ್ತು ಸಂಪ್ರದಾಯ ಪ್ರಕಾರ ಮಾಡಿಕೊಡಲಾಗುತ್ತದೆ ಈ ಕೂಡಲೇ ಕರೆ ಮಾಡಿ 99002 02707.

  • ದೇವಸ್ಥಾನಕ್ಕೆ ಹೋದಾಗ ಯಾವ ನಿಯಮಗಳನ್ನು ಪಾಲಿಸಬೇಕು ಎಂಬುದು ತಿಳಿದಿದೆಯೇ ನಿಮಗೆ?

    ದೇವಸ್ಥಾನಕ್ಕೆ ಹೋದಾಗ ಯಾವ ನಿಯಮಗಳನ್ನು ಪಾಲಿಸಬೇಕು ಎಂಬುದು ತಿಳಿದಿದೆಯೇ ನಿಮಗೆ ದೇವರು ಎಂದರೆ ಕಣ್ಣಿಗೆ ಕಾಣದ ಅಮೋಘ ಶಕ್ತಿ. ಕಷ್ಟ ಬಂದಾಗ ಭಕ್ತರ ನೆರವಿಗೆ ಬರುವವನು ಭಗವಂತನು ಮಾತ್ರ. ಹಾಗಾಗಿ ಇಷ್ಟ-ಕಷ್ಟಗಳನ್ನು ಭಕ್ತರು ಬೇಡಿಕೊಳ್ಳುವುದು ಭಗವಂತನ ಎದುರಲ್ಲಿ. ಕಷ್ಟ ಬಂದಾಗ ಪ್ರತಿಯೊಬ್ಬರು ಮೊದಲು ನೆನಪಿಸಿಕೊಳ್ಳುವುದೇ ಭಗವಂತನನ್ನು ಹಾಗೂ ದೇವಸ್ಥಾನವನ್ನು. ಪ್ರತಿಯೊಬ್ಬರು ದೇವಸ್ಥಾನಕ್ಕೆ ಹೋಗುವುದು ಸುಖ-ಶಾಂತಿ-ನೆಮ್ಮದಿ ಬೇಕೆಂದು ಹೋಗುತ್ತಾರೆ. ಆದ್ದರಿಂದ ದೇವಸ್ಥಾನಕ್ಕೆ ಹೋದಾಗ ಪಾಲಿಸಬೇಕಾದ ನಿಯಮಗಳನ್ನು ತಿಳಿದುಕೊಳ್ಳೋಣ ಬನ್ನಿ.

    ಶ್ರೀ ಶೃಂಗೇರಿ ಶಾರದಾಂಬ ಜ್ಯೋತಿಷ್ಯ ಪೀಠಂ ದಕ್ಷಿಣ ಭಾರತದ ಪ್ರಖ್ಯಾತ ವಂಶಪಾರಂಪರಿಕಜ್ಯೋತಿಷ್ಯರು ಹಾಗೂ ಪ್ರಧಾನ ಅರ್ಚಕರು ಶ್ರೀ ದ್ವಾರಕಾನಾಥ ಗುರೂಜಿ 99002 02707 ಇವರು ನಿಮ್ಮ ಜಾತಕ, ಹಸ್ತರೇಖೆ, ಫೋಟೋನೋಡಿ , ಅಷ್ಟಮಂಗಳ ಪ್ರಶ್ನೆ, ಅಂಜನಾ ಪ್ರಶ್ನೆ, ಆಧಾರದಿಂದ ಸ್ತ್ರೀ ಪುರುಷಾಪ್ರೇಮ ವಿಚಾರ, ಅತ್ತೆಸೊಸೆ ಜಗಳ, ಗಂಡಹೆಂಡತಿ ಹೊಂದಾಣಿಕೆ ಸಮಸ್ಯೆ, ಇಷ್ಟಪಟ್ಟವರುನಿಮ್ಮಂತೆ ಆಗಲು , ಮದುವೆ ವಿಳಂಬ, ವಿದ್ಯೆ, ಉದ್ಯೋಗ, ಇನ್ನು ಜೀವನದಲ್ಲಿನೀವು ಅನುಭವಿಸುತ್ತಿರುವ ಹತ್ತಾರುಸಮಸ್ಯೆಗಳಿಗೆ ಒಂದು ಫೋನ್ ಕರೆಯ ಮುಖಾಂತರ ಪರಿಹಾರ ತಿಳಿಯಿರಿ.

    ನಿಮ್ಮ ಎಲ್ಲಾಸಮಸ್ಯೆ ಗಳು ಸಹ ಗುಪ್ತ ರೀತಿಯಲ್ಲಿ ಇಟ್ಟುಪುರಾತನ ಜ್ಯೋತಿಷ್ಯಶಾಸ್ತ್ರದ ವಿದ್ಯೆ ಮುಖಾಂತರ ಉತ್ತಮ ರೀತಿಯಲ್ಲಿ ಕೇವಲ 48 ಗಂಟೆಗಳಲ್ಲಿ ಪರಿಹಾರ ಮಾಡಿ ಕೊಡಲಾಗುವುದುಮತ್ತು ದೇವತಾವಿಶಿಷ್ಟ ಪೂಜೆಗಳು ಮತ್ತು ದೇವರಆರಾಧನೆ ಹಾಗೂ ಹಲವುರೀತಿಯ ಅನುಷ್ಟಾನಗಳಿಂದ, ಕೇರಳಕೊಳ್ಳೇಗಾಲದ ಚೌಡಿ ಉಪಾಸನಾ ಹಾಗೂ ಪೂಜಾಶಕ್ತಿಯಿಂದ ಸಮಸ್ಯೆಗಳಿಗೆ ಶಾಶ್ವತ ಪರಿಹಾರ ಶಾಸ್ತ್ರ ಮತ್ತು ಸಂಪ್ರದಾಯಪ್ರಕಾರ ಮಾಡಿಕೊಡಲಾಗುತ್ತದೆ.. ಈ ಕೂಡಲೇ ಕರೆಮಾಡಿ 99002 02707.

    ಯಾರೇ ದೇವಸ್ಥಾನಕ್ಕೆ ಹೋದರು ಮೊದಲಿಗೆ ಕೈಕಾಲುಗಳನ್ನು ತೊಳೆದುಕೊಂಡು ನಂತರ ದೇವರ ದರ್ಶನಕ್ಕೆ ಹೋಗಬೇಕು. ಅದರಲ್ಲಿ ಕಾಲನ್ನು ತೊಳೆಯುವಾಗ ಹಿಮ್ಮಡಿಯನ್ನು ಸರಿಯಾಗಿ ತೊಳೆಯಿರಿ ಏಕೆಂದರೆ ದರಿದ್ರತನ ಎಂಬುದು ಹಿಮ್ಮಡಿಯಲ್ಲಿ ಕುಳಿತಿರುತ್ತದೆ. ಯಾರೇ ದೇವಸ್ಥಾನಕ್ಕೆ ಹೋದರೂ ಬರಿಗಾಲಲ್ಲಿ ದರ್ಶನವನ್ನು ಮಾಡಬೇಕು. ಒಂದು ವೇಳೆ ನೀವು ಶೂ ಧರಿಸಿದ್ದರೆ ಶೂವನ್ನು ತೆಗೆದು ನಂತರ ಸಾಕ್ಸ್ ಅನ್ನು ಕೂಡ ತೆಗೆದು ಕೈಕಾಲುಗಳನ್ನು ತೊಳೆದುಕೊಂಡು ನಂತರ ದೇವರ ದರ್ಶನ ಮಾಡುವುದು ಒಳ್ಳೆಯದು.

    ದೇವಸ್ಥಾನಕ್ಕೆ ಹೋಗುವಾಗ ಧೂಮಪಾನ, ಮಧ್ಯಪಾನ ಅಥವಾ ಹಳೆಯದಾದ ಹಣ್ಣುಗಳನ್ನು ತೆಗೆದುಕೊಂಡು ಹೋಗಬೇಡಿ. ಇದರಿಂದ ದರಿದ್ರ ತನವನ್ನು ನಿಮಗೆ ನೀವೇ ತಂದುಕೊಂಡಂತೆ ಆಗುತ್ತದೆ. ದೇವರಿಗೆ ಪೂಜೆಯನ್ನು ಮಾಡಿಸುವುದಾದರೆ ಭಕ್ತಿಯಿಂದ ಪೂಜೆಯನ್ನು ಮಾಡಿಸಬೇಕು ಮತ್ತು ಕರ್ಪೂರವನ್ನು ದೇವರ ಎದುರು ಹಚ್ಚಬೇಕು ಅದನ್ನು ಬಿಟ್ಟು ಬೇರೆ ಕಡೆ ಹಚ್ಚಿದರೆ ಪ್ರಯೋಜನವಿಲ್ಲ.

    ಒಬ್ಬ ಭಕ್ತರು ಪೂಜೆ ಮಾಡಿಸಿದ ವಸ್ತುವನ್ನು ತೆಗೆದುಕೊಂಡು ಇನ್ನೊಬ್ಬರು ಪೂಜೆ ಮಾಡಿದರೆ ಪೂಜೆಯ ಫಲ ಲಭಿಸುವುದಿಲ್ಲ. ದೇವರ ಹುಂಡಿಯ ಹಣವನ್ನು ವ್ಯರ್ಥವಾಗಿ ಖರ್ಚು ಮಾಡಿದರೆ ಮುಂದಿನ ದಿನಗಳಲ್ಲಿ ಕಷ್ಟವನ್ನು ಅನುಭವಿಸಬೇಕಾಗುತ್ತದೆ. ಇನ್ನು ಕೆಲವರು ದೇವಸ್ಥಾನಕ್ಕೆ ಹೋದರು ದೇವರ ಮುಂದೆ ಹೋಗುವುದಿಲ್ಲ, ಅಲ್ಲೇ ಹೊರಗಡೆ ನಿಂತು ಕೈ ಮುಗಿದು ಹೊರಟು ಹೋಗುತ್ತಾರೆ. ಇದರಿಂದ ಅವರು ಬೇಡಿಕೊಂಡ ಕೋರಿಕೆಗಳು ಈಡೇರುವುದಿಲ್ಲ.ಯಾವಾಗಲೂ ಭಗವಂತನ ಸಮ್ಮುಖದಲ್ಲಿ ನಿಂತು ಪ್ರದಕ್ಷಿಣೆಯನ್ನು ಹಾಕಬೇಕು ನಂತರ ನೆಲಕ್ಕೆ ತಲೆ ಇಟ್ಟು ನಮಸ್ಕರಿಸಬೇಕು. ಹೀಗೆ ಮಾಡಿದರೆ ಭಗವಂತನ ಪಾದಗಳಿಗೆ ಬಿದ್ದು ನಮಸ್ಕರಿಸಿದಂತೆ ಶ್ರೇಷ್ಠವಾಗಿರುತ್ತದೆ. ಭಗವಂತನ ಮುಂದೆ ಕುರ್ಚಿಯನ್ನು ಹಾಕಿಕೊಂಡು ಕಾಲಿನ ಮೇಲೆ ಕಾಲು ಹಾಕಿಕೊಂಡು ಕೂರಬೇಡಿ ಇದು ಭಗವಂತನಿಗೆ ಅವಮಾನ ಮಾಡಿದಂತಾಗುತ್ತದೆ. ದೇವಸ್ಥಾನಕ್ಕೆ ಹೋದಾಗ ದೇವರ ಮುಂದೆ ಯಾವುದೇ ಕಾರಣಕ್ಕೂ ಬೇರೆಯವರಿಗೆ ಕೆಟ್ಟದ್ದನ್ನು ಬಯಸಬೇಡಿ. ದೇವರಿಗೆ ಕಾಣಿಕೆಯನ್ನು ಹಾಕಬೇಕಾದಾಗ ನಿಮ್ಮ ಶಕ್ತಿಯ ಅನುಸಾರು ಭಕ್ತಿಯಿಂದ ಕಾಣಿಕೆಯನ್ನು ಹಾಕಬೇಕು.

    ದೇವಸ್ಥಾನಕ್ಕೆ ಹೋದ ಮೇಲೆ ಯಾವುದೇ ಕಾರಣಕ್ಕೂ ಪ್ರಸಾದವನ್ನು ಸ್ವೀಕರಿಸದೇ ಬರಬೇಡಿ. ದೇವಸ್ಥಾನದಲ್ಲಿ ಯಾವುದೇ ಕಾರಣಕ್ಕೂ ಭಗವಂತನಿಗೆ ಬೆನ್ನು ತೋರಿಸಿ ಕುಳಿತುಕೊಳ್ಳಬೇಡಿ. ದೇವಸ್ಥಾನದಲ್ಲಿ ಯಾವುದೇ ಕಾರಣಕ್ಕೂ ಉಗುರು ಕಡಿಯುವುದು, ಕತ್ತರಿಸುವುದು ಇಂತಹ ಕೆಲಸವನ್ನು ಮಾಡಬೇಡಿ. ದೇವಸ್ಥಾನಕ್ಕೆ ಹೋಗಿ ಪೂಜೆ ಮಾಡಿಸಿದ ನಂತರ ಪೂಜೆಮಾಡಿದ ಹಣ್ಣುಗಳನ್ನು ಅನ್ಯರಿಗೆ ಕೊಡಬೇಡಿ ಏಕೆಂದರೆ ಪೂಜೆಮಾಡಿದ ಫಲವು ಅನ್ಯರಿಗೆ ಲಭಿಸುತ್ತದೆ ಮತ್ತು ದೇವಸ್ಥಾನದ ಮುಂದೆ ಭಿಕ್ಷುಕರು ಏನಾದರೂ ಕೇಳಿದರೆ ನಿಮ್ಮ ಶಕ್ತಿಯನುಸಾರ ಹಣವನ್ನು ಕೊಡಿ ಏಕೆಂದರೆ ಕೆಲವೊಂದು ಸಲ ಭಗವಂತನು ಭಿಕ್ಷುಕನ ರೂಪದಲ್ಲಿ ಬಂದು ನಿಮ್ಮನ್ನು ಪರೀಕ್ಷಿಸುತ್ತಾನೆ. ಆದ್ದರಿಂದ ದೇವಸ್ಥಾನಕ್ಕೆ ಹೋದಂತಹ ಸಂದರ್ಭದಲ್ಲಿ ಯಾವುದೇ ಕಾರಣಕ್ಕೂ ಈ ತಪ್ಪುಗಳನ್ನು ಮಾಡಬೇಡಿ.