ಶಿವನ ಮಂತ್ರವನ್ನು ಪಠಿಸುವುದರಿಂದ ಸಿಗುವ ಲಾಭಗಳು ತಿಳಿದಿದೆಯೇ ನಿಮಗೆ ಶಿವನ ಮಂತ್ರವನ್ನು ಯಾವ ಸಮಯದಲ್ಲಿ ಹೇಳಬೇಕು ಮತ್ತು ಇದರಿಂದ ಸಿಗುವ ಲಾಭಗಳು ಏನೇನು ಎಂದು ತಿಳಿದುಕೊಳ್ಳೋಣ ಬನ್ನಿ. ಶಿವನ ಈ ಮಂತ್ರವನ್ನು ಸಾಮಾನ್ಯವಾಗಿ ಪ್ರತಿನಿತ್ಯ ನೀವು ದೇವರು ಪೂಜೆಯನ್ನು ಮಾಡುವಂತಹ ಸಮಯದಲ್ಲಿ ಹೇಳಬಹುದು. ಪೂಜೆ ಮಾಡುವ ಸಮಯದಲ್ಲಿ ಶಿವನ ಮಂತ್ರವನ್ನು ಹೇಳಿದರು ತುಂಬಾನೆ ಒಳ್ಳೆಯದು. ಈಗಾಗಲೇ ಸಾವಿರಾರು ಜನ ಒಳಿತನ್ನು ಕಂಡು ನೂರಕ್ಕು ಅಧಿಕ ಶಿಷ್ಯರಿಗೆ ಜ್ಯೋತಿಷ್ಯ ಜ್ಞಾನವನ್ನು ತ್ಯಾಗ ಮಾಡಿ ಯಂತ್ರ ಸಿದ್ದಿ ಮಾಲಿಕ್ ಪುಸ್ತಕದಕೃರ್ತಪ್ರಧಾನ […]
Category: ಉಪಯುಕ್ತ ಮಾಹಿತಿ
ಕುಂಡಲಿಗಳಲ್ಲಿ ಗೋಚರ ಈಗ ಜ್ಯೋತಿಷ್ಯ ಶಾಸ್ತ್ರದಲ್ಲಿ ಮಕ್ಕಳ ಫಲವನ್ನು ನವಾಂಶ ಮತ್ತು ಸಪ್ತಾಂಶ ಕುಂಡಲಿಗಳನ್ನು ನೋಡಿದಾಗ ಮಕ್ಕಳ ಭಾಗ್ಯದ ವಿಚಾರ ಗೋಚರವಾಗುತ್ತದೆ..
ಕುಂಡಲಿಗಳಲ್ಲಿ ಗೋಚರ ಈಗ ಜ್ಯೋತಿಷ್ಯ ಶಾಸ್ತ್ರದಲ್ಲಿ ಮಕ್ಕಳ ಫಲವನ್ನು ನವಾಂಶ ಮತ್ತು ಸಪ್ತಾಂಶ ಕುಂಡಲಿಗಳನ್ನು ನೋಡಿದಾಗ ಮಕ್ಕಳ ಭಾಗ್ಯದ ವಿಚಾರ ಗೋಚರವಾಗುತ್ತದೆ: ಐದನೆಯ ಭಾವಾಧಿಪತಿ ಪುರುಷ ರಾಶಿ ಹಾಗೂ ಪುರುಷ ನವಾಂಶದಲ್ಲಿದ್ದರೆ ಗಂಡು ಮಗುವಿನ ಫಲ ದೊರಕುತ್ತದೆ. ಐದನೆಯ ಭಾವಾಧಿಪತಿ ನಪುಂಸಕ ರಾಶಿ ಹಾ-ಗೂ ನಪುಂಸಕ ನವಾಂಶದಲ್ಲಿದ್ದರೆ ಅಂತವರಿಗೆ ನಪುಂಸಕ ಮಗುವಿನ ಫಲ ದೊರೆಯುತ್ತದೆ. ಐದನೆಯ ಭಾವಾಧಿಪತಿ ಸ್ತ್ರೀ ರಾ-ಶಿ ಹಾಗೂ ಸ್ತ್ರೀ ನವಾಂಶದಲ್ಲಿದ್ದರೆ ಅಂತವರಿಗೆ ಹೆಣ್ಣು ಮಗುವಿನ ಫಲ ದೊರೆಯುತ್ತದೆ. ನಿಮ್ಮ ಜೀವನದ ಯಾವುದೇ ನಿಗೂಢ […]
ಬಡತನ ದೂರವಾಗಬೇಕು ಎಂದರೆ ಈ ತಪ್ಪುಗಳನ್ನು ಮಾಡಬೇಡಿ
ಬಡತನ ದೂರವಾಗಬೇಕು ಎಂದರೆ ಈ ತಪ್ಪುಗಳನ್ನು ಮಾಡಬೇಡಿ: ಪ್ರತಿಯೊಬ್ಬ ಮನುಷ್ಯನಲ್ಲೂ ಕೆಲವು ಒಳ್ಳೆಯ ಹಾಗೂ ಕೆಲವು ಕೆಟ್ಟ ಹವ್ಯಾಸಗಳು ಇದ್ದೇ ಇರುತ್ತವೆ. ಆದರೆ ಕೆಲವರ ಹವ್ಯಾಸದಿಂದ ಮತ್ತೊಬ್ಬರಿಗೆ ತೊಂದರೆ ಆಗುತ್ತದೆ. ಚಾಣಕ್ಯ ಹೇಳಿದ ನೀತಿಯನ್ನು ಪಾಲಿಸುವ ವ್ಯಕ್ತಿ ಯಾವಾಗಲೂ ಶ್ರೀಮಂತ ನಾಗಿರುತ್ತಾನೆ. ಹಾಗಾದರೆ ಪ್ರತಿಯೊಬ್ಬ ವ್ಯಕ್ತಿಯು ಪಾಲಿಸಬೇಕಾದ ನೀತಿ ಯಾವುದು ಎಂದು ತಿಳಿದುಕೊಳ್ಳೋಣ ಬನ್ನಿ. ಸ್ನೇಹಿತರೇ ನೀವು ಈಗಾಗಲೇ ಹಲವು ದೇವ-ಸ್ಥಾನ ಸುತ್ತಿ ಬಂದರು ಮತ್ತು ಹಲವು ಜನ ಪಂಡಿತರನ್ನು ಭೇಟಿ ಮಾಡಿದ್ದರು ಸಹ ನಿ-ಮ್ಮ ಕಷ್ಟಗಳಿಗೆ […]
ಪ್ರತಿಯೊಬ್ಬರು ಮುಂಜಾನೆ ಎದ್ದ ತಕ್ಷಣ ಎಲ್ಲಾ ಕೆಲಸ ಕಾರ್ಯಗಳು ಯಶಸ್ವಿಯಾಗಬೇಕೆಂದರೆ ಹೀಗೆ ಮಾಡಿ.
ಪ್ರತಿಯೊಬ್ಬರು ಮುಂಜಾನೆ ಎದ್ದ ತಕ್ಷಣ ಎಲ್ಲಾ ಕೆಲಸ ಕಾರ್ಯಗಳು ಯಶಸ್ವಿಯಾಗಬೇಕೆಂದರೆ ಹೀಗೆ ಮಾಡಿ. ಪ್ರತಿಯೊಬ್ಬ ಮಹಿಳೆಯು ಮುಂಜಾನೆ ಎದ್ದ ತಕ್ಷಣ ತನ್ನ ಗಂಡನ ಜೊತೆ ಈ ಕೆಲಸವನ್ನು ಮಾಡಲೇಬೇಕು. ಹಾಗಾದರೆ ಯಾವ ಕೆಲಸವನ್ನು ಗಂಡನ ಜೊತೆ ಮಾಡಬೇಕೆಂದು ತಿಳಿದುಕೊಳ್ಳೋಣ ಬನ್ನಿ. ನಮ್ಮ ಭಾರತ ದೇಶದಲ್ಲಿ ಸಾಕಷ್ಟು ಜನರು ಧರ್ಮದ ಮಾತನ್ನು ನಂಬುತ್ತಾರೆ. ಹಾಗೆಯೇ ಇನ್ನು ಕೆಲವರು ಧರ್ಮದ ಮಾತನ್ನು ಒಪ್ಪುವುದಿಲ್ಲ. ಮುಂಜಾನೆ ಏಳುವುದು ಆರೋಗ್ಯ ದೃಷ್ಠಿಯಿಂದಲೂ ಕೂಡ ಒಳ್ಳೆಯದಾಗಿದೆ ಎಂಬುದನ್ನು ಶಾಸ್ತ್ರಗಳಲ್ಲೂ ಕೂಡ ಹೇಳಲಾಗಿದೆ. ದ್ವಾರಕನಾಥ್ ಶಾಸ್ರ್ತೀ […]
ಉಗ್ರರೊಂದಿಗೆ ಹೋರಾಡುತ್ತಾಹತರಾಗಿದ್ದಾರೆ,? ನಮ್ಮ ದೇಶದ ವೀರಪುತ್ರನಿಗೆ ಒಂದು ಮೆಚ್ಚುಗೆ ನೀಡಲ್ವಾ ಫ್ರೆಂಡ್ಸ್?
ಕೆಳಗಿನ ವೀಡಿಯೋ ನೋಡಿ.
ಸ್ನೇಹಿತೆಯ ಮನೆಯಲ್ಲಿ ಡಿ ಬಾಸ್ ಅವರ ಕ್ಯೂಟ್ ವಿಡಿಯೋನೋಡಿ…ಮುದ್ದಾಗಿದೆ
ಕೆಳಗಿನ ವೀಡಿಯೋ ನೋಡಿ.
ಬಿಗ್ಬಾಸ್ ಅರವಿಂದ್ ಮಾಡಿರುವ ಅತಿದೊಡ್ಡ ಲೈವ್ ಸ್ಟಂಟ್ನೋಡಿ ವಿಡಿಯೋ
ತಪ್ಪದೇ ವೀಡಿಯೋ ನೋಡಿ.
ತಾಳಿಕಟ್ಟುವ ವೇಳೆ ಟಪಾಂಗುಚ್ಚಿ ಸ್ಟೆಪ್ ಹಾಕಿದ ಮದುಮಗಳ ಕ್ಯೂಟ್ ವಿಡಿಯೋನೋಡಿ.
ಕೆಳಗಿನ ವೀಡಿಯೋ ನೋಡಿ. https://youtu.be/M_azW8eETBE
ವೈಶಾಖ ಮಾಸದಲ್ಲಿ ಏನನ್ನು ದಾನ ಮಾಡಿದರೆ ಧನ ಪ್ರಾಪ್ತಿಯಾಗುತ್ತದೆ ಎಂದು ತಿಳಿದಿದೆಯೆ ನಿಮಗೆ?
ವೈಶಾಖ ಮಾಸದಲ್ಲಿ ಏನನ್ನು ದಾನ ಮಾಡಿದರೆ ಧನ ಪ್ರಾಪ್ತಿಯಾಗುತ್ತದೆ ಎಂದು ತಿಳಿದಿದೆಯೆ ನಿಮಗೆ? ಈಗಾಗಲೇ ವೈಶಾಖ ಮಾಸ ಪ್ರಾರಂಭವಾಗಿದೆ, ವೈಶಾಖ ಮಾಸದಲ್ಲಿ ವಿಶೇಷವಾದ ತುಳಸಿ ದಳದಿಂದ ಹಾಗೂ ಕೊಬ್ಬರಿಯಿಂದ ಈ ಸಣ್ಣ ದಾನ ಮಾಡಿದ್ದೆ ಆದಲ್ಲಿ ಏಳು ಜನ್ಮದ ಪಾಪಗಳು ಕಳೆದು ಭಗವಂತ ಮಹಾ ವಿಷ್ಣುವಿನ ಹಾಗೂ ಈಶ್ವರನ ಅನುಗ್ರಹ ಪ್ರಾಪ್ತಿಯಾಗುತ್ತದೆ. ಹಾಗಾದರೆ ದಾನವನ್ನು ಯಾವ ರೀತಿ ಮಾಡಬೇಕೆಂದು ತಿಳಿದುಕೊಳ್ಳೋಣ ಬನ್ನಿ. ಮೇ 12 ನೇ ತಾರೀಖಿನಿಂದ ಜೂನ್ 10 ನೇ ತಾರೀಖಿನವರೆಗೆ ವೈಶಾಖ ಮಾಸ ಇರುತ್ತದೆ. […]
ಯಾವ ವ್ಯಕ್ತಿ ಮಹಿಳೆಯ ಆ ಒಂದು ವಸ್ತುವನ್ನು ನೋಡುತ್ತಾನೋ ಅವರ ಜೀವನದ ಅಂತ್ಯ ಯಾವಾಗ ಬೇಕಾದರೂ ಆಗಬಹುದು.
ಮಹಿಳೆಯ ಈ ವಸ್ತು ನೋಡಿದರೆ ಗಂಡಸರು ನಾಶವಾಗುವುದು ಖಚಿತ ಚಾಣಕ್ಯ ಅವರನ್ನು ಭಾರತದ ಇತಿಹಾಸದಲ್ಲಿ ಒಬ್ಬ ಪ್ರಮುಖ ವ್ಯಕ್ತಿ ಹಾಗೂ ಮಹಾನ್ ಜ್ಞಾನಿ ಎಂದು ತಿಳಿಯಲಾಗಿದೆ. ಚಾಣಕ್ಯ ಅವರ ನೀತಿಗಳು ಜೀವನದಲ್ಲಿ ತುಂಬಾ ಉಪಯೋಗಕ್ಕೆ ಬರುತ್ತದೆ. ಇತಿಹಾಸ ಹಾಗು ವರ್ತಮಾನದಲ್ಲಿ ಇವರನ್ನು ತುಂಬಾ ಆದರದ ದೃಷ್ಟಿಯಲ್ಲಿ ನೋಡುತ್ತಾರೆ. ಈಗಾಗಲೇ ಸಾವಿರಾರು ಜನ ಒಳಿತನ್ನು ಕಂಡು ನೂರಕ್ಕು ಅಧಿಕ ಶಿಷ್ಯರಿಗೆ ಜ್ಯೋತಿಷ್ಯ ಜ್ಞಾನವನ್ನು ತ್ಯಾಗ ಮಾಡಿ ಯಂತ್ರ ಸಿದ್ದಿ ಮಾಲಿಕ್ ಪುಸ್ತಕದ ಕೃರ್ತ ಪ್ರಧಾನ ತಾಂತ್ರಿಕ ಸುದರ್ಶನ ಆಚಾರ್ಯ […]