Blog

ಮೇ 14 ವಿಶೇಷವಾದ ಅಕ್ಷಯ ತೃತೀಯ 3 ಇಡೀ ಅವಲಕ್ಕಿಯಿಂದ ಈ ಚಿಕ್ಕಕೆಲಸ ಮಾಡಿದರೆ ಚಿನ್ನಕೊಂಡಷ್ಟೇ ಪುಣ್ಯ!!

ಎಲ್ಲರಿಗೂ ನಮಸ್ಕಾರ, ಮೇ 14 ವಿಶೇಷವಾದಅಕ್ಷಯ ತೃತೀಯ 3 ಹಿಡೀ ಅವಲಕ್ಕಿಯಿಂದ ಹೀಗೆ ಮಾಡಿದರೆ. ಮಹಾಲಕ್ಷ್ಮಿಅನುಗ್ರಹ ಆಗುವುದು ಖಚಿತ. ಇದರ ಜೊತೆಗೆ ಕುಬೇರದೇವರ ಅನುಗ್ರಹದಿಂದ ಹಣಕಾಸಿನ ಕಷ್ಟಗಳು ಬರುವುದಿಲ್ಲ. ಹಣಕಾಸಿನ ಲಾಭಗಳು ಹೆಚ್ಚಾಗುತ್ತದೆ. ಅಕ್ಷಯ ತೃತೀಯ ಅಂತ ಏನು? ಈ ನಾಲ್ಕು ವಿಚಾರವನ್ನು ಮೊದಲ ತಿಳಿದುಕೊಳ್ಳಬೇಕು. ಸಾಕ್ಷ್ಯತ್ ವಿಷ್ಣುದೇವನು ತನ್ನ ಎದೆಯ ಭಾಗದಲ್ಲಿ ಮಹಾಲಕ್ಷ್ಮಿಗೆ ಸ್ಥಾನವನ್ನು ಕೊಟ್ಟಂತಹ ದಿನ ಈ ಅಕ್ಷಯ ತೃತೀಯ. ಇನ್ನು ಎರಡನೇಯದಾಗಿ ಮಹಾ ಶಿವನುಈ ಪ್ರಪಂಚಕ್ಕೆ ಐಶ್ವರ್ಯಯವನ್ನು ನೀಡಲು ಮಹಾ ಲಕ್ಷ್ಮಿದೇವಿ ಹಾಗೂ […]

ಸುಖ, ಶಾಂತಿ, ನೆಮ್ಮದಿ ಬೇಕೆಂದರೆ ತುಳಸಿ ಪೂಜೆ ಮಾಡಿ.

ಸುಖ, ಶಾಂತಿ, ನೆಮ್ಮದಿ ಬೇಕೆಂದರೆ ತುಳಸಿ ಪೂಜೆ ಮಾಡಿ ನಮ್ಮ ಹಿಂದೂ ಧರ್ಮದಲ್ಲಿ ತುಳಸಿ ಪೂಜೆಯ ಮಹತ್ವದ ಬಗ್ಗೆ ತಿಳಿಸಲಾಗಿದೆ. ಏಕೆಂದರೆ ತುಳಸಿಯನ್ನು ಮಹಾಲಕ್ಷ್ಮಿ ಸ್ವರೂಪ ಎಂದು ಹೇಳಲಾಗಿದೆ. ಯಾರ ಮನೆಯಲ್ಲಿ ಭಕ್ತಿಯಿಂದ ತುಳಸಿ ಪೂಜೆ ಮಾಡಲಾಗುತ್ತದೆಯೊ ಅಂಥವರ ಮನೆಯಲ್ಲಿ ದಾರಿದ್ರತೆ ಮತ್ತು ದೌರ್ಭಾಗ್ಯ ಇರುವುದಿಲ್ಲ ಮತ್ತು ಅಂಥವರ ಮನೆಯಲ್ಲಿ ಮಹಾಲಕ್ಷ್ಮಿ ಸದಾಕಾಲ ವಾಸವಾಗಿರುತ್ತಾಳೆ. ವಾಕ್ಯ ಸಿದ್ದಿ ಮಂತ್ರಸಿದ್ದಿ ಯಂತ್ರ ಸಿದ್ದಿಯಿಂದ ಪ್ರಖ್ಯಾತಿ ಪಡೆದಿರುವ ಭಾರತದ ಏಕ್ಕೈಕ ಜೋತಿಷ್ಯರು ರಾಫವ್ ದೀಕ್ಷಿತ್ 9980214908 ಇಷ್ಟ ಪಟ್ಟವರು ನೀಮ್ಮಂತೇ […]