ವೈಶಾಖ ಮಾಸದಲ್ಲಿ ಏನನ್ನು ದಾನ ಮಾಡಿದರೆ ಧನ ಪ್ರಾಪ್ತಿಯಾಗುತ್ತದೆ ಎಂದು ತಿಳಿದಿದೆಯೆ ನಿಮಗೆ? ಈಗಾಗಲೇ ವೈಶಾಖ ಮಾಸ ಪ್ರಾರಂಭವಾಗಿದೆ, ವೈಶಾಖ ಮಾಸದಲ್ಲಿ ವಿಶೇಷವಾದ ತುಳಸಿ ದಳದಿಂದ ಹಾಗೂ ಕೊಬ್ಬರಿಯಿಂದ ಈ ಸಣ್ಣ ದಾನ ಮಾಡಿದ್ದೆ ಆದಲ್ಲಿ ಏಳು ಜನ್ಮದ ಪಾಪಗಳು ಕಳೆದು ಭಗವಂತ ಮಹಾ ವಿಷ್ಣುವಿನ ಹಾಗೂ ಈಶ್ವರನ ಅನುಗ್ರಹ ಪ್ರಾಪ್ತಿಯಾಗುತ್ತದೆ. ಹಾಗಾದರೆ ದಾನವನ್ನು ಯಾವ ರೀತಿ ಮಾಡಬೇಕೆಂದು ತಿಳಿದುಕೊಳ್ಳೋಣ ಬನ್ನಿ. ಮೇ 12 ನೇ ತಾರೀಖಿನಿಂದ ಜೂನ್ 10 ನೇ ತಾರೀಖಿನವರೆಗೆ ವೈಶಾಖ ಮಾಸ ಇರುತ್ತದೆ. […]
Blog
ಯಾವ ವ್ಯಕ್ತಿ ಮಹಿಳೆಯ ಆ ಒಂದು ವಸ್ತುವನ್ನು ನೋಡುತ್ತಾನೋ ಅವರ ಜೀವನದ ಅಂತ್ಯ ಯಾವಾಗ ಬೇಕಾದರೂ ಆಗಬಹುದು.
ಮಹಿಳೆಯ ಈ ವಸ್ತು ನೋಡಿದರೆ ಗಂಡಸರು ನಾಶವಾಗುವುದು ಖಚಿತ ಚಾಣಕ್ಯ ಅವರನ್ನು ಭಾರತದ ಇತಿಹಾಸದಲ್ಲಿ ಒಬ್ಬ ಪ್ರಮುಖ ವ್ಯಕ್ತಿ ಹಾಗೂ ಮಹಾನ್ ಜ್ಞಾನಿ ಎಂದು ತಿಳಿಯಲಾಗಿದೆ. ಚಾಣಕ್ಯ ಅವರ ನೀತಿಗಳು ಜೀವನದಲ್ಲಿ ತುಂಬಾ ಉಪಯೋಗಕ್ಕೆ ಬರುತ್ತದೆ. ಇತಿಹಾಸ ಹಾಗು ವರ್ತಮಾನದಲ್ಲಿ ಇವರನ್ನು ತುಂಬಾ ಆದರದ ದೃಷ್ಟಿಯಲ್ಲಿ ನೋಡುತ್ತಾರೆ. ಈಗಾಗಲೇ ಸಾವಿರಾರು ಜನ ಒಳಿತನ್ನು ಕಂಡು ನೂರಕ್ಕು ಅಧಿಕ ಶಿಷ್ಯರಿಗೆ ಜ್ಯೋತಿಷ್ಯ ಜ್ಞಾನವನ್ನು ತ್ಯಾಗ ಮಾಡಿ ಯಂತ್ರ ಸಿದ್ದಿ ಮಾಲಿಕ್ ಪುಸ್ತಕದ ಕೃರ್ತ ಪ್ರಧಾನ ತಾಂತ್ರಿಕ ಸುದರ್ಶನ ಆಚಾರ್ಯ […]
ಶ್ರೀ ಕೃಷ್ಣ ಹೇಳಿರುವ ಈ ಮಾತನ್ನು ಎಂದಿಗೂ ಮೀರಬೇಡಿ.
ಶ್ರೀ ಕೃಷ್ಣ ಹೇಳಿರುವ ಈ ಮಾತನ್ನು ಎಂದಿಗೂ ಮೀರಬೇಡಿ ಮನುಷ್ಯರಿಗೆ ಒಳ್ಳೆಕಾಲ ಬರುವುದಕ್ಕೆ ಮುಂಚೆ ಕೆಲವು ಸಂಕೇತಗಳನ್ನು ಭಗವಂತ ನೀಡುತ್ತಾನೆ ಎಂದು ಶ್ರೀ ಕೃಷ್ಣ ತಿಳಿಸಿದ್ದಾರೆ. ಆದರೆ ಕೆಲವೊಂದು ಸಲ ವ್ಯಕ್ತಿಯ ನಿರ್ಲಕ್ಷದಿಂದ ಮನೆಬಾಗಿಲಿಗೆ ಬಂದ ಅದೃಷ್ಟ ಲಭಿಸುವುದಿಲ್ಲ. ನೀವು ಪಡೆದಂತ ಪುಣ್ಯಗಳ ಅನುಸಾರ ನಿಮಗೆ ಕೆಲವು ಸಂಕೇತಗಳು ದೊರೆಯುತ್ತದೆ. ಹಾಗಾದರೆ ಆ ಸಂಕೇತಗಳು ಏನನ್ನು ಸೂಚಿಸುತ್ತದೆ ಎಂದು ತಿಳಿದುಕೊಳ್ಳೋಣ ಬನ್ನಿ. ಈಶ್ವರನ ದೇವಸ್ಥಾನಕ್ಕೆ ಭೇಟಿ ನೀಡಿದಾಗ ಅಥವಾ ಅಚಾನಕ್ಕಾಗಿ ಪೂಜಾ ಸ್ಥಳವನ್ನು ಭೇಟಿಕೊಟ್ಟಾಗ ಅಲ್ಲಿ ನಿಮಗೆ […]
ಶ್ರೀ ಕೃಷ್ಣ ಹೇಳಿರುವ ಈ ಮಾತನ್ನು ಎಂದಿಗೂ ಮೀರಬೇಡಿ.
ಶ್ರೀ ಕೃಷ್ಣ ಹೇಳಿರುವ ಈ ಮಾತನ್ನು ಎಂದಿಗೂ ಮೀರಬೇಡಿ ಮನುಷ್ಯರಿಗೆ ಒಳ್ಳೆಕಾಲ ಬರುವುದಕ್ಕೆ ಮುಂಚೆ ಕೆಲವು ಸಂಕೇತಗಳನ್ನು ಭಗವಂತ ನೀಡುತ್ತಾನೆ ಎಂದು ಶ್ರೀ ಕೃಷ್ಣ ತಿಳಿಸಿದ್ದಾರೆ. ಆದರೆ ಕೆಲವೊಂದು ಸಲ ವ್ಯಕ್ತಿಯ ನಿರ್ಲಕ್ಷದಿಂದ ಮನೆಬಾಗಿಲಿಗೆ ಬಂದ ಅದೃಷ್ಟ ಲಭಿಸುವುದಿಲ್ಲ. ನೀವು ಪಡೆದಂತ ಪುಣ್ಯಗಳ ಅನುಸಾರ ನಿಮಗೆ ಕೆಲವು ಸಂಕೇತಗಳು ದೊರೆಯುತ್ತದೆ. ಹಾಗಾದರೆ ಆ ಸಂಕೇತಗಳು ಏನನ್ನು ಸೂಚಿಸುತ್ತದೆ ಎಂದು ತಿಳಿದುಕೊಳ್ಳೋಣ ಬನ್ನಿ. ಈಶ್ವರನ ದೇವಸ್ಥಾನಕ್ಕೆ ಭೇಟಿ ನೀಡಿದಾಗ ಅಥವಾ ಅಚಾನಕ್ಕಾಗಿ ಪೂಜಾ ಸ್ಥಳವನ್ನು ಭೇಟಿಕೊಟ್ಟಾಗ ಅಲ್ಲಿ ನಿಮಗೆ […]
ಯಾರ ಅಂಗೈಯಲ್ಲಿ ಶಂಕದ ಚಿಹ್ನೆಗಳು ಇರುತ್ತವೆಯೊ ಅಂತವರು ಧನಸಂಪತ್ತನ್ನುಗಳಿಸುತ್ತಾರೆ.
ಅಂಗೈಯಲ್ಲಿ ಕಂಡು ಬರುವಂತಹ ವಿಶೇಷ ಚಿಹ್ನೆಗಲು ಏನನ್ನು ಸೂಚಿಸುತ್ತವೆ ತಿಳಿದಿದೆಯೆ ನಿಮಗೆ ಯಾರ ಅಂಗೈಯಲ್ಲಿ ಶಂಕದ ಚಿಹ್ನೆಗಳು ಇರುತ್ತವೆಯೊ ಅಂತವರು ಧನ ಸಂಪತ್ತನ್ನುಗಳಿಸುತ್ತಾರೆ. ಈ ಚಿಹ್ನೆ ಇದ್ದವರಿಗೆ ಜೀವನದಲ್ಲಿ ಎಂದಿಗೂ ಹಣದ ಸಮಸ್ಯೆ ಎದುರಾಗುವುದಿಲ್ಲ. ಅಂಗೈಯಲ್ಲಿ ಮೀನಿನ ಆಕಾರದ ಚಿಹ್ನೆಗಳಿದ್ದರೆ ಸೌಭಾಗ್ಯ ಮತ್ತು ಐಶ್ವರ್ಯದ ಪ್ರತೀಕವಾಗಿರುತ್ತದೆ. ಇನ್ನು ಕೆಲವರ ಅಂಗೈಯಲ್ಲಿ ಮಂದಿರ ಆಕೃತಿಯ ಚಿಹ್ನೆಗಳು ಇರುತ್ತವೆ. ಈ ರೀತಿ ಚಿಹ್ನೆ ಇದ್ದವರಿಗೆ ಜೀವನದಲ್ಲಿ ಸಕಲ ಗೌರವಗಳು ಪ್ರಾಪ್ತಿಯಾಗುತ್ತದೆ. ಒಂದೇ ಕಡೆ ಉಳಿದುಕೊಂಡು ಎಲ್ಲಾ ಕಡೆಯ ಮಾಹಿತಿಗಳನ್ನು ಸಂಗ್ರಹಿಸಿ […]
ದಾರಿಯಲ್ಲಿ ಸಿಗುವ ಹಣ ಏನನ್ನು ಸೂಚಿಸುತ್ತದೆ ತಿಳಿದಿದೆಯಾ ನಿಮಗೆ.
ದಾರಿಯಲ್ಲಿ ಸಿಗುವ ಹಣ ಏನನ್ನು ಸೂಚಿಸುತ್ತದೆ ತಿಳಿದಿದೆಯಾ ನಿಮಗೆ. ಈ ಕಾಲದಲ್ಲಿ ಕಷ್ಟಪಟ್ಟು ದುಡಿದವರಿಗೆ ಮಾತ್ರ ಗೊತ್ತಿರುತ್ತದೆ ದುಡ್ಡಿನ ಬೆಲೆ ಏನು ಎಂದು. ನಾವು ಜೀವನದಲ್ಲಿ ಹಣ, ಚಿನ್ನ, ಪರ್ಸ್ ಇತ್ಯಾದಿ ವಸ್ತುಗಳನ್ನು ತುಂಬಾ ಜೋಪಾನವಾಗಿ ಇಟ್ಟುಕೊಳ್ಳುತ್ತೇವೆ. ಆದರೆ ಕೆಲವೊಮ್ಮೆ ಈ ವಸ್ತುಗಳನ್ನು ಕಳೆದುಕೊಳ್ಳುತ್ತೇವೆ. ವಾಸ್ತು ಶಾಸ್ತ್ರದ ಪ್ರಕಾರ ಕಳೆದುಹೋದ ವಸ್ತುಗಳನ್ನು ಹೇಗೆ ಪಡೆಯಬಹುದೆಂದು ತಿಳಿದುಕೊಳ್ಳೋಣ ಬನ್ನಿ. ಧನ ಸಂಪತ್ತು ಎಂಬುದು ಮನುಷ್ಯನ ಜೀವನದಲ್ಲಿ ಅತಿಮುಖ್ಯವಾದ ಸಂಪತ್ತು. ಕೆಲವು ಜನರಿಗೆ ಹಣ ಇಲ್ಲದಿದ್ದರೆ ದೈನಂದಿನ ಜೀವನವನ್ನು ನಡೆಸುವುದಕ್ಕೂ […]
ನಿಶ್ಚಿತಾರ್ಥ ಹಾಗೂ ಮದುವೆಯನ್ನು ಯಾವ ವಾರ, ನಕ್ಷತ್ರ, ತಿಥಿ, ಮಾಸದಲ್ಲಿ ಮಾಡಿದರೆ ಉತ್ತಮ.
ನಿಶ್ಚಿತಾರ್ಥ ಹಾಗೂ ಮದುವೆಯನ್ನು ಮಾಡಿಕೊಳ್ಳಬೇಕಾದರೆ ಪ್ರತ್ಯೇಕವಾದ ವಾರದಲ್ಲಿ ಅಥವಾ ಪ್ರತ್ಯೇಕವಾದ ತಿಥಿಯಲ್ಲಿ ಅಥವಾ ಪ್ರತ್ಯೇಕವಾದ ನಕ್ಷತ್ರಗಳನ್ನು ನೋಡಿ ಮಾಡಬೇಕು ಆಗ ಮಾತ್ರ ಜೀವನದಲ್ಲಿ ಅದೃಷ್ಟ ಎಂಬುದು ಪ್ರಾಪ್ತಿಯಾಗುತ್ತದೆ. ಗಂಡ-ಹೆಂಡತಿಯರು ಸುಖಜೀವನವನ್ನು ನಡೆಸುತ್ತಾರೆ. ಆರ್ಥಿಕವಾಗಿ ಕೂಡ ಅಭಿವೃದ್ಧಿಯನ್ನು ಹೊಂದುತ್ತಾರೆ. ಹಾಗಾದರೆ ಯಾವ ವಾರ ನಕ್ಷತ್ರ ತಿಥಿಗಳಲ್ಲಿ ಅನಿಸಿದಾಗ ಹಾಗೂ ಮದುವೆಯನ್ನು ಮಾಡಬೇಕೆಂಬುದನ್ನು ತಿಳಿದುಕೊಳ್ಳೋಣ ಬನ್ನಿ. ಶ್ರೀ ಸಿಗಂಧೂರು ಚೌಡೇಶ್ವರಿ ದೇವಿಯನ್ನು ಆರಾಧನೆ ಮಾಡುವ ದೈವಜ್ಞ ಪಂಡಿತ್ ಸುದರ್ಶನ್ ಭಟ್ ದೈವಜ್ಞ ಪ್ರಧಾನ ತಾಂತ್ರಿಕ್ ಹಾಗೂ ಮಾಂತ್ರಿಕರು 9663218892 ನಿಮ್ಮ […]
ವಸ್ತುಗಳನ್ನು ಸರಿಯಾದ ದಿಕ್ಕಿನಲ್ಲಿ ಇಟ್ಟರೆ ನಮಗೆ ನಾನಾ ರೀತಿಯ ಲಾಭಗಳಿವೆ. ಅದೇ ರೀತಿ ಕೆಟ್ಟ ಸ್ಥಳಗಳಲ್ಲಿ ಇಟ್ಟರೆ ನಕಾರಾತ್ಮಕ ಪ್ರಭಾವದಿಂದ ಮನೆಯವರ ಮೇಲೆ ದುಷ್ಪರಿಣಾಮವನ್ನು ಬೀರುತ್ತದೆ.
ವಾಸ್ತುಶಾಸ್ತ್ರದಲ್ಲಿ ಸ್ಥಾನ ಮತ್ತು ದಿಕ್ಕುಗಳಿಗೆ ಎಷ್ಟು ಮಹತ್ವವಿದೆ ಎಂದು ತಿಳಿದಿದೆಯೆ ನಿಮಗೆ.. ಮನೆಯನ್ನು ಲಕ್ಷಣವಾಗಿ ಇಟ್ಟುಕೊಳ್ಳಲು ಹಲವಾರು ವಸ್ತುಗಳನ್ನು ತಂದಿರುತ್ತೇವೆ. ಹಾಗೆ ತಂದಿದ ವಸ್ತುಗಳನ್ನು ಸರಿಯಾದ ದಿಕ್ಕಿನಲ್ಲಿ ಇಟ್ಟರೆ ನಮಗೆ ನಾನಾ ರೀತಿಯ ಲಾಭಗಳಿವೆ. ಅದೇ ರೀತಿ ಕೆಟ್ಟ ಸ್ಥಳಗಳಲ್ಲಿ ಇಟ್ಟರೆ ನಕಾರಾತ್ಮಕ ಪ್ರಭಾವದಿಂದ ಮನೆಯವರ ಮೇಲೆ ದುಷ್ಪರಿಣಾಮವನ್ನು ಬೀರುತ್ತದೆ. ಶ್ರೀ ಸಿಗಂಧೂರು ಚೌಡೇಶ್ವರಿ ದೇವಿಯನ್ನು ಆರಾಧನೆ ಮಾಡುವ ದೈವಜ್ಞ ಪಂಡಿತ್ ಸುದರ್ಶನ್ ಭಟ್ ದೈವಜ್ಞ ಪ್ರಧಾನ ತಾಂತ್ರಿಕ್ ಹಾಗೂ ಮಾಂತ್ರಿಕರು 9663218892 ನಿಮ್ಮ ಮನಸ್ಸಿನಲ್ಲಿ ಆಡಚಣೆ […]
ಮದುವೆ ವಿಳಂಬ ಪ್ರೇಮ ವಿವಾಹ ಜೀವನದಲ್ಲಿ ನೊಂದಿದ್ದರೆ ಈ ಸಣ್ಣ ಕೆಲಸ ಮಾಡಿ ಸಾಕು.
ತಪ್ಪದ ಓಂ ಎಂದು ಕಾಮೆಂಟ್ ಮಾಡಿ.
ನಿಮ್ಮ ಸಾಲಗಳು ತೀರಿ ಕುಬೇರ ಯೋಗ ಪಡೆಯುವ ತಂತ್ರ.
ತಪ್ಪದೇ ವೀಡಿಯೋ ಶೇರ್ ಮಾಡಿ.