Blog

ವೈಕುಂಠದಿಂದ ಲಕ್ಷ್ಮಿಯು ಹೊರ ನಡೆದಾಗ ಕಡೂರಿನ ಕೆರೆಸಂತೆಯಲ್ಲಿ ಪಾದ ಸ್ಪರ್ಶ ಮಾಡಿದ್ದರು

ವೈಕುಂಠದಿಂದ ಲಕ್ಷ್ಮಿಯು ಹೊರ ನಡೆದಾಗ ಕಡೂರಿನ ಕೆರೆಸಂತೆಯಲ್ಲಿ ಪಾದ ಸ್ಪರ್ಶ ಮಾಡಿದ್ದರು: ಸಮುದ್ರ ಮಂಥನದ ಸಮಯದಲ್ಲಿ ಉದ್ಭವಗೊಂಡ ಮಹಾಲಕ್ಷ್ಮಿಯು ವೈಕುಂಠದ ಅಧಿಪತಿಯಾದ ಮಹಾವಿಷ್ಣುವನ್ನು ವರಿಸುತ್ತಾರೆ. ಮೃಗ ಮಹರ್ಷಿಗಳು ವೈಕುಂಟಕ್ಕೆ ತೆರಳಿದ ಸಮಯದಲ್ಲಿ ಮಹಾವಿಷ್ಣು ಅವರನ್ನು ಗಮನಿಸಲಿಲ್ಲ ಎನ್ನುವ ಕಾರಣಕ್ಕಾಗಿ ಮಹಾವಿಷ್ಣುವಿನ ವಕ್ಷಸ್ಥಳಕ್ಕೆ ತಮ್ಮ ಎಡಗಾಲಿನಿಂದ ಒದೆಯುತ್ತಾರೆ. ಲಕ್ಷ್ಮಿ ವಾಸ ಸ್ಥಳವಾದ ಮಹಾವಿಷ್ಣುವಿನ ವಕ್ಷಸ್ಥಳಕ್ಕೆ ಒದ್ದರೂ ಮಹಾವಿಷ್ಣು ಸ್ವಲ್ಪವೂ ಕೋಪಗೊಳ್ಳದೆ ಮೃಗ ಮಹರ್ಷಿಗಳ ಕಾಲನ್ನು ಒತ್ತುತ್ತಾರೆ. ಇದನ್ನು ಕಂಡು ಕೋಪಗೊಂಡ ಮಹಾಲಕ್ಷ್ಮಿಯು ವೈಕುಂಠವನ್ನು ತೊರೆದು ಭೂಲೋಕಕ್ಕೆ ಆಗಮಿಸುತ್ತಾರೆ. ಹೀಗೆ […]

ಮಹಾಲಕ್ಷ್ಮಿ ಯಾವ ಕಾರಣಗಳಿಂದ ಕೋಪಗೊಳ್ಳುತ್ತಾಳೆ ಎಂಬುದು ನಿಮಗೆ ತಿಳಿದಿದೆಯೇ ?

ಮಹಾಲಕ್ಷ್ಮಿ ಯಾವ ಕಾರಣಗಳಿಂದ ಕೋಪಗೊಳ್ಳುತ್ತಾಳೆ ಎಂಬುದು ನಿಮಗೆ ತಿಳಿದಿದೆಯೇ ? ಮನೆಯ ಯಜಮಾನಿಗೆ ಗಂಡನನ್ನು ಕೋಟ್ಯಾಧಿಪತಿ ಹಾಗೂ ಭಿಕಾರಿ ಯನ್ನು ಮಾಡುವ ಶಕ್ತಿ ಇರುತ್ತದೆ. ಆದರೆ ಮನೆ ಯಜಮಾನಿಯು ಮಾಡುವ ಕೆಲ ತಪ್ಪು ಗಳಿಂದ ಮಹಾಲಕ್ಷ್ಮಿ ದೇವಿಯು ಮುನಿಸಿಕೊಂಡು ಮನೆಯಲ್ಲಿ ಬಡತನ ಬರುವಂತೆ ಮಾಡುತ್ತಾಳೆ. ಪ್ರಾಚೀನ ಕಾಲದಿಂದಲೂ ಮನೆಯ ಹೆಣ್ಣು ಮಕ್ಕಳನ್ನು ಲಕ್ಷ್ಮಿ ಸ್ವರೂಪ ಎಂದು ಹೇಳಲಾಗುತ್ತದೆ. ಹೆಂಗಸಿಗೆ ಮನೆಯನ್ನು ಸ್ವರ್ಗ ಮಾಡುವ ಶಕ್ತಿ ಇದೆ. ಅದೇ ರೀತಿ ಮನೆಯನ್ನು ನರಕ ಮಾಡುವ ಶಕ್ತಿಯೂ ಕೂಡ ಇದೆ. […]

ರಾತ್ರಿ ಮಲಗುವಾಗ ತಲೆಕೆಳಗೆ ದಿಂಬನ್ನು ಹಾಕಿಕೊಂಡರೆ ನಿಮ್ಮನ್ನು ರಾತ್ರೋರಾತ್ರಿ ಶ್ರೀಮಂತರನ್ನಾಗಿಸುತ್ತದೆ.

ತಲೆದಿಂಬಿನ ಉಪಯೋಗ ನಿಮಗೆ ತಿಳಿದಿದೆಯೇ ರಾತ್ರಿ ಮಲಗುವಾಗ ತಲೆಕೆಳಗೆ ದಿಂಬನ್ನು ಹಾಕಿಕೊಂಡರೆ ನಿಮ್ಮನ್ನು ರಾತ್ರೋರಾತ್ರಿ ಶ್ರೀಮಂತರನ್ನಾಗಿಸುತ್ತದೆ. ರಾತ್ರೋರಾತ್ರಿ ನಿಮ್ಮ ಭಾಗ್ಯ ಬದಲಾಗಿ ನಿಮ್ಮ ಆದಾಯ ದ್ವಿಗುಣವಾಗುತ್ತದೆ. ಎಲ್ಲರೂ ರಾತ್ರಿ ಮಲಗುವಾಗ ತಲೆಕೆಳಗೆ ದಿಂಬನ್ನು ಹಾಕಿಕೊಳ್ಳುವುದು ಸಾಮಾನ್ಯವಾಗಿದೆ. ಆದರೆ ಸಾಮಾನ್ಯವಾಗಿರುವ ವಸ್ತು ಯಾವಾಗಲೂ ಸಾಮಾನ್ಯವಾಗಿ ಇರುವುದಿಲ್ಲ. ವ್ಯಕ್ತಿ ಎಷ್ಟೇ ಶ್ರೀಮಂತರಾಗಿದ್ದರೂ ಮಲಗುವುದಕ್ಕೆ ಸಾಮಾನ್ಯವಾದ ತಲೆದಿಂಬು ಬೇಕು. ನಾವು ಹೇಳುವ ಈ ವಸ್ತುವನ್ನು ತಲೆದಿಂಬಿನ ಜೊತೆಗೆ ಇಟ್ಟುಕೊಂಡರೆ ಸಕಾರಾತ್ಮಕ ಶಕ್ತಿ ಹೆಚ್ಚಾಗಿ ನಿಮ್ಮ ಜೀವನದಲ್ಲಿ ದೊಡ್ಡ ಬದಲಾವಣೆಯಾಗುತ್ತದೆ. ಹಾಗಾದರೆ ಆ […]

ಪ್ರತಿಯೊಬ್ಬರು ಮುಂಜಾನೆ ಎದ್ದ ತಕ್ಷಣ ಎಲ್ಲಾ ಕೆಲಸ ಕಾರ್ಯಗಳು ಯಶಸ್ವಿಯಾಗಬೇಕೆಂದರೆ ಹೀಗೆ ಮಾಡಿ.

ಪ್ರತಿಯೊಬ್ಬರು ಮುಂಜಾನೆ ಎದ್ದ ತಕ್ಷಣ ಎಲ್ಲಾ ಕೆಲಸ ಕಾರ್ಯಗಳು ಯಶಸ್ವಿಯಾಗಬೇಕೆಂದರೆ ಹೀಗೆ ಮಾಡಿ. ಪ್ರತಿಯೊಬ್ಬ ಮಹಿಳೆಯು ಮುಂಜಾನೆ ಎದ್ದ ತಕ್ಷಣ ತನ್ನ ಗಂಡನ ಜೊತೆ ಈ ಕೆಲಸವನ್ನು ಮಾಡಲೇಬೇಕು. ಹಾಗಾದರೆ ಯಾವ ಕೆಲಸವನ್ನು ಗಂಡನ ಜೊತೆ ಮಾಡಬೇಕೆಂದು ತಿಳಿದುಕೊಳ್ಳೋಣ ಬನ್ನಿ. ನಮ್ಮ ಭಾರತ ದೇಶದಲ್ಲಿ ಸಾಕಷ್ಟು ಜನರು ಧರ್ಮದ ಮಾತನ್ನು ನಂಬುತ್ತಾರೆ. ಹಾಗೆಯೇ ಇನ್ನು ಕೆಲವರು ಧರ್ಮದ ಮಾತನ್ನು ಒಪ್ಪುವುದಿಲ್ಲ. ಮುಂಜಾನೆ ಏಳುವುದು ಆರೋಗ್ಯ ದೃಷ್ಠಿಯಿಂದಲೂ ಕೂಡ ಒಳ್ಳೆಯದಾಗಿದೆ ಎಂಬುದನ್ನು ಶಾಸ್ತ್ರಗಳಲ್ಲೂ ಕೂಡ ಹೇಳಲಾಗಿದೆ. ದ್ವಾರಕನಾಥ್ ಶಾಸ್ರ್ತೀ […]

ಕಣಿವೆ ಮುತ್ತುರಾಯ ಸ್ವಾಮಿ ದೇವಸ್ಥಾನದ ಬಗ್ಗೆ ನಿಮಗೆ ತಿಳಿದಿದೆಯೇ

ಕಣಿವೆ ಮುತ್ತುರಾಯ ಸ್ವಾಮಿ ದೇವಸ್ಥಾನದ ಬಗ್ಗೆ ನಿಮಗೆ ತಿಳಿದಿದೆಯೇ : ದಟ್ಟವಾದ ಅರಣ್ಯದಿಂದ ಸುತ್ತುವರೆದಿರುವ ಈ ಮಂದಿರದಲ್ಲಿ ನೆಲೆನಿಂತಿರುವ ಆಂಜನೇಯ ಸ್ವಾಮಿಯು ಭಕ್ತರ ಪಾಲಿಗೆ ಬೇಡಿದ್ದನ್ನು ಕರುಣಿಸುವ ಕಾಮಧೇನು. ಅದರಲ್ಲೂ ವಿಶೇಷವಾಗಿ ಮಕ್ಕಳಿಲ್ಲದೆ ಕೊರಗುತ್ತಿರುವ ದಂಪತಿಗಳಿಗೆ ಸಂತಾನ ಭಾಗ್ಯವನ್ನು ಕರುಣಿಸುವ ಸಂಜೀವಿನಿ. ಈ ವಿಶಿಷ್ಟ ಆಂಜನೇಯ ಸ್ವಾಮಿಯ ದೇವಸ್ಥಾನವಿರುವುದು ಬೆಂಗಳೂರಿನ ದೊಡ್ಡ ಆಲದ ಮರವಿರುವ ಸುಳಿವಾರ ಎಂಬ ಗ್ರಾಮದಲ್ಲಿ. ಈ ದೇವಾಲಯ ಶ್ರೀ ಕಣಿವೆ ಮುತ್ತುರಾಯ ಸ್ವಾಮಿ ದೇವಾಲಯ. ಈಗಾಗಲೇ ಸಾವಿರಾರು ಜನ ಒಳಿತನ್ನು ಕಂಡು ನೂರಕ್ಕು […]

ಮನೆಯಲ್ಲಿ ನಕಾರಾತ್ಮಕ ಶಕ್ತಿ ದೂರವಾಗ ಬೇಕೆಂದರೆ ಈ ತಪ್ಪುಗಳನ್ನು ಮಾಡಬೇಡಿ.

https://youtu.be/mLy7Vw74Xjg ಮನೆಯಲ್ಲಿ ನಕಾರಾತ್ಮಕ ಶಕ್ತಿ ದೂರವಾಗ ಬೇಕೆಂದರೆ ಈ ತಪ್ಪುಗಳನ್ನು ಮಾಡಬೇಡಿ : ಮನೆಯಲ್ಲಿ ಹೆಣ್ಣುಮಕ್ಕಳು ಸುಖವಾಗಿದ್ದರೆ ತಾಯಿ ಲಕ್ಷ್ಮೀ ದೇವಿಯು ವಾಸಮಾಡುತ್ತಾರೆ ಎಂದು ಪುರಾತನ ಕಾಲದಿಂದಲೂ ಹೇಳಿದ್ದಾರೆ. ಆದರೆ ಅಡುಗೆ ಕೋಣೆಯಲ್ಲಿ ಹೆಣ್ಣು ಮಕ್ಕಳು ಮಾಡುವ ಕೆಲ ತಪ್ಪುಗಳಿಂದ ಅಡುಗೆ ಕೋಣೆಯಲ್ಲಿರುವ ಸಕಾರಾತ್ಮಕ ಶಕ್ತಿಯು ದೂರವಾಗಿ ನಕಾರಾತ್ಮಕ ಶಕ್ತಿಯು ಸಂಚಲನ ಮಾಡಲು ಪ್ರಾರಂಭವಾಗುತ್ತದೆ. ಈ ನಕಾರಾತ್ಮಕ ಶಕ್ತಿ ಬರಿ ಅವರ ಮೇಲಲ್ಲ ಇಡೀ ಪರಿವಾರದ ಮೇಲೆ ಪ್ರಭಾವ ಬೀರುತ್ತದೆ. ಹಾಗಾದರೆ ಹೆಣ್ಣುಮಕ್ಕಳು ಅಡುಗೆ ಕೋಣೆಯಲ್ಲಿ ಯಾವ […]

ಮಹಿಳೆಯರು ಮಾಡುವ ಕೆಲ ತಪ್ಪಿನಿಂದ ದರಿದ್ರ ದೇವತೆ ಮನೆಗೆ ಪ್ರವೇಶ ಮಾಡುತ್ತಾಳೆ.

ವಾಸ್ತವದಲ್ಲಿ ಶ್ರೀಮಂತರಾಗಬೇಕು ಎಂಬುದು ಎಲ್ಲರ ಕನಸಾಗಿರುತ್ತದೆ. ಯಾರು ಕಷ್ಟಪಡುತ್ತಾರೋ ಅವರು ಸಫಲರಾಗುತ್ತಾರೆ. ಧನ ಸಂಪತ್ತನ್ನು ಗಳಿಸಲು ಶ್ರಮಪಡಬೇಕಾಗುತ್ತದೆ. ಆದರೆ ಪರಿಶ್ರಮ ಒಂದಿದ್ದರೆ ಶ್ರೀಮಂತರಾಗಳು  ಸಾಧ್ಯವಿಲ್ಲ,ಅದರ ಜೊತೆಗೆ ಅದೃಷ್ಟವು ಕೂಡ ಇರಬೇಕು. ದ್ವಾರಕನಾಥ್ ಶಾಸ್ರ್ತೀ ಪ್ರಧಾನ ತಾಂತ್ರಿಕ್ ಹಾಗೂ ಮಾಂತ್ರಿಕರು 9900202707 ನಿಮ್ಮ ಮನಸ್ಸಿನಲ್ಲಿ ಆಡಚಣೆ ಉಂಟಾಗುವ ಯಾವುದೇ ಪ್ರಶ್ನೆ ಅಥವಾ ಸಮ-ಸ್ಯೆ ಇದೆಯೇ ಮತ್ತು ನೀವು ಉತ್ತರ ತಿಳಿಯಲು ಬಯಸುವಿರಾ ಜ್ಯೋತಿಷ್ಯವು ನಿಮ್ಮ ಅನುಮಾನ ಹಾಗೂ ಆತಂಕಗಳನ್ನು ಅಳಿಸಬಹುದು-ಮತ್ತು ಪ್ರಶ್ನೆಗಳಿಗೆ ಉತ್ತರಿಸಬಹುದು ಏಷ್ಟೇ ಪೂಜೆ ಪ್ರಯತ್ನ ಮಾಡಿದರುನಿಮ್ಮ […]

ಮಹಿಳೆಯರು ಮಾಡುವ ಕೆಲ ತಪ್ಪಿನಿಂದ ದರಿದ್ರ ದೇವತೆ ಮನೆಗೆ ಪ್ರವೇಶ ಮಾಡುತ್ತಾಳೆ.

ವಾಸ್ತವದಲ್ಲಿ ಶ್ರೀಮಂತರಾಗಬೇಕು ಎಂಬುದು ಎಲ್ಲರ ಕನಸಾಗಿರುತ್ತದೆ. ಯಾರು ಕಷ್ಟಪಡುತ್ತಾರೋ ಅವರು ಸಫಲರಾಗುತ್ತಾರೆ. ಧನ ಸಂಪತ್ತನ್ನು ಗಳಿಸಲು ಶ್ರಮಪಡಬೇಕಾಗುತ್ತದೆ. ಆದರೆ ಪರಿಶ್ರಮ ಒಂದಿದ್ದರೆ ಶ್ರೀಮಂತರಾಗಳು  ಸಾಧ್ಯವಿಲ್ಲ,ಅದರ ಜೊತೆಗೆ ಅದೃಷ್ಟವು ಕೂಡ ಇರಬೇಕು. ದ್ವಾರಕನಾಥ್ ಶಾಸ್ರ್ತೀ ಪ್ರಧಾನ ತಾಂತ್ರಿಕ್ ಹಾಗೂ ಮಾಂತ್ರಿಕರು 9900202707 ನಿಮ್ಮ ಮನಸ್ಸಿನಲ್ಲಿ ಆಡಚಣೆ ಉಂಟಾಗುವ ಯಾವುದೇ ಪ್ರಶ್ನೆ ಅಥವಾ ಸಮ-ಸ್ಯೆ ಇದೆಯೇ ಮತ್ತು ನೀವು ಉತ್ತರ ತಿಳಿಯಲು ಬಯಸುವಿರಾ ಜ್ಯೋತಿಷ್ಯವು ನಿಮ್ಮ ಅನುಮಾನ ಹಾಗೂ ಆತಂಕಗಳನ್ನು ಅಳಿಸಬಹುದು-ಮತ್ತು ಪ್ರಶ್ನೆಗಳಿಗೆ ಉತ್ತರಿಸಬಹುದು ಏಷ್ಟೇ ಪೂಜೆ ಪ್ರಯತ್ನ ಮಾಡಿದರುನಿಮ್ಮ […]

ನೆಲವನ್ನು ಒರೆಸುವನೀರಿಗೆ ಬೇವಿನ ಎಲೆಯನ್ನು ಬಳಸಿದರೆ ಧನ ದೇವತೆಯಾದಮಹಾಲಕ್ಷ್ಮಿಯು ನಿಮ್ಮ ಮನೆಗೆ ಬರುತ್ತಾಳೆ.

ನೆಲವನ್ನು ಒರೆಸುವ ನೀರಿಗೆ ಬೇವಿನ ಎಲೆಯನ್ನು ಬಳಸಿದರೆ ಧನದೇವತೆಯಾದ ಮಹಾಲಕ್ಷ್ಮಿಯು ನಿಮ್ಮ ಮನೆಗೆ ಬರುತ್ತಾಳೆ. ಯಾರ ಮನೆಯಲ್ಲಿ ಮನೆಯನ್ನು ಒರಸುವಾಗ ಕೆಲವೊಂದು ನಿಯಮವನ್ನು  ಯಾರು ಪಾಲಿಸುತ್ತಾರೋ ಅಲ್ಲಿ ಮಹಾಲಕ್ಷ್ಮಿ ನೆಲೆಸುತ್ತಾಳೆ. ಹಾಗಾದರೆ ನಿಯಮಗಳು ಏನು ಎಂದು ತಿಳಿದುಕೊಳ್ಳೋಣ ಬನ್ನಿ. ಬಹಳಷ್ಟು ಜನರು ಅಜಾಗರೂಕತೆಯಿಂದ ಕೆಲವೊಂದು ತಪ್ಪುಗಳನ್ನು ಮಾಡುತ್ತಾರೆ. ಇದರಿಂದ ಬಡತನವು ಮನೆಯಲ್ಲಿ ತಾಂಡವವಾಡುತ್ತದೆ. ಹಣ ಬರುವ ಮನೆಗೆ ಹಣವು ಹಿಂದುರಿಗಿ ಹೊರಗೆ ಹೋಗುತ್ತದೆ. ಆದ್ದರಿಂದ ಮನೆಯಿಂದ ಒರಸುವಾಗ ನೀರಿನಲ್ಲಿ ನಾವು ಹೇಳುವ ವಸ್ತುವನ್ನು ಹಾಕಿದರೆ ಮಹಾಲಕ್ಷ್ಮಿ ಓಡೋಡಿ […]

ಭಗವಂತ ಶ್ರೀ ಕೃಷ್ಣ ಈ 4 ತಪ್ಪುಗಳನ್ನು ಮಾಡಬೇಡಿ ಎಂದಿರುವುದೇಕೆ.

ಭಗವಂತ ಶ್ರೀ ಕೃಷ್ಣನ ಪ್ರಕಾರ ಮನುಷ್ಯನ 5 ತಪ್ಪುಗಳಿಂದ ಬಡತನ ಬರುತ್ತದೆ. ಗೀತೋಪದೇಶ ಮಾಡುವ ಸಂದರ್ಭದಲ್ಲಿ ಭಗವಂತ ಶ್ರೀಕೃಷ್ಣನು ಕರ್ಮಗಳ ಅನುಸಾರವಾಗಿ ಬಡತನ ಬರುತ್ತದೆ ಎಂದು ಹೇಳಿದ್ದಾರೆ. ಜೀವನದಲ್ಲಿ ಯಾರು ಒಳ್ಳೆಯ ಕಾರ್ಯವನ್ನು ಮಾಡುತ್ತಾರೋ ಅವರಿಗೆ ಒಳ್ಳೆಯ ಫಲ ಸಿಗುತ್ತದೆ ಹಾಗೂ ಕೆಟ್ಟ ಕಾರ್ಯವನ್ನು ಮಾಡಿದವರಿಗೆ ಕೆಟ್ಟ ಫಲ ಸಿಗುತ್ತದೆ ಎಂದು ಭಗವಂತ ಶ್ರೀಕೃಷ್ಣನು ಹೇಳಿದ್ದಾರೆ. ಹಾಗಾದರೆ ಆ ತಪ್ಪುಗಳು ಯಾವುವು ಎಂದು ತಿಳಿದುಕೊಳ್ಳೋಣ ಬನ್ನಿ. ಈಗಾಗಲೇ ಸಾವಿರಾರು ಜನ ಒಳಿತನ್ನು ಕಂಡು ನೂರಕ್ಕು ಅಧಿಕ ಶಿಷ್ಯರಿಗೆ […]