ಯಾವ ವ್ಯಕ್ತಿಯಲ್ಲಿ ಕಾಮ, ಕ್ರೋಧ, ಮದ, ಮತ್ಸರ, ಅಹಂಕಾರ ಭಾವನೆ ಇರುವುದಿಲ್ಲವೋ ಇಂತಹ ಮನುಷ್ಯರ ಮೇಲೆ ಈಶ್ವರನ ವಿಶೇಷವಾದ ಕೃಪೆ ಇರುತ್ತದೆ. ಇಂಥ ವ್ಯಕ್ತಿಗಳು ಪ್ರತಿಯೊಬ್ಬರನ್ನು ಗೌರವಿಸುತ್ತಾರೆ ಹಾಗೂ ಮೋಸ, ಕಪಟ ಎಂಬುದು ತಿಳಿದಿರುವುದಿಲ್ಲ. ಈ ತರಹದ ವ್ಯಕ್ತಿಗಳು ಅವರಿಗೆ ಏನು ಸಿಗುತ್ತದೆಯೋ ಅದರಲ್ಲಿಯೇ ಸಂತೋಷಪಡುತ್ತಾರೆ. ಆದ್ದರಿಂದ ಇಂಥವರ ಮೇಲೆ ಶಿವನ ಆಶೀರ್ವಾದ ಯಾವಾಗಲೂ ಇರುತ್ತದೆ. ದ್ವಾರಕನಾಥ್ ಶಾಸ್ರ್ತೀ ಪ್ರಧಾನ ತಾಂತ್ರಿಕ್ ಹಾಗೂ ಮಾಂತ್ರಿಕರು 9900202707 ನಿಮ್ಮ ಮನಸ್ಸಿನಲ್ಲಿ ಆಡಚಣೆ ಉಂಟಾಗುವ ಯಾವುದೇ ಪ್ರಶ್ನೆ ಅಥವಾಸಮಸ್ಯೆ ಇದೆಯೇ […]
Blog
ಮುಂಜಾನೆ ಎದ್ದ ತಕ್ಷಣ ಈ ಸಣ್ಣ ಕೆಲಸ ಮಾಡಿ ಸಾಕು ನೀವೇ ಕೋಟ್ಯಾಧಿಪತಿಗಳು.
ಪ್ರತಿದಿನ ತಡವಾಗಿ ಏಳುತ್ತಿದ್ದೀರಾ ಹಾಗಾದರೆ ದರಿದ್ರತನ ಬರುವುದು ಖಂಡಿತ -ಪ್ರತಿನಿತ್ಯ ಮುಂಜಾನೆ ಬೇಗ ಏಳದಿದ್ದರೆ ದರಿದ್ರತನ ಬರುವುದು ಖಚಿತ. ಯಾಕೆಂದರೆ ಮನುಷ್ಯ ದಿನ ಪೂರ್ತಿ ಕೆಲಸ ಮಾಡಿ ದೈಹಿಕವಾಗಿ ವಿಶ್ರಾಂತಿ ಪಡೆಯುವುದೇ ರಾತ್ರಿಯ ಸಮಯದಲ್ಲಿ. ಸೂರ್ಯನ ಉದಯಿಸಿದ ಮೇಲೆ ಹಾಗೂ ಸೂರ್ಯ ಮುಳುಗುವ ತನಕ ಮನುಷ್ಯನ ದೇಹದಲ್ಲಿ ಸಕಾರತ್ಮಕ ಶಕ್ತಿ ಓಡಾಡುತ್ತದೆ. ಯಾವ ತರಹದ ಶಕ್ತಿಯೆಂದರೆ ಎಂಥ ಕೆಲಸ ಕಾರ್ಯಗಳು ಇರಲಿ ಛಲದಿಂದ ಮಾಡುವ ಶಕ್ತಿಯಾಗಿರುತ್ತದೆ. ದೇಹದ ತಾಪಮಾನವನ್ನು ಜಾಸ್ತಿ ಮಾಡಿ ಮನುಷ್ಯನ ಇಂದ್ರಿಯಗಳನ್ನು ಆಕ್ಟಿವ್ ಮಾಡುತ್ತದೆ. […]
ಸಮುದ್ರಮಂಥನದ ಮಂದಾರ ಪರ್ವತದ ವಿಶೇಷತೆ ತಿಳಿದಿದೆಯೇ ನಿಮಗೆ..?
ಕ್ಷೀರಸಾಗರದಲ್ಲಿದ್ದ ಅಮೃತವನ್ನು ಪಡೆಯಬೇಕೆಂದು ದೇವತೆಯರು ಹಾಗೂ ರಾಕ್ಷಸರು ಸಮುದ್ರ ಮಂಥನವನ್ನು ಮಾಡಲು ಮುಂದಾಗುತ್ತಾರೆ. ಆಗ ಮಹಾವಿಷ್ಣು ಹಿಮಾಲಯದಲ್ಲಿರುವ ಮಂದಾರ ಪರ್ವತವನ್ನು ಕಡಗೊಲಾಗಿ ಉಪಯೋಗಿಸುವಂತೆ ಸಲಹೆಯನ್ನು ಸೂಚಿಸುತ್ತಾರೆ. ಅದೇ ಪ್ರಕಾರವಾಗಿ ದೇವಾನುದೇವತೆಗಳು ಹಾಗೂ ಅಸುರರು ಮಂದಾರ ಪರ್ವತವನ್ನು ಹೊತ್ತುತಂದು ಅದನ್ನು ಕಡಗೋಲಾಗಿ ಉಪಯೋಗಿಸಿ, ವಾಸುಕಿ ಸರ್ಪವನ್ನು ಹಗ್ಗವನ್ನಾಗಿ ಉಪಯೋಗಿಸಿ ಸಮುದ್ರ ಮಂಥನವನ್ನು ನಡೆಸುತ್ತಾರೆ. ಸಮುದ್ರ ಮಂಥನದ ಸಮಯದಲ್ಲಿ ಮಂದಾರ ಪರ್ವತ ಕುಸಿಯಲು ಪ್ರಾರಂಭವಾದಾಗ ನಾರಾಯಣಸ್ವಾಮಿ ಪೂರ್ಮ ಅವತಾರವನ್ನು ತಾಳಿ ಸಮುದ್ರವನ್ನು ಹೊತ್ತುಕೊಂಡು ಸಮುದ್ರ ಮಂಥನ ಕಾರ್ಯವೂ ಸರಾಗವಾಗಿ ನಡೆಯುವಂತೆ […]
ಯಾವ ಗುಣಗಳು ಹೆಣ್ಣುಮಕ್ಕಳಲ್ಲಿ ಕಂಡರೆ ವಿವಾಹಕ್ಕೆ ಯೋಗ್ಯರಾಗಿರುತ್ತಾರೆ ಗೊತ್ತಾ?
ಮದುವೆಯಾಗುವ ಸಂದರ್ಭದಲ್ಲಿ ಹುಡುಗರು ತುಂಬಾನೇ ಗೊಂದಲದಲ್ಲಿರುತ್ತಾರೆ. ಏಕೆಂದರೆ ಹುಡುಗರು ಯೋಚನೆ ಮಾಡುತ್ತಾರೆ ಹುಡುಗಿ ಒಳ್ಳೆಯವಳ, ಮನೆಗೆ ಹೊಂದುಕೊಂಡು ಹೋಗುತ್ತಾಳ ಎಂದು ಹಲವಾರು ಚಿಂತೆಗಳು ವಿವಾಹದ ಸಮಯದಲ್ಲಿ ಅವರ ಗೊಂದಲವನ್ನು ಹೆಚ್ಚಿಸುತ್ತದೆ. ಶಾಸ್ತ್ರಗಳ ಪ್ರಕಾರ ಈ ತರಹದ ಹುಡುಗಿಯರು ಏನಾದರೂ ಸಿಕ್ಕರೆ ಮದುವೆಗೆ ಯಾವುದೇ ಕಾರಣಕ್ಕೂ ತಡಮಾಡಬೇಡಿ ಎನ್ನಲಾಗಿದೆ. ಹಾಗಾದರೆ ವಿವಾಹಕ್ಕೆ ಯೋಗ್ಯವಿರುವ ಕನ್ಯೆಯಲ್ಲಿ ಯಾವ ರೀತಿಯ ಗುಣಗಳಿರುತ್ತವೆ ಎಂದು ತಿಳಿದುಕೊಳ್ಳೋಣ ಬನ್ನಿ. ದ್ವಾರಕನಾಥ್ ಶಾಸ್ರ್ತೀ ಪ್ರಧಾನ ತಾಂತ್ರಿಕ್ ಹಾಗೂ ಮಾಂತ್ರಿಕರು 9900202707 ನಿಮ್ಮ ಮನಸ್ಸಿನಲ್ಲಿ ಆಡಚಣೆಉಂಟಾಗುವ ಯಾವುದೇ […]
ಗರುಡ ಮಚ್ಚೆ ಯಾವ ಭಾಗದಲ್ಲಿದ್ದರೆ ಲಾಭ ಜಾಸ್ತಿ ಗೋತ್ತೇ?
ಮನುಷ್ಯನ ದೇಹದಲ್ಲಿ ಹಲವಾರು ಚಿಹ್ನೆಗಳು ಭಗವಂತ ಮಹಾವಿಷ್ಣುವಿನಿಂದ ದೊರೆತಿರುವಂತದ್ದು. ಈ ಚಿಹ್ನೆಗಳು ಶುಭವನ್ನು ತೋರುತ್ತದೆ ಹಾಗೆ ಅಶುಭವನ್ನು ತೋರುತ್ತದೆ. ಗರುಡ ಎಂಬುದು ವಿಶೇಷವಾಗಿ ಮಹಾವಿಷ್ಣುವಿನ ವಾಹನ. ಗರುಡ ಮಚ್ಚೆ ಇದ್ದರೆ ಅವರು ಪ್ರಾಬಲ್ಯದ ವ್ಯಕ್ತಿಯಾಗಿರುತ್ತಾರೆ. ಗರುಡ ಮಚ್ಚೆ ಗಂಡು ಮಕ್ಕಳಿಗೆ ಬಲಭಾಗದ ತೋಳಿನಲ್ಲಿ ಬರುವಂತದ್ದು ಅಥವಾ ಬೆನ್ನಿನ ಭಾಗದಲ್ಲಿ ಬರುವಂತದ್ದು. ಗರುಡ ಮಚ್ಚೆ ಇರುವ ಗಂಡು ಮಕ್ಕಳು ಬಹಳ ದೈವಭಕ್ತರಾಗಿರುತ್ತಾರೆ ಹಾಗೆಯೇ ದುರಹಂಕಾರಿಯೂ ಆಗಿರುತ್ತಾರೆ, ನೇರ ದೃಷ್ಟಿಯಿಂದ ಇರುವವರು ಆಗಿರುತ್ತಾರೆ. ಬೆನ್ನಿನ ಮೇಲೆ ಗರುಡ ಮಚ್ಚೆ ಇದ್ದಾಗ […]
ನಿಮ್ಮ ಸಮಸ್ಯೆಗೆ ಸುಲಭ ಪರಿಹಾರ ಶ್ರೀರಾಮ ರಚಿತ ಸೀತಾಚಕ್ರ.
ನಿಮ್ಮ ಸಮಸ್ಯೆಗೆ ಸುಲಭ ಪರಿಹಾರ ಸೀತಾಚಕ್ರ ಜೀವನದಲ್ಲಿ ಸಂಕಷ್ಟಗಳು ಎದುರಾದಾಗ ಮತ್ತು ನಿಮ್ಮ ಮನಸ್ಸಿನಲ್ಲಿ ಪ್ರಶ್ನೆಗಳು ಬಂದಾಗ ಒಂದು ಕಾಗದದ ಮೇಲೆ ಸೀತಾ ಚಕ್ರವನ್ನು ಬರೆದು ಕಣ್ಮುಚ್ಚಿಕೊಂಡು ಕಾಗದದ ಮೇಲಿರುವ ಒಂದು ಅಂಕೆಯ ಮೇಲೆ ಕೈಯಿಡಬೇಕಾಗುತ್ತದೆ. ಆ ಅಂಕಿಯು ನಿಮ್ಮ ಮನಸ್ಸಿನಲ್ಲಿ ಇದ್ದಂತಹ ಪ್ರಶ್ನೆಗೆ ಸರಿಯಾದ ಉತ್ತರವನ್ನು ನೀಡುತ್ತದೆ. ಇದರಿಂದ ಆ ಕೆಲಸ ಮಾಡಿದರೆ ಲಾಭವಾಗುತ್ತದೆಯೋ ಅಥವಾ ನಷ್ಟವಾಗುತ್ತದೆಯೊ ಅಥವಾ ಕೆಲಸವನ್ನು ಮಾಡಬೇಕೋ ಅಥವಾ ಸ್ವಲ್ಪ ಸಮಯ ಮುಂದೂಡಬೇಕು ಎಂಬುದನ್ನು ತಿಳಿಸುತ್ತದೆ. ಹಾಗಾದರೆ ಸೀತಾಚಕ್ರವನ್ನು ಯಾವ ದಿನ […]
ಮಹಾಕಾಳಿಯನ್ನು ಪೂಜಿಸುವ ಹಾಗೂ ಒಲಿಸಿಕೊಳ್ಳುವ ವಿಧಾನ ತಿಳಿದಿದೆಯೇ ನಿಮಗೆ
ಕಾಳಿ ವಿಶೇಷವಾಗಿರುವಂತಹ ಶಕ್ತಿ. ಪೂರ್ಣ ಬ್ರಹ್ಮಾಂಡವನ್ನು ವ್ಯಾಪಿಸಿರುವ ಮಹಾರುದ್ರ ರೂಪಿಯಾಗಿ ಇರುವಂತಹ ಮಹಾಕಾಳಿ. ಮಹಾಕಾಳಿ ಎಂದರೆ ಭಯಪಡುವವರು ಬಹಳಷ್ಟು ಜನ ಇದ್ದಾರೆ. ಮಹಾಕಾಳಿ ಕೆಲವು ಮನೆಗಳಲ್ಲಿ ಮನ ದೇವತೆಯಾಗಿ ನೆಲೆಸಿದ್ದಾಳೆ. ಕಾಳಿ ಅಂದ ಕೂಡಲೇ ಅದಕ್ಕೊಂದು ವಿಶಿಷ್ಟವಾದಂತಹ ರೂಪ,ಮಂತ್ರ, ವಿಧಿ, ವಿಧಾನ ಇವೆಲ್ಲವನ್ನು ಹೊಂದಿರುವಂತ ಮೂಲ ಶಾಸ್ತ್ರಕ್ಕೆ ಬೇಕಿರುವಂತ ಮೂಲ ಬೀಜಾಕ್ಷರ ಮಂತ್ರವನ್ನು ಬೇಗ ಗ್ರಹಿಸಿ ಶಕ್ತಿಯನ್ನು ವಿಧಿ ವಿಧಾನಗಳಿಗೆ ತುಂಬಿ ಒಲಿಯುವಂತಹ ದೇವಿ ಎಂದರೆ ಮಹಾಕಾಳಿ. ದ್ವಾರಕನಾಥ್ ಶಾಸ್ರ್ತೀ ಪ್ರಧಾನ ತಾಂತ್ರಿಕ್ ಹಾಗೂ ಮಾಂತ್ರಿಕರು 99002-02707 […]
ಗುರುವಾರ ಹುಟ್ಟಿದ ಮಕ್ಕಳ ಭವಿಷ್ಯ ಹೇಗಿರುತ್ತದೆ ತಿಳಿದಿದೆಯೇ ನಿಮಗೆ.
ಭೂಮಿಯ ಮೇಲೆ ಯಾರೂ ಶಾಶ್ವತವಾಗಿ ನೆಲೆಸಲು ಸಾಧ್ಯವಿಲ್ಲ. ಆದ್ದರಿಂದ ಎಷ್ಟು ದಿನ ಇರುತ್ತೇವೋ ಅಷ್ಟು ದಿನ ಸುಖಕರವಾಗಿ ಸಂತೋಷದಿಂದ ಇರಬೇಕು.ಮನುಷ್ಯನ ದೇಹದ ಅಂಗಗಳ ರಚನೆಯಾಗಿರುವುದು ನವಗ್ರಹಗಳಿಂದ. ತಾಯಿಯ ಗರ್ಭವು ನಮಗೆ ಆಸರೆಯಾಗಿ ನಿಲ್ಲುತ್ತದೆ ಆದರೆ ತಾಯಿಯ ಗರ್ಭದ ಒಳಗೆ ಈ ಶರೀರ ಬೆಳೆಯಬೇಕಾದರೆ ಒಂಬತ್ತು ಗ್ರಹಗಳ ಕಾರ್ಯ ಬಲಿಷ್ಠವಾಗಿರುತ್ತದೆ. ಒಂದು ಭ್ರೂಣ ಬೆಳೆಯಬೇಕಾದರೆ ಸೂರ್ಯ, ಚಂದ್ರ, ಮಂಗಳ, ಬುಧ, ಗುರು, ಶುಕ್ರ, ಶನಿ, ರಾಹು ಮತ್ತು ಕೇತು ಈ 9 ಗ್ರಹಗಳು ತಾಯಿಯ ಗರ್ಭದೊಳಗೆ ಅಂಗಗಳ ರಚನೆಗೆ […]
ಈ ಸಂಕೇತಗಳು ನಿಮಗೆ ಸಿಕ್ಕರೆ ನಿಧಿ ಇರುವುದು ಖಚಿತ.
ಈ ಸಂಕೇತಗಳು ನಿಮಗೆ ಸಿಕ್ಕರೆ ನಿಧಿ ಇರುವುದು ಖಚಿತ ಪುರಾತನ ಕಾಲದಲ್ಲಿ ಜನರು ತಮ್ಮ ಧನ ಸಂಪತ್ತನ್ನು ಉಳಿಸಿಕೊಳ್ಳಲು ನೆಲದಲ್ಲಿ ಯಾವುದಾದರೂ ಒಂದು ರೂಪದಲ್ಲಿ ಹಾಕುತ್ತಿದ್ದರು. ಮತ್ತೆ ಕೆಲವರು ಅದನ್ನು ರಕ್ಷಿಸಿಕೊಳ್ಳಲು ಮಾಯಾಜಾಲವನ್ನು ರಚಿಸುತ್ತಿದ್ದರು. ಹಲವಾರು ದೊಡ್ಡ ನಿಧಿಗಳನ್ನು ಇಂದಿಗೂ ನಾಗ ಸರ್ಪವು ಕಾಯುತ್ತಾ ಬಂದಿದೆ. ಹಾಗಾದರೆ ಯಾವ ಸಂಕೇತಗಳು ನೆಲದೊಳಗೆ ನಿಧಿ ಇದೆ ಎಂದು ಸೂಚಿಸುತ್ತದೆ ಎಂಬುದನ್ನು ತಿಳಿದುಕೊಳ್ಳೋಣ ಬನ್ನಿ. ಈಗಾಗಲೇ ಸಾವಿರಾರು ಜನ ಒಳಿತನ್ನು ಕಂಡು ನೂರಕ್ಕು ಅಧಿಕ ಶಿಷ್ಯರಿಗೆ ಜ್ಯೋತಿಷ್ಯ ಜ್ಞಾನವನ್ನು ತ್ಯಾಗಮಾಡಿ […]
ವ್ಯಾಪಾರದಲ್ಲಿ ನಷ್ಟ, ಹಣಕಾಸಿನ ತೊಂದರೆಗೆ ಸೂಕ್ತ ಪರಿಹಾರ ಗೋಮತಿ ಚಕ್ರ.
ಲಕ್ಷ್ಮಿ ದೇವಿಗೆ ಪ್ರಿಯವಾದ ವಸ್ತು ಗೋಮತಿ ಚಕ್ರ. ಗೋಮತಿ ಚಕ್ರವನ್ನು ಬಳಸಿಕೊಂಡು ಆರೋಗ್ಯ ಸಮಸ್ಯೆ, ಹಣಕಾಸಿನ ಸಮಸ್ಯೆ, ವ್ಯಾಪಾರ ವ್ಯವಹಾರಗಳಲ್ಲಿ ನಷ್ಟ ಮತ್ತು ಧನಸಂಪತ್ತನ್ನು ಹೇಗೆ ವೃದ್ಧಿಸಿಕೊಳ್ಳಬಹುದು ಎಂದು ತಿಳಿದುಕೊಳ್ಳೋಣ ಬನ್ನಿ. ಲಕ್ಷ್ಮೀದೇವಿಯ ಜನನ ಸಮುದ್ರದಲ್ಲಿ ಆಯಿತು ಹಾಗೂ ಗೋಮತಿ ಚಕ್ರವು ಸಮುದ್ರದಿಂದ ಬಂದಿದ್ದು. ಆದ್ದರಿಂದ ಗೋಮತಿ ಚಕ್ರವೆಂದರೆ ಲಕ್ಷ್ಮಿಗೆ ತುಂಬಾ ಪ್ರಿಯವಾದ ವಸ್ತುವಾಗಿದೆ. ಯಾರ ಮನೆಯಲ್ಲಿ ಆರೋಗ್ಯದ ಸಮಸ್ಯೆ ಹೆಚ್ಚಾಗಿರುತ್ತದೆಯೊ, ಹಣಕಾಸಿನ ತೊಂದರೆ ಇರುತ್ತದೆಯೋ, ವ್ಯಾಪಾರದಲ್ಲಿ ನಷ್ಟವನ್ನು ಅನುಭವಿಸುತ್ತಿರುತ್ತಾರೋ ಅಂತವರು ದೇವರಕೋಣೆಯಲ್ಲಿ ಗೋಮತಿ ಚಕ್ರವನ್ನು ಇಟ್ಟು […]