Blog

ಅಂಗೈಯಲ್ಲಿರುವ ರೇಖೆಗಳನ್ನು ನೋಡಿ ವ್ಯಕ್ತಿಯ ಭವಿಷ್ಯವನ್ನು ತಿಳಿದುಕೊಳ್ಳಬಹುದು.

ಅಂಗೈಯಲ್ಲಿ ಇರುವಂತಹ ರೇಖೆಗಳನ್ನು ನೋಡಿ ಭವಿಷ್ಯವನ್ನು ಹೇಳುವಂತಹ ಕಳೆಯು ಲೋಕ ಪ್ರಿಯವಾಗಿದೆ. ರೇಖೆಗಳ ಮೂಲಕ ವ್ಯಕ್ತಿಯ ವ್ಯಕ್ತಿತ್ವ, ವ್ಯವಹಾರಗಳ ಬಗ್ಗೆ ಮತ್ತು ಭವಿಷ್ಯದ ಬಗ್ಗೆ ತಿಳಿದುಕೊಳ್ಳಬಹುದಾಗಿದೆ. ಇದೇ ರೀತಿ ಅಂಗೈಯಲ್ಲಿರುವ ಚಿಹ್ನೆಯನ್ನು ಆದರಿಸಿ, ಬೆರಳುಗಳ ಎತ್ತರವನ್ನು ಆದರಿಸಿ ಭವಿಷ್ಯವನ್ನು ತಿಳಿಯಬಹುದಾಗಿದೆ. ಹಾಗಾದರೆ ಆ ರೇಖೆಗಳು ಯಾವುವು ಮತ್ತು ಅವು ಏನನ್ನು ಸೂಚಿಸುತ್ತದೆ ಎಂದು ತಿಳಿದುಕೊಳ್ಳೋಣ ಬನ್ನಿ. ದ್ವಾರಕನಾಥ್ ಶಾಸ್ರ್ತೀ ಪ್ರಧಾನ ತಾಂತ್ರಿಕ್ ಹಾಗೂ ಮಾಂತ್ರಿಕರು 9900202707 ನಿಮ್ಮಮನಸ್ಸಿನಲ್ಲಿ ಆಡಚಣೆ ಉಂಟಾಗುವ ಯಾವುದೇ ಪ್ರಶ್ನೆ ಅಥವಾ ಸಮಸ್ಯೆ ಇದೆಯೇ […]

ದರಿದ್ರತನ ತುಂಬಿರುವ ವ್ಯಕ್ತಿಗಳ ಮುಖ ಲಕ್ಷಣ ಹೇಗಿರುತ್ತದೆ ಗೋತ್ತೇ?

ಒಂದು ಕಾರ್ಯಕ್ರಮದ ಸಮ್ಮುಖದಲ್ಲಿ ಹಲವಾರು ವ್ಯಕ್ತಿಗಳು ನಿಂತಾಗ ಒಬ್ಬ ವ್ಯಕ್ತಿಯಲ್ಲಿ ಒಂದೊಂದು ತರ ಕಳೆ, ತೇಜಸ್ಸು,ಚೈತನ್ಯ, ನಗು, ಮಂದಹಾಸ ಇರುತ್ತದೆ. ಮುಖ ಲಕ್ಷ್ಮಿಯನ್ನು ಹೊಂದುವಂತಹ ತೇಜಸ್ಸನ್ನು ಕೂಡಿರುತ್ತದೆ. ಹುಬ್ಬಿನ ಮೂಲಕ, ಕಣ್ಣಿನ ಮೂಲಕ, ತುಟಿಯ ಮೂಲಕ ಲಕ್ಷ್ಮಿಯನ್ನು ನಾವು ಗುರುತಿಸಬಹುದು. ಹಾಗೆಯೇ ಒಬ್ಬ ವ್ಯಕ್ತಿಯ ಮುಖ ಲಕ್ಷಣದಲ್ಲಿ ದರಿದ್ರ ಯಾವ ರೂಪದಲ್ಲಿ ಕಾಣುತ್ತದೆ ಎಂಬುದನ್ನು ಮುಖ ಲಕ್ಷಣದ ರೂಪದಲ್ಲಿ ತಿಳಿದುಕೊಳ್ಳಬಹುದು. ಈಗಾಗಲೇ ಸಾವಿರಾರು ಜನಒಳಿತನ್ನು ಕಂಡು ನೂರಕ್ಕು ಅಧಿಕ ಶಿಷ್ಯರಿಗೆ ಜ್ಯೋತಿಷ್ಯಜ್ಞಾನವನ್ನು ತ್ಯಾಗ ಮಾಡಿ ಯಂತ್ರಸಿದ್ದಿ ಮಾಲಿಕ್ […]

ಗೋಕರ್ಣದ ಕೋಟಿತೀರ್ಥದ ಬಗ್ಗೆ ಒಂದು ಕಿರು ಪರಿಚಯ.

ಕರ್ನಾಟಕದ ಕರಾವಳಿಯ ತಟದಲ್ಲಿರುವ ಗೋಕರ್ಣದ ಮಹಾಬಲೇಶ್ವರ ಶಿವನ ದೇವಸ್ಥಾನವು ದೇಶದ ಎಲ್ಲಾ ಹಿಂದೂ ಭಕ್ತರಿಗೆ ಪರಮಪುಣ್ಯ ಪವಿತ್ರ ಸ್ಥಳವಾಗಿದೆ. ಕಾಶಿ, ರಾಮೇಶ್ವರ, ಗೋಕರ್ಣಗಳು ತ್ರಿಶೈಲ ಶಿವ ಕ್ಷೇತ್ರವೆಂದು ಪ್ರಸಿದ್ಧಿಯನ್ನು ಪಡೆದುಕೊಂಡಿದೆ. ಗೋಕರ್ಣ ಪವಿತ್ರ ಕ್ಷೇತ್ರದ ಜೊತೆಗೆ ಮುಕ್ತಿ ಕ್ಷೇತ್ರವಾಗಿದೆ. ಪ್ರತಿದಿನ ಸಾವಿರಾರು ಭಕ್ತರು ತಮ್ಮ ಪಿತೃಗಳಿಗೆ ತರ್ಪಣವನ್ನು ನೀಡುತ್ತಾರೆ. ಗೋಕರ್ಣದ ಕೋಟಿತೀರ್ಥ ಕ್ಷೇತ್ರದ ಬಗ್ಗೆ ತಿಳಿದುಕೊಳ್ಳೋಣ ಬನ್ನಿ. ಈಗಾಗಲೇ ಸಾವಿರಾರು ಜನ ಒಳಿತನ್ನು ಕಂಡು ನೂರಕ್ಕು ಅಧಿಕ ಶಿಷ್ಯರಿಗೆ ಜ್ಯೋತಿಷ್ಯ ಜ್ಞಾನವನ್ನು ತ್ಯಾಗಮಾಡಿ ಯಂತ್ರ ಸಿದ್ದಿಮಾಲಿಕ್ ಪುಸ್ತಕದ […]

ಚಂದ್ರ ಗ್ರಹಣದ ಸಮಯದಲ್ಲಿ ಯಾವ ವಸ್ತುವನ್ನು ದಾನವಾಗಿ ಕೊಡಬೇಕು

ಈ ವರ್ಷದ ಮೊದಲ ಚಂದ್ರಗ್ರಹಣವು ಮೇ 26ನೇ ತಾರೀಖಿನಂದು ಸಂಭವಿಸಲಿದೆ. ಚಂದ್ರಗ್ರಹಣದ ದಿನ ವೈಶಾಖ ಪೂರ್ಣಿಮೆಯು ಕೂಡ ಇದೆ. ಚಂದ್ರಗ್ರಹಣ ಭಾರತೀಯ ಕಾಲಮಾನದ ಪ್ರಕಾರ 2 ಘಂಟೆ 17 ನಿಮಿಷಕ್ಕೆ ಹಿಡಿದು, ಸಾಯಂಕಾಲ 7 ಗಂಟೆ 21 ನಿಮಿಷದ ತನಕ ಇರುತ್ತದೆ. ಈ ಚಂದ್ರಗ್ರಹಣವು ಉಪಚಯ ಗ್ರಹಣ ವಾಗಿದೆ. ಆದ್ದರಿಂದ ಗ್ರಹಣದ ಮುಂಚೆ ಯಾವುದೇ ಸೂತಕದ ಕಾಲ ಇರುವುದಿಲ್ಲ. ಉಪಚಯ ಚಂದ್ರಗ್ರಹಣವು ಕೆಲವು ರಾಶಿಯವರ ಮೇಲೆ ಪ್ರಭಾವ ಬೀರಲಿದೆ. ಹಾಗಾದರೆ ಚಂದ್ರ ಗ್ರಹಣದ ಪ್ರಭಾವ ಯಾವ ಕೆಲಸಗಳಿಂದ […]

ಈ ನಿಯಮವನ್ನು ದಂಪತಿಗಳು ಸಂಬಂಧ ಮಾಡುವ ಮುನ್ನ ಪಾಲಿಸುವುದು ಉತ್ತಮ

ಈ ನಿಯಮವನ್ನು ದಂಪತಿಗಳು ಸಂಬಂಧ ಮಾಡುವ ಮುನ್ನ ಪಾಲಿಸುವುದು ಉತ್ತಮ ಪ್ರಾಚೀನ ಕಾಲದ ನಿಯಮಗಳ ಅನುಸಾರವಾಗಿ ಸಂಬಂಧಗಳಿಂದ ಪರಿವಾರ ಮತ್ತು ವಂಶದ ವೃದ್ಧಿ, ಸ್ನೇಹದಲ್ಲಿ ಲಾಭ, ಒಡನಾಟದ ಸಂತೋಷವಾಗಲಿ, ದೀರ್ಘಾಯಸ್ಸು, ಶಾರೀರಿಕ ಹಾಗೂ ಮಾನಸಿಕ ಸಂತೋಷವನ್ನು ಪಡೆಯಬಹುದು. ಶಾಸ್ತ್ರಗಳ ಅನುಸಾರವಾಗಿ ಕೆಲವು ದಿನಗಳು ಈ ರೀತಿಯು ಸಹ ಇರುತ್ತದೆ. ಇಂತಹ ದಿನಗಳಲ್ಲಿ ಗಂಡ-ಹೆಂಡತಿಗೆ ಯಾವುದೇ ರೀತಿಯ ಶಾರೀರಿಕ ಸಂಬಂಧವನ್ನು ಮಾಡಬಾರದು. ಯಾವ ದಿನವೆಂದರೆ ಅಮಾವಾಸ್ಯೆ, ಹುಣ್ಣಿಮೆ, ಚತುರ್ಥಿ, ಅಷ್ಟಮಿ, ಸಂಕ್ರಾಂತಿ, ನವರಾತ್ರಿ, ಶ್ರಾವಣ ಮಾಸ ಇತ್ಯಾದಿ. ಈ […]

ಕನಸಿನಲ್ಲಿ ಯಾವ ವಿಷಯಗಳು ಗಂಡಸರಿಗಾಗಲಿ ಅಥವ ಹೆಂಗಸರಿಗಾಗಲಿ ಕಾಣಬಾರದು.

ಕನಸಿನಲ್ಲಿ ಯಾವ ವಿಷಯಗಳು ಗಂಡಸರಿಗಾಗಲಿ ಅಥವ ಹೆಂಗಸರಿಗಾಗಲಿ ಕಾಣಬಾರದು ಕನಸಿನಲ್ಲಿ ಚಿಕ್ಕ ಮಕ್ಕಳು ಕಾಣುವುದು ಗಂಡಸರಿಗೆ ಎಷ್ಟು ಉತ್ತಮ ಹಾಗೂ ಹೆಂಗಸರಿಗೆ ಎಷ್ಟು ಉತ್ತಮ ಎಂಬುದು ಎಲ್ಲರಲ್ಲೂ ಮೂಡುತ್ತದೆ. ಯಾಕೆಂದರೆ ಗಂಡುಮಕ್ಕಳಿಗೆ ಕನಸಿನಲ್ಲಿ ಮಗು ಅಳುವಂತದ್ದು, ಚಿಕ್ಕ ಮಕ್ಕಳು ಸಾಯುವಂತದ್ದು, ಸಾಮಾನ್ಯವಾಗಿ 5 ವರ್ಷದ ಒಳಗಿನ ಮಕ್ಕಳು ಕನಸಿನಲ್ಲಿ ಕಾಣಬಾರದು. ದ್ವಾರಕನಾಥ್ ಶಾಸ್ರ್ತೀ ಪ್ರಧಾನ ತಾಂತ್ರಿಕ್ ಹಾಗೂ ಮಾಂತ್ರಿಕರು 9900202707 ನಿಮ್ಮ ಮನಸ್ಸಿನಲ್ಲಿ ಆಡಚಣೆ ಉಂಟಾಗುವ ಯಾವುದೇ ಪ್ರಶ್ನೆ ಅಥವಾ ಸಮಸ್ಯೆ ಇದೆಯೇ ಮತ್ತು ನೀವುಉತ್ತರ ತಿಳಿಯಲು […]

ಸಕಲ ಸಂಕಷ್ಟಗಳನ್ನು ಈಡೇರಿಸುವ ಕೊಳನಕಲ್ಲು ಗಣಪತಿಯ ಬಗ್ಗೆ ಕಿರುಪರಿಚಯ.

ಸಕಲ ಸಂಕಷ್ಟಗಳನ್ನು ಈಡೇರಿಸುವ ಕೊಳನಕಲ್ಲು ಗಣಪತಿಯ ಬಗ್ಗೆ ಕಿರುಪರಿಚಯ ಯಾವುದೇ ಹೊಸ ಕೆಲಸವನ್ನು ಪ್ರಾರಂಭಿಸಬೇಕಾದರೆ ನಾವು ಮೊದಲು ಪೂಜೆ ಮಾಡುವುದು ಗಣಪತಿಗೆ. ನೂರಾರು ರೀತಿಯ ಗಣಪತಿಗಳನ್ನು ನೋಡಿದ್ದೀರಿ ಆದರೆ ಬಂಡೆಯೊಳಗೆ ಉದ್ಭವಿಸಿರುವ ಗಣಪತಿಯ ಚಮತ್ಕಾರದ ಬಗ್ಗೆ ತಿಳಿದುಕೊಳ್ಳೋಣ ಬನ್ನಿ. ದ್ವಾರಕನಾಥ್ ಶಾಸ್ರ್ತೀ ಪ್ರಧಾನತಾಂತ್ರಿಕ್ ಹಾಗೂ ಮಾಂತ್ರಿಕರು 9900202707 ನಿಮ್ಮ ಮನಸ್ಸಿನಲ್ಲಿ ಆಡಚಣೆ ಉಂಟಾಗುವ ಯಾವುದೇ ಪ್ರಶ್ನೆ ಅಥವಾ ಸಮಸ್ಯೆ ಇದೆಯೇ ಮತ್ತು ನೀವು ಉತ್ತರ ತಿಳಿಯಲು ಬಯಸುವಿರಾ ಜ್ಯೋತಿಷ್ಯವು ನಿಮ್ಮಅನುಮಾನ ಹಾಗೂ ಆತಂಕಗಳನ್ನು ಅಳಿಸಬಹುದುಮತ್ತು ಪ್ರಶ್ನೆಗಳಿಗೆ ಉತ್ತರಿಸಬಹುದು […]

ಚಾಮುಂಡೇಶ್ವರಿ ದೇವಿಯ ಸಹೋದರಿ ಚಿಕ್ಕ ದೇವಮ್ಮ ದೇವಿಯ ಬೆಟ್ಟದ ಪವಾಡ ಗೊತ್ತಾ..?

ಚಾಮುಂಡೇಶ್ವರಿ ದೇವಿಯ ಏಳು ಜನ ಸಹೋದರಿಯರಲ್ಲಿ ಒಬ್ಬಳು ಎಂದು ಪರಿಗಣಿಸುವ ಚಿಕ್ಕದೇವಮ್ಮ ದೇವಿಯು ನೆಲೆಸಿರುವ ಪರಮ ಪವಿತ್ರ ಯಾತ್ರಾ ಸ್ಥಳವೇ ಚಿಕ್ಕದೇವಮ್ಮನ ಬೆಟ್ಟ. ಚಿಕ್ಕದೇವಮ್ಮ ದೇವಿಗೆ ಬಹಳ ಶಕ್ತಿ ಇದೆ. ನಂಬಿ ಬಂದ ಭಕ್ತರನ್ನು ಹಾಗೂ ಅವರ ಕೋರಿಕೆಗಳನ್ನು , ಇಷ್ಟಾರ್ಥಗಳನ್ನು ನೆರವೇರಿಸುತ್ತಾ ಭಕ್ತರ ಪಾಲಿಗೆ ವರವಾಗಿ ಚಿಕ್ಕದೇವಮ್ಮ ತಾಯಿಯು ಈ ಬೆಟ್ಟದ ಮೇಲೆ ನೆಲೆಸಿದ್ದಾರೆ. ಚಿಕ್ಕದೇವಮ್ಮ ತಾಯಿ ಹೆಚ್ ಡಿ ಕೋಟೆ ಹಾಗೂ ಸುತ್ತಮುತ್ತಲ ಪ್ರದೇಶದ ಆರಾಧ್ಯ ದೇವತೆ ಆಗಿದ್ದಾರೆ. ಮಂಗಳವಾರ ಹಾಗೂ ಶುಕ್ರವಾರ ಈ […]

ಶ್ರೀ ಜಗನ್ಮಾತೆ ಆದಿಶಕ್ತಿ ಚಾಮುಂಡೇಶ್ವರಿ ತಾಯಿಯ ಆಶೀರ್ವಾದ ಪಡೆಯುತ್ತ ಇಂದಿನ ರಾಶಿ ಫಲ.

ಈಗಾಗಲೇ ಸಾವಿರಾರು ಜನ ಒಳಿತನ್ನು ಕಂಡು ನೂರಕ್ಕು ಅಧಿಕ ಶಿಷ್ಯರಿಗೆ ಜ್ಯೋತಿಷ್ಯ ಜ್ಞಾನವನ್ನು ತ್ಯಾಗ ಮಾಡಿ ಯಂತ್ರ ಸಿದ್ದಿ ಮಾಲಿಕ್ ಪುಸ್ತಕದ-ಕೃರ್ತಪ್ರಧಾನ ತಾಂತ್ರಿಕ ಸುದರ್ಶನ ಆಚಾರ್ಯ ಶ್ರೀ ಸಿಗಂಧೂರು ಚೌಡೇಶ್ವರಿ ದೇವಿಯನ್ನು-ಆರಾಧನೆ ಮಾಡುವ ನಿಮ್ಮ ಮನಸ್ಸಿನಲ್ಲಿ ಆಡ-ಚಣೆ ಉಂಟಾ-ಗುವ ಯಾವುದೇ ಪ್ರಶ್ನೆ-ಅಥವಾ ಸಮಸ್ಯೆ ಇದೆಯೇ ಮತ್ತು ನೀವು ಉತ್ತರ ತಿಳಿಯಲು ಬಯಸುವಿರಾ ಜ್ಯೋತಿಷ್ಯವು ನಿಮ್ಮ ಅನುಮಾನ ಹಾಗೂ ಆತಂಕಗಳನ್ನು ಅಳಿಸಬಹುದು ಮತ್ತು ಪ್ರಶ್ನೆಗಳಿಗೆ ಉತ್ತರಿಸಬಹುದು ಏಷ್ಟೇ-ಪೂಜೆ ಪ್ರಯತ್ನ ಮಾಡಿದರು ನಿಮ್ಮಸ-ಮ-ಸ್ಯೆಗಳು ಬಗೆಹರಿದಿಲ್ಲವೇ ಚಿಂತೆಬೇಡ ನಿಮ್ಮ ಯಾವುದೇ ಘೋರ […]

ಈ 5 ವಸ್ತುಗಳು ಮನೆಯಲ್ಲಿ ಇದ್ದರೆ ಎಂದಿಗೂ ಧನಪ್ರಾಪ್ತಿ ಕಡಿಮೆಯಾಗುವುದಿಲ್ಲ ಆ ವಸ್ತುಗಳು ಗೋತ್ತೆ?

ಯಾರ ಮನೆಯಲ್ಲಿ ಕುಟುಂಬದ ಸದಸ್ಯರು ಒಬ್ಬರು ಇನ್ನೊಬ್ಬರ ಮೇಲೆ ಸಂಪೂರ್ಣ ವಿಶ್ವಾಸವನ್ನು ಇಡುತ್ತಾರೋ, ಒಬ್ಬರಿಗೊಬ್ಬರು ಗೌರವಿಸುತ್ತಾರೋ, ಬೇರೆಯವರೊಂದಿಗೆ ಮೋಸ, ಕಪಟವನ್ನು ಮಾಡುವುದಿಲ್ಲವೋ ಅಂತಹ ಮನೆಯಲ್ಲಿ ಲಕ್ಷ್ಮೀದೇವಿಯು ಸದಾಕಾಲ ನೆಲೆಸಿರುತ್ತಾಳೆ ಮತ್ತು ಸುಖ-ಸಮೃದ್ಧಿಯನ್ನು ನೀಡುತ್ತಾಳೆ. ಈ 5 ವಸ್ತುಗಳನ್ನು ನೀವು ನಿಮ್ಮ ಮನೆಯಲ್ಲಿ ಇಟ್ಟರೆ ಪರಿವಾರವು ಸುಖ,ಶಾಂತಿ, ನೆಮ್ಮದಿಯಿಂದ ಕೂಡಿರುತ್ತದೆ. ಹಾಗಾದರೆ 5 ವಸ್ತುಗಳು ಯಾವುವು ಎಂದು ತಿಳಿದುಕೊಳ್ಳೋಣ ಬನ್ನಿ. ಶ್ರೀ ಸಿಗಂಧಆರಾಧನೆ ಮಾಡುವ ದೈವಜ್ಞ ಪಂಡಿತ್ ಸುದರ್ಶನ್ ಭಟ್ ದೈವಜ್ಞ ಪ್ರಧಾನ ತಾಂತ್ರಿಕ್ ಹಾಗೂ ಮಾಂತ್ರಿಕರು 9663218892 […]