Kannada Astrology

Blog

  • ಅಷ್ಟಲಕ್ಷ್ಮಿ ದೀಪವನ್ನು ಹಚ್ಚುವುದರಿಂದ ಸಿಗುವ ಪ್ರಯೋಜನಗಳು ತಿಳಿದಿದೆಯೇ.

    ಪ್ರತಿಯೊಬ್ಬರ ಮನೆಯಲ್ಲೂ ದೇವರಿಗೆ ಪೂಜೆಯನ್ನು ಮಾಡುತ್ತೇವೆ,ಅಭಿಷೇಕವನ್ನು ಮಾಡುತ್ತೇವೆ, ನೈವೇದ್ಯವನ್ನು ಇಟ್ಟು ಪೂಜೆ ಮಾಡುತ್ತೇವೆ. ಇಷ್ಟೆಲ್ಲಾ ಪೂಜೆಯನ್ನು ಮಾಡಿದರು ಕಷ್ಟಗಳು ದೂರವಾಗುತ್ತಿಲ್ಲ, ಇಷ್ಟಾರ್ಥಗಳು ಸಿದ್ದಿಯಾಗುತ್ತಿಲ್ಲ, ಮನೆಯಲ್ಲಿ ನೆಮ್ಮದಿಯ ವಾತಾವರಣ ಇಲ್ಲ ಎಂಬುದು ಕೆಲವರ ಅನಿಸಿಕೆಯಾಗಿರುತ್ತದೆ. ಹೀಗಿರುವಾಗ ಮೊದಲು ಆ ಮನಸ್ಥಿಥಿಯಿಂದ ಹೊರಬರಬೇಕು, ಆ ಮನಸ್ಥಿಥಿಯಿಂದ ಹೊರಬರಬೇಕಾದರೆ ದೈವ ಜಪವನ್ನು ಮಾಡಬೇಕು ಅಥವಾ ನಿಮ್ಮ ಇಷ್ಟವಾದ ದೇವರ ಸನ್ನಿಧಿಗೆ ಹೋಗಿ ಮಂತ್ರ ಸಿದ್ಧಿಯನ್ನು ಮಾಡಬೇಕು. ಒಂದು ವೇಳೆ ಈ ಕೆಲಸವನ್ನು ಮಾಡಲು ಸಾಧ್ಯವಾಗಲಿಲ್ಲ ಎಂದರೆ ಮನೆಯಲ್ಲಿ ಮಾಡುವ ಈ ಸರಳ ಪೂಜೆಯಿಂದ ಪರಿಹಾರವನ್ನು ಮಾಡಿಕೊಳ್ಳಬಹುದು. ಹಾಗಾದರೆ ಆ ಪೂಜೆ ಯಾವುದು ಅದನ್ನು ಹೇಗೆ ಮಾಡಬೇಕು ಎಂದು ತಿಳಿದುಕೊಳ್ಳೋಣ ಬನ್ನಿ.

    ಶ್ರೀ ಕ್ಷೇತ್ರಸಿಗಂಧೂರ ಚೌಡೇಶ್ವರಿ ದೇವಿಯ ಆರಧಾನೆ ಮಾಡುವ ಸುದರ್ಶನ  ಆಚಾರ್ಯಗುರುಗಳಿಂದ ನಿಮ್ಮ ಸಮಸ್ಯೆಗಳಿಗೆ ಫೋನ್ ನಲ್ಲಿ ಪರಿಹಾರ ಸಿಗುತ್ತೆ ಕರೆ ಮಾಡಿರಿ 9663953892 ಸ್ನೇಹಿತರೇ ನೀವು ಈಗಾಗಲೇ ಹಲವುದೇವಸ್ಥಾನ ಸುತ್ತಿಬಂದರು ಮತ್ತು ಹಲವು ಜನ ಪಂಡಿತರನ್ನು ಭೇಟಿ ಮಾಡಿದ್ದರು ಸಹ ನಿಮ್ಮ ಕಷ್ಟಗಳಿಗೆ ಪರಿಹಾರ ಸಿಕಿಲ್ಲ ಅಂದರೆ ಈಕೂಡಲೇಒಮ್ಮೆ ಕರೆ ಮಾಡಿರಿ 9663953892  ಗುರುಜಿ ಅವರು ಜ್ಯೋತಿಷ್ಯ ಶಾಸ್ತ್ರದಲ್ಲಿ ಸಾಕಷ್ಟು ಪಾಂಡಿತ್ಯ ಹೊಂದಿದ್ದಾರೆ ಹಾಗೆಯೇಸಮಸ್ಯೆಗಳಿಗೆ ನಿಖರ ರೀತಿಯಲ್ಲಿ ಪರಿಹಾರ ಮಾಡಿಕೊಡುತ್ತಾರೆ, ಗುರುಜಿಅವರಿಂದ ಈಗಾಗಲೇ ಸಾವಿರಾರು ಜನರಿಗೆ ಸಾಕಷ್ಟು ಒಳ್ಳೆಯದು ಆಗಿದೆ, ಪ್ರೀತಿ ಪ್ರೇಮದ ಸಮಸ್ಯೆಗಳು ಅಥವ ಮನೆಯಲ್ಲಿ ಜಗಳ ಅಥವ ಆಸ್ತಿ ವ್ಯಾಜ್ಯಗಳು ಅಥವ ಗಂಡಹೆಂಡತಿ ಮನಸ್ತಾಪ ಅಥವಕಾನೂನು ವ್ಯಾಜ್ಯಗಳು ಅಥವ ಮಕ್ಕಳು ಹೆಚ್ಚು ಹಠ ಮಾಡುತ್ತಾ ಇದ್ರೆ ಅಥವ ಅನಾರೋಗ್ಯಸಮಸ್ಯೆಗಳು ಅಥವ ನಿಮ್ಮ ಜೀವನದಲ್ಲಿ ಅನುಭವಿಸುತ್ತಾಇರೋ ಗುಪ್ತ ಸಮಸ್ಯೆಗಳು ಇನ್ನು ಹತ್ತಾರು ಸಮಸ್ಯೆಗಳು ಏನೇ ಇದ್ದರು ಸಹಈ ಕೂಡಲೇ ಕರೆ ಮಾಡಿರಿ 9663953892.

    ಈ ಪೂಜೆಯನ್ನು ಮನೆಯ ಗೃಹಲಕ್ಷ್ಮಿಯಾದ ಹೆಣ್ಣುಮಕ್ಕಳು ಮಾಡಿದರೆ ಮನೆ ಯಜಮಾನನಿಗೆ, ಮಕ್ಕಳಿಗೆ ಹಾಗೂ ಮನೆಗೆ ಎಲ್ಲಾ ರೂಪದಲ್ಲಿ ಒಳ್ಳೆಯದಾಗುತ್ತದೆ. ಸಾಮಾನ್ಯವಾಗಿ ದೀಪವನ್ನು ಪ್ರತಿಯೊಬ್ಬರ ಮನೆಯಲ್ಲೂ ಹಚ್ಚಿ ಪೂಜಿಸುತ್ತಾರೆ. ಹಿತ್ತಾಳೆ ಹಾಗೂ ತಾಮ್ರದಲ್ಲಿ ಇರುವಂತಹ ದೀಪದಲ್ಲಿ ಅಷ್ಟಲಕ್ಷ್ಮಿಯರು ಇರಬೇಕು ಅದರ ಜೊತೆಗೆ ಪ್ರಭಾವಳಿ ಹಾಗೂ ದೀಪವು ಕಮಲ ಕೃತಿಯಲ್ಲಿ ಬಂದಿರಬೇಕು. ಈ ದೀಪವನ್ನು ತುಪ್ಪದಿಂದ ಹಚ್ಚಬೇಕು.

    ಒಂದು ತಾಮ್ರದ ಅಥವಾ ಹಿತ್ತಾಳೆಯ ತಟ್ಟೆಯನ್ನು ತೆಗೆದುಕೊಂಡು ಅದಕ್ಕೆ ಒಂದು ಬೊಗಸೆಯಷ್ಟು ಅಕ್ಕಿಯನ್ನು ಹಾಕಿ ಅದರ ಮೇಲೆ ಅಷ್ಟಲಕ್ಷ್ಮಿ ದೀಪವನ್ನು ಇಡಬೇಕು. ದೀಪವನ್ನು ಇಟ್ಟ ನಂತರ ಮೊದಲಿಗೆ ಅರಿಶಿನ-ಕುಂಕುಮ,ಗಂಧದ ಕಡ್ಡಿ ಇಂದ ಪೂಜೆ ಮಾಡಬೇಕು.ಪೂಜೆಯನ್ನು ಮಾಡಿದ ನಂತರ ದೀಪವನ್ನು ಹಚ್ಚಬೇಕು. ದೀಪವನ್ನು ಹಚ್ಚಿದ ನಂತರ ಲಕ್ಷ್ಮೀದೇವಿಯ ಮೂಲ ಮಂತ್ರವನ್ನು ಜಪಿಸಬೇಕು. ಓಂ ಹ್ರೀಂ ಶ್ರೀಂ ಕ್ಲೀಮ್ ಆಯ್ಮ ಸಾಮ್ ಮಹಾಲಕ್ಷ್ಮಿ ಸ್ವಾಹ.

    ಈ ಮಂತ್ರಕ್ಕೂ ಹಾಗೂ ಅಷ್ಟ ದೀಪಕ್ಕೂ ವಿಶೇಷವಾದ ನಂಟಿದೆ. ಏಕೆಂದರೆ ಇದರಿಂದ ನಿಮ್ಮ ದರಿದ್ರತನ ದೂರವಾಗುತ್ತದೆ, ಸಕಲ ಇಷ್ಟಾರ್ಥಗಳು ಸಿದ್ಧಿಯಾಗುತ್ತದೆ. ಮನೆಯ ಯಜಮಾನರು, ಮನೆಯಲ್ಲಿರುವ ಮಕ್ಕಳು ಹಾಗೂ ಮನೆಯಲ್ಲಿರುವ ಸಂಕಷ್ಟಗಳು ದೂರವಾಗುತ್ತದೆ ಮತ್ತು ಲಕ್ಷ್ಮೀದೇವಿಯ ಆಶೀರ್ವಾದ ದೊರಕುತ್ತದೆ. ಈ ಪೂಜೆಯನ್ನು ಮಾಡುವುದರಿಂದ ಆರೋಗ್ಯದಲ್ಲಿ ಚೇತರಿಕೆಯನ್ನು ಕಾಣಬಹುದು ಮತ್ತು ಹಂತಹಂತವಾಗಿ ನಿಮ್ಮ ಜೀವನದಲ್ಲಿ ಆಗುವ ಏಳಿಗೆಯನ್ನು ಕೂಡ ಕಾಣಬಹುದು. ಈ ದೀಪವನ್ನು ಹಚ್ಚಿದ ನಂತರ ಮೇಲಿನ ಮಂತ್ರವನ್ನು 48 ಬಾರಿ ಮುಂಜಾನೆ ಹಾಗೂ ಸಾಯಂಕಾಲ ಪಠಿಸಬೇಕು. ಈ ಪೂಜೆಯನ್ನು 21 ದಿನ ,48 ದಿನ ಅಥವಾ108 ದಿನ ಮಾಡಬಹುದು. ಈ ರೀತಿ ಮಾಡುವುದರಿಂದ ವಿಶೇಷವಾದ ಫಲಗಳು ಪ್ರಾಪ್ತಿಯಾಗುತ್ತದೆ.

  • ದಾಂಪತ್ಯದಲ್ಲಿ ವಿರಸ ಮೂಡಲು ಏನು ಕಾರಣ ಎಂಬುದು ತಿಳಿದಿದೆಯೇ.

    ದಾಂಪತ್ಯದಲ್ಲಿ ವಿರಸ ಮೂಡಲು ಏನು ಕಾರಣ ಎಂಬುದು ತಿಳಿದಿದೆಯೇ ದಾಂಪತ್ಯ ಜೀವನದಲ್ಲಿ ಪ್ರತಿದಿನ ಜಗಳವಾಡುವುದು, ಗಂಡನಿಗೆ ಹೆಂಡತಿಯನ್ನು ಕಂಡರೆ ಆಗದೆ ಇರುವುದು, ಹೆಂಡತಿಗೆ ಗಂಡನನ್ನು ಕಂಡರೆ ಆಗದೆ ಇರುವುದು, ಹಣಕಾಸಿನ ಸಮಸ್ಯೆ ಇಲ್ಲದಿದ್ದರೂ ಯಾವುದಾದರೂ ಕಾರಣಕ್ಕೆ ಪ್ರತಿನಿತ್ಯ ಕಲಹ ಉಂಟಾಗುವುದು ಇದಕ್ಕೆಲ್ಲಾ ದಾಂಪತ್ಯ ಜೀವನಕ್ಕೆ ಕಾಲಿಡುವ ಮುಂಚೆ ಜಾತಕವನ್ನು ಸರಿಯಾಗಿ ನೋಡದೆ ಇರುವುದು ಪ್ರಮುಖ ಕಾರಣವಾಗಿದೆ.ದಾಂಪತ್ಯದಲ್ಲಿ ವಿರಸ ಬರಲು ಅತಿದೊಡ್ಡ ದೋಷವೆಂದರೆ ಮೃಗುಶಟ್ಕ ದೋಷ. ಬೃಗು ಶಟ್ಕ ದೋಷವೆಂದರೆ ನಿಮ್ಮ ಲಗ್ನದಿಂದ ಗಂಡು ಅಥವಾ ಹೆಣ್ಣಿನ ರಾಶಿಚಕ್ರದಲ್ಲಿ 6ನೇ ಮನೆಯಲ್ಲಿ ಶುಕ್ರನಿರುವುದು, ಶುಕ್ರನು ಕುಂಡಲಿಯಲ್ಲಿ ಯಾವ ಭಾವದಲ್ಲಿದ್ದರೂ ಸರಿ ಆದರೆ 6ನೇ ಭಾವದಲ್ಲಿದ್ದರೆ ವಿರಸ ಮೂಡುವುದು ಖಂಡಿತ. ಮದುವೆಗೆ ಮುಂಚೆ ಈ ದೋಷವನ್ನು ಪರಿಹಾರ ಮಾಡಿಕೊಂಡರೆ ದಾಂಪತ್ಯದಲ್ಲಿ ವಿರಸ ಮೂಡುವುದಿಲ್ಲ.

    ಶ್ರೀ ಶೃಂಗೇರಿ ಶಾರದಾಂಬ ಜ್ಯೋತಿಷ್ಯ ಪೀಠಂ ದಕ್ಷಿಣ ಭಾರತದ ಪ್ರಖ್ಯಾತ ವಂಶ ಪಾರಂಪರಿಕ ಜ್ಯೋತಿಷ್ಯರುಹಾಗೂ ಪ್ರಧಾನ ಅರ್ಚಕರು ಶ್ರೀ ದ್ವಾರಕಾನಾಥ ಗುರೂಜಿ 99002 02707.. ಇವರು ನಿಮ್ಮಜಾತಕ, ಹಸ್ತರೇಖೆ, ಫೋಟೋ ನೋಡಿ , ಅಷ್ಟಮಂಗಳ ಪ್ರಶ್ನೆ, ಅಂಜನಾ ಪ್ರಶ್ನೆ, ಆಧಾರದಿಂದ ಸ್ತ್ರೀ ಪುರುಷಾಪ್ರೇಮ ವಿಚಾರ, ಅತ್ತೆಸೊಸೆ ಜಗಳ, ಗಂಡಹೆಂಡತಿ ಹೊಂದಾಣಿಕೆ ಸಮಸ್ಯೆ, ಇಷ್ಟಪಟ್ಟವರು ನಿಮ್ಮಂತೆ ಆಗಲು , ಮದುವೆ ವಿಳಂಬ, ವಿದ್ಯೆ, ಉದ್ಯೋಗ, ಇನ್ನುಜೀವನದಲ್ಲಿನೀವು ಅನುಭವಿಸುತ್ತಿರುವ ಹತ್ತಾರುಸಮಸ್ಯೆಗಳಿಗೆ ಒಂದು ಫೋನ್ ಕರೆಯ ಮುಖಾಂತರ ಪರಿಹಾರ ತಿಳಿಯಿರಿ ಹಾಗೂ ನಿಮ್ಮಎಲ್ಲಾ ಸಮಸ್ಯೆ ಗಳು ಸಹ ಗುಪ್ತ ರೀತಿಯಲ್ಲಿ ಇಟ್ಟುಪುರಾತನ ಜ್ಯೋತಿಷ್ಯಶಾಸ್ತ್ರದವಿದ್ಯೆ ಮುಖಾಂತರ ಉತ್ತಮ ರೀತಿಯಲ್ಲಿ ಕೇವಲ 48ಗಂಟೆಗಳಲ್ಲಿ ಪರಿಹಾರ ಮಾಡಿ ಕೊಡಲಾಗುವುದುಮತ್ತು ದೇವತಾ ವಿಶಿಷ್ಟ ಪೂಜೆಗಳು ಮತ್ತು ದೇವರ ಆರಾಧನೆ ಹಾಗೂ ಹಲವುರೀತಿಯ ಅನುಷ್ಟಾನಗಳಿಂದ, ಕೇರಳ ಕೊಳ್ಳೇಗಾಲದ ಚೌಡಿ ಉಪಾಸನಾ ಹಾಗೂ ಪೂಜಾ ಶಕ್ತಿಯಿಂದ ಸಮಸ್ಯೆಗಳಿಗೆ ಶಾಶ್ವತಪರಿಹಾರ ಶಾಸ್ತ್ರ ಮತ್ತು ಸಂಪ್ರದಾಯ ಪ್ರಕಾರಮಾಡಿಕೊಡಲಾಗುತ್ತದೆ.. ಈ ಕೂಡಲೇ ಕರೆ ಮಾಡಿ 99002 02707.

    ಲಗ್ನದಲ್ಲಿ 7 ನೇ ಮನೆ ಮದುವೆಗೆ ಅಧಿಪತಿ, ಆದರೆ 7 ನೇ ಮನೆಗೆ 6ನೇ ಮನೆ ನಷ್ಟ ಸ್ಥಾನ. ವಿವಾಹಕ್ಕೆ ಕಾರಕನಾದ ಶುಕ್ರನು 6 ನೇ ಮನೆಯಲ್ಲಿ ಇರಬಾರದು. ವಿವಾಹ ಎಂಬುದು ಒಂದು ರೀತಿಯ ಒಪ್ಪಂದ, ಲಗ್ನದಲ್ಲಿ 6ನೇ ಮನೆ ಸೂಚಿಸುವುದೇ ವಿವಾಹವನ್ನು ಮುರಿಯುವಂತದ್ದು. ಶುಕ್ರನು ಅಸ್ತಂಗತ ನಾಗುವುದರಿಂದ ವೈವಾಹಿಕ ಜೀವನದಲ್ಲಿ ತೊಂದರೆ ಶುರುವಾಗುತ್ತದೆ. ರಾಹು ಜೊತೆ ಶುಕ್ರನು ಇದ್ದಾಗ ದಾಂಪತ್ಯದಲ್ಲಿ ಬಿರುಕು ಮೂಡುತ್ತದೆ.

    ಹಾಗಾದರೆ ದಾಂಪತ್ಯ ಜೀವನದಲ್ಲಿ ಮೂಡಿದ ಬಿರುಕನ್ನು ಸರಿಪಡಿಸಿಕೊಳ್ಳಬೇಕು ಎಂದರೆ ಈ ಕೆಳಗಿನ ಯಾವುದಾದರೂ ಒಂದು ಪರಿಹಾರವನ್ನು ಮಾಡಬಹುದು. ತುಳಸಿ ಕಲ್ಯಾಣ, ಗಿರಿಜಾ ಕಲ್ಯಾಣ, ಪಾರ್ವತಿ ಪರಮೇಶ್ವರರ ಕಲ್ಯಾಣ, ಲಕ್ಷ್ಮೀನಾರಾಯಣ ಹೃದಯ ಪಾರಾಯಾಣ ಮಾಡುವಂತದ್ದು ಈ ಮೇಲಿನ ಪರಿಹಾರವನ್ನು ಮಾಡಿದ್ದೇ ಆದಲ್ಲಿ ದಾಂಪತ್ಯಜೀವನದಲ್ಲಿ ಉಂಟಾಗಿದ್ದ ದೋಷಗಳು ನಿವಾರಣೆಯಾಗಿ ಸುಖಕರವಾಗಿ ಮುಂದಿನ ದಿನಗಳಲ್ಲಿ ಜೀವನವನ್ನು ನಡೆಸಬಹುದು.

  • ಮಕ್ಕಳಿಲ್ಲದವರಿಗೆ ಹಾಗೂ ಲಕ್ಷ್ಮೀದೇವಿಯನ್ನು ಒಳಿಸಿಕೊಳ್ಳಬೇಕೆಂದರೆ ಕರ್ಪೂರ ಸಾಕು.

    ಮಕ್ಕಳಿಲ್ಲದವರಿಗೆ ಹಾಗೂ ಲಕ್ಷ್ಮೀದೇವಿಯನ್ನು ಒಳಿಸಿಕೊಳ್ಳಬೇಕೆಂದರೆ ಕರ್ಪೂರ ಸಾಕು ಭಗವಂತನಿಗೆ ಕರ್ಪೂರದಿಂದ ಮಂಗಳಾರತಿಯನ್ನು ಮಾಡದಿದ್ದರೆ ಸಂಪೂರ್ಣವಾಗುವುದಿಲ್ಲ. ಪ್ರತಿಯೊಂದು ವಸ್ತುವಿನಲ್ಲೂ ಋಣಾತ್ಮಕ ಮತ್ತು ಧನಾತ್ಮಕ ಗುಣಗಳಿರುತ್ತವೆ. ಹೀಗೆ ಕೆಲವೊಂದು ವಸ್ತುಗಳಲ್ಲಿ ಋಣಾತ್ಮಕ ಶಕ್ತಿಯು ಹೆಚ್ಚಿರುತ್ತದೆ ಮತ್ತೆ ಕೆಲವೊಂದು ವಸ್ತುಗಳಲ್ಲಿ ಧನಾತ್ಮಕ ಶಕ್ತಿ ಹೆಚ್ಚಿರುತ್ತದೆ. ಧನಾತ್ಮಕ ಶಕ್ತಿ ಹೆಚ್ಚಿರುವ ವಸ್ತುಗಳಲ್ಲಿ ಕರ್ಪೂರವು ಸಹ ಒಂದು. ಕರ್ಪೂರಕ್ಕೆ ನಕಾರಾತ್ಮಕ ಶಕ್ತಿಯನ್ನು ಓಡಿಸುವ ಶಕ್ತಿ ಇದೆ. ಕರ್ಪೂರದಿಂದ ದರಿದ್ರತನವನ್ನು ಹೋಗಲಾಡಿಸಿ ಲಕ್ಷ್ಮೀದೇವಿಯ ಕೃಪೆಯನ್ನು ಪಡೆದುಕೊಳ್ಳುವುದು ಹೇಗೆ ಎಂದು ತಿಳಿದುಕೊಳ್ಳೋಣ ಬನ್ನಿ.

    ಈಗಾಗಲೇ ಸಾವಿರಾರು ಜನ ಒಳಿತನ್ನು ಕಂಡು ನೂರಕ್ಕು ಅಧಿಕ ಶಿಷ್ಯರಿಗೆ ಜ್ಯೋತಿಷ್ಯ ಜ್ಞಾನವನ್ನು ತ್ಯಾಗ ಮಾಡಿ ಯಂತ್ರ ಸಿದ್ದಿ ಮಾಲಿಕ್ ಪುಸ್ತಕದಕೃರ್ತ ಪ್ರಧಾನ ತಾಂತ್ರಿಕ ಸುದರ್ಶನ ಆಚಾರ್ಯ ಶ್ರೀ ಸಿಗಂಧೂರು ಚೌಡೇಶ್ವರಿ-ದೇವಿಯನ್ನು ಆರಾಧನೆ ಮಾಡುವ ನಿಮ್ಮ ಮನಸ್ಸಿನಲ್ಲಿಆಡಚಣೆ ಉಂಟಾಗುವ ಯಾವುದೇ ಪ್ರಶ್ನೆ ಅಥವಾ ಸಮಸ್ಯೆ ಇದೆಯೇಮತ್ತು ನೀವು-ಉತ್ತರ ತಿಳಿಯಲು ಬಯಸುವಿರಾ ಜ್ಯೋತಿಷ್ಯವು ನಿಮ್ಮ ಅನುಮಾನ ಹಾಗೂ ಆತಂಕಗಳನ್ನು ಅಳಿಸಬಹುದು ಮತ್ತು ಪ್ರಶ್ನೆಗಳಿಗೆ ಉತ್ತರಿಸಬಹುದು ಏಷ್ಟೇಪೂಜೆ ಪ್ರಯತ್ನ ಮಾಡಿದರು ನಿಮ್ಮ ಸಮಸ್ಯೆಗಳು ಬಗೆಹರಿದಿಲ್ಲವೇ ಚಿಂತೆಬೇಡ ನಿಮ್ಮ ಯಾವುದೇ ಘೋರ-ನಿಗೂಢ ಗುಪ್ತ ಸಮಸ್ಯೆಗಳಿಗೆ 2 ದಿನಗಳಲ್ಲಿ ಪರಿಹಾರ-ಶತಸಿದ್ಧ ಇಂದೇ ಗುರುಜೀಯವರನ್ನು ಸಂಪರ್ಕಿಸಿ9663542672.

    ಮನೆಯಲ್ಲಿ ಯಾರಿಗಾದರೂ ಮೇಲಿಂದ ಮೇಲೆ ಆರೋಗ್ಯದ ಸಮಸ್ಯೆ, ಉದ್ಯೋಗದ ಸಮಸ್ಯೆ, ಮಾನಸಿಕ ಕಿರಿಕಿರಿಗಳು ಹೆಚ್ಚಾಗಿದೆ ಎಂದರೆ ನೀವು ವಾಸಮಾಡುವ ಮನೆಯಲ್ಲಿ ಋಣಾತ್ಮಕ ಶಕ್ತಿಯು ಹೆಚ್ಚಿದೆ ಎಂಬುದನ್ನು ತಿಳಿಸುತ್ತದೆ. ಯಾರ ಮನೆಯಲ್ಲಿ ಈ ಸಮಸ್ಯೆ ಇರುತ್ತದೆಯೋ ಅಂಥವರು ರಾತ್ರಿವೇಳೆಯಲ್ಲಿ ಒಂದು ಬಕೆಟ್ಟಿನಲ್ಲಿ ಶುದ್ಧವಾದ ನೀರನ್ನು ತುಂಬಿಸಿ ಅದಕ್ಕೆ ಶುದ್ಧವಾದ ಕರ್ಪೂರವನ್ನು ನೀರಿನೊಳಗೆ ಹಾಕಿ ನಂತರ ಇದೇ ನೀರಿನಿಂದ ಮುಂಜಾನೆ ಮನೆಯ ಮೂಲೆ ಮೂಲೆಯನ್ನು ಸ್ವಚ್ಛ ಮಾಡಿದರೆ ನಿಮ್ಮ ಮನೆಯಲ್ಲಿರುವ ನಕಾರಾತ್ಮಕ ಶಕ್ತಿಯು ದೂರವಾಗುತ್ತದೆ.ಹೀಗೆ 7 ಶುಕ್ರವಾರ ಈ ರೀತಿ ಮಾಡುವುದರಿಂದ ವಿಶೇಷವಾದ ಫಲಗಳು ಪ್ರಾಪ್ತಿಯಾಗಲಿದೆ.

    ನಕಾರಾತ್ಮಕ ಶಕ್ತಿ ದೂರವಾದ ಮೇಲೆ ಧನಾತ್ಮಕ ಶಕ್ತಿಯನ್ನು ಮನೆಯೊಳಗೆ ಆಗಮನ ಮಾಡಿಕೊಳ್ಳಲು ಕರ್ಪೂರವೆ ಸಹಕಾರಿಯಾಗಲಿದೆ. ಶುದ್ಧವಾದ ಕೆಂಪು ವಸ್ತ್ರವನ್ನು ಲಕ್ಷ್ಮೀದೇವಿಯ ಮುಂದೆಯಿಟ್ಟು ಅದಕ್ಕೆ ಕರ್ಪೂರವನ್ನು ಹಾಕಿ ಬಿಗಿಯಾಗಿ ಕಟ್ಟಿ ಅನಂತರ ದೇವರಿಗೆ ತುಪ್ಪದ ದೀಪವನ್ನು ಹಚ್ಚಿ ನಿಮ್ಮ ಕಷ್ಟಗಳನ್ನು ಬೇಗ ಪರಿಹರಿಸುವಂತೆ ಮಹಾಲಕ್ಷ್ಮಿಯಲ್ಲಿ ಬೇಡಿಕೊಳ್ಳಿ. ಪೂಜೆ ಮಾಡಿದ ನಂತರ ಕೆಂಪು ಉತ್ತರದಲ್ಲಿ ಇಟ್ಟಿದ್ದ ಕರ್ಪೂರವನ್ನು ನೀವು ಹಣವನ್ನು ಇಡುವ ಜಾಗದಲ್ಲಿ ಇಟ್ಟು ನೋಡಿ ಕೆಲವೇ ದಿನಗಳಲ್ಲಿ ನಿಮಗಿದ್ದ ಕಷ್ಟಗಳೆಲ್ಲ ದೂರವಾಗಿ ಧನಸಂಪತ್ತು ಕ್ರಮೇಣವಾಗಿ ವೃದ್ಧಿಯಾಗುತ್ತಾ ಹೋಗುತ್ತದೆ.ಪಚ್ಚ ಕರ್ಪೂರವನ್ನು ಕುಂಕುಮದ ಜೊತೆ ಬೆರೆಸಿ ಹಣೆಗೆ ಇಟ್ಟುಕೊಂಡರೆ ಸಾಕ್ಷಾತ್ ಲಕ್ಷ್ಮೀದೇವಿಯ ಅನುಗ್ರಹ ಸಿಗಲಿದೆ. ಇದರಿಂದ ನೀವು ಯಾವುದೇ ಸಾಲದ ಸುಳಿಯಲ್ಲಿ ಸಿಲುಕಿದ್ದರೆ ಅದು ಶೀಘ್ರವಾಗಿ ಕೊನೆಗೊಳ್ಳುತ್ತದೆ. ಪಚ್ಚಕರ್ಪೂರ ಹಾಗೂ ಕೇಸರಿಯನ್ನು ಮಿಶ್ರಣಮಾಡಿ ಹಣವನ್ನು ಇಡುವ ಜಾಗದಲ್ಲಿ ಇಟ್ಟರೆ ನೀವು ಮುಟ್ಟಿದ ಕೆಲಸವೆಲ್ಲ ಯಾವುದೇ ಅಡೆತಡೆಯಿಲ್ಲದೆ ಸರಾಗವಾಗಿ ಆಗುತ್ತದೆ. ವ್ಯಾಪಾರ ಮಾಡುವವರು ಪಚ್ಚ ಕರ್ಪೂರದ ಕುಂಕುಮವನ್ನು ತಮ್ಮ ಹಣೆಗೆ ಇಟ್ಟುಕೊಳ್ಳುವುದರಿಂದ ತುಂಬಾ ಒಳ್ಳೆಯದು. ಇದರಿಂದ ವ್ಯಾಪಾರದ ಸ್ಥಳದಲ್ಲಿ ಧನಾತ್ಮಕ ಶಕ್ತಿಯು ಹೆಚ್ಚಲಿದ್ದು ವ್ಯಾಪಾರ-ವ್ಯವಹಾರಗಳಲ್ಲಿ ಲಾಭವನ್ನು ಪಡೆಯಬಹುದು.

    ಪಚ್ಚ ಕರ್ಪೂರ ದಿಂದ ಸಿಹಿತಿಂಡಿಯನ್ನು ಮಾಡಿ ದೇವರಿಗೆ ನೈವೇದ್ಯವನ್ನು ಮಾಡಿ ನಂತರ ಇತರರಿಗೆ ಹಂಚುವುದರಿಂದ ನಿಮ್ಮ ಮನೆಯಲ್ಲಿ ಶುಭಕಾರ್ಯಗಳು ಮೇಲಿಂದ ಮೇಲೆ ನಡೆಯುತ್ತದೆ. ಸಂತಾನಭಾಗ್ಯ ಇಲ್ಲದವರು ಸುಬ್ರಮಣ್ಯ ಸ್ವಾಮಿಗೆ ಪಚ್ಚಕರ್ಪೂರವನ್ನು ಹಾಕಿರುವ ಹಾಲಿನಿಂದ ಅಭಿಷೇಕವನ್ನು ಮಾಡಿಸಿ ನಂತರ ಅದೇ ಹಾಲನ್ನು ಕುಡಿಯುತ್ತಾ ಬಂದರೆ ಗರ್ಭಕೋಶದ ಸಮಸ್ಯೆಗಳು ನಿವಾರಣೆಯಾಗುತ್ತದೆ.

  • ರಾತ್ರಿ ವೇಳೆ ಆಕಸ್ಮಿಕವಾಗಿ 3 ರಿಂದ 5 ಘಂಟೆಯ ಒಳಗೆ ಎಚ್ಚರವಾದರೆ ಏನನ್ನು ಸೂಚಿಸುತ್ತದೆ ಗೊತ್ತೆ? 

    ರಾತ್ರಿ ವೇಳೆ ಆಕಸ್ಮಿಕವಾಗಿ 3 ರಿಂದ 5 ಘಂಟೆಯ ಒಳಗೆ ಎಚ್ಚರವಾದರೆ ಏನನ್ನು ಸೂಚಿಸುತ್ತದೆ ತಿಳಿದಿದೆಯೇ ನಿಮಗೆ  ಶಾಸ್ತ್ರಗಳ ಪ್ರಕಾರ ಯಾವ ವ್ಯಕ್ತಿಯು ನಿದ್ರೆಯಿಂದ 3 ರಿಂದ 5 ಘಂಟೆಯ ಒಳಗೆ ಎಚ್ಚರಗೊಳ್ಳುತ್ತಾರೋ ಅವರಿಗೆ ಯಾವುದೋ ಒಂದು ದೈವಶಕ್ತಿಯ ಸೂಚನೆ ಸಿಗುತ್ತಿದೆ ಎನ್ನಲಾಗುತ್ತದೆ. ಸಾಮಾನ್ಯವಾಗಿ ರಾತ್ರಿ ಚೆನ್ನಾಗಿ ನಿದ್ದೆ ಮಾಡಿದರು ನಿದ್ದೆ ಮಾಡುತ್ತಿರುವಾಗ ಅಚಾನಕ್ಕಾಗಿ ಮಧ್ಯರಾತ್ರಿಯಲ್ಲಿ ಎಚ್ಚರವಾಗುತ್ತದೆ. ಹೀಗೆ ಎಚ್ಚರವಾಗುವುದನ್ನು ಕೆಲವರು ಸಾಮಾನ್ಯವಾಗಿ ಎಚ್ಚರವಾಯಿತು ಎಂದು ಪುನಃ ಮಲಗಿಕೊಳ್ಳುತ್ತಾರೆ. ಆದರೆ ಇದೇ ತರ ಪ್ರತಿನಿತ್ಯ ಎಚ್ಚರ ಆಗುತ್ತಿದ್ದರೆ ಅದನ್ನು ಸಾಮಾನ್ಯವೆಂದು ಪರಿಗಣಿಸಬಾರದು ಮತ್ತು ಇದರ ಹಿಂದೆ ವಿಶೇಷವಾದ ಚಿಹ್ನೆಗಳು, ಸೂಚನೆಗಳು ಅಡಗಿರುತ್ತದೆ.

    ಶ್ರೀ ಕ್ಷೇತ್ರಸಿಗಂಧೂರ ಚೌಡೇಶ್ವರಿ ದೇವಿಯ ಆರಧಾನೆ ಮಾಡುವ ಸುದರ್ಶನ  ಆಚಾರ್ಯ ಗುರುಗಳಿಂದ ನಿಮ್ಮ ಸಮಸ್ಯೆಗಳಿಗೆ ಫೋನ್ ನಲ್ಲಿ ಪರಿಹಾರ ಸಿಗುತ್ತೆ ಕರೆ ಮಾಡಿರಿ 9663953892 ಸ್ನೇಹಿತರೇ ನೀವು ಈಗಾಗಲೇ ಹಲವು ದೇವಸ್ಥಾನ ಸುತ್ತಿಬಂದರು ಮತ್ತು ಹಲವು ಜನ ಪಂಡಿತರನ್ನು ಭೇಟಿಮಾಡಿದ್ದರು ಸಹ ನಿಮ್ಮ ಕಷ್ಟಗಳಿಗೆ ಪರಿಹಾರ ಸಿಕಿಲ್ಲ ಅಂದರೆ ಈ ಕೂಡಲೇಒಮ್ಮೆ ಕರೆ ಮಾಡಿರಿ 9663953892ಗುರುಜಿ ಅವರು ಜ್ಯೋತಿಷ್ಯ ಶಾಸ್ತ್ರದಲ್ಲಿ ಸಾಕಷ್ಟು ಪಾಂಡಿತ್ಯಹೊಂದಿದ್ದಾರೆ ಹಾಗೆಯೇಸಮಸ್ಯೆಗಳಿಗೆ ನಿಖರ ರೀತಿಯಲ್ಲಿ ಪರಿಹಾರ ಮಾಡಿಕೊಡುತ್ತಾರೆ, ಗುರುಜಿಅವರಿಂದ ಈಗಾಗಲೇ ಸಾವಿರಾರುಜನರಿಗೆ ಸಾಕಷ್ಟು ಒಳ್ಳೆಯದು ಆಗಿದೆ, ಪ್ರೀತಿ ಪ್ರೇಮದ ಸಮಸ್ಯೆಗಳು ಅಥವ ಮನೆಯಲ್ಲಿ ಜಗಳ ಅಥವ ಆಸ್ತಿ ವ್ಯಾಜ್ಯಗಳು ಅಥವ ಗಂಡ ಹೆಂಡತಿ ಮನಸ್ತಾಪ ಅಥವಕಾನೂನು ವ್ಯಾಜ್ಯಗಳು ಅಥವ ಮಕ್ಕಳುಹೆಚ್ಚು ಹಠಮಾಡುತ್ತಾ ಇದ್ರೆ ಅಥವ ಅನಾರೋಗ್ಯ ಸಮಸ್ಯೆಗಳು ಅಥವ ನಿಮ್ಮ ಜೀವನದಲ್ಲಿ ಅನುಭವಿಸುತ್ತಾಇರೋ ಗುಪ್ತಸಮಸ್ಯೆಗಳು ಇನ್ನು ಹತ್ತಾರು ಸಮಸ್ಯೆಗಳು ಏನೇ ಇದ್ದರುಸಹ ಈ ಕೂಡಲೇ ಕರೆ ಮಾಡಿರಿ 9663953892.

    3 ರಿಂದ 5 ಘಂಟೆಯ ಒಳಗಿನ ಸಮಯವನ್ನು ಅಮೃತ ವೇಳೆ ಎಂದು ಕರೆಯಲಾಗುತ್ತದೆ. ಈ ಕಾರಣದಿಂದ ಈ ಸಮಯದಲ್ಲಿ ಹಲವಾರು ಅಲೌಕಿಕ ಶಕ್ತಿಗಳು ಸಂಚಲನ ಮಾಡುತ್ತಿರುತ್ತವೆ. ಈ ಶಕ್ತಿಗಳು ಹಲವಾರು ರೀತಿಯ ಸಂಕೇತಗಳನ್ನು ಸೂಚಿಸುತ್ತವೆ. ಒಂದು ವೇಳೆ ನಿಮಗೆ ಏನಾದರೂ ಮೂರರಿಂದ ಐದು ಗಂಟೆಯ ಒಳಗೆ ನಿದ್ದೆಯಿಂದ ಎಚ್ಚರವಾಗುತ್ತಿದ್ದರೆ ಈ ಅಲೌಕಿಕ ಶಕ್ತಿಗಳು ನಿಮಗೆ ಸಂತೋಷವನ್ನು ಉಂಟು ಮಾಡಲು ಬಯಸುತ್ತಿವೆ ಎಂಬ ಅರ್ಥವನ್ನು ನೀಡುತ್ತದೆ.

    3 ರಿಂದ 5 ಘಂಟೆಯ ಒಳಗೆ ಕಣ್ಣನ್ನು ತೆರೆಯುವುದರಿಂದ ನಿಮ್ಮ ಮನೆಯಲ್ಲಿ ಧನ ಸಂಪತ್ತು ವೃದ್ಧಿ , ಸುಖ-ಶಾಂತಿ ವೃದ್ಧಿ ಆಗುತ್ತದೆ ಎಂಬ ಅರ್ಥವನ್ನು ನೀಡುತ್ತದೆ. ಮುಂಜಾನೆ ಬೇಗ ಎದ್ದೇಳುವುದರಿಂದ ನಿಮ್ಮ ಆರೋಗ್ಯಕ್ಕೂ ಕೂಡ ಒಳ್ಳೆಯದಾಗುತ್ತದೆ. ಇದರ ಜೊತೆಗೆ ಮುಂಜಾನೆ ಬೇಗ ಏಳುವುದರಿಂದ ಅನೇಕ ರೀತಿಯ ಧಾರ್ಮಿಕ ಲಾಭಗಳು ಕೂಡ ಸಿಗಲಿವೆ. ಪ್ರತಿನಿತ್ಯ ಮೂರರಿಂದ ಐದು ಗಂಟೆಯ ಒಳಗೆ ಎಚ್ಚರವಾಗುತ್ತಿದ್ದರೆ ನೀವು ಭಾಗ್ಯಶಾಲಿ ಆಗಿದ್ದೀರಾ ಎಂಬುದನ್ನು ಸೂಚಿಸುತ್ತದೆ. ಶಾಸ್ತ್ರಗಳ ಪ್ರಕಾರ ಯಾವ ವ್ಯಕ್ತಿಯು 3 ಘಂಟೆಯಿಂದ 5 ಘಂಟೆಯ ಒಳಗೆ ನಿದ್ದೆಯಿಂದ ಏಳುತ್ತಾರೋ ಅಥವಾ ಆಕಸ್ಮಿಕವಾಗಿ ಅವರಿಗೆ ಈಸಮಯದಲ್ಲಿ ಎಚ್ಚರವಾಗುತ್ತದೆಯೊ ಅಂತವರು ತುಂಬಾ ಅದೃಷ್ಟಶಾಲಿಯಾಗಿರುತ್ತಾರೆ ಎಂದು ಶಾಸ್ತ್ರಗಳಲ್ಲಿ ಉಲ್ಲೇಖಿಸಲಾಗಿದೆ.

  • ಜ್ಯೋತಿಷ್ಯದ ಪ್ರಕಾರ ಮಚ್ಛೆ ಇದ್ದರೆ ಏನು ಲಾಭ ಎಂದು ತಿಳಿದಿದೆಯೇ ನಿಮಗೆ ?

    ಸಮುದ್ರಿಕ ಶಾಸ್ತ್ರದಲ್ಲಿ ಮಹಿಳೆಯರ ಕೆಳ ಅಂಗಗಳ ಬಗ್ಗೆ ತಿಳಿಸಿದ್ದಾರೆ. ಇವುಗಳ ಸಹಾಯದಿಂದ ಮಹಿಳೆಯರ ಸ್ವಭಾವ ಹೇಗಿರುತ್ತದೆ ಎಂಬುದನ್ನು ತಿಳಿಯಬಹುದಾಗಿದೆ. ಹಾಗಾದರೆ ಸಮುದ್ರಿಕ ಶಾಸ್ತ್ರದಲ್ಲಿ ಮಹಿಳೆಯರ ಬಗ್ಗೆ ತಿಳಿಸಿರುವ ವಿಶೇಷತೆಗಳನ್ನು ತಿಳಿದುಕೊಳ್ಳೋಣ ಬನ್ನಿ. ಯಾವ ಮಹಿಳೆಯ ಕೂದಲು ದಟ್ಟವಾಗಿ ನಯವಾಗಿ ತುಂಬಾ ಉದ್ದವಿರುತ್ತದೆಯೊ ಅಂತ ಮಹಿಳೆಯರು ತುಂಬಾ ಭಾಗ್ಯಶಾಲಿ ಆಗಿರುತ್ತಾರೆ. ಕಪ್ಪು ಹಾಗೂ ದಟ್ಟವಾಗಿ ಕೂದಲು ಕೂಡಿರುವಂತಹ ಮಹಿಳೆಯು ಸುಖ ಹಾಗೂ ಸಮೃದ್ಧಿಯ ಪ್ರತೀಕರಾಗಿರುತ್ತಾರೆ. ಇದರಿಂದ ಯಾವ ಮಹಿಳೆಯ ಕೂದಲು ದಟ್ಟವಾಗಿ, ಉದ್ದವಾಗಿ ಇರುತ್ತದೆಯೋ ಅಂತ ಮಹಿಳೆಯು ಐಶ್ವರ್ಯದಿಂದ, ಸುಖ,ಸಮೃದ್ಧಿ, ನೆಮ್ಮದಿಯಿಂದ ಜೀವನವನ್ನು ನಡೆಸುತ್ತಾರೆ. ಇಂತಹ ಮಹಿಳೆಯನ್ನು ಮದುವೆಯಾಗುವ ಪುರುಷರು ತುಂಬಾ ಅದೃಷ್ಟಶಾಲಿ ಆಗಿರುತ್ತಾರೆ. ಕೋಲಾಕಾರದ ಮುಖ ಹಾಗೂ ದೊಡ್ಡ ಆಕಾರದ ಕಣ್ಣುಗಳು ಇರುವ ಮಹಿಳೆಯರು ತುಂಬಾ ಮೃದು ಸ್ವಭಾವದವರಾಗಿರುತ್ತಾರೆ. ಇಂತಹ ಮಹಿಳೆಯರು ಯಾರ ಮನೆಗೆ ಮದುವೆಯಾಗಿ ಹೋಗುತ್ತಾರೋ ಆ ಮನೆಯಲ್ಲಿ ಎಂದಿಗೂ ಜಗಳದ ವಾತಾವರಣ ಉಂಟಾಗುವುದಿಲ್ಲ. ಈ ಮಹಿಳೆ ಮನೆಗೆ ಆಗಮಿಸುವುದರಿಂದ ಆ ಮನೆಯಲ್ಲಿ ಸುಖ, ಶಾಂತಿ, ನೆಮ್ಮದಿ ನೆಲೆಸುತ್ತದೆ.

    ಶ್ರೀ ಶೃಂಗೇರಿ ಶಾರದಾಂಬ ಜ್ಯೋತಿಷ್ಯ ಪೀಠಂ ದಕ್ಷಿಣ ಭಾರತದ ಪ್ರಖ್ಯಾತ ವಂಶಪಾರಂಪರಿಕ ಜ್ಯೋತಿಷ್ಯರು ಹಾಗೂ ಪ್ರಧಾನ ಅರ್ಚಕರು ಶ್ರೀ ದ್ವಾರಕಾನಾಥ ಗುರೂಜಿ 99002 02707.. ಇವರು ನಿಮ್ಮಜಾತಕ, ಹಸ್ತರೇಖೆ, ಫೋಟೋ ನೋಡಿ , ಅಷ್ಟಮಂಗಳ ಪ್ರಶ್ನೆ, ಅಂಜನಾಪ್ರಶ್ನೆ, ಆಧಾರದಿಂದ ಸ್ತ್ರೀ ಪುರುಷಾಪ್ರೇಮ ವಿಚಾರ, ಅತ್ತೆ ಸೊಸೆಜಗಳ, ಗಂಡ ಹೆಂಡತಿ ಹೊಂದಾಣಿಕೆ ಸಮಸ್ಯೆ, ಇಷ್ಟಪಟ್ಟವರು ನಿಮ್ಮಂತೆ ಆಗಲು , ಮದುವೆ ವಿಳಂಬ, ವಿದ್ಯೆ, ಉದ್ಯೋಗ, ಇನ್ನುಜೀವನದಲ್ಲಿನೀವು ಅನುಭವಿಸುತ್ತಿರುವ ಹತ್ತಾರುಸಮಸ್ಯೆಗಳಿಗೆ ಒಂದು ಫೋನ್ ಕರೆಯ ಮುಖಾಂತರ ಪರಿಹಾರ ತಿಳಿಯಿರಿ ಹಾಗೂ ನಿಮ್ಮಎಲ್ಲಾ ಸಮಸ್ಯೆ ಗಳು ಸಹ ಗುಪ್ತ ರೀತಿಯಲ್ಲಿ ಇಟ್ಟುಪುರಾತನ ಜ್ಯೋತಿಷ್ಯಶಾಸ್ತ್ರದ ವಿದ್ಯೆ ಮುಖಾಂತರ ಉತ್ತಮ ರೀತಿಯಲ್ಲಿ ಕೇವಲ 48ಗಂಟೆಗಳಲ್ಲಿ ಪರಿಹಾರ ಮಾಡಿ ಕೊಡಲಾಗುವುದು ಮತ್ತು ದೇವತಾ ವಿಶಿಷ್ಟ ಪೂಜೆಗಳು ಮತ್ತು ದೇವರ ಆರಾಧನೆ ಹಾಗೂ ಹಲವು ರೀತಿಯಅನುಷ್ಟಾನಗಳಿಂದ, ಕೇರಳ ಕೊಳ್ಳೇಗಾಲದ ಚೌಡಿಉಪಾಸನಾ ಹಾಗೂ ಪೂಜಾ ಶಕ್ತಿಯಿಂದ ಸಮಸ್ಯೆಗಳಿಗೆ ಶಾಶ್ವತ ಪರಿಹಾರ ಶಾಸ್ತ್ರ ಮತ್ತುಸಂಪ್ರದಾಯ ಪ್ರಕಾರ ಮಾಡಿಕೊಡಲಾಗುತ್ತದೆ.. ಈ ಕೂಡಲೇ ಕರೆ ಮಾಡಿ 99002 02707.

    ಯಾವ ಮಹಿಳೆಯ ಹಣೆಯು ಅಗಲವಾಗಿ ಇರುತ್ತದೆಯೋ ಅವರು ಉತ್ತಮವಾದ ಭಾಗ್ಯವನ್ನು ಪಡೆದುಕೊಂಡಿರುತ್ತಾರೆ ಮತ್ತು ತಮ್ಮ ಕುಟುಂಬವನ್ನು ಕಾಪಾಡಿಕೊಳ್ಳುವ ಶಕ್ತಿಯನ್ನು ಹೊಂದಿರುತ್ತಾರೆ. ಯಾವ ಮಹಿಳೆಯ ಮೂಗಿನ ಹತ್ತಿರ ಮಚ್ಚೆ ಇರುತ್ತದೆಯೋ ಅಂತ ಮಹಿಳೆಯು ತುಂಬಾ ಭಾಗ್ಯಶಾಲಿಯಾಗಿರುತ್ತಾರೆ. ಇಂತಹ ಮಹಿಳೆಯರು ಸುಖ, ಶಾಂತಿ, ನೆಮ್ಮದಿಯಿಂದ ಜೀವನವನ್ನು ನಡೆಸುತ್ತಾರೆ. ಯಾವ ಮಹಿಳೆಯ ಹಲ್ಲುಗಳು ಶುಭ್ರವಾಗಿ ನೇರವಾಗಿ ಇರುತ್ತದೆಯೋ ಮತ್ತು ಮೇಲ್ಭಾಗದ ಎರಡು ಹಲ್ಲಿನ ನಡುವೆ ಸಣ್ಣದಾಗಿ ಬಿರುಕು ಇರುತ್ತದೆಯೋ ಮತ್ತು ನಾಲಿಗೆ ತೆಳುವಾಗಿದ್ದು ಗುಲಾಬಿ ಬಣ್ಣದ ಹಾಗೆ ಇರುತ್ತದೆಯೋ ಮತ್ತು ತುಟಿಯ ಮೇಲೆ ಮಚ್ಚೆ ಇದ್ದರೆ ಇಂತಹ ಮಹಿಳೆಯರು ತುಂಬಾ ಭಾಗ್ಯಶಾಲಿಯಾಗಿರುತ್ತಾರೆ ಎಂದು ಸಮುದ್ರಿಕ ಶಾಸ್ತ್ರದಲ್ಲಿ ತಿಳಿಸಲಾಗಿದೆ. ಈ ಗುಣ ಲಕ್ಷಣಗಳು ಇರುವಂತಹ ಮಹಿಳೆಯರು ತಮ್ಮ ಕುಟುಂಬದ ಮೇಲೆ ಜಾಗೃತರಾಗಿರುತ್ತಾರೆ.

    ಯಾವ ಮಹಿಳೆಯರ ಕುತ್ತಿಗೆ ತೆಳುವಾಗಿ ಉದ್ದವಾಗಿರುತ್ತದೆಯೊ ಅಂತಹ ಮಹಿಳೆಯರು ಭಾಗ್ಯಶಾಲಿ ಯಾಗಿರುತ್ತಾರೆ ಮತ್ತು ಇಂಥ ಮಹಿಳೆಯರನ್ನು ಮದುವೆಯಾದ ಪುರುಷರಿಗೆ ವ್ಯಾಪಾರ-ವ್ಯವಹಾರಗಳಲ್ಲಿ ಉನ್ನತಿಯನ್ನು ಪಡೆದುಕೊಳ್ಳುತ್ತಾರೆ. ಯಾವ ಮಹಿಳೆಯರ ಅಂಗೈಗಳು ನೋಡುವುದಕ್ಕೆ ಗುಲಾಬಿ ಹಾಗೂ ಚಂದ್ರದ ಬಣ್ಣವಿದ್ದರೆ ಅಥವಾ ಅಲ್ಲಿ ಯಾವುದಾದರೂ ಚಿಹ್ನೆಗಳಿದ್ದರೆ ಅಂತಹ ಮಹಿಳೆಯರು ತುಂಬಾ ಯೋಚನೆ ಮಾಡಿ ಹಣವನ್ನು ಖರ್ಚು ಮಾಡುತ್ತಾರೆ ಮತ್ತು ಎಂಥ ಕಷ್ಟ ಕಾಲದಲ್ಲೂ ಗಂಡನ ಜೊತೆ ನಿಲ್ಲುತ್ತಾರೆ. ಯಾವ ಮಹಿಳೆಯ ಅಂಗಾಲುಗಳು ಉದ್ದವಾಗಿರುತ್ತದೆಯೊ ಅಂಥವರನ್ನು ಲಕ್ಷ್ಮೀದೇವಿಯ ಸ್ವರೂಪ ಎಂದು ತಿಳಿಯಲಾಗುತ್ತದೆ. ಯಾವ ಮಹಿಳೆಯ ನಾಬಿಯು ದುಂಡಾಕಾರವಾಗಿ, ಆಳವಾಗಿ ಮತ್ತು ದೊಡ್ಡದಾಗಿ ಇರುತ್ತದೆಯೋ ಅಥವಾ ನಾಭಿಯ ಅಕ್ಕಪಕ್ಕದಲ್ಲಿ ಮಚ್ಚೆಗಳು ಏನಾದರೂ ಇದ್ದರೆ ಅಂತಹ ಮಹಿಳೆಯರು ಸೌಭಾಗ್ಯಶಾಲಿ ಆಗಿರುತ್ತಾರೆ. ಇಂತಹ ಮಹಿಳೆಯರ ಆಗಮನದಿಂದ ಮನೆಯಲ್ಲಿ ಸುಖ, ಶಾಂತಿ, ಸಮೃದ್ಧಿ, ನೆಮ್ಮದಿ ಬರುತ್ತದೆ ಎಂದು ಸಮುದ್ರಿಕ ಶಾಸ್ತ್ರದಲ್ಲಿ ತಿಳಿಸಲಾಗಿದೆ.

  • ತಲೆಕೂದಲನ್ನು ಭಗವಂತನಿಗೆ ಏಕೆ ಮುಡಿಯ ರೂಪದಲ್ಲಿ ಅರ್ಪಿಸುತ್ತೇವೆ.

    ತಲೆಕೂದಲನ್ನು ಭಗವಂತನಿಗೆ ಏಕೆ ಮುಡಿಯ ರೂಪದಲ್ಲಿ ಅರ್ಪಿಸುತ್ತೇವೆ..ದೇವರಿಗೆ ಬಹಳಷ್ಟು ಹರಕೆಗಳನ್ನು ಹೊತ್ತುಕೊಳ್ಳುತ್ತೇವೆ. ಹಾಗೆ ಹರಕೆಯನ್ನು ತೀರಿಸುವುದಕ್ಕೆ ಚಿನ್ನವನ್ನು ಕೊಡುವಂತದ್ದು, ಬೆಳ್ಳಿಯನ್ನು ಕೊಡುವಂತದ್ದು, ನಮ್ಮ ತೂಕದಷ್ಟು ಚಿಲ್ಲರೆ ಕಾಸನ್ನು ಕೊಡುವಂತದ್ದು ಹೀಗೆ ಒಂದೊಂದು ವಸ್ತುಗಳನ್ನು ಕೊಡುವುದಕ್ಕೂ ಒಂದೊಂದು ವಿಶಿಷ್ಟತೆಯಿದೆ. ಹಾಗೆ ತಲೆಕೂದಲನ್ನು ಮುಡಿ ಕೊಡುವುದಕ್ಕೆ ಒಂದು ವಿಶಿಷ್ಟವಿದೆ.

    ಶ್ರೀ ಸಿಗಂಧೂರು ಚೌಡೇಶ್ವರಿಜ್ಯೋತಿಷ್ಯ ಪೀಠಂ ದಕ್ಷಿಣ ಭಾರತದ ಪ್ರಖ್ಯಾತ ವಂಶಪಾರಂಪರಿಕ ಜ್ಯೋತಿಷ್ಯರು ಹಾಗೂ ಪ್ರಧಾನ ಅರ್ಚಕರು ಶ್ರೀ ಸುದರ್ಶನ ಭಟ್ 96635 42672 ಇವರುನಿಮ್ಮ ಜಾತಕ, ಹಸ್ತರೇಖೆ, ಫೋಟೋನೋಡಿ , ಅಷ್ಟಮಂಗಳಪ್ರಶ್ನೆ, ಅಂಜನಾಪ್ರಶ್ನೆ, ಆಧಾರದಿಂದ ಸ್ತ್ರೀಪುರುಷಾ ಪ್ರೇಮ ವಿಚಾರ, ಅತ್ತೆ-ಸೊಸೆ ಜಗಳ, ಗಂಡ ಹೆಂಡತಿ ಹೊಂದಾಣಿಕೆ ಸಮಸ್ಯೆ, ಇಷ್ಟಪಟ್ಟವರು ನಿಮ್ಮಂತೆ ಆಗಲು , ಮದುವೆ ವಿಳಂಬ, ವಿದ್ಯೆಉದ್ಯೋಗ, ಇನ್ನು ಜೀವನದಲ್ಲಿ ನೀವು ಅನುಭವಿಸುತ್ತಿರುವ ಹತ್ತಾರು ಸಮಸ್ಯೆಗಳಿಗೆ ಒಂದು ಫೋನ್ ಕರೆಯ ಮುಖಾಂತರ ಪರಿಹಾರ ತಿಳಿಯಿರಿಹಾಗೂ ನಿಮ್ಮ ಎಲ್ಲಾ ಸಮಸ್ಯೆ ಗಳು ಸಹ ಗುಪ್ತ ರೀತಿಯಲ್ಲಿ ಇಟ್ಟುಪುರಾತನ ಜ್ಯೋತಿಷ್ಯಶಾಸ್ತ್ರದ ವಿದ್ಯೆ ಮುಖಾಂತರ ಉತ್ತಮ ರೀತಿಯಲ್ಲಿ ಕೇವಲ 48 ಗಂಟೆಗಳಲ್ಲಿ ಪರಿಹಾರ ಮಾಡಿ ಕೊಡಲಾಗುವುದು ಮತ್ತುದೇವತಾ ವಿಶಿಷ್ಟ ಪೂಜೆಗಳು ಮತ್ತು ದೇವರ ಆರಾಧನೆ ಹಾಗೂ ಹಲವುರೀತಿಯ ಅನುಷ್ಟಾನಗಳಿಂದ ಚೌಡಿಉಪಾಸನಾ ಹಾಗೂ ಪೂಜಾ ಶಕ್ತಿಯಿಂದ ಸಮಸ್ಯೆಗಳಿಗೆ ಶಾಶ್ವತಪರಿಹಾರ ಶಾಸ್ತ್ರಮತ್ತು ಸಂಪ್ರದಾಯ ಪ್ರಕಾರ ಮಾಡಿಕೊಡಲಾಗುತ್ತದೆ ಈ ಕೂಡಲೇಕರೆ ಮಾಡಿ 96635 42672.

    ನಮ್ಮ ಎಲ್ಲಾ ಕರ್ಮಗಳನ್ನು ಹೊರುವಂತದ್ದು ತಲೆ.ಹಾಗಾಗಿ ನಮ್ಮ ದೇಹದಲ್ಲಿರುವ ಕಾಮ, ಕ್ರೋಧ, ಮದ, ಮತ್ಸರ ಇವೆಲ್ಲವೂ ಶೇಖರಣೆಯಾಗುವುದು ತಲೆಯ ಭಾಗದಲ್ಲಿ. ಹಾಗೆಯೇ ಈ ತಲೆಯ ಭಾಗದಲ್ಲಿ ಶನಿಯ ಉಚ್ಚ ಸ್ಥಾನವಾಗಿರುತ್ತದೆ. ಕೂದಲು, ದಂತ ಹಾಗೂ ಮೂಳೆಗೆ ಶನಿದೇವರು ಅಧಿಪತಿಯಾಗಿರುವುದರಿಂದ, ಶನಿ ಯಾರಿಗೆ ಉಚ್ಚ, ಶನಿ ಯಾರಿಗೆ ಮಧ್ಯಮ, ಹಾಗೂ ಶನಿ ಯಾರಿಗೆ ನೀಚ ಎಂಬುದನ್ನು ಈ ಮೂರರಿಂದ ಪರಿಶೀಲಿಸಲಾಗುತ್ತದೆ. ತಲೆಕೂದಲನ್ನು ಮುಡಿ ಕೊಡುವುದರಿಂದ ಶನಿ ದೋಷ ನಿವಾರಣೆಯಾಗುತ್ತದೆ ಮತ್ತು ಶನಿ ಕಂಟಕದಿಂದ ದೂರವಾಗಬಹುದು. ಒಂದು ವೇಳೆ ನಿಮಗೆ ಏನಾದರೂ ಕಷ್ಟದ ಪರಿಸ್ಥಿತಿ ಇದ್ದರೆ ನೀವು ಕೂದಲು ಜಾಸ್ತಿ ಬಿಟ್ಟುಕೊಂಡು ನಂತರ ದೇವರಿಗೆ ಮುಡಿ ಕೊಟ್ಟರೆ ದೇವರು ಪ್ರಸನ್ನನಾಗುತ್ತಾನೆ ಮತ್ತು ನಿಮ್ಮಕೋರಿಕೆಗಳನ್ನು ಈಡೇರಿಸುತ್ತಾನೆ.

    ತಲೆ ಮುಡಿ ಕೊಡುವುದರ ಹಿನ್ನಲೆ ಕಾಯಾ-ವಾಚಾ-ಮನಸಾ ಸಂಪೂರ್ಣವಾಗಿ ಭಗವಂತನಿಗೆ ಶರಣಾಗಿದ್ದೇನೆ ಎಂಬುದನ್ನು ತಿಳಿಸುತ್ತದೆ. ಈ ಪದ್ಧತಿಯಿಂದ ಗ್ರಹದಲ್ಲಿರುವ ರಾಹು ಶಾಂತನಾಗುತ್ತಾನೆ. ಇದರ ಜೊತೆಗೆ ಶನಿಯು ಶಾಂತನಾಗಿ ನಿಮ್ಮಿಂದ ಉಚ್ಚಾಟನೆ ಆಗುತ್ತಾನೆ. ಇದರಿಂದ ನಿಮ್ಮ ಮನೋಕಾಮನೆ ಪರಿವರ್ತನೆಯಾಗುತ್ತದೆ ಮತ್ತು ಜ್ಞಾನ, ಮನಸ್ಥಿತಿ ಬದಲಾವಣೆಯಾಗುತ್ತದೆ ಮತ್ತು ಸಕಲ ಕಾರ್ಯಗಳು ಸಿದ್ಧಿಯಾಗುತ್ತದೆ. ಉತ್ತರಾಯಣ ಹಾಗೂ ದಕ್ಷಿಣಾಯನ ಎಂಬ ಎರಡು ಕಾಲದಲ್ಲಿ ಕನಿಷ್ಠ ಆರು ತಿಂಗಳಿಗೊಮ್ಮೆ ತಲೆ ಮುಡಿಯನ್ನು ದೇವರಿಗೆ ಅರ್ಪಿಸುವುದರಿಂದ ತಿಳಿದೋ ತಿಳಿಯದೆಯೋ ಮಾಡಿದ ತಪ್ಪಿನಿಂದ ಮುಕ್ತಿಯನ್ನು ಪಡೆದುಕೊಳ್ಳಬಹುದು. ಆದ್ದರಿಂದ ದೇವರಿಗೆ ತಲೆಕೂದಲನ್ನು ಮುಡಿ ಕೊಡುವುದು ಹಿಂದಿನ ಕಾಲದಿಂದಲೂ ಶಾಸ್ತ್ರಬದ್ಧವಾಗಿ ನಡೆದುಕೊಂಡು ಬಂದಿದೆ. ನಿಮ್ಮ ಜೀವನದಲ್ಲಿ ನೀವೇನಾದರೂ ಬಹಳ ಕಷ್ಟಗಳನ್ನು ಅನುಭವಿಸುತ್ತಿದ್ದರೆ ಭಗವಂತನಲ್ಲಿ ಹೋಗಿ ಶರಣಾಗಿ ಅಥವಾ ನಿಮ್ಮ ಕುಲದೇವರ ಬಳಿ ಹೋಗಿ ಶರಣಾಗಿ ಇದರಿಂದ ಖಂಡಿತವಾಗಿಯೂ ಮುಂದಿನ ದಿನಗಳಲ್ಲಿ ಒಳ್ಳೆಯದಾಗುತ್ತದೆ.

  • ಶ್ರೀ ಕ್ಷೇತ್ರ ಸಿಗಂಧೂರು ಚೌಡೇಶ್ವರಿದೇವಿಯ ನೆನೆದು ಇಂದಿನ ನಿಮ್ಮ ದಿನ ಭವಿಷ್ಯ ತಿಳಿಯಿರಿ..

    ಶ್ರೀ ಸಿಗಂಧೂರು ಚೌಡೇಶ್ವರಿ ಜ್ಯೋತಿಷ್ಯ ಪೀಠಂ ದಕ್ಷಿಣ ಭಾರತದ ಪ್ರಖ್ಯಾತ ವಂಶಪಾರಂಪರಿಕ ಜ್ಯೋತಿಷ್ಯರು ಹಾಗೂ ಪ್ರಧಾನ ಅರ್ಚಕರು ಶ್ರೀ ಸುದರ್ಶನ  ಭಟ್ 96635 42672.. ಇವರು ನಿಮ್ಮ ಜಾತಕ, ಹಸ್ತರೇಖೆ, ಫೋಟೋ ನೋಡಿ , ಅಷ್ಟಮಂಗಳಪ್ರಶ್ನೆ, ಅಂಜನಾಪ್ರಶ್ನೆ, ಆಧಾರದಿಂದ ಸ್ತ್ರೀಪುರುಷಾ ಪ್ರೇಮ ವಿಚಾರ, ಅತ್ತೆ-ಸೊಸೆ ಜಗಳ, ಗಂಡ ಹೆಂಡತಿ ಹೊಂದಾಣಿಕೆ ಸಮಸ್ಯೆ, ಇಷ್ಟಪಟ್ಟವರು ನಿಮ್ಮಂತೆ ಆಗಲುಮದುವೆ ವಿಳಂಬ, ವಿದ್ಯೆ, ಉದ್ಯೋಗ, ಇನ್ನು ಜೀವನದಲ್ಲಿ ನೀವು ಅನುಭವಿಸುತ್ತಿರುವ ಹತ್ತಾರು ಸಮಸ್ಯೆಗಳಿಗೆ ಒಂದು ಫೋನ್ ಕರೆಯ ಮುಖಾಂತರ ಪರಿಹಾರ ತಿಳಿಯಿರಿ ಹಾಗೂ ನಿಮ್ಮ ಎಲ್ಲಾ ಸಮಸ್ಯೆ ಗಳು ಸಹ ಗುಪ್ತ ರೀತಿಯಲ್ಲಿ ಇಟ್ಟುಪುರಾತನ ಜ್ಯೋತಿಷ್ಯಶಾಸ್ತ್ರದ ವಿದ್ಯೆ ಮುಖಾಂತರ ಉತ್ತಮ ರೀತಿಯಲ್ಲಿ ಕೇವಲ 48 ಗಂಟೆಗಳಲ್ಲಿ ಪರಿಹಾರ ಮಾಡಿ ಕೊಡಲಾಗುವುದು ಮತ್ತು ದೇವತಾವಿಶಿಷ್ಟ ಪೂಜೆಗಳು ಮತ್ತು ದೇವರ ಆರಾಧನೆ ಹಾಗೂ ಹಲವು ರೀತಿಯ ಅನುಷ್ಟಾನಗಳಿಂದ, ಕೇರಳ ಕೊಳ್ಳೇಗಾಲದ ಚೌಡಿಉಪಾಸನಾ ಹಾಗೂ ಪೂಜಾ ಶಕ್ತಿಯಿಂದ ಸಮಸ್ಯೆಗಳಿಗೆ ಶಾಶ್ವತಪರಿಹಾರ ಶಾಸ್ತ್ರ ಮತ್ತು ಸಂಪ್ರದಾಯ ಪ್ರಕಾರ ಮಾಡಿಕೊಡಲಾಗುತ್ತದೆ.. ಈ ಕೂಡಲೇಕರೆ ಮಾಡಿ 96635 42672.

    ಮೇಷ…ದಿನದ ಮೊದಲ ಭಾಗದಲ್ಲಿ, ಇಂದು ನೀವು ಹೆಚ್ಚು ಕೆಲಸ ಮಾಡಬೇಕಾಗುತ್ತದೆ ಸಂಜೆಯವರೆಗೆ ಅನೇಕ ಲಾಭದ ಅವಕಾಶಗಳಿವೆ. ನೀವು ಇಂದು ಮಕ್ಕಳ ಕೆಲಸವನ್ನು ಮಾಡಬೇಕಾಗುತ್ತದೆ. ವೈವಾಹಿಕ ಜೀವನದಲ್ಲಿ ಹಲವು ದಿನಗಳಿಂದ ನಡೆಯುತ್ತಿರುವ ಕ್ಲೇಶವು ಇಂದು ಕೊನೆಗೊಳ್ಳುತ್ತದೆ. ಇಂದು ಸೋದರ ಮಾವ ಮತ್ತು ಸೋದರ ಮಾವನೊಂದಿಗೆ ವ್ಯವಹರಿಸಬೇಡಿ. ಇಲ್ಲದಿದ್ದರೆ ಸಂಬಂಧ ಹದಗೆಡಬಹುದು. ಧಾರ್ಮಿಕ ಪ್ರದೇಶಗಳಿಗೆ ಪ್ರಯಾಣಿಸಿ ಮತ್ತು ಪುಣ್ಯ ಕಾರ್ಯಗಳಿಗಾಗಿ ಖರ್ಚು ಮಾಡುವ ಸಂದರ್ಭ ಎದುರಾಗುವುದು. ಪ್ರಯಾಣದಲ್ಲಿ ಜಾಗರೂಕರಾಗಿರಿ ಮತ್ತು ಸಾಮಾಜಿಕ ದೂರವನ್ನು ಅನುಸರಿಸಿ. ನಿಮ್ಮ ಎಲ್ಲಾ ಸಮಸ್ಯೆಗಳಿಗೆ ಶಾಶ್ವತ ಪರಿಹಾರ.. ಈ ಕೂಡಲೇ ಕರೆ ಮಾಡಿ 96635 42672.

    ವೃಷಭ..ಇಂದು ಬಹಳ ನಿಧಾನವಾದ ದಿನವಾಗಬಹುದು. ಕ್ರಮೇಣ, ಅದು ವೇಗವಾಗಿ ಮುಂದೆ ಸಾಗುವುದರಿಂದ ಮಾತ್ರ ಪ್ರಯೋಜನ ಪಡೆಯಬಹುದು. ನೀವು ವೇಗವಾಗಿ ಕೆಲಸ ಮಾಡಲು ಪ್ರಯತ್ನಿಸಿದರೆ ಅದರಿಂದ ನೀವು ಪ್ರಯೋಜನವನ್ನು ಪಡೆದುಕೊಳ್ಳುವಿರಿ. ಇಂದು, ನಿಮ್ಮ ಆರೋಗ್ಯ ಸ್ವಲ್ಪ ಹದಗೆಡಬಹುದು ಎಚ್ಚರ. ಇಂದು, ಕೆಲಸದ ಸ್ಥಳ ಮತ್ತು ವ್ಯವಹಾರದಲ್ಲಿ ನೀವು ಮಾಡಿದ ಪ್ರಯತ್ನಗಳು ವಿಫಲವಾಗುತ್ತವೆ, ಇದರಿಂದಾಗಿ ನೀವು ನಿರಾಶೆಗೊಳ್ಳುತ್ತೀರಿ. ನಿಮ್ಮ ಎಲ್ಲಾ ಸಮಸ್ಯೆಗಳಿಗೆ ಶಾಶ್ವತ ಪರಿಹಾರ.. ಈ ಕೂಡಲೇ ಕರೆ ಮಾಡಿ 96635 42672.

    ಮಿಥುನ..ಇಂದು ನೀವು ಹಠಾತ್ ಪ್ರವಾಸಕ್ಕೆ ಹೋಗಬಹುದು. ಯಾವುದೋ ವ್ಯಕ್ತಿಯೊಂದಿಗೆ ವಿವಾದ ಎದುರಾಗಬಹುದು. ಆದ್ದರಿಂದ ಚರ್ಚೆಯನ್ನು ತಪ್ಪಿಸಿ. ಇಂದು ನೀವು ಕುಟುಂಬ ಮತ್ತು ಆರ್ಥಿಕ ವಿಷಯಗಳಲ್ಲಿ ಯಶಸ್ಸನ್ನು ಪಡೆಯುತ್ತೀರಿ. ಜೀವನೋಪಾಯ ಕ್ಷೇತ್ರದಲ್ಲಿ ನಡೆಯುತ್ತಿರುವ ಹೊಸ ಪ್ರಯತ್ನಗಳು ಫಲಪ್ರದವಾಗುತ್ತವೆ. ಇಂದು ಅಧೀನ ನೌಕರರಿಂದ ಗೌರವ ಮತ್ತು ಸಹಕಾರವೂ ಸಿಗಲಿದೆ. ಸಂಜೆ ಯಾವುದೇ ಜಗಳ ವಿವಾದಕ್ಕೆ ಇಳಿಯಬೇಡಿ. ಇಲ್ಲದಿದ್ದರೆ ಹಾನಿ ಸಂಭವಿಸಬಹುದು. ರಾತ್ರಿಯಲ್ಲಿ ಆತ್ಮೀಯ ಅತಿಥಿ ನಿಮ್ಮ ಮನೆಗೆ ಬರಬಹುದು. ಹೆತ್ತವರ ಆರೋಗ್ಯದ ಬಗ್ಗೆ ಕಾಳಜಿ ವಹಿಸಿ. ನಿಮ್ಮ ಎಲ್ಲಾ ಸಮಸ್ಯೆಗಳಿಗೆ ಶಾಶ್ವತ ಪರಿಹಾರ.. ಈ ಕೂಡಲೇ ಕರೆ ಮಾಡಿ 96635 42672.

    ಕಟಕ…ಇಂದು ನಿಮ್ಮ ಪರೀಕ್ಷೆಯ ದಿನವಾಗಿರುತ್ತದೆ. ನೀವು ಕಠಿಣ ಪರಿಶ್ರಮದಿಂದ ಏನೇ ಮಾಡಿದರೂ ಅದು ಉತ್ತಮ ಫಲಿತಾಂಶವನ್ನು ತರುತ್ತದೆ. ಅದೇ ಸಮಯದಲ್ಲಿ, ಕಚೇರಿಯಲ್ಲಿ ನಿಮ್ಮ ವಿರೋಧಿಗಳು ಸಹ ನಿಮ್ಮನ್ನು ಹೊಗಳುತ್ತಾರೆ. ನಿಮ್ಮ ಸಲಹೆಗಳನ್ನು ಕೆಲಸದ ಸ್ಥಳದಲ್ಲಿ ನೋಡಿಕೊಳ್ಳಲಾಗುವುದು. ದೈನಂದಿನ ವ್ಯಾಪಾರಿಗಳ ಗಳಿಕೆಯಲ್ಲಿ ಹೆಚ್ಚಳವಾಗಲಿದೆ ಆದರೆ ಅದೇ ಸಮಯದಲ್ಲಿ ಖರ್ಚುಗಳಿಗೆ ಮನ್ನಿಸುವಿಕೆ ಇರುತ್ತದೆ. ಮಾವಂದಿರ ಕಡೆಯಿಂದ ಹಣವನ್ನು ಪಡೆಯಬಹುದು. ರಾತ್ರಿಯಲ್ಲಿ ನೀವು ವಿವಾಹ ಸಮಾರಂಭದಲ್ಲಿ ಭಾಗವಹಿಸಬಹುದು. ನಿಮ್ಮ ಎಲ್ಲಾ ಸಮಸ್ಯೆಗಳಿಗೆ ಶಾಶ್ವತ ಪರಿಹಾರ.. ಈ ಕೂಡಲೇ ಕರೆ ಮಾಡಿ 96635 42672.

    ಸಿಂಹ…ಇಂದು ಆರ್ಥಿಕ ದೃಷ್ಟಿಕೋನದಿಂದ ನಿರಾಶಾದಾಯಕ ದಿನವಾಗಿರುತ್ತದೆ. ಹಣವು ಬುದ್ಧಿವಂತಿಕೆಯ ಬಳಕೆಯ ಮೇಲೆ ಮಾತ್ರ ಹೆಚ್ಚಾಗುತ್ತದೆ. ಆದರೆ ಕೋಪದ ಮೇಲೆ ನಿಯಂತ್ರಣದ ಕೊರತೆಯಿಂದಾಗಿ, ಅವರು ತಮ್ಮದೇ ಆದ ಹಾನಿ ಮಾಡುತ್ತಾರೆ. ಈ ಸಮಯವು ವಿದ್ಯಾರ್ಥಿಗಳಿಗೆ ತಮ್ಮ ಅಪೂರ್ಣ ಗುರಿಗಳನ್ನು ಪೂರೈಸಲು ಸಹಾಯಕವಾಗಲಿದೆ. ಇಂದು ಯಾವುದೇ ಆಂತರಿಕ ಅಸ್ವಸ್ಥತೆ ಮತ್ತು ಸುಪ್ತ ರೋಗಗಳು ನಿಮ್ಮನ್ನು ಕಾಡಬಹುದು. ವೈದ್ಯರ ತಪಾಸಣೆ ಪಡೆಯಿರಿ ಮತ್ತು ಸಮಾಲೋಚಿಸಿ. ನಿಮ್ಮ ಎಲ್ಲಾ ಸಮಸ್ಯೆಗಳಿಗೆ ಶಾಶ್ವತ ಪರಿಹಾರ.. ಈ ಕೂಡಲೇ ಕರೆ ಮಾಡಿ 96635 42672.

    ಕನ್ಯಾ..ಇಂದು ಮನೆ ಮತ್ತು ಕುಟುಂಬದಲ್ಲಿ ಆಹ್ಲಾದಕರ ವಾತಾವರಣ ಎದುರಾಗಲಿದೆ. ಕುಟುಂಬ ಸದಸ್ಯರ ನಡುವೆ ಉತ್ತಮ ಹೊಂದಾಣಿಕೆ ಕಂಡುಬರುತ್ತದೆ. ಹಲವು ದಿನಗಳಿಂದ ನಡೆಯುತ್ತಿರುವ ಯಾವುದೇ ಪ್ರಮುಖ ವಹಿವಾಟು ಸಮಸ್ಯೆಗಳು ಪರಿಹಾರವಾಗಬಹುದು. ಇಂದು ವ್ಯವಹಾರದಲ್ಲಿ ಉತ್ತಮ ವಿತ್ತೀಯ ಲಾಭಗಳು ಕಂಡುಬರುತ್ತವೆ. ಶತ್ರುಗಳನ್ನು ಜಯಿಸಲಾಗುತ್ತದೆ. ಇಂದು ನೀವು ದೂರ ಪ್ರಯಾಣಿಸಬಹುದು. ಸಂಗಾತಿಯೊಂದಿಗಿನ ಸಂಬಂಧ ಉತ್ತಮವಾಗಿರುತ್ತದೆ. ಇಂದು ಜನದಟ್ಟಣೆ ಇರುವ ಸ್ಥಳಗಳಿಗೆ ಹೋಗುವುದನ್ನು ತಪ್ಪಿಸಿ ಮತ್ತು ನಿಮ್ಮ ಕುಟುಂಬದ ಆರೋಗ್ಯವನ್ನು ನೋಡಿಕೊಳ್ಳಿ. ನಿಮ್ಮ ಎಲ್ಲಾ ಸಮಸ್ಯೆಗಳಿಗೆ ಶಾಶ್ವತ ಪರಿಹಾರ.. ಈ ಕೂಡಲೇ ಕರೆ ಮಾಡಿ 96635 42672.

    ತುಲಾ…ಕುಟುಂಬದ ಹಿರಿಯ ಸದಸ್ಯರೊಂದಿಗೆ ಭವಿಷ್ಯದ ಯೋಜನೆಗಳ ಬಗ್ಗೆ ಚರ್ಚಿಸಲಾಗುತ್ತದೆ. ಇಂದು ನಿಮ್ಮ ಶಕ್ತಿ ಹೆಚ್ಚಾಗುತ್ತದೆ. ಇಂದು ವ್ಯವಹಾರವು ಹೆಚ್ಚು ಉತ್ತಮವಾಗಿ ಕಾರ್ಯನಿರ್ವಹಿಸುವುದಿಲ್ಲ, ಆದರೂ ದೈನಂದಿನ ವೆಚ್ಚಗಳು ಸುಲಭವಾಗಿ ಹೊರಬರುತ್ತವೆ. ಮಧ್ಯಾಹ್ನ, ನೀವು ಯಾವುದೇ ಕಾನೂನು ವಿವಾದ ಅಥವಾ ಮೊಕದ್ದಮೆಯಲ್ಲಿ ವಿಜಯವನ್ನು ಪಡೆಯಬಹುದು. ಇದರಿಂದಾಗಿ ಮನೆಯ ವಾತಾವರಣವು ಆಹ್ಲಾದಕರವಾಗಿರುತ್ತದೆ. ಯಾವುದೇ ಒಳ್ಳೆಯ ಸುದ್ದಿಯನ್ನು ಮಗುವಿನ ಕಡೆಯಿಂದ ಪಡೆಯಬಹುದು. ನಿಮ್ಮ ಎಲ್ಲಾ ಸಮಸ್ಯೆಗಳಿಗೆ ಶಾಶ್ವತ ಪರಿಹಾರ.. ಈ ಕೂಡಲೇ ಕರೆ ಮಾಡಿ 96635 42672.

    ವೃಶ್ಚಿಕ…ಇಂದು ವ್ಯಾಪಾರ ಮತ್ತು ಕೆಲಸದ ಸ್ಥಳದಲ್ಲಿ ಹೊಸ ಆದಾಯದ ಮೂಲಗಳನ್ನು ರಚಿಸಲಾಗುವುದು. ಮಾತಿನ ಮೃದುತ್ವವು ನಿಮಗೆ ಗೌರವವನ್ನು ತರುತ್ತದೆ. ವಿದ್ಯಾರ್ಥಿಗಳು ಶಿಕ್ಷಣ, ಸ್ಪರ್ಧೆಯಲ್ಲಿ ವಿಶೇಷ ಯಶಸ್ಸನ್ನು ಪಡೆಯಬಹುದು. ಅನಗತ್ಯ ಚಾಲನೆ ಮಾಡಬೇಕಾದ ಮತ್ತು ಕಣ್ಣಿನ ಅಸ್ವಸ್ಥತೆಯನ್ನು ಎದುರಿಸಬೇಕಾದ ಸಾಧ್ಯತೆಯಿದೆ. ತಮ್ಮ ನಡುವೆ ಹೋರಾಡುವುದರಿಂದ ಮಾತ್ರ ಶತ್ರುಗಳು ನಾಶವಾಗುತ್ತಾರೆ. ಪ್ರಣಯದ ವಿಷಯದಲ್ಲಿ ಇಂದು ಉತ್ತಮ ದಿನವಾಗಿದೆ, ವೆಚ್ಚಗಳು ಸ್ವಲ್ಪ ಹೆಚ್ಚಾಗಬಹುದು.<span;> ನಿಮ್ಮ ಎಲ್ಲಾ ಸಮಸ್ಯೆಗಳಿಗೆ ಶಾಶ್ವತ ಪರಿಹಾರ.. ಈ ಕೂಡಲೇ ಕರೆ ಮಾಡಿ 96635 42672.

    ಧನಸ್ಸು..ಇಂದು ಜೀವನೋಪಾಯ ಕ್ಷೇತ್ರದಲ್ಲಿ ಪ್ರಗತಿ ಇರುತ್ತದೆ. ಹೊಸ ಆದಾಯದ ಮೂಲಗಳನ್ನು ಪಡೆಯುವುದು ಆರ್ಥಿಕ ಸಮಸ್ಯೆಯನ್ನು ಪರಿಹರಿಸುತ್ತದೆ. ಸ್ನೇಹಿತರೊಂದಿಗೆ ಸಮಯವನ್ನು ಕಳೆಯುವುದರಿಂದ ಪ್ರಯೋಜನ ಪಡೆಯಬಹುದು. ಕೆಲವು ಕಾರಣಗಳಿಂದಾಗಿ ಕುಟುಂಬ ಸದಸ್ಯರೊಂದಿಗೆ ವಾಗ್ವಾದ ನಡೆಯಲಿದೆ. ಆದ್ದರಿಂದ, ನೀವು ಮಾತಿನಲ್ಲಿ ಮಾಧುರ್ಯವನ್ನು ಕಾಪಾಡಿಕೊಳ್ಳುವುದು ಉತ್ತಮ. ವ್ಯವಹಾರದ ಕೆಲಸಗಳೊಂದಿಗೆ ನೀವು ಇಂದು ಪ್ರಯಾಣಿಸಬಹುದು. ರಾತ್ರಿಯ ಹೊತ್ತಿಗೆ, ಸಂಬಂಧಿ ಅಥವಾ ಆಪ್ತ ಸ್ನೇಹಿತ ನಿಮ್ಮ ಮನೆಗೆ ಬರಬಹುದು ಮತ್ತು ನೀವು ಅವನಿಂದ ಕೆಲವು ಒಳ್ಳೆಯ ಸುದ್ದಿಗಳನ್ನು ಪಡೆಯಬಹುದು. ನಿಮ್ಮ ಎಲ್ಲಾ ಸಮಸ್ಯೆಗಳಿಗೆ ಶಾಶ್ವತ ಪರಿಹಾರ.. ಈ ಕೂಡಲೇ ಕರೆ ಮಾಡಿ 96635 42672.

    ಮಕರ…ಇಂದು ಅಮೂಲ್ಯವಾದ ವಸ್ತುವನ್ನು ಕಳೆದುಕೊಳ್ಳುವ ಅಥವಾ ಕದಿಯುವ ಭಯ ಇರುತ್ತದೆ. ಮಗುವಿನ ಶಿಕ್ಷಣ ಅಥವಾ ಸ್ಪರ್ಧೆಯಲ್ಲಿ ಅನಿರೀಕ್ಷಿತ ಯಶಸ್ಸಿನ ಸುದ್ದಿಯನ್ನು ಪಡೆಯುವುದು ನಿಮಗೆ ಸಂತೋಷವನ್ನು ತರುತ್ತದೆ. ಸಂಜೆ, ವ್ಯವಹಾರ ಅಥವಾ ಕೆಲಸದ ಸ್ಥಳದಲ್ಲಿ ಸ್ಥಗಿತಗೊಂಡ ಕೆಲಸ ಪೂರ್ಣಗೊಳ್ಳುತ್ತದೆ. ರಾತ್ರಿಯಲ್ಲಿ ನೀವು ಯಾವುದೇ ಮಂಗಳಕರ ಕೆಲಸಕ್ಕೆ ಸೇರಬಹುದು. ಪೋಷಕರಿಗೆ ಸೇವೆ ಸಲ್ಲಿಸಲು ಅವಕಾಶವಿರುತ್ತದೆ ಮತ್ತು ಅವರ ಸಹಕಾರವು ಕುಟುಂಬ ವ್ಯವಹಾರದಲ್ಲಿ ಯಶಸ್ಸನ್ನು ತರುತ್ತದೆ. ಸಾಮಾಜಿಕ ದೂರವನ್ನು ಸಂಪೂರ್ಣವಾಗಿ ನೋಡಿಕೊಳ್ಳಿ. ನಿಮ್ಮ ಎಲ್ಲಾ ಸಮಸ್ಯೆಗಳಿಗೆ ಶಾಶ್ವತ ಪರಿಹಾರ.. ಈ ಕೂಡಲೇ ಕರೆ ಮಾಡಿ 96635 42672.

    ಕುಂಭ…ಇಂದು ನೀವು ವ್ಯಾಪಾರ ಮತ್ತು ಕೆಲಸದ ಸ್ಥಳದಲ್ಲಿ ಮಾಡಿದ ಮಾರಾಟದಿಂದ ತೃಪ್ತರಾಗಬೇಕಾಗುವಿರಿ. ರಾಜಕೀಯ ಕ್ಷೇತ್ರದಲ್ಲಿ ಮಾಡಿದ ಪ್ರಯತ್ನಗಳು ಯಶಸ್ಸನ್ನು ತರುತ್ತವೆ ಮತ್ತು ಉತ್ತಮ ಸ್ಥಾನವನ್ನೂ ಪಡೆಯಬಹುದು. ಸರ್ಕಾರಿ ಅಧಿಕಾರಿಯ ಸಹಾಯದಿಂದ ಆಸ್ತಿ ವಿಷಯಗಳನ್ನು ಬಗೆಹರಿಸಬಹುದು. ಸಮಾಜದ ಸುಧಾರಣೆಗಾಗಿ ಕೆಲವು ಕೆಲಸಗಳನ್ನು ಮಾಡುವಿರಿ ಮತ್ತು ಜನರಿಗೆ ಸಹಾಯ ಮಾಡುವ ಮೂಲಕ ಮಾನಸಿಕ ಶಾಂತಿ ಸಹ ಸಿಗುತ್ತದೆ. ಅಲ್ಲದೆ ಸಮಾಜದಲ್ಲಿ ನಿಮ್ಮ ಸ್ಥಾನ ಮತ್ತು ಖ್ಯಾತಿ ಹೆಚ್ಚಾಗುತ್ತದೆ. ರಾತ್ರಿಯಲ್ಲಿ ಕೆಲವು ಅಹಿತಕರ ವ್ಯಕ್ತಿಗಳನ್ನು ಭೇಟಿಯಾಗುವುದು ಮನಸ್ಥಿತಿಯನ್ನು ಹಾಳು ಮಾಡುತ್ತದೆ.ನಿಮ್ಮ ಎಲ್ಲಾ ಸಮಸ್ಯೆಗಳಿಗೆ ಶಾಶ್ವತ ಪರಿಹಾರ.. ಈ ಕೂಡಲೇ ಕರೆ ಮಾಡಿ 96635 42672.

    ಮೀನ…ದಿನವು ತುಂಬಾ ಚೆನ್ನಾಗಿರುತ್ತದೆ. ಹೃದಯದಲ್ಲಿ ಯಾವುದೇ ವಿಷಯ ಅಥವಾ ಹೊಸ ಆಲೋಚನೆ ಇದ್ದರೆ, ತಕ್ಷಣವೇ ಮುಂದುವರಿಯಿರಿ, ಅದು ಖಂಡಿತವಾಗಿಯೂ ಪ್ರಯೋಜನಕಾರಿಯಾಗಿದೆ. ಸಂಬಂಧಿಕರಿಂದ ಹಳೆಯ ಕುಂದುಕೊರತೆಗಳನ್ನು ತೆಗೆದುಹಾಕುವ ಸಮಯ ಇದು. ನಿಮ್ಮ ಸಂಗಾತಿಯ ಬೆಂಬಲ ಮತ್ತು ಒಡನಾಟವನ್ನು ನೀವು ಪಡೆಯುತ್ತೀರಿ. ನೀವು ಮಕ್ಕಳ ಕಡೆಯಿಂದ ಭರವಸೆಯ ಸುದ್ದಿಗಳನ್ನು ಪಡೆಯಬಹುದು. ಸ್ಥಗಿತಗೊಂಡ ಕೆಲವು ಕೆಲಸಗಳು ಸಂಜೆ ಸಂಭವಿಸುವ ಸಾಧ್ಯತೆಯಿದೆ. ರಾತ್ರಿಯ ಸಮಯವನ್ನು ಪ್ರೀತಿಪಾತ್ರರನ್ನು ಭೇಟಿ ಮಾಡಲು ಮತ್ತು ಆನಂದಿಸಲು ಕಳೆಯಲಾಗುತ್ತದೆ. ನಿಮ್ಮ ಎಲ್ಲಾ ಸಮಸ್ಯೆಗಳಿಗೆ ಶಾಶ್ವತ ಪರಿಹಾರ.. ಈ ಕೂಡಲೇ ಕರೆ ಮಾಡಿ 96635 42672.

  • ಕಾಂಚಿಪುರಂನ ಕಂಚಿ ಏಕಾಂಬರೇಶ್ವರ ದೇವಸ್ಥಾನದ ಬಗ್ಗೆ ಕಿರು ಪರಿಚಯ..

    ಕಾಂಚಿಪುರಂನ ಕಂಚಿ ಏಕಾಂಬರೇಶ್ವರ ದೇವಸ್ಥಾನದ ಬಗ್ಗೆ ಕಿರು ಪರಿಚಯ..ಜಗತ್ತಿನ ಪ್ರತಿಯೊಂದು ಜೀವಿಯ ಭೌತಿಕ ಶರೀರವು ವಾಯು, ಜಲ, ಅಗ್ನಿ, ಭೂಮಿ, ಆಕಾಶ ಎಂಬ ಐದು ಅಂಶಗಳ ಸಂಯೋಜನೆಯಿಂದ ಮಾಡಲ್ಪಟ್ಟಿರುತ್ತದೆ. ಈ ಐದು ಅಂಶಗಳನ್ನು ಪಂಚಭೂತಗಳು ಎಂದು ಕರೆಯಲಾಗುತ್ತದೆ. ಪ್ರಕೃತಿಯ ಐದು ಪಂಚಭೂತಗಳನ್ನು 5 ಶಿವಲಿಂಗಗಳು ಪ್ರತಿನಿಧಿಸುತ್ತವೆ. ವಿಶೇಷವೇನೆಂದರೆ 5 ಪಂಚಭೂತಗಳನ್ನು ಪ್ರತಿನಿಧಿಸುವ 5 ಶಿವಾಲಯ ಇರುವುದು ದಕ್ಷಿಣ ಭಾರತದಲ್ಲಿ. 5 ಶಿವಲಿಂಗ ಕ್ಷೇತ್ರಗಳಲ್ಲಿ 4 ಕ್ಷೇತ್ರಗಳು ತಮಿಳುನಾಡು ರಾಜ್ಯದಲ್ಲಿ ಇದ್ದರೆ ಮತ್ತೊಂದು ಆಂಧ್ರ ಪ್ರದೇಶದಲ್ಲಿದೆ. ಈ ಪಂಚಭೂತ ಶಿವ ಕ್ಷೇತ್ರಗಳೆಂದರೆ ಕಾಳಹಸ್ತಿ, ಶ್ರೀ ಅರುಣಾಚಲೇಶ್ವರ, ತಿಲೈ ನಟರಾಜಾಲಯ, ಜಂಬುಕೇಶ್ವರ ಮತ್ತು ಏಕಾಂಬರೇಶ್ವರ ದೇವಸ್ಥಾನ.ಈಗಾಗಲೇ ಸಾವಿರಾರು ಜನ ಒಳಿತನ್ನು ಕಂಡು ನೂರಕ್ಕು ಅಧಿಕ ಶಿಷ್ಯರಿಗೆ ಜ್ಯೋತಿಷ್ಯ ಜ್ಞಾನವನ್ನು ತ್ಯಾಗ ಮಾಡಿ ಯಂತ್ರ ಸಿದ್ದಿ ಮಾಲಿಕ್ ಪುಸ್ತಕದ ಕೃರ್ತಪ್ರಧಾನ ತಾಂತ್ರಿಕ ಸುದರ್ಶನ ಆಚಾರ್ಯ ಶ್ರೀ ಸಿಗಂಧೂರು ಚೌಡೇಶ್ವರಿದೇವಿಯನ್ನು ಆರಾಧನೆ ಮಾಡುವ ನಿಮ್ಮ ಮನಸ್ಸಿನಲ್ಲಿ ಆಡಚಣೆಉಂಟಾಗುವ ಯಾವುದೇ ಪ್ರಶ್ನೆ ಅಥವಾ ಸಮಸ್ಯೆ ಇದೆಯೇ ಮತ್ತು ನೀವುಉತ್ತರ ತಿಳಿಯಲು ಬಯಸುವಿರಾ ಜ್ಯೋತಿಷ್ಯವು ನಿಮ್ಮ ಅನುಮಾನ ಹಾಗೂ ಆತಂಕಗಳನ್ನುಅಳಿಸಬಹುದು ಮತ್ತು ಪ್ರಶ್ನೆಗಳಿಗೆ ಉತ್ತರಿಸಬಹುದು ಏಷ್ಟೇ ಪೂಜೆ ಪ್ರಯತ್ನ ಮಾಡಿದರು ನಿಮ್ಮ ಸಮಸ್ಯೆಗಳು ಬಗೆಹರಿದಿಲ್ಲವೇ ಚಿಂತೆಬೇಡ ನಿಮ್ಮಯಾವುದೇ ಘೋರ-ನಿಗೂಢ ಗುಪ್ತ ಸಮಸ್ಯೆಗಳಿಗೆ 2 ದಿನಗಳಲ್ಲಿ ಪರಿಹಾರಶತಸಿದ್ಧ ಇಂದೇ ಗುರುಜೀಯವರನ್ನು ಸಂಪರ್ಕಿಸಿ9663542672.

    ಏಕಾಂಬರೇಶ್ವರ ದೇವಾಲಯ ಕಾಂಚಿಪುರಂನ ಅತಿ ದೊಡ್ಡ ದೇವಾಲಯ, ಈ ದೇವಸ್ಥಾನದ ಗೋಪುರವು 59 ಮೀಟರ್ ಎತ್ತರವಿದೆ. ಈ ಗೋಪುರವು ದೇಶದ ಅತಿ ಎತ್ತರವಾದ ಗೋಪುರವಾಗಿದೆ. ಈ ದೇವಸ್ಥಾನದಲ್ಲಿ ಎರಡು ಕಲ್ಯಾಣಿಗಳಿವೆ. ದೇವಸ್ಥಾನದ ಒಂದು ಕಲ್ಯಾಣಿಯನ್ನು ಕಂಬೈ ತೀರ್ಥ ಎಂದು ಕರೆಯಲಾಗುತ್ತದೆ. ಕಂಬೈ ತೀರ್ಥಕ್ಕೂ ಹಾಗೂ ಗಂಗಾನದಿಗು ಸಂಪರ್ಕವಿದೆ ಎಂದು ಭಾವಿಸಲಾಗುತ್ತದೆ. ದೇವಸ್ಥಾನದಲ್ಲಿ ಏಕಾಂಬರೇಶ್ವರ ಎಂದು ಕರೆಯಲ್ಪಡುವ ಶಿವಲಿಂಗವಿದೆ. ಈ ಶಿವಲಿಂಗವನ್ನು ಪಾರ್ವತಿ ದೇವಿ ಪ್ರತಿಷ್ಠಾಪನೆ ಮಾಡಿದ್ದಾರೆ ಎಂಬ ನಂಬಿಕೆ ಇದೆ.

    ಈ ಶಿವಲಿಂಗವು ಪಂಚಭೂತಗಳಲ್ಲಿ ಒಂದಾದ ಪೃಥ್ವಿಯ ಸಂಕೇತವಾಗಿದೆ. ದೇವಸ್ಥಾನದ ಸುತ್ತಲೂ 1008 ಶಿವಲಿಂಗವನ್ನು ಪ್ರತಿಷ್ಠಾಪನೆ ಮಾಡಲಾಗಿದೆ. ದೇವಸ್ಥಾನದ ವಿಶಾಲ ಮಂಟಪವು 1000 ಮಂಟಪಗಳಿಂದ ಕೂಡಿದೆ.ಈ ದೇವಸ್ಥಾನದ ಮತ್ತೊಂದು ವಿಶೇಷವೇನೆಂದರೆ ಮಾರ್ಚ್ 19, 20, 21 ನೇ ತಾರೀಖಿನಂದು ಸೂರ್ಯನ ಕಿರಣಗಳು ನೇರವಾಗಿ ಶಿವಲಿಂಗದ ಮೇಲೆ ಬೀಳುತ್ತದೆ. ಅಲ್ಲಿರುವ ಶಿವಲಿಂಗಕ್ಕೆ ಏಕಾಂಬರೇಶ್ವರ ಎಂಬ ಹೆಸರು ಬರಲು ಅಲ್ಲಿರುವ ಮಾವಿನ ಮರವೆ ಕಾರಣ. ಏಕ ಎಂದರೆ ಒಂದು, ಅಂಬರ ಎಂದರೆ ಮಾವಿನ ಮರ ಎಂದರ್ಥ ದೇವಸ್ಥಾನದ ಹಿಂಬದಿಯಲ್ಲಿ 3500 ವರ್ಷದ ಹಿಂದಿನ ಪುರಾತನ ಕಾಲದ ಮಾವಿನ ಮರವಿದೆ. ಈ ಮಾವಿನ ಮರದಲ್ಲಿ ಇರುವ 4 ಕೊಂಬೆಗಳು 4 ವೇದಗಳನ್ನು ಪ್ರತಿನಿಧಿಸುತ್ತದೆ. ಪಾರ್ವತಿ ದೇವಿಯು ಇದೇ ಮರದ ಕೆಳಗೆ ಕುಳಿತುಕೊಂಡು ಶಿವನನ್ನು ಜಪಿಸಿ ಹಾಗೂ ಅವರನ್ನು ಮೆಚ್ಚಿಸಿ ಮದುವೆಯಾದರೂ ಎಂಬ ನಂಬಿಕೆಯು ಕೂಡ ಇದೆ.

    ಶಿವಪರಮಾತ್ಮ ಕಾಮಾಕ್ಷಿಯನ್ನು ಪರೀಕ್ಷಿಸಲೆಂದು ಗಂಗೆಯನ್ನು ದಕ್ಷಿಣ ಕಡೆ ಹರಿಸಲು ಕಳುಹಿಸಿಕೊಡುತ್ತಾರೆ. ಆಗ ತನ್ನ ಹತ್ತಿರ ಉಕ್ಕಿ ಬರುತ್ತಿದ್ದ ಗಂಗೆಯನ್ನು ಕಾಮಾಕ್ಷಿದೇವಿಯು ಕಾಳಿ ಸ್ವರೂಪವನ್ನು ತಾಳಿ ತನ್ನ ಕಪಾಲದಲ್ಲಿ ತುಂಬಿಕೊಳ್ಳುತ್ತಾರೆ. ಆಗ ಶಿವಪರಮಾತ್ಮ ಅಲ್ಲಿಯೇ ಹರಿಯುತ್ತಿದ್ದ ವೇದಾವತಿ ಎಂಬ ನದಿಯಲ್ಲಿ ಪ್ರವಾಹವನ್ನು ಸೃಷ್ಟಿಸುತ್ತಾರೆ. ಕಾಮಾಕ್ಷಿ ದೇವಿಯು ಮರಳಿನಿಂದ ಮಾಡಿದ್ದ ಶಿವಲಿಂಗವು ನೀರಿನಲ್ಲಿ ಕೊಚ್ಚಿ ಹೋಗುವುದೆಂಬ ಭಯದಿಂದ ಲಿಂಗವನ್ನು ತಬ್ಬಿಕೊಳ್ಳುತ್ತಾರೆ. ಈ ಸಂದರ್ಭದಲ್ಲಿ ಕಾಮಾಕ್ಷಿ ದೇವಿಯ ಬಳೆಯ ಗುರುತು ಶಿವಲಿಂಗದ ಮೇಲೆ ಬೀಳುತ್ತದೆ. ಆಗ ಕಾಮಾಕ್ಷಿ ದೇವಿಯ ಭಕ್ತಿಗೆ ಮೆಚ್ಚಿ ಶಿವ ಪರಮಾತ್ಮ ಧರೆಗೆ ಬಂದು ಕಾಮಾಕ್ಷಿಯನ್ನು ಮದುವೆಯಾಗುತ್ತಾರೆ. ಕಂಚಿಯ ಏಕಾಂಬರೇಶ್ವರ ಶಿವಲಿಂಗಕ್ಕೆ ಅಭಿಷೇಕವನ್ನು ಮಾಡುವುದಿಲ್ಲ, ಇಡೀ ಭಾರತದಲ್ಲಿ ಅಭಿಷೇಕವನ್ನು ಮಾಡದ ಶಿವ ದೇವಸ್ಥಾನವೆಂದರೆ ಅದು ಕಂಚಿಯ ಏಕಾಂಬರೇಶ್ವರ ದೇವಸ್ಥಾನ. ಎಲ್ಲಾ ಶಿವನ ದೇವಸ್ಥಾನದಲ್ಲಿ ಶಿವನ ಜೊತೆ ಪಾರ್ವತಿದೇವಿ ಇರುತ್ತಾರೆ ಆದರೆ ಈ ದೇವಸ್ಥಾನದಲ್ಲಿ ಪಾರ್ವತಿದೇವಿ ಇಲ್ಲ ಅದರ ಬದಲಾಗಿ ಕಾಮಾಕ್ಷಿ ದೇವಿಯ ಪ್ರತ್ಯೇಕ ದೇವಸ್ಥಾನವಿದೆ. ಈ ದೇವಸ್ಥಾನದಲ್ಲಿ ಪೂಜಿಸಿದರೆ ಜನನ ಮರಣದ ಚಕ್ರದಿಂದ ಮುಕ್ತಿಯನ್ನು ಪಡೆಯಬಹುದು ಎನ್ನಲಾಗುತ್ತದೆ.

  • ಯಾವ ರಾಶಿಯವರು ಯಾವ ದಾನವನ್ನು ಮಾಡಿದರೆ ಸೂಕ್ತ ತಿಳಿದಿದೆಯೇ ನಿಮಗೆ ?

    ಪ್ರತಿಯೊಬ್ಬ ವ್ಯಕ್ತಿಯು ಅನ್ನದಾನ ಮಾಡಬಹುದು, ಧನದಾನ ಮಾಡಬಹುದು, ವಸ್ತ್ರದಾನವನ್ನು ಯಾವ ರಾಶಿಯವರು ಮಾಡಬಹುದು ಮತ್ತು ವಸ್ತ್ರದಾನವನ್ನು ಯಾವ ರಾಶಿಯವರು ತೆಗೆದುಕೊಳ್ಳಬಾರದು ಎಂಬತಕ್ಕದ್ದು ತಿಳಿದುಕೊಳ್ಳುವ ವಿಷಯ. ಉಟ್ಟ ಬಟ್ಟೆಯನ್ನು ಯಾವ ರಾಶಿಯವರು ದಾನ ಕೊಡಬಾರದು ಹಾಗೂ ಯಾವ ರಾಶಿಯವರು ಅದನ್ನು ಪಡೆದುಕೊಳ್ಳಲು ಬಾರದು ಎಂಬುದನ್ನು ತಿಳಿದುಕೊಳ್ಳೋಣ ಬನ್ನಿ.

    ಶ್ರೀ ಶೃಂಗೇರಿ ಶಾರದಾಂಬ ಜ್ಯೋತಿಷ್ಯ ಪೀಠಂ ದಕ್ಷಿಣ ಭಾರತದ ಪ್ರಖ್ಯಾತ ವಂಶಪಾರಂಪರಿಕ ಜ್ಯೋತಿಷ್ಯರುಹಾಗೂ ಪ್ರಧಾನ ಅರ್ಚಕರು ಶ್ರೀ ದ್ವಾರಕಾನಾಥ ಗುರೂಜಿ 99002 02707.. ಇವರು ನಿಮ್ಮಜಾತಕ, ಹಸ್ತರೇಖೆ, ಫೋಟೋ ನೋಡಿ , ಅಷ್ಟಮಂಗಳ ಪ್ರಶ್ನೆ, ಅಂಜನಾಪ್ರಶ್ನೆ, ಆಧಾರದಿಂದ ಸ್ತ್ರೀ ಪುರುಷಾ ಪ್ರೇಮವಿಚಾರ, ಅತ್ತೆಸೊಸೆ ಜಗಳ, ಗಂಡ ಹೆಂಡತಿ ಹೊಂದಾಣಿಕೆ ಸಮಸ್ಯೆ, ಇಷ್ಟಪಟ್ಟವರು ನಿಮ್ಮಂತೆ ಆಗಲು , ಮದುವೆ ವಿಳಂಬ, ವಿದ್ಯೆ, ಉದ್ಯೋಗ, ಇನ್ನುಜೀವನದಲ್ಲಿ ನೀವು ಅನುಭವಿಸುತ್ತಿರುವ ಹತ್ತಾರುಸಮಸ್ಯೆಗಳಿಗೆ ಒಂದು ಫೋನ್ ಕರೆಯ ಮುಖಾಂತರ ಪರಿಹಾರತಿಳಿಯಿರಿ ಹಾಗೂ ನಿಮ್ಮ ಎಲ್ಲಾ ಸಮಸ್ಯೆ ಗಳು ಸಹ ಗುಪ್ತ ರೀತಿಯಲ್ಲಿ ಇಟ್ಟುಪುರಾತನ ಜ್ಯೋತಿಷ್ಯಶಾಸ್ತ್ರದ ವಿದ್ಯೆಮುಖಾಂತರ ಉತ್ತಮ ರೀತಿಯಲ್ಲಿ ಕೇವಲ 48 ಗಂಟೆಗಳಲ್ಲಿ ಪರಿಹಾರ ಮಾಡಿ ಕೊಡಲಾಗುವುದುಮತ್ತು ದೇವತಾ ವಿಶಿಷ್ಟಪೂಜೆಗಳು ಮತ್ತು ದೇವರ ಆರಾಧನೆ ಹಾಗೂ ಹಲವು ರೀತಿಯ ಅನುಷ್ಟಾನಗಳಿಂದ, ಕೇರಳಕೊಳ್ಳೇಗಾಲದ ಚೌಡಿಉಪಾಸನಾ ಹಾಗೂ ಪೂಜಾಶಕ್ತಿಯಿಂದ ಸಮಸ್ಯೆಗಳಿಗೆ ಶಾಶ್ವತ ಪರಿಹಾರ ಶಾಸ್ತ್ರ ಮತ್ತು ಸಂಪ್ರದಾಯ ಪ್ರಕಾರ ಮಾಡಿಕೊಡಲಾಗುತ್ತದೆ.. ಈ ಕೂಡಲೇಕರೆ ಮಾಡಿ 99002 02707.

    ಮೇಷರಾಶಿಗೆ ಮಂಗಳನೇ ಅಧಿಪತಿ, ವೃಶ್ಚಿಕ ರಾಶಿಗು ಮಂಗಳನೇ ಅಧಿಪತಿ, ಆದ್ದರಿಂದ ಈ ರಾಶಿಯವರು ವಸ್ತ್ರ ದಾನವನ್ನು ಮಾಡಬಾರದು. ಏಕೆಂದರೆ ಇವರಿಬ್ಬರಿಗೂ ಮಂಗಳನೇ ಅಧಿಪತಿ ಮತ್ತು ಈ ರಾಶಿಯವರ ಮೇಲೆ ಸುಬ್ರಮಣ್ಯ ಸ್ವಾಮಿಯ ಅನುಗ್ರಹವಿರುತ್ತದೆ. ಈ ರಾಶಿಯವರ ಮೇಲೆ ದೈವಾನುಗ್ರಹ ಜಾಸ್ತಿ ಇರುವುದರಿಂದ ಈ ರಾಶಿಯವರು ದಾನವನ್ನು ಕೊಡುವ ಹಾಗೂ ಇಲ್ಲ ಮತ್ತು ಪಡೆದುಕೊಳ್ಳುವ ಹಾಗೂ ಇಲ್ಲ. ವೃಷಭ ರಾಶಿ ಮತ್ತು ತುಲಾ ರಾಶಿ ಅವರಿಗೆ ಶುಕ್ರ ಅಧಿಪತಿ. ಶುಕ್ರ ಆಭರಣ ಪ್ರಿಯ, ಸೌಂದರ್ಯ ಪ್ರಿಯ, ಕಲಾತ್ಮಕ ಹಾಗೂ ನಟನೆಯ ಅಧಿಪತಿ ಹಾಗಾಗಿ ಶುಕ್ರ ವಸ್ತ್ರಾಭರಣ ಪ್ರಿಯ. ಲಕ್ಷ್ಮಿಯ ಸ್ವರೂಪ ಶುಕ್ರ. ವಿಶೇಷವಾಗಿ ಈ ರಾಶಿಯವರು ಯಾವುದೇ ಕಾರಣಕ್ಕೂ ದಾನವನ್ನು ಮಾಡಬೇಡಿ. ಏಕೆಂದರೆ ಯಾರಾದರೂ ಮನೆ ಮುಂದೆ ಬಂದಾಗ ಅವರಿಗೆ ವಸ್ತ್ರದಾನ ಮಾಡುವುದಾಗಲಿ, ಉಟ್ಟ ಬಟ್ಟೆಯನ್ನು ಕೊಡುವುದಾಗಲಿ ಮಾಡಿದರೆ ನಿಮ್ಮ ಸಮಸ್ಯೆಗೆ ನೀವೇ ಕಾರಣವಾಗಬೇಕಾಗುತ್ತದೆ.

    ಯಾಕೆಂದರೆ ಶನೀಶ್ವರನ ರೂಪದಲ್ಲಿ ಭಿಕ್ಷೆ ತೆಗೆದುಕೊಳ್ಳುವುದಕ್ಕೆ ವ್ಯಕ್ತಿಯು ಬಂದಿರುತ್ತಾನೆ, ಶುಕ್ರ ಶ್ರೀಮಂತಿಕೆಗೆ ಅಧಿಪತಿಯಾಗಿ ಇರುವವನು, ಶುಕ್ರನನ್ನು ಕೆಳಗಿಳಿಸಬೇಕು ಎಂಬುದೇ ಶನಿಯ ತತ್ವ ಆದ್ದರಿಂದ ಈ ರಾಶಿಯವರು ಯಾವುದೇ ಕಾರಣಕ್ಕೂ ಸುವರ್ಣದಾನ, ಬೆಳ್ಳಿ ದಾನ ಮತ್ತು ವಸ್ತ್ರದಾನ ಮಾಡುವುದು ಖಂಡಿತವಾಗಿಯೂ ಬೇಡ. ಒಂದು ವೇಳೆ ನೀವೇನಾದರೂ ಈ ದಾನವನ್ನು ಮಾಡಿದರೆ ಸುಖ, ಸಂಪತ್ತು, ಸಮೃದ್ಧಿ, ಐಶ್ವರ್ಯಗಳನ್ನು ಒಂದೇ ಸಲ ಕಳೆದುಕೊಳ್ಳ ಬೇಕಾಗುವಂತಹ ಪರಿಸ್ಥಿತಿ ಬರುತ್ತದೆ. ಕುಂಭ ರಾಶಿ ಮತ್ತು ಮಕರ ರಾಶಿಯವರಿಗೆ ಶನೇಶ್ವರ ಅಧಿಪತಿಯಾಗಿರುವುದರಿಂದ ಈ ರಾಶಿಯವರು ನಿಮ್ಮ ಮೈ ಮೇಲಿರುವ ಬಟ್ಟೆಯನ್ನು ಯಾವುದೇ ಕಾರಣಕ್ಕೂ ದಾನವಾಗಿ ಕೊಡಬೇಡಿ ಮತ್ತು ಯಾವುದೇ ಕಾರಣಕ್ಕೂ ದಾನವನ್ನು ಪಡೆದುಕೊಳ್ಳಲು ಬೇಡಿ. ಏಕೆಂದರೆ ಇದರಿಂದ ಮತ್ತಷ್ಟು ಸಮಸ್ಯೆಗಳು ಆ ರಾಶಿಯವರ ಜೀವನದಲ್ಲಿ ಪ್ರಭಾವವನ್ನು ಬೀರುತ್ತದೆ.