Your cart is currently empty!
Blog
ಗರುಡ ಪುರಾಣದ ಪ್ರಕಾರ ಯಾವ ಸಮಯದಲ್ಲಿ ಸ್ನಾನ ಮಾಡಿದರೆ ಉತ್ತಮ
ಗರುಡ ಪುರಾಣದ ಪ್ರಕಾರ ಯಾವ ಸಮಯದಲ್ಲಿ ಸ್ನಾನ ಮಾಡಿದರೆ ಉತ್ತಮ..ಹಿಂದೂ ಸಂಪ್ರದಾಯದಲ್ಲಿ ಸ್ನಾನಮಾಡುವ ವಿಷಯದ ಬಗ್ಗೆ ಸಾಕಷ್ಟು ಮಾಹಿತಿಗಳು ಗರುಡ ಪುರಾಣದಲ್ಲಿ ಸಿಗುತ್ತವೆ. ಗರುಡ ಪುರಾಣದ ಪ್ರಕಾರ ಸ್ನಾನ ಮಾಡುವುದರಲ್ಲೂ ನಾಲ್ಕು ವಿಧಗಳಿವೆ. ಈ ನಾಲ್ಕು ವಿಧಗಳು ಯಾವುದೆಂದರೆ ಬ್ರಹ್ಮ ಸ್ನಾನ, ದೇವ ಸ್ನಾನ, ಮಾನವ ಸ್ನಾನ, ದಾನವ ಸ್ನಾನ.
ಬ್ರಹ್ಮ ಮುಹೂರ್ತದಲ್ಲಿ ಸ್ನಾನವನ್ನು ಮಾಡಿದರೆ ಬ್ರಹ್ಮ ಸ್ನಾನ ವಾಗುತ್ತದೆ. ಬ್ರಹ್ಮ ಸ್ನಾನವೆಂದರೆ 4 ಘಂಟೆ ಇಂದ 5 ಘಂಟೆ 30 ನಿಮಿಷದ ಒಳಗೆ ಸ್ನಾನ ಮಾಡಿದರೆ ಅದನ್ನು ಬ್ರಹ್ಮಸ್ಥಾನ ಎನ್ನಲಾಗುತ್ತದೆ. ಈ ಸಮಯದಲ್ಲಿ ಸ್ನಾನ ಮಾಡಿದರೆ ವಿಶೇಷವಾದ ದೈವಿಕ ಶಕ್ತಿಯ ಲಭ್ಯವಾಗುತ್ತದೆ. ದೇವ ಸ್ನಾನವೆಂದರೆ ಮುಂಜಾನೆ 5 ಘಂಟೆ ಇಂದ 6 ಘಂಟೆಯ ಒಳಗೆ ಸ್ನಾನವನ್ನು ಮಾಡಿದರೆ ಅದನ್ನು ದೇವ ಸ್ನಾನ ಎನ್ನಲಾಗುತ್ತದೆ. ಈ ಸಮಯದಲ್ಲಿ ಸ್ನಾನ ಮಾಡುವವರಿಗೆ ಸಕಾರಾತ್ಮಕ ಶಕ್ತಿ ಹೆಚ್ಚಿಗೆ ಇರುತ್ತದೆ ಹಾಗೂ ಪ್ರತಿ ಕೆಲಸದಲ್ಲೂ ಯಶಸ್ಸನ್ನು ಕಾಣುತ್ತಾರೆ. ನಿಮ್ಮ ಜೀವನದ ಕಠಿಣ ಗುಪ್ತ ಪ್ರೀತಿ ಪ್ರೇಮ ದಾಂಪತ್ಯ ಕೌಟುಂಬಿಕ ಸಮಸ್ಯೆ ಏನೇ ಇರಲಿ ಏಷ್ಟೇ ಕಠಿಣವಾಗಿರಲಿ 2 ದಿನದಲ್ಲಿ ಶಾಶ್ವತ ಪರಿಹಾರ ಕರೆ ಮಾಡಿ 9663953892 ಸುದರ್ಶನ ಭಟ್ ಪರಿಹಾರದಲ್ಲಿ ಚಾಲೆಂಜ್.
ಮಾನವ ಸ್ನಾನ ಎಂದರೆ ಬೆಳಗ್ಗೆ 6 ಘಂಟೆ ಇಂದ 8 ಘಂಟೆಯ ಒಳಗೆ ಸ್ನಾನ ಮಾಡುವುದನ್ನು ಮಾನವ ಸ್ನಾನ ಎಂದು ಕರೆಯಲಾಗುತ್ತದೆ. ಮಾನವ ಸ್ನಾನವನ್ನು ಮಾಡುವುದರಿಂದ ಹೆಚ್ಚಾಗಿ ದೈವಿಕ ಲಾಭ ಸಿಗುವುದಿಲ್ಲ. ಇನ್ನು 8 ಘಂಟೆಯ ನಂತರ 10 ಘಂಟೆಯೊಳಗೆ ಸ್ನಾನ ಮಾಡಿದರೆ ನಷ್ಟಗಳನ್ನು ಹೆಚ್ಚಾಗಿ ಅನುಭವಿಸಬೇಕಾಗುತ್ತದೆ ಹಾಗೂ ಈ ಸಮಯವು ಸ್ನಾನ ಮಾಡುವುದಕ್ಕೆ ಸೂಕ್ತವಾದ ಸಮಯವಲ್ಲ. ದಾನವ ಸ್ನಾನ ಎಂದರೆ ಮಧ್ಯಾಹ್ನ 2 ಘಂಟೆಯ ನಂತರ ಸ್ನಾನ ಮಾಡುವುದನ್ನು ದಾನವ ಸ್ನಾನ ಎಂದು ಕರೆಯಲಾಗುತ್ತದೆ. ದಾನವರು ಎಂದರೆ ರಾಕ್ಷಸರು ಎಂದು ಎಲ್ಲರಿಗೂ ತಿಳಿದಿರುವ ವಿಷಯ. ಆದ್ದರಿಂದ ಈ ಸಮಯದಲ್ಲಿ ಸ್ನಾನ ಮಾಡಿದರೆ ಜೀವನದಲ್ಲಿ ಬಹಳಷ್ಟು ಕಷ್ಟಗಳನ್ನು ಅನುಭವಿಸಬೇಕಾಗುತ್ತದೆ. ನಿಮ್ಮ ಜೀವನದ ಕಠಿಣ ಗುಪ್ತ ಪ್ರೀತಿ ಪ್ರೇಮ ದಾಂಪತ್ಯ ಕೌಟುಂಬಿಕ ಸಮಸ್ಯೆ ಏನೇ ಇರಲಿ ಏಷ್ಟೇ ಕಠಿಣವಾಗಿರಲಿ 2 ದಿನದಲ್ಲಿ ಶಾಶ್ವತ ಪರಿಹಾರ ಕರೆ ಮಾಡಿ 9663953892 ಸುದರ್ಶನ ಭಟ್ ಪರಿಹಾರದಲ್ಲಿ ಚಾಲೆಂಜ್.
ಕಲ್ಕುಂಟೆ ಗ್ರಾಮದ ಶ್ರೀರಂಗನಾಥಸ್ವಾಮಿಯ ಬಗ್ಗೆ ಕಿರು ಪರಿಚಯ.
ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಹೊಸಕೋಟೆ ತಾಲೂಕಿನಲ್ಲಿ ಕಲ್ಕುಂಟೆ ಎಂಬ ಗ್ರಾಮವಿದೆ. ಬೆಂಗಳೂರಿನಿಂದ ಚಿಕ್ಕ ತಿರುಪತಿಗೆ ಹೋಗುವ ಮಾರ್ಗದಲ್ಲಿ ಕಲ್ಕುಂಟೆ ಗ್ರಾಮ ಸಿಗಲಿದೆ. 300 ವರ್ಷಗಳ ಹಳೆಯ ಶ್ರೀ ರಂಗನಾಥಸ್ವಾಮಿಯ ದೇವಸ್ಥಾನದಿಂದ ಕಲ್ಕುಂಟೆ ಗ್ರಾಮ ಪ್ರಸಿದ್ಧಿಯನ್ನು ಪಡೆದುಕೊಂಡಿದೆ. ಕಲ್ಕುಂಟೆ ಗ್ರಾಮದ ರಂಗನಾಥಸ್ವಾಮಿಯು ನಾಲ್ಕೂವರೆ ಅಡಿ ಎತ್ತರವಿದ್ದು ಐದು ಹೆಡೆ ಆದಿಶೇಷನ ಮೇಲೆ ಮೊಗ್ಗಲಾಗಿ ಮಲಗಿ ಭಕ್ತರನ್ನು ಆಕರ್ಷಿಸುತ್ತಿದ್ದಾರೆ. ರಂಗನಾಥಸ್ವಾಮಿ ಜೊತೆಗೆ ಭೂದೇವಿ, ಶ್ರೀದೇವಿ ಸಹ ನೋಡುಗರನ್ನು ಆಕರ್ಷಿಸುತ್ತದೆ. ಸಾಲಿಗ್ರಾಮ ಶಿಲೆಯಿಂದ ನಿರ್ಮಿತವಾಗಿರುವ ರಂಗನಾಥಸ್ವಾಮಿಯ ವಿಗ್ರಹದ ನಾಭಿಯಲ್ಲಿ ಬ್ರಹ್ಮನಿರುವುದು ವಿಶೇಷವಾಗಿದೆ. ನಿಮ್ಮ ಜೀವನದ ಕಠಿಣ ಗುಪ್ತ ಪ್ರೀತಿ ಪ್ರೇಮ ದಾಂಪತ್ಯ ಕೌಟುಂಬಿಕ ಸಮಸ್ಯೆ ಏನೇ ಇರಲಿ ಏಷ್ಟೇ ಕಠಿಣವಾಗಿರಲಿ 2 ದಿನದಲ್ಲಿ ಶಾಶ್ವತ ಪರಿಹಾರ ಕರೆ ಮಾಡಿ 9663953892 ಸುದರ್ಶನ ಭಟ್ ಪರಿಹಾರದಲ್ಲಿ ಚಾಲೆಂಜ್.
ಶ್ರೀರಂಗನಾಥಸ್ವಾಮಿಯ ಪಾದದ ಕೆಳಗೆ ಕಮಲದ ಚಿಹ್ನೆಯನ್ನು ನಾವು ಕಾಣಬಹುದು. ಈ ರೀತಿಯ ಕಮಲದ ಚಿಹ್ನೆಯನ್ನು ಕಲ್ಕುಂಟೆ ಗ್ರಾಮದಲ್ಲಿ ನೆಲಸಿರುವ ರಂಗನಾಥಸ್ವಾಮಿಯನ್ನು ಬಿಟ್ಟರೆ ಬೇರೆಲ್ಲೂ ನೋಡಲು ಸಿಗುವುದಿಲ್ಲ. ಶ್ರೀ ರಂಗನಾಥಸ್ವಾಮಿಯನ್ನು ವೈಕುಂಠದಿಂದ ಈ ಭೂಮಿಗೆ ಕರೆತಂದದ್ದು ಗರುಡ ದೇವನು. ಗರುಡನ ಉಪಸ್ಥಿತಿಯಿಂದ ಸರ್ಪದೋಷ, ಕುಜ ದೋಷವನ್ನು ಹೊಂದಿರುವವರು ಕಲ್ಕುಂಟೆ ಗ್ರಾಮದಲ್ಲಿರುವ ಶ್ರೀರಂಗನಾಥಸ್ವಾಮಿಯ ದರ್ಶನ ಮಾಡಿ ಹಾಗೂ ಅಭಿಷೇಕವನ್ನು ಮಾಡಿಸಿ ಗರುಡೋಸ್ತವವನ್ನು ಮಾಡಿಸಿದರೆ ಎಲ್ಲಾ ದೋಷಗಳಿಂದ ಸಂಪೂರ್ಣವಾಗಿ ಮುಕ್ತರಾಗಬಹುದು.ನಿಮ್ಮ ಜೀವನದ ಕಠಿಣ ಗುಪ್ತ ಪ್ರೀತಿ ಪ್ರೇಮ ದಾಂಪತ್ಯ ಕೌಟುಂಬಿಕ ಸಮಸ್ಯೆ ಏನೇ ಇರಲಿ ಏಷ್ಟೇ ಕಠಿಣವಾಗಿರಲಿ 2 ದಿನದಲ್ಲಿ ಶಾಶ್ವತ ಪರಿಹಾರ ಕರೆ ಮಾಡಿ 9663953892 ಸುದರ್ಶನ ಭಟ್ ಪರಿಹಾರದಲ್ಲಿ ಚಾಲೆಂಜ್.
ಈ ಹಿಂದೆ ಕಲ್ಕುಂಟೆಯು ಒಂದು ಪ್ರಸಿದ್ಧವಾದ ಅಗ್ರಹಾರವಾಗಿತ್ತು. ಬ್ರಾಹ್ಮಣರಲ್ಲಿ ಉಪಪಂಗಡವಾದ ಶ್ರೀವೈಷ್ಣವರು ಇಲ್ಲಿ ವಾಸವಾಗಿದ್ದರು. ಇವರನ್ನು ಇಂದಿಗೂ ಕಲ್ಕುಂಟೆ ಅಯೆಂಗರ್ಸ್ ಎಂದು ಕರೆಯಲಾಗುತ್ತದೆ. ಕಲ್ಕುಂಟೆ ಗ್ರಾಮದಲ್ಲಿ ಬ್ರಾಹ್ಮಣರು ನೆಲೆಸಿದ ಮೇಲೆ ತಮ್ಮ ದೈನಂದಿನ ಪೂಜೆಗಾಗಿ ಒಂದು ಸಣ್ಣ ದೇವಾಲಯವನ್ನು ನಿರ್ಮಿಸಿ ಶ್ರೀನಿವಾಸ ದೇವರ ವಿಗ್ರಹವನ್ನು ಸ್ಥಾಪಿಸುತ್ತಾರೆ. ದಿನಗಳು ಕಳೆದಂತೆ ಶ್ರೀನಿವಾಸ ದೇವರ ವಿಗ್ರಹ ಭಿನ್ನ ಗೊಂಡಿತ್ತು ಆದ್ದರಿಂದ ಬಹಳಷ್ಟು ಸಮಯದ ತನಕ ಯಾವುದೇ ವಿಗ್ರಹವಿಲ್ಲದ ದೇವಾಲಯದಲ್ಲಿ ಪೂಜೆಯನ್ನು ಸ್ಥಗಿತಗೊಳಿಸಲಾಗಿರುತ್ತದೆ. ಈ ಸಂದರ್ಭದಲ್ಲಿ ಒಬ್ಬ ಬ್ರಾಹ್ಮಣರ ಕನಸಿನಲ್ಲಿ ಕಾಣಿಸಿಕೊಂಡ ಶ್ರೀರಂಗನಾಥ ಸ್ವಾಮಿಯು ಕೋಲಾರ ಜಿಲ್ಲೆಯ ಮಾಲೂರಿನ ಒಕ್ಕಳೇರಿ ಗ್ರಾಮದ ಕೆರೆಯಲ್ಲಿ ತನ್ನ ವಿಗ್ರಹವಿದೆ ಅದನ್ನು ತಂದು ಪ್ರತಿಷ್ಠಾಪಿಸಬೇಕು ಎಂದು ಆಜ್ಞೆಯನ್ನು ಮಾಡುತ್ತಾರೆ. ನಂತರ ಒಕ್ಕಳೇರಿ ಗ್ರಾಮದ ಕೆರೆಯಿಂದ ಶ್ರೀ ರಂಗನಾಥಸ್ವಾಮಿಯ ವಿಗ್ರಹವನ್ನು ತಂದು ಕಲ್ಕುಂಟೆ ಯಲ್ಲಿ ಪ್ರತಿಷ್ಠಾಪಿಸಿ ಪೂಜೆಯನ್ನು ಮಾಡಲಾಗುತ್ತದೆ.ನಿಮ್ಮ ಜೀವನದ ಕಠಿಣ ಗುಪ್ತ ಪ್ರೀತಿ ಪ್ರೇಮ ದಾಂಪತ್ಯ ಕೌಟುಂಬಿಕ ಸಮಸ್ಯೆ ಏನೇ ಇರಲಿ ಏಷ್ಟೇ ಕಠಿಣವಾಗಿರಲಿ 2 ದಿನದಲ್ಲಿ ಶಾಶ್ವತ ಪರಿಹಾರ ಕರೆ ಮಾಡಿ 9663953892 ಸುದರ್ಶನ ಭಟ್ ಪರಿಹಾರದಲ್ಲಿ ಚಾಲೆಂಜ್.
ವಾಹನವನ್ನು ಖರೀದಿ ಮಾಡಬೇಕಾದರೆ ಜಾತಕವನ್ನು ಪರಿಶೀಲಿಸುವುದು ಏಕೆ ಮುಖ್ಯ ತಿಳಿದಿದೆಯೇ ?
ಮನುಷ್ಯನು ತಾನು ಕಷ್ಟಪಟ್ಟು ದುಡಿದ ಹಣದಲ್ಲಿ ಅಲ್ಪಸ್ವಲ್ಪ ಹಣವನ್ನು ಉಳಿಸಿ ವಾಹನವನ್ನು ಖರೀದಿ ಮಾಡಬೇಕೆಂದು ಇಷ್ಟಪಟ್ಟಿರುತ್ತಾನೆ. ಆದರೆ ಆ ವಾಹನದಿಂದ ಅವನಿಗೆ ಲಾಭವು ಆಗಬಹುದು ಅಥವಾ ಒಂದು ವೇಳೆ ಆ ವಾಹನಗಳನ್ನು ಖರೀದಿ ಮಾಡುವುದರಿಂದ ಆತನಿಗೆ ನಷ್ಟವು ಉಂಟಾಗಬಹುದು. ಮಾನವನು ನಿರ್ಮಾಣ ಮಾಡಿರುವ ವಾಹನವನ್ನು ಖರೀದಿ ಮಾಡಬೇಕಾದರೆ ವಿಶಿಷ್ಟವಾದ ಸಮಯ,ಸಂದರ್ಭಗಳು ಇರುತ್ತದೆ. ಆದ್ದರಿಂದ ನೀವು ಕಷ್ಟಪಟ್ಟು ದುಡಿದ ಹಣದಲ್ಲಿ ವಾಹನವನ್ನು ಖರೀದಿಸುವಾಗ ನಿಮ್ಮ ನಕ್ಷತ್ರಕ್ಕೆ ಅನುಗುಣವಾಗಿ ವಾಹನವನ್ನು ಖರೀದಿ ಮಾಡುವ ಯೋಗವಿದೆಯೆ ಎಂದು ಜ್ಯೋತಿಷಿಗಳ ಹತ್ತಿರ ಹೋಗಿ ತಿಳಿದುಕೊಳ್ಳುವುದು ಒಳ್ಳೆಯದು.ಸಮಸ್ಯೆ ಏನೇ ಇರಲಿ ಎಷ್ಟೇ ಕಠಿಣವಾಗಿರಲಿ ಎರಡೇ ದಿನದಲ್ಲಿ ಶಾಶ್ವತ ಪರಿಹಾರ ಮಾಡಿಕೊಡುತ್ತಾರೆ ಪಂಡಿತ್ ದ್ವಾರಕಾನಾಥ ಶಾಸ್ತ್ರಿ ಕರೆ ಮಾಡಿ 9900202707.
ಒಂದು ವೇಳೆ ನೀವು ವಾಹನವನ್ನು ಖರೀದಿ ಮಾಡುವುದಾದರೆ ಮೊದಲಿಗೆ ನಿಮ್ಮ ಜಾತಕವನ್ನು ತೆಗೆದುಕೊಂಡು ಜ್ಯೋತಿಷಿಗಳ ಹತ್ತಿರ ಅಥವಾ ಗುರುಗಳ ಹತ್ತಿರ ಹೋಗಿ ಜಾತಕವನ್ನು ಪರಿಶೀಲಿಸಬೇಕು. ಜಾತಕದಲ್ಲಿ ಗುರುವಿನ ಅನುಗ್ರಹ, ಶುಕ್ರನ ಅನುಗ್ರಹ, ಶನಿ ಉತ್ತಮ ಸ್ಥಳದಲ್ಲಿ ಇದ್ದರೆ ಮಾತ್ರ ವಾಹನವನ್ನು ಖರೀದಿ ಮಾಡುವ ಯೋಗ ಬರುತ್ತದೆ. ವಾಹನವೆಂದರೆ ಲಕ್ಷ್ಮಿ, ಹಾಗಾಗಿ ಲಕ್ಷ್ಮಿಯನ್ನು ಶುದ್ಧವಾದ ಸಮಯದಲ್ಲಿ ಮನೆಗೆ ತರುವುದು ತುಂಬಾ ಒಳ್ಳೆಯದು.ಸಮಸ್ಯೆ ಏನೇ ಇರಲಿ ಎಷ್ಟೇ ಕಠಿಣವಾಗಿರಲಿ ಎರಡೇ ದಿನದಲ್ಲಿ ಶಾಶ್ವತ ಪರಿಹಾರ ಮಾಡಿಕೊಡುತ್ತಾರೆ ಪಂಡಿತ್ ದ್ವಾರಕಾನಾಥ ಶಾಸ್ತ್ರಿ ಕರೆ ಮಾಡಿ 9900202707.
ಒಂದು ವೇಳೆ ವಾಹನವನ್ನು ಖರೀದಿ ಮಾಡುವುದಾದರೆ ದಿನ, ನಕ್ಷತ್ರ, ತಿಥಿ, ಶುಭಮುಹೂರ್ತದಲ್ಲಿ ಖರೀದಿ ಮಾಡಬೇಕು ಹಾಗೂ ಗೋಧೂಳಿ ಸಮಯದಲ್ಲಿ ಪ್ರಥಮವಾಗಿ ಅಗ್ರ ಪೂಜೆಯನ್ನು ಗಣಪತಿಗೆ ಮಾಡಿಸಬೇಕು, ಎರಡನೆಯದಾಗಿ ಆಂಜನೇಯ ಸ್ವಾಮಿಗೆ ಪೂಜೆಯನ್ನು ಮಾಡಿಸಬೇಕು. ಹಾಗಾಗಿ ವಿಘ್ನಕಾರಕ ಗಣಪತಿ,ವಾಯುಕಾರಕ ಹನುಮಂತನ ಪೂಜೆಯನ್ನು ಮಾಡಿಸುವುದರಿಂದ ಇನ್ನೂ ಹಲವಾರು ವಾಹನಗಳನ್ನು ಖರೀದಿ ಮಾಡುವ ಸಮಯ ಬರುತ್ತದೆ.ಸಮಸ್ಯೆ ಏನೇ ಇರಲಿ ಎಷ್ಟೇ ಕಠಿಣವಾಗಿರಲಿ ಎರಡೇ ದಿನದಲ್ಲಿ ಶಾಶ್ವತ ಪರಿಹಾರ ಮಾಡಿಕೊಡುತ್ತಾರೆ ಪಂಡಿತ್ ದ್ವಾರಕಾನಾಥ ಶಾಸ್ತ್ರಿ ಕರೆ ಮಾಡಿ 9900202707.
ಒಂದು ವೇಳೆ ಜಾತಕವನ್ನು ಪರಿಶೀಲಿಸದೆ ನೀಚ ದಿನ, ನೀಚ ನಕ್ಷತ್ರ, ನೀಚ ತಿಥಿಯಂದು ತೆಗೆದುಕೊಂಡರೆ ವಾಹನದಿಂದ ಲಾಭಕ್ಕಿಂತ ನಷ್ಟವೇ ಜಾಸ್ತಿ. ಕೆಲವೊಂದು ಸಲ ಆ ವಾಹನದಿಂದ ನಿಮ್ಮ ಜೀವನವೇ ಕಷ್ಟದ ಪರಿಸ್ಥಿತಿಗೆ ಬಂದರೂ ಆಶ್ಚರ್ಯಪಡುವ ಹಾಗಿಲ್ಲ. ಆದ್ದರಿಂದ ವಾಹನವನ್ನು ಖರೀದಿಸಬೇಕಾದರೆ ಜಾತಕವನ್ನು ಪರಿಶೀಲಿಸಿ ಶುಭ ದಿನ, ಶುಭ ನಕ್ಷತ್ರ, ಶುಭ ತಿಥಿಯಂದು ತೆಗೆದುಕೊಂಡರೆ ಜೀವನದಲ್ಲಿ ಎಲ್ಲವೂ ಸರಿಯಾದ ಮಾರ್ಗದಲ್ಲಿ ನಡೆಯುತ್ತದೆ. ಸಮಸ್ಯೆ ಏನೇ ಇರಲಿ ಎಷ್ಟೇ ಕಠಿಣವಾಗಿರಲಿ ಎರಡೇ ದಿನದಲ್ಲಿ ಶಾಶ್ವತ ಪರಿಹಾರ ಮಾಡಿಕೊಡುತ್ತಾರೆ ಪಂಡಿತ್ ದ್ವಾರಕಾನಾಥ ಶಾಸ್ತ್ರಿ ಕರೆ ಮಾಡಿ 9900202707.
ಕುಷ್ಮಾಂಡ ದೇವಿ ಮಂತ್ರವನ್ನು 21 ಬಾರಿ ಹೇಳಿ ಸಾಕು..ಹಾಗೆ ಅದರ ಮಹತ್ವ ತಿಳಿದಿದೆಯೇ ನಿಮಗೆ ?
ಕುಷ್ಮಾಂಡ ದೇವಿಯ ಮಂತ್ರವನ್ನು ಪ್ರತಿನಿತ್ಯ ರಾತ್ರಿ 21 ಬಾರಿ ಪಠಿಸಬೇಕು. ಮನಸ್ಸಿನಲ್ಲಿ ಯಾವ ಕೋರಿಕೆಗಳನ್ನು ಇಟ್ಟುಕೊಂಡು ಈ ಮಂತ್ರವನ್ನು ಪಠಿಸುತ್ತೇವೋ ಆ ಕೋರಿಕೆಗಳು ಬಹಳ ಬೇಗ ನೆರವೇರುತ್ತದೆ. ಈ ಮಂತ್ರವನ್ನು 45 ದಿನಗಳ ಕಾಲ ಪ್ರತಿನಿತ್ಯ 21 ಬಾರಿ ಪಠಿಸುವುದರಿಂದ ನಿಮ್ಮ ಮನಸ್ಸಿನಲ್ಲಿರುವ ಎಲ್ಲಾ ಕೋರಿಕೆಗಳು ಬಹಳ ಬೇಗ ಈಡೇರುತ್ತದೆ. ಈ ಮಂತ್ರವನ್ನು ಸ್ತ್ರೀಯರು ಮುಟ್ಟಾದ ಸಮಯದಲ್ಲಿ ಹೇಳಬಾರದು ಹಾಗೆಯೇ ಗರ್ಭಿಣಿ ಸ್ತ್ರೀಯರು ಈ ಮಂತ್ರವನ್ನು ಪಠಿಸಬಾರದು. ನಿಮ್ಮ ಜೀವನದ ಕಠಿಣ ಗುಪ್ತ ಪ್ರೀತಿ ಪ್ರೇಮ ದಾಂಪತ್ಯ ಕೌಟುಂಬಿಕ ಸಮಸ್ಯೆ ಏನೇ ಇರಲಿ ಏಷ್ಟೇ ಕಠಿಣವಾಗಿರಲಿ 2 ದಿನದಲ್ಲಿ ಶಾಶ್ವತ ಪರಿಹಾರ ಕರೆ ಮಾಡಿ 9663953892 ಸುದರ್ಶನ ಭಟ್ ಪರಿಹಾರದಲ್ಲಿ ಚಾಲೆಂಜ್.
ಈ ಮಂತ್ರವನ್ನು ಕುಟುಂಬದಲ್ಲಿರುವ ಹೆಂಗಸರಾಗಲಿ ಅಥವಾ ಗಂಡಸರಾಗಲಿ ಯಾರಾದರೂ ಪಠಿಸಬಹುದು. ಈ ಮಂತ್ರವನ್ನು ವಿವಾಹದಲ್ಲಿ ವಿಳಂಬವಾಗುತ್ತಿರುವವರು, ಉದ್ಯೋಗದಲ್ಲಿ ಸಮಸ್ಯೆಯನ್ನು ಎದುರಿಸುತ್ತಿರುವವರು ಹಾಗೂ ಹೊಸ ಕೆಲಸವನ್ನು ಹುಡುಕುತ್ತಿರುವವರು ಹಾಗೂ ಧನ ಪ್ರಾಪ್ತಿಗಾಗಿ ಈ ಮಂತ್ರವನ್ನು ಪಠಿಸಬಹುದು. ನಿಮ್ಮ ಜೀವನದ ಕಠಿಣ ಗುಪ್ತ ಪ್ರೀತಿ ಪ್ರೇಮ ದಾಂಪತ್ಯ ಕೌಟುಂಬಿಕ ಸಮಸ್ಯೆ ಏನೇ ಇರಲಿ ಏಷ್ಟೇ ಕಠಿಣವಾಗಿರಲಿ 2 ದಿನದಲ್ಲಿ ಶಾಶ್ವತ ಪರಿಹಾರ ಕರೆ ಮಾಡಿ 9663953892 ಸುದರ್ಶನ ಭಟ್ ಪರಿಹಾರದಲ್ಲಿ ಚಾಲೆಂಜ್.
ಈ ಮಂತ್ರವನ್ನು ಪಠಿಸುವ ಮುಂಚೆ ಕೈ ಕಾಲುಗಳನ್ನು ತೊಳೆದು ಶುದ್ಧವಾದ ವಸ್ತ್ರವನ್ನು ತೊಟ್ಟು ದೇವರ ಕೋಣೆಗೆ ಪ್ರವೇಶವನ್ನು ಮಾಡಿ ನಿಮ್ಮ ಸಮಸ್ಯೆಗಳನ್ನು ಹೇಳಿಕೊಂಡು ಮಂತ್ರವನ್ನು ಪಠಿಸಬೇಕು. ಈ ಚಿಕ್ಕ ಪರಿಹಾರವನ್ನು ದೇವರ ಕೋಣೆಯನ್ನು ಬಿಟ್ಟು ಬೇರೆ ಯಾವುದೇ ಜಾಗದಲ್ಲಿ ಮಾಡಬಾರದು. ಓಂ ನಮೋ ಕುಷ್ಮಾಂಡಾಯೇ ನಮೋ ನಮಃ.
ಈ ಮೇಲಿನ ಮಂತ್ರವನ್ನು 21 ಬಾರಿ 45 ದಿನಗಳ ಕಾಲ ಪ್ರತಿನಿತ್ಯವೂ ರಾತ್ರಿ ನಮ್ಮ ಕೋರಿಕೆಯನ್ನು ದೇವರ ಮುಂದೆ ಹೇಳಿಕೊಂಡು ಮಂತ್ರವನ್ನು ಪಠಿಸುವುದರಿಂದ ವಿವಾಹದಲ್ಲಿ ವಿಳಂಬ, ಉದ್ಯೋಗದಲ್ಲಿ ಸಮಸ್ಯೆ, ಹಣಕಾಸಿನ ಸಮಸ್ಯೆಯ ತೊಂದರೆಗಳು ದೂರವಾಗಿ ಸುಖ,ಶಾಂತಿ ಹಾಗೂ ನೆಮ್ಮದಿಯಿಂದ ಜೀವನವನ್ನು ನಡೆಸಬಹುದು. ನಿಮ್ಮ ಜೀವನದ ಕಠಿಣ ಗುಪ್ತ ಪ್ರೀತಿ ಪ್ರೇಮ ದಾಂಪತ್ಯ ಕೌಟುಂಬಿಕ ಸಮಸ್ಯೆ ಏನೇ ಇರಲಿ ಏಷ್ಟೇ ಕಠಿಣವಾಗಿರಲಿ 2 ದಿನದಲ್ಲಿ ಶಾಶ್ವತ ಪರಿಹಾರ ಕರೆ ಮಾಡಿ 9663953892 ಸುದರ್ಶನ ಭಟ್ ಪರಿಹಾರದಲ್ಲಿ ಚಾಲೆಂಜ್.
ಕುಷ್ಮಾಂಡ ದೇವಿ ಮಂತ್ರವನ್ನು 21 ಬಾರಿ ಹೇಳಿ ಸಾಕು..ಹಾಗೆ ಅದರ ಮಹತ್ವ ತಿಳಿದಿದೆಯೇ ನಿಮಗೆ ?
ಕುಷ್ಮಾಂಡ ದೇವಿಯ ಮಂತ್ರವನ್ನು ಪ್ರತಿನಿತ್ಯ ರಾತ್ರಿ 21 ಬಾರಿ ಪಠಿಸಬೇಕು. ಮನಸ್ಸಿನಲ್ಲಿ ಯಾವ ಕೋರಿಕೆಗಳನ್ನು ಇಟ್ಟುಕೊಂಡು ಈ ಮಂತ್ರವನ್ನು ಪಠಿಸುತ್ತೇವೋ ಆ ಕೋರಿಕೆಗಳು ಬಹಳ ಬೇಗ ನೆರವೇರುತ್ತದೆ. ಈ ಮಂತ್ರವನ್ನು 45 ದಿನಗಳ ಕಾಲ ಪ್ರತಿನಿತ್ಯ 21 ಬಾರಿ ಪಠಿಸುವುದರಿಂದ ನಿಮ್ಮ ಮನಸ್ಸಿನಲ್ಲಿರುವ ಎಲ್ಲಾ ಕೋರಿಕೆಗಳು ಬಹಳ ಬೇಗ ಈಡೇರುತ್ತದೆ. ಈ ಮಂತ್ರವನ್ನು ಸ್ತ್ರೀಯರು ಮುಟ್ಟಾದ ಸಮಯದಲ್ಲಿ ಹೇಳಬಾರದು ಹಾಗೆಯೇ ಗರ್ಭಿಣಿ ಸ್ತ್ರೀಯರು ಈ ಮಂತ್ರವನ್ನು ಪಠಿಸಬಾರದು. ನಿಮ್ಮ ಜೀವನದ ಕಠಿಣ ಗುಪ್ತ ಪ್ರೀತಿ ಪ್ರೇಮ ದಾಂಪತ್ಯ ಕೌಟುಂಬಿಕ ಸಮಸ್ಯೆ ಏನೇ ಇರಲಿ ಏಷ್ಟೇ ಕಠಿಣವಾಗಿರಲಿ 2 ದಿನದಲ್ಲಿ ಶಾಶ್ವತ ಪರಿಹಾರ ಕರೆ ಮಾಡಿ 9663953892 ಸುದರ್ಶನ ಭಟ್ ಪರಿಹಾರದಲ್ಲಿ ಚಾಲೆಂಜ್.
ಈ ಮಂತ್ರವನ್ನು ಕುಟುಂಬದಲ್ಲಿರುವ ಹೆಂಗಸರಾಗಲಿ ಅಥವಾ ಗಂಡಸರಾಗಲಿ ಯಾರಾದರೂ ಪಠಿಸಬಹುದು. ಈ ಮಂತ್ರವನ್ನು ವಿವಾಹದಲ್ಲಿ ವಿಳಂಬವಾಗುತ್ತಿರುವವರು, ಉದ್ಯೋಗದಲ್ಲಿ ಸಮಸ್ಯೆಯನ್ನು ಎದುರಿಸುತ್ತಿರುವವರು ಹಾಗೂ ಹೊಸ ಕೆಲಸವನ್ನು ಹುಡುಕುತ್ತಿರುವವರು ಹಾಗೂ ಧನ ಪ್ರಾಪ್ತಿಗಾಗಿ ಈ ಮಂತ್ರವನ್ನು ಪಠಿಸಬಹುದು. ನಿಮ್ಮ ಜೀವನದ ಕಠಿಣ ಗುಪ್ತ ಪ್ರೀತಿ ಪ್ರೇಮ ದಾಂಪತ್ಯ ಕೌಟುಂಬಿಕ ಸಮಸ್ಯೆ ಏನೇ ಇರಲಿ ಏಷ್ಟೇ ಕಠಿಣವಾಗಿರಲಿ 2 ದಿನದಲ್ಲಿ ಶಾಶ್ವತ ಪರಿಹಾರ ಕರೆ ಮಾಡಿ 9663953892 ಸುದರ್ಶನ ಭಟ್ ಪರಿಹಾರದಲ್ಲಿ ಚಾಲೆಂಜ್.
ಈ ಮಂತ್ರವನ್ನು ಪಠಿಸುವ ಮುಂಚೆ ಕೈ ಕಾಲುಗಳನ್ನು ತೊಳೆದು ಶುದ್ಧವಾದ ವಸ್ತ್ರವನ್ನು ತೊಟ್ಟು ದೇವರ ಕೋಣೆಗೆ ಪ್ರವೇಶವನ್ನು ಮಾಡಿ ನಿಮ್ಮ ಸಮಸ್ಯೆಗಳನ್ನು ಹೇಳಿಕೊಂಡು ಮಂತ್ರವನ್ನು ಪಠಿಸಬೇಕು. ಈ ಚಿಕ್ಕ ಪರಿಹಾರವನ್ನು ದೇವರ ಕೋಣೆಯನ್ನು ಬಿಟ್ಟು ಬೇರೆ ಯಾವುದೇ ಜಾಗದಲ್ಲಿ ಮಾಡಬಾರದು. ಓಂ ನಮೋ ಕುಷ್ಮಾಂಡಾಯೇ ನಮೋ ನಮಃ.
ಈ ಮೇಲಿನ ಮಂತ್ರವನ್ನು 21 ಬಾರಿ 45 ದಿನಗಳ ಕಾಲ ಪ್ರತಿನಿತ್ಯವೂ ರಾತ್ರಿ ನಮ್ಮ ಕೋರಿಕೆಯನ್ನು ದೇವರ ಮುಂದೆ ಹೇಳಿಕೊಂಡು ಮಂತ್ರವನ್ನು ಪಠಿಸುವುದರಿಂದ ವಿವಾಹದಲ್ಲಿ ವಿಳಂಬ, ಉದ್ಯೋಗದಲ್ಲಿ ಸಮಸ್ಯೆ, ಹಣಕಾಸಿನ ಸಮಸ್ಯೆಯ ತೊಂದರೆಗಳು ದೂರವಾಗಿ ಸುಖ,ಶಾಂತಿ ಹಾಗೂ ನೆಮ್ಮದಿಯಿಂದ ಜೀವನವನ್ನು ನಡೆಸಬಹುದು. ನಿಮ್ಮ ಜೀವನದ ಕಠಿಣ ಗುಪ್ತ ಪ್ರೀತಿ ಪ್ರೇಮ ದಾಂಪತ್ಯ ಕೌಟುಂಬಿಕ ಸಮಸ್ಯೆ ಏನೇ ಇರಲಿ ಏಷ್ಟೇ ಕಠಿಣವಾಗಿರಲಿ 2 ದಿನದಲ್ಲಿ ಶಾಶ್ವತ ಪರಿಹಾರ ಕರೆ ಮಾಡಿ 9663953892 ಸುದರ್ಶನ ಭಟ್ ಪರಿಹಾರದಲ್ಲಿ ಚಾಲೆಂಜ್.
ಶತ್ರು ದೋಷ ಕೆಟ್ಟ ದೃಷ್ಟಿ ಗೆ ಈ ವಸ್ತುವಿನಿಂದ ಸಿಗುತ್ತದೆ ಸುಲಭ ಪರಿಹಾರ
ನಿಮ್ಮ ಜೀವನದಲ್ಲಿ ದಿನದಿಂದ ದಿನಕ್ಕೆ ಶತ್ರುಗಳು ಹೆಚ್ಚಾಗುತ್ತಿದ್ದರೆ ಹಾಗೂ ಶತ್ರು ದೋಷದಿಂದ ಮುಕ್ತಿಯನ್ನು ಹೊಂದಬೇಕೆಂದರೆ ಹಾಗೂ ನಾವು ಮಾಡುವ ಪ್ರತಿಯೊಂದು ಕೆಲಸ ಕಾರ್ಯಗಳಲ್ಲಿ ಅಡೆತಡೆಗಳು ಉಂಟಾಗುತ್ತಿರುವುದಕ್ಕೆ ಕಾರಣವೇನೆಂದರೆ ನಮ್ಮ ಸುತ್ತಮುತ್ತಲಿನಲ್ಲಿರುವ ಜನರು ಹಾಗೂ ಬಂಧು ಮಿತ್ರರು. ಹಾಗಾಗಿ ಈ ಚಿಕ್ಕ ಕೆಲಸವನ್ನು ಮಾಡುವುದರಿಂದ ಶತ್ರು ದೋಷ ನಿವಾರಣೆಯಾಗಿ, ಶತ್ರುಗಳ ಮನ ಪರಿವರ್ತನೆಯಾಗುತ್ತದೆ. ನಿಮ್ಮ ಜೀವನದ ಕಠಿಣ ಗುಪ್ತ ಪ್ರೀತಿ ಪ್ರೇಮ ದಾಂಪತ್ಯ ಕೌಟುಂಬಿಕ ಸಮಸ್ಯೆ ಏನೇ ಇರಲಿ ಏಷ್ಟೇ ಕಠಿಣವಾಗಿರಲಿ 2 ದಿನದಲ್ಲಿ ಶಾಶ್ವತ ಪರಿಹಾರ ಕರೆ ಮಾಡಿ 9663953892 ಸುದರ್ಶನ ಭಟ್ ಪರಿಹಾರದಲ್ಲಿ ಚಾಲೆಂಜ್.
ಈಗಿನ ಕಾಲದಲ್ಲಿ ಯಾರಾದರೂ ಯಾವುದಾದರೂ ಒಂದು ಒಳ್ಳೆ ಕೆಲಸವನ್ನು ಮಾಡುತ್ತಿದ್ದಾರೆ ಎಂದರೆ, ವ್ಯಾಪಾರ-ವ್ಯವಹಾರದಲ್ಲಿ ಅಭಿವೃದ್ಧಿಯನ್ನು ಕಾಣುತ್ತಿದ್ದಾರೆ ಎಂದರೆ ಸುತ್ತಮುತ್ತಲಿನ ಜನರಲ್ಲಿ ಆ ವ್ಯಕ್ತಿಯ ಮೇಲೆ ಅಸೂಯೆಯೂ ಹುಟ್ಟುತ್ತದೆ. ಆದ್ದರಿಂದ ಇದನ್ನು ನರದೃಷ್ಟಿ ದೋಷ, ಶತ್ರು ಬಾದೆ ಎಂದು ಹೇಳಲಾಗುತ್ತದೆ. ಈ ರೀತಿಯ ಸಮಸ್ಯೆಗೆ ಸೂಕ್ತ ಪರಿಹಾರವೆಂದರೆ ಕೆಂಪು ಒಣಮೆಣಸಿನಕಾಯಿ. ಹಾಗಾದರೆ ಈ ಕೆಂಪು ಒಣಮೆಣಸಿನಕಾಯಿ ಯಿಂದ ಹೇಗೆ ದೋಷವನ್ನು ನಿವಾರಣೆ ಮಾಡಿಕೊಳ್ಳಬಹುದು ಎಂದು ತಿಳಿದುಕೊಳ್ಳೋಣ ಬನ್ನಿ. ನಿಮ್ಮ ಜೀವನದ ಕಠಿಣ ಗುಪ್ತ ಪ್ರೀತಿ ಪ್ರೇಮ ದಾಂಪತ್ಯ ಕೌಟುಂಬಿಕ ಸಮಸ್ಯೆ ಏನೇ ಇರಲಿ ಏಷ್ಟೇ ಕಠಿಣವಾಗಿರಲಿ 2 ದಿನದಲ್ಲಿ ಶಾಶ್ವತ ಪರಿಹಾರ ಕರೆ ಮಾಡಿ 9663953892 ಸುದರ್ಶನ ಭಟ್ ಪರಿಹಾರದಲ್ಲಿ ಚಾಲೆಂಜ್.
ಈ ಚಿಕ್ಕ ಪರಿಹಾರವನ್ನು ಅಮಾವಾಸ್ಯೆ ಮುಗಿದ ನಂತರ ಬರುವ ಮೊದಲನೇ ಮಂಗಳವಾರದಂದು ಮಾಡಬೇಕು. ಈ ಕೆಲಸವನ್ನು ಮಾಡುವವರಿಗೆ ಯಾವುದೇ ರೀತಿಯ ಅಡೆತಡೆಗಳು ಆ ದಿನ ಇರಬಾರದು. ಅಡೆತಡೆಗಳು ಎಂದರೆ ಹಿಂಬಾಲಿಸುವುದು, ಎಲ್ಲಿಗೆ ಹೋಗುತ್ತಿದ್ದೀರಾ ಎಂದು ಕೇಳುವುದು ಈ ರೀತಿಯ ಯಾವುದೇ ಅಡೆತಡೆಗಳಿರಬಾರದು. ನಿಮ್ಮ ಜೀವನದ ಕಠಿಣ ಗುಪ್ತ ಪ್ರೀತಿ ಪ್ರೇಮ ದಾಂಪತ್ಯ ಕೌಟುಂಬಿಕ ಸಮಸ್ಯೆ ಏನೇ ಇರಲಿ ಏಷ್ಟೇ ಕಠಿಣವಾಗಿರಲಿ 2 ದಿನದಲ್ಲಿ ಶಾಶ್ವತ ಪರಿಹಾರ ಕರೆ ಮಾಡಿ 9663953892 ಸುದರ್ಶನ ಭಟ್ ಪರಿಹಾರದಲ್ಲಿ ಚಾಲೆಂಜ್.
ಮೊದಲಿಗೆ 5 ಕೆಂಪು ಮೆಣಸಿನಕಾಯಿಯನ್ನು ತೆಗೆದುಕೊಂಡು ಮಂಗಳವಾರದ ದಿನ ಮನೆಯಿಂದ ಹೊರಗೆ ಹೋಗಬೇಕು. ಮನೆಯಿಂದ ಹೊರಟ ನಂತರ ಯಾರು ಇಲ್ಲದ ಖಾಲಿ ಜಾಗಕ್ಕೆ ಹೋಗಿ ಮಣ್ಣಿನ ಗುಂಡಿಯನ್ನು ತೆಗೆದು 5 ಕೆಂಪು ಒಣ ಮೆಣಸಿನಕಾಯಿಯನ್ನು ಗುಂಡಿಯೊಳಗೆ ಹಾಕಬೇಕು. ಗುಂಡಿಯೊಳಗೆ ಹಾಕಬೇಕಾದರೆ ಶತ್ರುಗಳೆಲ್ಲ ದೂರವಾಗಲಿ, ಶತ್ರುಗಳ ಮನಪರಿವರ್ತನೆ ಆಗಲಿ ಎಂದು ಪ್ರಾರ್ಥನೆಯನ್ನು ಮಾಡಿಕೊಂಡು ಕೆಂಪು ಒಣ ಮೆಣಸಿನಕಾಯಿಯನ್ನು ಗುಂಡಿಯೊಳಗೆ ಹಾಕಿ ಮಣ್ಣನ್ನು ಮುಚ್ಚಬೇಕು. ಕೆಂಪು ಮೆಣಸಿನಕಾಯಿಯನ್ನು ಗುಂಡಿಯೊಳಗೆ ಹಾಕಿದ ನಂತರ ಹಿಂದೆ ತಿರುಗಿ ನೋಡದೆ ಮನೆಗೆ ಬಂದು ಮನೆಯ ಹೊರಗಡೆ ಕೈಕಾಲುಗಳನ್ನು ತೊಳೆದುಕೊಂಡು ಮನೆಯೊಳಗೆ ಪ್ರವೇಶವನ್ನು ಮಾಡಬೇಕು. ಈ ರೀತಿ ಮಾಡುವುದರಿಂದ ಶತ್ರು ದೋಷ ನಿವಾರಣೆಯಾಗಿ ನಮಗಿರುವ ಶತ್ರುಗಳ ಮನಪರಿವರ್ತನೆಯಾಗಿ ಜೀವನದಲ್ಲಿ ಸುಖ,ಶಾಂತಿ, ಹಾಗೂ ನೆಮ್ಮದಿಯಿಂದ ಇರಬಹುದು. ನಿಮ್ಮ ಜೀವನದ ಕಠಿಣ ಗುಪ್ತ ಪ್ರೀತಿ ಪ್ರೇಮ ದಾಂಪತ್ಯ ಕೌಟುಂಬಿಕ ಸಮಸ್ಯೆ ಏನೇ ಇರಲಿ ಏಷ್ಟೇ ಕಠಿಣವಾಗಿರಲಿ 2 ದಿನದಲ್ಲಿ ಶಾಶ್ವತ ಪರಿಹಾರ ಕರೆ ಮಾಡಿ 9663953892 ಸುದರ್ಶನ ಭಟ್ ಪರಿಹಾರದಲ್ಲಿ ಚಾಲೆಂಜ್.
ಪ್ರೇಮ ವಿವಾಹದಿಂದ ಆಗುವ ತೊಂದರೆಗಳ ಬಗ್ಗೆ ತಿಳಿದಿದೆಯೇ ನಿಮಗೆ ?
ಹದಿಹರೆಯದ ವಯಸ್ಸಿನಲ್ಲಿ ಮಾಡುವ ಕೆಲವೊಂದು ತಪ್ಪುಗಳಿಂದ ನಮ್ಮ ಜೀವನವನ್ನು ನಾವೇ ಹಾಳು ಮಾಡಿಕೊಳ್ಳುತ್ತಿದ್ದೇವೆ. ಒಂದು ವೇಳೆ ಇಷ್ಟಪಟ್ಟು ಮದುವೆಯಾದರೂ ಹುಡುಗನ ಮನೆ ಕಡೆಯಿಂದ ಹಾಗೂ ಹುಡುಗಿಯ ಮನೆ ಕಡೆಯಿಂದ ನಷ್ಟವನ್ನು ಅನುಭವಿಸಬೇಕಾಗುತ್ತದೆ. ಪ್ರೇಮ ವಿವಾಹದಲ್ಲಿ ಅತಿಹೆಚ್ಚು ನರಳುವಂತವರು ಅಂದರೆ ಹೆಣ್ಣುಮಕ್ಕಳು. ಹೆಣ್ಣುಮಗುವಿಗೆ ಮದುವೆಯಾದ ಕೆಲ ವರ್ಷಗಳು ಅಂದರೆ ಎರಡರಿಂದ ಮೂರು ವರ್ಷಗಳ ಕಾಲ ಚೆನ್ನಾಗಿರುತ್ತದೆ. ಆದರೆ ತದ ನಂತರ ಆಕೆಯ ಗಂಡನಿಂದ ಯಾವುದೇ ರೀತಿಯ ಸ್ಪಂದಿಸುವ ಭಾವನೆ ದೊರೆಯುವುದಿಲ್ಲ. ಮೊದಲ ಎರಡು ವರ್ಷದಲ್ಲಿ ಮಾಡಿದ ತಪ್ಪನ್ನು ಹೊಂದಿಕೊಂಡು ಹೋಗುತ್ತಿರುತ್ತಾನೆ ಆದರೆ ತದನಂತರ ಆಕೆಯ ಮಾತಿಗೆ ಆಲಸ್ಯದಿಂದ ಉತ್ತರ ಕೊಡುತ್ತಾನೆ. ಒಂದು ವೇಳೆ ನೀವು ಎಷ್ಟೇ ಪ್ರೀತಿಯಿಂದ ಗಂಡನ ಹತ್ತಿರ ಹೋದರೂ ಆತನು ನಿಮ್ಮಿಂದ ಅಂತರವನ್ನು ಕಾಯ್ದುಕೊಳ್ಳುತ್ತಾನೆ. ಇದಾದ ನಂತರ ಗಂಡ ಹೆಂಡತಿಯರ ನಡುವೆ ವೈಮನಸ್ಸು ಉಂಟಾಗುತ್ತದೆ, ವೈಮನಸ್ಸನ್ನು ಸರಿಮಾಡಲು ಗಂಡನ ಮನೆ ಕಡೆಯಿಂದಲೂ ಹಾಗೂ ಹೆಣ್ಣಿನ ಮನೆ ಕಡೆಯಿಂದಲೂ ಯಾರೂ ಸಹಾಯಕ್ಕೆ ಬರುವುದಿಲ್ಲ. ಆದ್ದರಿಂದ ಪ್ರೇಮ ವಿವಾಹ ಆಗುವುದಾದರೆ ಸ್ವಲ್ಪ ಎಚ್ಚರವಹಿಸಿ ಆಗುವುದು ಉತ್ತಮ. ನಿಮ್ಮ ಸಮಸ್ಯೆ ಏನೇ ಇರಲಿ ಎಷ್ಟೇ ಕಠಿಣವಾಗಿರಲಿ ಎರಡೇ ದಿನದಲ್ಲಿ ಶಾಶ್ವತ ಪರಿಹಾರ ಮಾಡಿಕೊಡುತ್ತಾರೆ ದ್ವಾರಕಾನಾಥ ಶಾಸ್ತ್ರಿ ಕರೆ ಮಾಡಿ 9900202707.
ಪ್ರೇಮ ವಿವಾಹವಾದ ಮೇಲೆ ಸ್ವಲ್ಪ ದಿನ ಚೆನ್ನಾಗಿರುತ್ತದೆ ತದನಂತರ ಸಣ್ಣ ಸಣ್ಣ ತಪ್ಪನ್ನು ದೊಡ್ಡದಾಗಿ ಮಾಡುವುದು, ಮಾತಿನಲ್ಲಿ ತಪ್ಪನ್ನು ಕಂಡುಹಿಡಿಯುವುದು, ವೇಷಭೂಷಣದಲ್ಲಿ ತಪ್ಪನ್ನು ಕಂಡುಹಿಡಿಯುವುದು, ಹಾಸಿಗೆಯಲ್ಲಿ ತಪ್ಪನ್ನು ಕಂಡುಹಿಡಿಯುವುದು ಹಾಗೂ ಪೂರ್ಣವಾಗಿ ಪತ್ನಿಯ ಮೇಲೆ ತಪ್ಪನ್ನು ಹಾಕುವುದು ಮತ್ತು ಪತ್ನಿ ಜೊತೆ ಜೀವನವನ್ನು ನಡೆಸುವುದಕ್ಕೂ ಆಗುವುದಿಲ್ಲ ಹಾಗೆಯೇ ಬಿಟ್ಟು ಬಿಡುವುದಕ್ಕೂ ಸಾಧ್ಯವಾಗುವುದಿಲ್ಲ ಅಂಥ ಪರಿಸ್ಥಿತಿಯಲ್ಲಿ ಇರುತ್ತಾನೆ ಆಕೆಯ ಗಂಡ. ಈ ರೀತಿಯ ಗೊಂದಲ ವಾತಾವರಣದಲ್ಲಿ ಜೀವನವನ್ನು ನಡೆಸಬೇಕಾಗುತ್ತದೆ. ನಿಮ್ಮ ಸಮಸ್ಯೆ ಏನೇ ಇರಲಿ ಎಷ್ಟೇ ಕಠಿಣವಾಗಿರಲಿ ಎರಡೇ ದಿನದಲ್ಲಿ ಶಾಶ್ವತ ಪರಿಹಾರ ಮಾಡಿಕೊಡುತ್ತಾರೆ ದ್ವಾರಕಾನಾಥ ಶಾಸ್ತ್ರಿ ಕರೆ ಮಾಡಿ 9900202707.
ಈ ರೀತಿಯ ಸಮಸ್ಯೆಯನ್ನು ಅನುಭವಿಸುತ್ತಿರುವವರು ಭೋಜಪತ್ರೆ, ಬಿಳಿ ಸಾಸಿವೆ, ಬಿಳಿ ಗುಲಗಂಜಿ ತೆಗೆದುಕೊಂಡು ಬಂದು ತನ್ನ ಗಂಡ ಧರಿಸಿ ಬಿಟ್ಟಂತಹ ವಸ್ತ್ರಕ್ಕೆ ಈ 3 ವಸ್ತುಗಳ ಜೊತೆಯಲ್ಲಿ ಗಂಡನ ಫೋಟೋ ಜೊತೆಯಲ್ಲಿ ಕಟ್ಟಿ ತನ್ನ ಗಂಡ ಮಲಗುವ ಜಾಗದಲ್ಲಿ ಇಡುವುದರಿಂದ ಮನಸ್ಸು ಪರಿವರ್ತನೆಯಾಗಿ ಹೆಂಡತಿ, ಮಕ್ಕಳು ಹಾಗೂ ಕುಟುಂಬ ಎಂಬ ಜವಾಬ್ದಾರಿಯನ್ನು ತೆಗೆದುಕೊಂಡು ಜೀವನವನ್ನು ಸಾಗಿಸುತ್ತಾನೆ. ನಿಮ್ಮ ಸಮಸ್ಯೆ ಏನೇ ಇರಲಿ ಎಷ್ಟೇ ಕಠಿಣವಾಗಿರಲಿ ಎರಡೇ ದಿನದಲ್ಲಿ ಶಾಶ್ವತ ಪರಿಹಾರ ಮಾಡಿಕೊಡುತ್ತಾರೆ ದ್ವಾರಕಾನಾಥ ಶಾಸ್ತ್ರಿ ಕರೆ ಮಾಡಿ 9900202707.
ವಶೀ-ಕರಣ ಪ್ರಯೋಗವಾಗಿದೆ ಎಂದು ತಿಳಿದುಕೊಳ್ಳುವುದು ಹೇಗೆ.
ಹೆಣ್ಣುಮಕ್ಕಳ ಮೇಲೆ ವಶೀಕರಣ ಪ್ರಯೋಗವಾಗಿದೆ ಎಂದು ತಿಳಿದುಕೊಳ್ಳುವುದು ಹೇಗೆ ಈ ಪ್ರಪಂಚದಲ್ಲಿ ಹೆಣ್ಣುಮಕ್ಕಳ ಮೇಲೆ ಬಹಳಷ್ಟು ದೃಷ್ಟಿ ಇರುವಂತದ್ದು. ವಿಕೃತ ಮನಸ್ಸಿನವರು ನಿಮ್ಮ ಮೇಲೆ ಎಷ್ಟೇ ಪ್ರಭಾವವನ್ನು ಬೀರುತ್ತಿದ್ದರು ನೀವು ಅವರನ್ನು ಒಪ್ಪಿಕೊಳ್ಳದೆ ಇರುವುದರಿಂದ ಅವರು ನಿಮ್ಮನ್ನು ವಶೀಕರಣದ ಪ್ರಯೋಗದ ಮೂಲಕ ಪಡೆದುಕೊಳ್ಳಲು ಪ್ರಯತ್ನಿಸುತ್ತಾರೆ. ವಶೀಕರಣ ಆಗಿದೆ ಎಂಬುದನ್ನು ಹೇಗೆ ತಿಳಿದುಕೊಳ್ಳುವುದು ಎಂದರೆ ನಿಮ್ಮಲ್ಲಿ ಆದ ಕೆಲವೊಂದು ಬದಲಾವಣೆಗಳನ್ನು ನೀವೇ ಕಾಣುತ್ತೀರಿ ಆಗ ವಶೀಕರಣ ಪ್ರಯೋಗವಾಗಿದೆ ಎಂದು ಭಾವಿಸಿ ಕೊಳ್ಳಬೇಕಾಗುತ್ತದೆ. ನಿಮ್ಮ ಜೀವನದ ಕಠಿಣ ಗುಪ್ತ ಪ್ರೀತಿ ಪ್ರೇಮ ದಾಂಪತ್ಯ ಕೌಟುಂಬಿಕ ಸಮಸ್ಯೆ ಏನೇ ಇರಲಿ ಏಷ್ಟೇ ಕಠಿಣವಾಗಿರಲಿ 2 ದಿನದಲ್ಲಿ ಶಾಶ್ವತ ಪರಿಹಾರ ಕರೆ ಮಾಡಿ 9663953892 ಸುದರ್ಶನ ಭಟ್ ಪರಿಹಾರದಲ್ಲಿ ಚಾಲೆಂಜ್.
ಒಂದು ವೇಳೆ ಹೆಣ್ಣು ಮಕ್ಕಳ ಮೇಲೆ ವಶೀಕರಣ ಪ್ರಯೋಗವಾದಾಗ ಆಕೆಯ ಮನಸ್ಥಿತಿ ಸರಿಯಾಗಿ ಇರುವುದಿಲ್ಲ, ಆಕೆಯ ಮಾತಿನ ಮೇಲೆ ನಿಯಂತ್ರಣವಿರುವುದಿಲ್ಲ, ಏನೋ ತಪ್ಪು ಮಾಡುತ್ತಿದ್ದೇನೆ ಎಂದು ತಿಳಿದಿದ್ದರು ತಪ್ಪು ಮಾಡದೇ ಇರಲು ಆಗುವುದಿಲ್ಲ, ಮಾಡುವ ಪ್ರತಿಯೊಂದು ಕೆಲಸ ಕಾರ್ಯಗಳಲ್ಲಿ ಏಕಾಗ್ರತೆ ಎಂಬುದಿರುವುದಿಲ್ಲ, ದೇಹದ ಕೆಲವೊಂದು ಭಾಗಗಳಲ್ಲಿ ಸಮಸ್ಯೆಗಳು ಪ್ರತಿದಿನ ಉದ್ಭವಿಸುತ್ತಿರುತ್ತದೆ, ಈ ರೀತಿಯಾದಾಗ ನಿಮ್ಮ ಮನಸ್ಸು ಸಂಪೂರ್ಣವಾಗಿ ಯಾರು ವಶೀಕರಣ ಮಾಡಿದ್ದಾರೋ ಅವರ ನಿಯಂತ್ರಣದಲ್ಲಿ ಇರುತ್ತದೆ ಹಾಗೂ ನಿಮ್ಮ ದೇಹದಲ್ಲಿ ಚರ್ಮದ ಬಣ್ಣ ಬದಲಾವಣೆಯಾಗುತ್ತಿರುತ್ತದೆ ಮತ್ತು ವಶೀಕರಣ ಮಾಡಿದ ವ್ಯಕ್ತಿಯನ್ನು ನೋಡಿದಾಗ ನಿಮ್ಮ ಬುದ್ಧಿ, ಮನಸ್ಸು ಹಾಗೂ ದೇಹದ ಮೇಲೆ ನಿಯಂತ್ರಣವಿರುವುದಿಲ್ಲ. ಈ ರೀತಿಯ ಲಕ್ಷಣಗಳು ಕಂಡು ಬಂದರೆ ವಶೀಕರಣ ನಿಮ್ಮ ಮೇಲೆ ಪ್ರಯೋಗವಾಗಿದೆ ಎಂಬುದನ್ನು ತಿಳಿಸುತ್ತದೆ. ನಿಮ್ಮ ಜೀವನದ ಕಠಿಣ ಗುಪ್ತ ಪ್ರೀತಿ ಪ್ರೇಮ ದಾಂಪತ್ಯ ಕೌಟುಂಬಿಕ ಸಮಸ್ಯೆ ಏನೇ ಇರಲಿ ಏಷ್ಟೇ ಕಠಿಣವಾಗಿರಲಿ 2 ದಿನದಲ್ಲಿ ಶಾಶ್ವತ ಪರಿಹಾರ ಕರೆ ಮಾಡಿ 9663953892 ಸುದರ್ಶನ ಭಟ್ ಪರಿಹಾರದಲ್ಲಿ ಚಾಲೆಂಜ್.
ಇದಕ್ಕೆ ಪರಿಹಾರ ವೇನೆಂದರೆ ಪ್ರತಿ ಮಂಗಳವಾರ ಹಾಗೂ ಶುಕ್ರವಾರ ರಾಹುಕಾಲದಲ್ಲಿ ದೇವಿಯ ದೇವಸ್ಥಾನಕ್ಕೆ ಹೋಗಿ ನಿಮಗೆ ಆಗದೇ ಇರುವ ವ್ಯಕ್ತಿಗಳು ಅಥವಾ ನಿಮಗೆ ಪದೇಪದೇ ತೊಂದರೆಯನ್ನು ಕೊಡುತ್ತಿರುವ ವ್ಯಕ್ತಿಗಳ ಹೆಸರಲ್ಲಿ ದೇವಿಗೆ 9 ನಿಂಬೆಹಣ್ಣಿನಿಂದ ದೀಪವನ್ನು ಹಚ್ಚಬೇಕು. ದೀಪವನ್ನು ಹಚ್ಚಿದ ನಂತರ ಒಂದು ನಿಂಬೆಹಣ್ಣನ್ನು ಪೂರ್ತಿಯಾಗಿ ಇಳಿ ತೆಗೆದು ತ್ರಿಶೂಲಕ್ಕೆ ಚುಚ್ಚಬೇಕು. ಈ ರೀತಿಯಾಗಿ ಪ್ರತಿ ಮಂಗಳವಾರ ಹಾಗೂ ಶುಕ್ರವಾರ ಮಾಡುವುದರಿಂದ ಹಂತ ಹಂತವಾಗಿ ವಶೀಕರಣದಿಂದ ಮುಕ್ತಿಯನ್ನು ಪಡೆದು ಜೀವನದಲ್ಲಿ ಮೊದಲಿನ ರೀತಿ ಸುಖ-ಶಾಂತಿ ಹಾಗೂ ನೆಮ್ಮದಿಯಿಂದ ಕುಟುಂಬದವರ ಜೊತೆ ಜೀವನವನ್ನು ನಡೆಸಬಹುದು. ನಿಮ್ಮ ಜೀವನದ ಕಠಿಣ ಗುಪ್ತ ಪ್ರೀತಿ ಪ್ರೇಮ ದಾಂಪತ್ಯ ಕೌಟುಂಬಿಕ ಸಮಸ್ಯೆ ಏನೇ ಇರಲಿ ಏಷ್ಟೇ ಕಠಿಣವಾಗಿರಲಿ 2 ದಿನದಲ್ಲಿ ಶಾಶ್ವತ ಪರಿಹಾರ ಕರೆ ಮಾಡಿ 9663953892 ಸುದರ್ಶನ ಭಟ್ ಪರಿಹಾರದಲ್ಲಿ ಚಾಲೆಂಜ್.
ರುದ್ರಾಕ್ಷಿ ಧರಿಸುವುದಾದರೆ ನೀವು ಈ ವಿಷಯವನ್ನು ತಿಳಿದುಕೊಳ್ಳಲೇಬೇಕು
ಶಿವಭಕ್ತಿ, ಶಿವಪೂಜೆ, ಶಿವಧ್ಯಾನ ಹಾಗೂ ಶಿವನ ಮೇಲೆ ಭಕ್ತಿಯು ಪ್ರತಿಯೊಬ್ಬರಲ್ಲೂ ಇರುತ್ತದೆ. ವಿಶೇಷವಾದ ವರವನ್ನು ಕೊಡುವ ದೈವ ಎಂದರೆ ಶಿವ. ಭಕ್ತರ ತಪಸ್ಸಿಗೆ, ಭಕ್ತಿಗೆ ಬೇಗ ಒಲಿಯುವವನೇ ಶಿವ.ಆದ್ದರಿಂದ ಶಿವನ ಆರಾಧನೆಯನ್ನು ಯಾರು ಬೇಕಾದರೂ ಮಾಡಬಹುದು. ಹಾಗೆಯೇ ರುದ್ರಾಕ್ಷಿಯನ್ನು ಶಿವನ ಸ್ವರೂಪ ಎಂದು ಪರಿಗಣಿಸಲಾಗುತ್ತದೆ. ಹಾಗಾದರೆ ರುದ್ರಾಕ್ಷಿಯನ್ನು ಬರೀ ಪುರುಷರು ಮಾತ್ರ ಧಾರಣೆ ಮಾಡಬೇಕ ಅಥವಾ ಹೆಣ್ಣುಮಕ್ಕಳು ಕೂಡ ರುದ್ರಾಕ್ಷಿಯನ್ನು ಹಾಕಿಕೊಳ್ಳಬಹುದ, ರುದ್ರಾಕ್ಷಿಯನ್ನು ಹಾಕಿ ಕೊಳ್ಳುವುದಾದರೆ ಯಾವ ರೀತಿಯ ನಿಯಮವನ್ನು ಪಾಲಿಸಬೇಕು ಎಂದು ತಿಳಿದುಕೊಳ್ಳೋಣ ಬನ್ನಿ. ನಿಮ್ಮ ಜೀವನದ ಕಠಿಣ ಗುಪ್ತ ಪ್ರೀತಿ ಪ್ರೇಮ ದಾಂಪತ್ಯ ಕೌಟುಂಬಿಕ ಸಮಸ್ಯೆ ಏನೇ ಇರಲಿ ಏಷ್ಟೇ ಕಠಿಣವಾಗಿರಲಿ 2 ದಿನದಲ್ಲಿ ಶಾಶ್ವತ ಪರಿಹಾರ ಕರೆ ಮಾಡಿ 9663953892 ಸುದರ್ಶನ ಭಟ್ ಪರಿಹಾರದಲ್ಲಿ ಚಾಲೆಂಜ್
ಶಿವನ ಸ್ವರೂಪವಾದ ರುದ್ರಾಕ್ಷಿಯನ್ನು ಪುರುಷರು ಹಾಗೂ ಹೆಂಗಸರು ಇಬ್ಬರು ಧಾರಣೆ ಮಾಡಬಹುದು. ಒಂದು ವೇಳೆ ರುದ್ರಾಕ್ಷಿಯನ್ನು ಪುರುಷರು ಧಾರಣೆ ಮಾಡಿದರೆ ಅವರಲ್ಲಿ ಶಿವಗಣ , ಶಿವತತ್ವ ಇರುತ್ತದೆ ಎಂಬುದನ್ನು ತಿಳಿಯಬಹುದಾಗಿದೆ. ಒಂದು ವೇಳೆ ಹೆಂಗಸರು ರುದ್ರಾಕ್ಷಿಯನ್ನು ಧಾರಣೆ ಮಾಡಿದರೆ ಶಿವ ಹಾಗೂ ಶಕ್ತಿ ಒಂದೇ ರೂಪದಲ್ಲಿ ಸ್ತ್ರೀಯಲ್ಲಿ ಇದೆ ಎಂಬುದನ್ನು ಕಾಣಬಹುದು. ಶಾಸ್ತ್ರದಲ್ಲಿ ಸ್ತ್ರೀಯರು ವೃದ್ಯಾಪಕ್ಕೆ ಬರುವ ತನಕ ರುದ್ರಾಕ್ಷಿಯನ್ನು ಧರಿಸಬಾರದು ಎಂದು ಲಿಖಿತವಾಗಿದೆ.ವೃದ್ಯಾಪದ ವಯಸ್ಸು ಎಂದರೆ 50 ವರ್ಷ ದಾಟಿದಾಗ ಕಾಮ,ಕ್ರೋಧ,ಮದ, ಮತ್ಸರವನ್ನು ತ್ಯಾಗ ಮಾಡಿ ರುದ್ರಾಕ್ಷಿ ಧರಿಸಬೇಕಾಗುತ್ತದೆ. ಆಗ ಸ್ತ್ರೀಯರು ರುದ್ರಾಕ್ಷಿಯನ್ನು ಧಾರಣೆ ಮಾಡುವುದರಿಂದ ರುದ್ರಾಕ್ಷಿಗೆ ದೋಷವಾಗುವುದಿಲ್ಲ ಎಂಬುದನ್ನು ತಿಳಿಸಲಾಗಿದೆ. ದೇಹದಲ್ಲಿ ಆಗುವ ಬದಲಾವಣೆಯಿಂದ ರುದ್ರಾಕ್ಷಿಗೆ ದೋಷವಾಗುವುದಿಲ್ಲ ಆದ್ದರಿಂದ ಹೆಣ್ಣು ಮಕ್ಕಳು 50 ವರ್ಷ ದಾಟಿದ ಮೇಲೆ ರುದ್ರಾಕ್ಷಿಯನ್ನು ಧರಿಸುವುದು ಉತ್ತಮ.50 ವರ್ಷದ ಒಳಗೆ ಇರುವವರು ಧರಿಸಿದರೆ ಅವರು ಪುರುಷರ ಮೇಲೆ ಅವಲಂಬಿತರಾಗಿರುತ್ತಾರೆ. ಋತುಚಕ್ರ ಹಾಗೂ ಇತರೆ ಕರ್ಮಾದಿಗಳು ಇರುವುದರಿಂದ ಧಾರಣೆ ಮಾಡಲು ಸಾಧ್ಯವಾಗುವುದಿಲ್ಲ. ರುದ್ರಾಕ್ಷಿ ಧಾರಣೆ ಮಾಡುವುದರಿಂದ ಹಾಗೂ ಶಿವನನ್ನು ಭಕ್ತಿಯಿಂದ ಸ್ಮರಿಸಿಕೊಳ್ಳುವುದರಿಂದ ಜೀವನದಲ್ಲಿ ಇರುವ ಎಲ್ಲಾ ಕಷ್ಟಗಳು ನಿವಾರಣೆಯಾಗುತ್ತದೆ ಹಾಗೂ ಸುಖ,ಶಾಂತಿ,ನೆಮ್ಮದಿಯಿಂದ ಜೀವನ ನಡೆಸಲು ಸಹಾಯಕವಾಗುತ್ತದೆ. ನಿಮ್ಮ ಜೀವನದ ಕಠಿಣ ಗುಪ್ತ ಪ್ರೀತಿ ಪ್ರೇಮ ದಾಂಪತ್ಯ ಕೌಟುಂಬಿಕ ಸಮಸ್ಯೆ ಏನೇ ಇರಲಿ ಏಷ್ಟೇ ಕಠಿಣವಾಗಿರಲಿ 2 ದಿನದಲ್ಲಿ ಶಾಶ್ವತ ಪರಿಹಾರ ಕರೆ ಮಾಡಿ 9663953892 ಸುದರ್ಶನ ಭಟ್ ಪರಿಹಾರದಲ್ಲಿ ಚಾಲೆಂಜ್.
ಮುಂಜಾನೆ ಎದ್ದ ತಕ್ಷಣ ಕರ ದರ್ಶನ ಮಾಡುವುದರಿಂದ ಸಿಗುವ ಲಾಭಗಳ ಬಗ್ಗೆ ತಿಳಿದಿದೆಯೇ.
ಕೆಲವೊಂದು ಸಲ ಜೀವನದಲ್ಲಿ ಬರುವ ಕಷ್ಟಗಳಿಗೆ ನಾವು ತೆಗೆದುಕೊಂಡ ನಿರ್ಧಾರಗಳೆ ಕಾರಣವಾಗಿ ಬಿಡುತ್ತದೆ. ಒಮ್ಮೊಮ್ಮೆ ಅದೃಷ್ಟ ಎಂಬುದು ನಮ್ಮ ಅಂಗೈಯಲ್ಲಿ ಇದ್ದರು ಅದನ್ನು ಗುರುತಿಸಲು ಆಗದೆ ಕಳೆದುಕೊಳ್ಳುತ್ತೇವೆ. ಕೆಲವರಿಗೆ ಮುಂಜಾನೆ ಎದ್ದ ತಕ್ಷಣ ಅಂಗೈಯನ್ನು ನೋಡಿಕೊಳ್ಳುವ ಪದ್ಧತಿಯನ್ನು ರೂಢಿಸಿಕೊಂಡು ಬಂದಿರುತ್ತಾರೆ. ಮುಂಜಾನೆ ಎದ್ದ ತಕ್ಷಣ ಅಂಗೈಯನ್ನು ನೋಡಿಕೊಂಡರೆ ತುಂಬಾ ಒಳ್ಳೆಯದು ಏಕೆಂದರೆ ಅಲ್ಲಿಯೇ ಲಕ್ಷ್ಮೀನಾರಾಯಣ ದೇವರು ನೆಲೆಸಿರುತ್ತಾರೆ. ಆದ್ದರಿಂದ ಅಂಗೈಯನ್ನು ಮುಂಜಾನೆ ಎದ್ದ ತಕ್ಷಣ ನೋಡುವುದರಿಂದ ಆಗುವ ಪ್ರಯೋಜನಗಳೇನು ಎಂದು ತಿಳಿದುಕೊಳ್ಳೋಣ ಬನ್ನಿ. ಸಮಸ್ಯೆ ಏನೇ ಇರಲಿ ಎಷ್ಟೇ ಕಠಿಣವಾಗಿರಲಿ ಎರಡೇ ದಿನದಲ್ಲಿ ಶಾಶ್ವತ ಪರಿಹಾರ ಮಾಡಿಕೊಡುತ್ತಾರೆ ಪಂಡಿತ್ ದ್ವಾರಕಾನಾಥ ಶಾಸ್ತ್ರಿ ಕರೆ ಮಾಡಿ 9900202707.
ಯಾವಾಗ ನಮ್ಮ ಎರಡು ಕೈಯನ್ನು ಸೇರಿಸಿದಾಗ ಬ್ರಹ್ಮಮುದ್ರೆ ಮೂಡುತ್ತದೆಯೋ ಆಗ ದೇಹದಲ್ಲಿರುವ ಶಿಶು ನಾಡಿಯು ಕಾರ್ಯಗತವಾಗುತ್ತದೆ. ಆದ್ದರಿಂದ ಮುಂಜಾನೆ ಎದ್ದ ತಕ್ಷಣ ಎರಡು ಅಂಗೈಯನ್ನು ನೋಡಿಕೊಂಡು ಕರಾಗ್ರೇ ವಸತೇ ಲಕ್ಷ್ಮಿ ಎನ್ನುವ ಶ್ಲೋಕವನ್ನು ಹೇಳುವುದರಿಂದ ಬ್ರಹ್ಮಾಂಡದಲ್ಲಿರುವ ದೇವಾನುದೇವತೆಗಳ ಸಕಾರಾತ್ಮಕ ಶಕ್ತಿಯು ಕೈಯಿಯ ಬೊಗಸೆ ಹತ್ತಿರ ಆಕರ್ಷಿತವಾಗುತ್ತದೆ. ಯಾರು ಪ್ರಾತಃಕಾಲದಲ್ಲಿ ಎದ್ದು ಕರ ದರ್ಶನವನ್ನು ಪಡೆಯುತ್ತಾ ಕರಾಗ್ರೇ ವಸತೇ ಲಕ್ಷ್ಮಿ ಎನ್ನುವ ಶ್ಲೋಕವನ್ನು ಹೇಳುತ್ತಾರೆ ಅಂತವರ ಮೇಲೆ ಯಾವಾಗಲೂ ಲಕ್ಷ್ಮಿ ಕೃಪೆ ಇರುತ್ತದೆ. ಸಮಸ್ಯೆ ಏನೇ ಇರಲಿ ಎಷ್ಟೇ ಕಠಿಣವಾಗಿರಲಿ ಎರಡೇ ದಿನದಲ್ಲಿ ಶಾಶ್ವತ ಪರಿಹಾರ ಮಾಡಿಕೊಡುತ್ತಾರೆ ಪಂಡಿತ್ ದ್ವಾರಕಾನಾಥ ಶಾಸ್ತ್ರಿ ಕರೆ ಮಾಡಿ 9900202707.
ಯಾರು ಪ್ರಾತಃಕಾಲದಲ್ಲಿ ಎದ್ದು ಅಂಗೈಯನ್ನು ನೋಡುತ್ತಾರೋ ಅವರಿಗೆ ಶಿವನನ್ನು ನೋಡಿದಷ್ಟೇ ಸಂತೋಷವಾಗುತ್ತದೆ ಹಾಗೂ ಅವರ ಬಾಳಲ್ಲಿ ಗಟಿಸುವಂತಹ ಅಯೋಗ್ಯ ಕರ್ಮಗಳು ಬದಲಾಗುತ್ತದೆ. ಇದರ ಅರ್ಥ ಪ್ರತಿನಿತ್ಯ ಮಾಡುವ ಕೆಟ್ಟ ಕೆಲಸಗಳನ್ನು ಕರ ದರ್ಶನದಿಂದ ಮುಕ್ತಗೊಳಿಸಿಕೊಳ್ಳಬಹುದು. ಎರಡು ಅಂಗೈಯನ್ನು ಜೋಡಿಸಿದಾಗ ಬ್ರಹ್ಮಮುದ್ರೆ ಮೂಡುತ್ತದೆ ಅದರಲ್ಲಿ ಲಕ್ಷ್ಮೀದೇವಿ, ಸರಸ್ವತಿದೇವಿ ಹಾಗೂ ಶ್ರೀಕೃಷ್ಣ ತತ್ವ ಮೂಡುತ್ತದೆ. ಹಾಗಾಗಿ ಮುಂಜಾನೆ ಎದ್ದು ಅಂಗೈಯನ್ನು ನೋಡುತ್ತಾ ಕರಾಗ್ರೇ ವಸತೇ ಲಕ್ಷ್ಮಿ ಕರಮಧ್ಯೇ ಸರಸ್ವತಿ ಕರ ಮೂಲೆ ತೂ ಗೋವಿಂದ ಪ್ರಭಾತೆ ಕರ ದರ್ಶನಂ ಎಂಬ ಶ್ಲೋಕವನ್ನು ತಪ್ಪಿಸದೆ ಪ್ರತಿನಿತ್ಯ ಹೇಳಬೇಕು. ಧನಲಕ್ಷ್ಮಿ ಯನ್ನು ಒಲಿಸಿಕೊಳ್ಳುವಾಗ ಜ್ಞಾನ ಹಾಗೂ ವಿವೇಕವಿಲ್ಲದಿದ್ದರೆ ಲಕ್ಷ್ಮಿಯು ಸಹ ಅವ ಲಕ್ಷ್ಮಿಯಾಗುವಳು. ಸಮಸ್ಯೆ ಏನೇ ಇರಲಿ ಎಷ್ಟೇ ಕಠಿಣವಾಗಿರಲಿ ಎರಡೇ ದಿನದಲ್ಲಿ ಶಾಶ್ವತ ಪರಿಹಾರ ಮಾಡಿಕೊಡುತ್ತಾರೆ ಪಂಡಿತ್ ದ್ವಾರಕಾನಾಥ ಶಾಸ್ತ್ರಿ ಕರೆ ಮಾಡಿ 9900202707.