Kannada Astrology

Blog

  • ಶುಕ್ರದಶೆ ಪ್ರಾರಂಭವಾದರೆ ಏನೆಲ್ಲಾ ಬದಲಾವಣೆ ಕಾಣಬಹುದು ತಿಳಿಯಿರಿ.

    ಪ್ರತಿಯೊಬ್ಬರ ಜಾತಕದಲ್ಲಿ ಶುಕ್ರ ದಶೆ ಎಂಬುದು ಇದ್ದೇ ಇರುತ್ತದೆ. ಶುಕ್ರದಶೆಯು ದೀರ್ಘಕಾಲ ಅಂದರೆ 20 ವರ್ಷಗಳ ಕಾಲ ಇರುತ್ತದೆ. ಶುಕ್ರದಶೆ ನಡೆಯುತ್ತಿರುವಾಗ ಕೆಲವರಿಗೆ ಒಳ್ಳೆಯದು ಆಗುತ್ತದೆ ಮತ್ತೆ ಕೆಲವರಿಗೆ ಕೆಟ್ಟದ್ದು ಆಗುತ್ತದೆ. ಹಾಗಾದರೆ ಶುಕ್ರದಶೆ ಇಂದ ಸಿಗುವ ಶುಭಫಲಗಳು ಯಾವುವು ಹಾಗೂ ಅಶುಭ ಫಲಗಳು ಯಾವುವು ಎಂದು ತಿಳಿದುಕೊಳ್ಳೋಣ ಬನ್ನಿ. ಸಮಸ್ಯೆ ಏನೇ ಇರಲಿ ಎಷ್ಟೇ ಕಠಿಣವಾಗಿರಲಿ ಎರಡೇ ದಿನದಲ್ಲಿ ಶಾಶ್ವತ ಪರಿಹಾರ ಮಾಡಿಕೊಡುತ್ತಾರೆ ಪಂಡಿತ್ ದ್ವಾರಕಾನಾಥ ಶಾಸ್ತ್ರಿ ಕರೆ ಮಾಡಿ 9900202707.

    ಜನ್ಮ ಜಾತಕದಲ್ಲಿ ಶುಕ್ರನು ವೃಷಭ ರಾಶಿ, ಮಿಥುನ ರಾಶಿ, ಕಟಕ ರಾಶಿ, ತುಲಾ ರಾಶಿ, ಮಕರ ರಾಶಿ, ಕುಂಭ ರಾಶಿ ಮತ್ತು ಮೀನ ರಾಶಿಯಲ್ಲಿದ್ದರೆ ತುಂಬಾ ಶುಭ ಫಲಗಳನ್ನು ನೀಡುತ್ತಾನೆ. ಒಂದು ವೇಳೆ ಅದೇ ನಮ್ಮ ಜನ್ಮ ಜಾತಕದಲ್ಲಿ ಶುಕ್ರನು ಮೇಷ ರಾಶಿ, ವೃಶ್ಚಿಕ ರಾಶಿ, ಧನಸ್ಸು ರಾಶಿ, ಕನ್ಯಾ ರಾಶಿ,ಸಿಂಹ ರಾಶಿಯಲ್ಲಿದ್ದರೆ ಕೆಟ್ಟ ಫಲವನ್ನು ನೀಡುತ್ತಾನೆ.
    ಶುಕ್ರನು ಜನ್ಮ ಜಾತಕದಲ್ಲಿ ಒಳ್ಳೆಯ ಸ್ಥಾನದಲ್ಲಿದ್ದರೆ ಕ್ರೀಡಾಕ್ಷೇತ್ರದಲ್ಲಿ ಒಳ್ಳೆಯ ಕ್ರೀಡಾಪಟು ಆಗುತ್ತಾನೆ, ಸಿನಿಮಾರಂಗದಲ್ಲಿ ಒಬ್ಬ ಒಳ್ಳೆಯ ನಟ-ನಟಿ ಅಥವಾ ಕಾಮಿಡಿ ನಟನಾಗುತ್ತಾನೆ. ಶುಕ್ರದಶೆ ಇರುವವರು ಕಲಾತ್ಮಕ ಕ್ಷೇತ್ರದ ಕಡೆ ಹೆಚ್ಚಿನ ಒಲವನ್ನು ಹೊಂದಿರುತ್ತಾರೆ. ಶುಕ್ರದಶೆ ಇರುವವರು ಸುಂದರ ವಾಹನಗಳನ್ನು ಖರೀದಿ ಮಾಡುತ್ತಿರುತ್ತಾರೆ ಮತ್ತು ಸುಖದ ಸಂಪತ್ತಲ್ಲಿ ತೇಲಾಡುತ್ತಾರೆ. ಹಣವನ್ನು ಸಂಪಾದನೆ ಮಾಡಬೇಕೆಂಬ ಆಸಕ್ತಿಯನ್ನು ಹೊಂದಿರುತ್ತಾರೆ ಮತ್ತು ಸುಂದರವಾದ ಸ್ತ್ರೀಯರ ಸ್ನೇಹವನ್ನು ಗಳಿಸುವಂತಹವರಾಗಿರುತ್ತಾರೆ. ಶುಕ್ರದಶೆ ಇದ್ದವರು ಹಲವಾರು ಜನರಿಗೆ ಒಳ್ಳೆಯ ಕೆಲಸವನ್ನು ಮಾಡಲು ಸ್ಫೂರ್ತಿಯಾಗಿರುತ್ತಾರೆ. ಸಮಸ್ಯೆ ಏನೇ ಇರಲಿ ಎಷ್ಟೇ ಕಠಿಣವಾಗಿರಲಿ ಎರಡೇ ದಿನದಲ್ಲಿ ಶಾಶ್ವತ ಪರಿಹಾರ ಮಾಡಿಕೊಡುತ್ತಾರೆ ಪಂಡಿತ್ ದ್ವಾರಕಾನಾಥ ಶಾಸ್ತ್ರಿ ಕರೆ ಮಾಡಿ 9900202707.

    ಶುಕ್ರದಶೆ ಇಂದ ಶುಭಫಲ ಇಲ್ಲದವರು ಶುಕ್ರನನ್ನು ಪೂಜೆ ಮಾಡಬೇಕು ಹಾಗೂ ಬಿಳಿ ಪುಷ್ಪದಿಂದ ಲಕ್ಷ್ಮಿದೇವಿಗೆ ಪೂಜೆಯನ್ನು ಮಾಡಬೇಕು, ತಾವರೆ ಹೂವನ್ನು ಲಕ್ಷ್ಮೀದೇವಿಗೆ ಸಮರ್ಪಣೆ ಮಾಡಬೇಕು, ಲಕ್ಷ್ಮೀದೇವಿಯ ಜಪವನ್ನು ಮಾಡಬೇಕು, ಲಕ್ಷ್ಮಿ ಅಷ್ಟೋತ್ತರವನ್ನು ಹೇಳಬೇಕು, ಲಕ್ಷ್ಮೀದೇವಿಗೆ ಕುಂಕುಮಾರ್ಚನೆ ಮಾಡಬೇಕು, ಗೋವುಗಳಿಗೆ ಆಹಾರವನ್ನು ನೀಡುವಂತದ್ದು, ಒಂದು ವೇಳೆ ಶ್ರೀಮಂತರಾಗಿದ್ದಾರೆ ಹಸುವನ್ನು ದಾನಮಾಡುವುದು, ಬಿಳಿ ವಸ್ತ್ರವನ್ನು ದಾನ ಮಾಡುವುದು, ಹಾಲನ್ನು ದಾನ ಮಾಡುವುದರಿಂದ ಶುಕ್ರನ ಕೆಟ್ಟ ಪರಿಣಾಮಗಳು ಕಡಿಮೆಯಾಗುತ್ತದೆ. ಸಮಸ್ಯೆ ಏನೇ ಇರಲಿ ಎಷ್ಟೇ ಕಠಿಣವಾಗಿರಲಿ ಎರಡೇ ದಿನದಲ್ಲಿ ಶಾಶ್ವತ ಪರಿಹಾರ ಮಾಡಿಕೊಡುತ್ತಾರೆ ಪಂಡಿತ್ ದ್ವಾರಕಾನಾಥ ಶಾಸ್ತ್ರಿ ಕರೆ ಮಾಡಿ 9900202707.

  • ಅಂಗೈಯಲ್ಲಿರುವ ಚಿಹ್ನೆಗಳು ಏನನ್ನು ಸೂಚಿಸುತ್ತದೆ ಎಂಬುದರ ಬಗ್ಗೆ ಅರಿವಿದೆಯೇ ನಿಮಗೆ ?

    ಒಮ್ಮೆ ಸೂಕ್ಷ್ಮವಾಗಿ ಎರಡು ಅಂಗೈಯನ್ನು ನೋಡಿದರೆ ನಿಮಗೆ ನಿಮ್ಮ ಅಂಗೈಯಲ್ಲಿರುವ ರೇಖೆಗಳು ಕಾಣುತ್ತದೆ. ದೊಡ್ಡ ದೊಡ್ಡ ರೇಖೆಗಳ ಜೊತೆ ಸಣ್ಣದಾದ ರೇಖೆಗಳು ಸಹ ನೋಡಲು ಸಿಗುತ್ತವೆ. ಅಂಗೈಯಲ್ಲಿರುವ ಕೆಲವು ಚಿಹ್ನೆಗಳು ನಮಗೆ ಶುಭವಾಗಿರುತ್ತದೆ ಆದರೆ ಕೆಲವು ಚಿಹ್ನೆಗಳು ಅಶುಭವಾಗಿರುತ್ತದೆ. ಹಾಗಾದರೆ ಅಂಗೈಯಲ್ಲಿರುವ ಚಿಹ್ನೆಗಳು ಯಾವ ರೀತಿಯ ಶುಭ ಸೂಚನೆಯನ್ನು ಕೊಡುತ್ತದೆ ಎಂದು ತಿಳಿದುಕೊಳ್ಳೋಣ ಬನ್ನಿ.

    ಒಂದು ವೇಳೆ ಅಂಗೈಯಲ್ಲಿ ಯಾವುದಾದರೂ ಒಂದು ಮೂಲೆಯಲ್ಲಿ ಶಂಕಾಕೃತಿ ಚಿಹ್ನೆ ಇದ್ದರೆ ಅಂಥವರ ಭಾಗ್ಯ ತುಂಬಾ ಶುಭವಾಗಿರುತ್ತದೆ. ಶಂಕವು ತಾಯಿ ಲಕ್ಷ್ಮೀದೇವಿ ಹಾಗೂ ವಿಷ್ಣುವಿಗೆ ತುಂಬಾ ಪ್ರಿಯವಾದದ್ದು. ಆದ್ದರಿಂದ ಯಾರ ಅಂಗೈಯಲ್ಲಿ ಶಂಕದ ಚಿಹ್ನೆ ಇರುತ್ತದೆಯೋ ಅವರ ಜೀವನ ಧನ ಸಂಪತ್ತಿನಿಂದ ಹಾಗೂ ಸುಖ-ಶಾಂತಿ ಮತ್ತು ನೆಮ್ಮದಿಯಿಂದ ಕೂಡಿರುತ್ತದೆ.ಒಂದು ವೇಳೆ ಅಂಗೈಯಲ್ಲಿ ಮೀನಿನ ಆಕೃತಿ ಚಿಹ್ನೆ ಕಂಡು ಬಂದರೆ ಸಕಾರಾತ್ಮಕ ಶುಭಫಲಗಳು ಲಭ್ಯವಾಗುತ್ತದೆ. ಇಂತಹ ವ್ಯಕ್ತಿಗಳು ನೋಡಲು ಸುಂದರವಾಗಿರುತ್ತಾರೆ , ಆಕರ್ಷಿತರಾಗಿರುತ್ತಾರೆ ಮತ್ತು ಧಾರ್ಮಿಕ ಜ್ಞಾನವನ್ನು ಉಳ್ಳವರಾಗಿರುತ್ತಾರೆ. ಒಂದು ವೇಳೆ ಅಂಗೈಯಲ್ಲಿ ತ್ರಿಶೂಲದ ಆಕೃತಿ ಕಂಡುಬಂದರೆ ಅದು ಕೂಡ ಶುಭದಾಯಕವಾಗಿರುತ್ತದೆ. ತ್ರಿಶೂಲವು ಭಗವಂತನಾದ ಶಿವನ ಅಸ್ತ್ರವಾಗಿದೆ. ಇಂತಹ ವ್ಯಕ್ತಿಗಳಿಗೆ ಎಂದಿಗೂ ಹಣದ ಸಮಸ್ಯೆ ಎದುರಾಗುವುದಿಲ್ಲ. ಇಂಥ ವ್ಯಕ್ತಿಗಳು ತಮ್ಮ ಬುದ್ಧಿಶಕ್ತಿಯಿಂದ ಬಹಳಷ್ಟು ಹಣವನ್ನು ಗಳಿಕೆ ಮಾಡುತ್ತಾರೆ.

    ಒಂದು ವೇಳೆ ಯಾರ ಎರಡು ಅಂಗೈಯಲ್ಲಿ ಎಕ್ಸ್ ಆಕಾರದ ಚಿಹ್ನೆ ಕಂಡು ಬಂದರೆ ತುಂಬಾ ಶುಭ ಪರಿಣಾಮಗಳು ನೋಡಲು ಸಿಗುತ್ತದೆ. ಇಂತಹ ವ್ಯಕ್ತಿಗಳು ತುಂಬಾ ಸಾಹಸಿಗಳಾಗಿರುತ್ತಾರೆ. ಇಂತಹ ವ್ಯಕ್ತಿಗಳು ಯಾವ ರೀತಿ ಕೆಲಸ ಮಾಡುತ್ತಾರೆ ಎಂದರೆ ಅದು ಜನರಲ್ಲಿ ಅಳಿಸು ಹೋಗದೆ ಉಳಿಯುವಂತಹ ಕೆಲಸವನ್ನು ಮಾಡುತ್ತಾರೆ.

    ಇಂತಹ ವ್ಯಕ್ತಿಗಳು ಸತ್ತಮೇಲೂ ಅಮರರಾಗಿ ಇರುತ್ತಾರೆ.ಯಾರಿಗಾದರೂ ಒಂದು ವೇಳೆ ಹೃದಯ ರೇಖೆ ಮತ್ತು ಮಸ್ತಕ ರೇಖೆಯ ಮದ್ಯೆ ಕ್ರಾಸ್ ಚಿಹ್ನೆ ಇದ್ದರೆ ಇಂತಹ ವ್ಯಕ್ತಿಗಳು ಎಂದೆಂದಿಗೂ ತಮ್ಮ ಶಕ್ತಿಯಾನುಸಾರ ಇನ್ನೊಬ್ಬರಿಗೆ ಸಹಾಯ ಮಾಡುತ್ತಿರುತ್ತಾರೆ. ಒಂದು ವೇಳೆ ಹೃದಯ ರೇಖೆ ಮತ್ತು ಆಯುಷ್ಯ ರೇಖೆ ಸನಿಹದಲ್ಲಿ ಎಕ್ಸ್ ಚಿಹ್ನೆ ಇದ್ದರೆ ಪರೋಪಕಾರಿ ಗುಣದಿಂದ ಕೂಡಿರುತ್ತಾರೆ. ಇಂತ ವ್ಯಕ್ತಿಗಳಿಗೆ ಮುಂದೆ ಆಗುವ ಕೆಲವು ಘಟನೆಗಳ ಬಗ್ಗೆ ಅರಿವಿರುತ್ತದೆ ಹಾಗೂ ಅವರ ಸುತ್ತಮುತ್ತ ಯಾವಾಗಲೂ ಸಕಾರಾತ್ಮಕ ಶಕ್ತಿಯ ಸಂಚಲನ ಆಗುತ್ತಿರುತ್ತದೆ.

  • ಶತ್ರು ಕಾಟಕ್ಕೆ ಸುಲಭ ಪರಿಹಾರವನ್ನು ಮನೆಯಲ್ಲಿ ಹೇಗೆ ಮಾಡಿಕೊಳ್ಳಬಹುದು ಎಂದು ತಿಳಿದಿದೆಯೇ..

    ಶತ್ರು ಕಾಟಕ್ಕೆ ಸುಲಭ ಪರಿಹಾರವನ್ನು ಮನೆಯಲ್ಲಿ ಹೇಗೆ ಮಾಡಿಕೊಳ್ಳಬಹುದು ಎಂದು ತಿಳಿದಿದೆಯೇ..ಹಲವಾರು ಕಡೆ ಜ್ಯೋತಿಷ್ಯಶಾಸ್ತ್ರ, ದೇವರು, ದೇವಾಲಯ ಸುತ್ತಿ ಪರಿಹಾರ ಕಾಣದೆ ನೊಂದಿದ್ದರೆ ಮನೆಯಲ್ಲಿ ಚಿಕ್ಕದಾದ ಈ ಪರಿಹಾರವನ್ನು ಮಾಡಿಕೊಳ್ಳಿ ಇದರಿಂದ ಖಂಡಿತವಾಗಿಯೂ ಸಮಾಧಾನಕರವಾದ ಸಂತೃಪ್ತಿಯು ದೊರಕುತ್ತದೆ. ಒಂದು ವೇಳೆ ವ್ಯಕ್ತಿಗೆ ಜೀವನದಲ್ಲಿ ಏಳಿಗೆಯನ್ನು ಕಾಣುತ್ತಿದ್ದಾನೆ, ವ್ಯಾಪಾರ-ವ್ಯವಹಾರದಲ್ಲಿ ಅಭಿವೃದ್ಧಿಯನ್ನು ಹೊಂದುತ್ತಿದ್ದಾನೆ ಎಂದರೆ ಶತ್ರು ದೃಷ್ಟಿಯು ಬೀಳುತ್ತದೆ. ಸಮಸ್ಯೆ ಏನೇ ಇರಲಿ ಎಷ್ಟೇ ಕಠಿಣವಾಗಿರಲಿ ಎರಡೇ ದಿನದಲ್ಲಿ ಶಾಶ್ವತ ಪರಿಹಾರ ಮಾಡಿಕೊಡುತ್ತಾರೆ ಪಂಡಿತ್ ದ್ವಾರಕಾನಾಥ ಶಾಸ್ತ್ರಿ ಕರೆ ಮಾಡಿ 9900202707.

    ಹಾಗೆ ಶತ್ರು ದೃಷ್ಟಿಯಲ್ಲಿ ಹಲವಾರು ವಿಧಗಳಿವೆ ಬಂಧು ಶತ್ರು ದೃಷ್ಟಿ, ಸ್ತ್ರೀ ಶತ್ರು ದೃಷ್ಟಿ, ಪುರುಷ ಶತ್ರು ದೃಷ್ಟಿ. ಹಿರಿಯರು ಹೇಳುತ್ತಾರೆ ಶತ್ರುಗಳು ಇದ್ದರೆ ಜೀವನದಲ್ಲಿ ಏಳಿಗೆಯನ್ನು ಕಾಣಲು ಸಾಧ್ಯ ಎಂದು ಆದರೆ ಶತ್ರು ಕಾಟ ಜಾಸ್ತಿಯಾದರೆ ಅಥವಾ ಕಂಟಕಗಳು ಜಾಸ್ತಿಯಾದರೆ ಸಹಿಸಲು ಸಾಧ್ಯವಾಗುವುದಿಲ್ಲ. ಆದ್ದರಿಂದ ಈ ವಿಧಾನವನ್ನು ಮಾಡುವುದರಿಂದ ಶತ್ರು ಕಾಟವನ್ನು ಮನೆಯಲ್ಲಿಯೂ ಸಹ ನಿವಾರಿಸಿಕೊಳ್ಳಬಹುದು. ಹಾಗಾದರೆ ವಿಧಾನ ಯಾವುದು ಅದನ್ನು ಹೇಗೆ ಮಾಡುವುದು ಎಂದು ತಿಳಿದುಕೊಳ್ಳೋಣ ಬನ್ನಿ. ಸಮಸ್ಯೆ ಏನೇ ಇರಲಿ ಎಷ್ಟೇ ಕಠಿಣವಾಗಿರಲಿ ಎರಡೇ ದಿನದಲ್ಲಿ ಶಾಶ್ವತ ಪರಿಹಾರ ಮಾಡಿಕೊಡುತ್ತಾರೆ ಪಂಡಿತ್ ದ್ವಾರಕಾನಾಥ ಶಾಸ್ತ್ರಿ ಕರೆ ಮಾಡಿ 9900202707.

    ಒಂದು ವೇಳೆ ಶತ್ರುಗಳಿಂದ ತೊಂದರೆಯಾಗುತ್ತಿದೆ, ಅವರಿಗೆ ನೀಡಿದ ಹಣಕಾಸಿನ ನಿಂದಾಗಿ ಮೃತ್ಯು ಕಂಟಕ ಎದುರಾಗುತ್ತಿದೆ, ವ್ಯಾಪಾರ ಮಾಡುವ ಸ್ಥಳದಲ್ಲಿ, ಮನೆಯಲ್ಲಿ ಶತ್ರುಗಳ ಕಾಟ ಜಾಸ್ತಿಯಾಗುತ್ತಿದೆ ಎಂದರೆ ಎಳ್ಳೆಣ್ಣೆ ಶನಿ ತತ್ವವನ್ನು ತೋರುತ್ತದೆ,ಹರಳೆಣ್ಣೆ ಶನಿ,ರಾಹು ತತ್ವವನ್ನು ತೋರುತ್ತದೆ, ಬೇವಿನ ಎಣ್ಣೆ ಕೇತು ತತ್ವವನ್ನು ತೋರುತ್ತದೆ.ಈ ಮೂರು ಎಣ್ಣೆಯನ್ನು ಮಿಶ್ರಣ ಮಾಡಿದರೆ ಮಹಾಕಾಳಿ ಮಹಾಲಕ್ಷ್ಮಿ ಮಹಾಪಾರ್ವತಿ ಎಂದು ಹೋಲಿಕೆಯನ್ನು ಮಾಡುತ್ತೇವೆ ಹಾಗೂ ಇದನ್ನು ಪಾಪನಿಗ್ರಹ ಗ್ರಹಗಳು ಎಂದು ಹೇಳಲಾಗುತ್ತದೆ. ಸಮಸ್ಯೆ ಏನೇ ಇರಲಿ ಎಷ್ಟೇ ಕಠಿಣವಾಗಿರಲಿ ಎರಡೇ ದಿನದಲ್ಲಿ ಶಾಶ್ವತ ಪರಿಹಾರ ಮಾಡಿಕೊಡುತ್ತಾರೆ ಪಂಡಿತ್ ದ್ವಾರಕಾನಾಥ ಶಾಸ್ತ್ರಿ ಕರೆ ಮಾಡಿ 9900202707.

    ಆದ್ದರಿಂದ ಈ ಎಣ್ಣೆಯನ್ನು ನಿಮ್ಮ ಮನೆಯಲ್ಲಿ ಪ್ರತಿ ಶುಕ್ರವಾರ, ಮಂಗಳವಾರ, ಭಾನುವಾರದಂದು ರಾತ್ರಿಯ ವೇಳೆ ಎಲ್ಲರೂ ನಿಶಬ್ದವಾಗಿ ಮಲಗಿದಮೇಲೆ ಮನೆ ಯಾವುದಾದರೂ ಒಂದು ಜಾಗದಲ್ಲಿ ಶತ್ರುಗಳ ಹೆಸರನ್ನು ಹೇಳಿಕೊಂಡು ದೀಪವನ್ನು ಹಚ್ಚುವುದರಿಂದ ಶತ್ರು ನಾಶವಾಗುತ್ತದೆ. ವಿಶೇಷವಾಗಿ ನೀವು ಹಚ್ಚುವ ದೀಪದ ಬತ್ತಿಗೆ ಕುಂಕುಮವನ್ನು ಹಚ್ಚಿ ಕೆಂಪಾಕೃತಿ ಮಾಡಿಕೊಳ್ಳಿ. ಇದೇ ಮೂರು ಎಣ್ಣೆಯನ್ನು ತೆಗೆದುಕೊಂಡು ದುರ್ಗಿಯ ದೇವಾಲಯಕ್ಕೆ ಹೋಗಿ ದೀಪವನ್ನು ಹಚ್ಚುವುದರಿಂದ ಶತ್ರು ನಾಶ, ಶತ್ರು ದೃಷ್ಟಿ, ಶತ್ರು ಕಾಟ ಪರಿಹಾರವಾಗುತ್ತದೆ. ಈ ಎರಡರಲ್ಲಿ ಯಾವುದಾದರೂ ಒಂದು ಪರಿಹಾರವನ್ನು ಮಾಡಿದರೆ ನಿಮಗಿರುವ ಕಷ್ಟಗಳೆಲ್ಲ ನಿವಾರಣೆಯಾಗುತ್ತದೆ. 

    ಶ್ರೀ ಶೃಂಗೇರಿ ಶಾರದಾಂಬದೇವಿ ಜ್ಯೋತಿಷ್ಯ ಶಾಸ್ತ್ರ ದ್ವಾರಕನಾಥ್ ಶಾಸ್ರ್ತೀಎಲ್ಲಾ ರೀತಿಯ ಸಮಸ್ಯೆಗಳಿಗೆ ಫೋನ್ ಮುಖಾಂತರ ಪರಿಹಾರ ದೊರೆಯುತ್ತದೆ. ಮನೆಯಲ್ಲಿನ ಕಲಹಗಳು ಅಥವ ಪ್ರೇಮ ವಿವಾಹ ಅಥವ ಪದೇ ಪದೇ ಕಾಡುತ್ತಾ ಇರುವ ಅನಾರೋಗ್ಯ ಬಾಧೆಗಳು ಅಥವ ನಿಮ್ಮ ಶತ್ರುಗಳಿಂದ ನಿಮಗೆ ತೊಂದ್ರೆ ಆಗಿದ್ರೆ ಅಥವ ಗುಪ್ತ ಸಮಸ್ಯೆಗಳು ಅಥವ ಸ್ತ್ರೀ ಪುರುಷ ಪ್ರೇಮ ಸಮಸ್ಯೆಗಳು ಅಥವ ಸಂಸಾರಿಕ ಜೀವನದಲ್ಲಿ ನಿಮಗೆ ನೆಮ್ಮದಿ ಸಿಕ್ಕಿಲ್ಲ ಅಂದ್ರೆ ಅಥವ ಒಳ್ಳೆಯ ಉದ್ಯೋಗ ಪಡೆಯಲು ಇನ್ನು ಯಾವುದೇ ಸಮಸ್ಯೆಗಳು ಇರಲಿ ಎಲ್ಲವು ಸಹ ಗುಪ್ತ ರೀತಿಯಲ್ಲಿ ಇಟ್ಟು ಯಾರಿಗೂ ಸಹ ತಿಳಿಯದ ರೀತಿಯಲ್ಲಿ ಶಾಶ್ವತ ಪರಿಹಾರ ಮಾಡುತ್ತಾರೆ. ಈ ಕೂಡಲೇ ಕರೆ ಮಾಡೀ 9900202707 ಜ್ಯೋತಿಷ್ಯ ಶಾಸ್ತ್ರದಲ್ಲಿ ಪ್ರಖ್ಯಾತಿ ಪಡೆದಿರುವ ಗುರುಗಳಿಂದ ಎರಡು ದಿನದಲ್ಲಿ ಜ್ಯೋತಿಷ್ಯದ ಮುಖಂತರ ಪರಿಹಾರ ದೊರೆಯುತ್ತದೆ.

  • ದೇವರಿಗೆ ಯಾವ ವಸ್ತುವಿನಿಂದ ಪೂಜೆಯನ್ನು ಮಾಡಿಸಬೇಕು ಎಂಬುದು ತಿಳಿದಿದೆಯೇ ನಿಮಗೆ ?

    ಪ್ರತಿಯೊಬ್ಬರು ದೇವಸ್ಥಾನಕ್ಕೆ ಹೋಗುವಾಗ ಮನೋಲ್ಲಾಸ ಮನೋಜ್ಞಾನ ಹಾಗೂ ಆಕಾಂಕ್ಷೆಯನ್ನು ಇಟ್ಟುಕೊಂಡು ಹೋಗಿರುತ್ತಾರೆಯೇ ಹೊರತು ಸುಮ್ಮನೆ ಕೈಮುಗಿದು ಬರುವುದಕ್ಕೆ ಹೋಗಿರುವುದಿಲ್ಲ. ದೇವರ ಮುಂದೆ ಭಕ್ತಿಯಿಂದ ನಿಂತು ಶರಣಾಗಿ ತಲೆಬಾಗಿ ಕೇಳಿಕೊಂಡರೆ, ಅಷ್ಟೇ ಪ್ರಭಾವವಾಗಿ ಫಲಗಳು ಕೂಡ ಲಭಿಸುತ್ತದೆ. ದೇವರ ಹತ್ತಿರ ಕೋರಿಕೆಯನ್ನು ಕೇಳುವಾಗ ನಿಸ್ವಾರ್ಥದ ಭಾವನೆಯಿಂದ ಕೇಳಿದರೆ ನಿಮ್ಮ ಕೋರಿಕೆಯನ್ನು ಭಗವಂತನು ಬಹಳ ಬೇಗ ಈಡೇರಿಸುತ್ತಾನೆ.ನಿಮ್ಮ ಜೀವನದ ಕಠಿಣ ಗುಪ್ತ ಪ್ರೀತಿ ಪ್ರೇಮ ದಾಂಪತ್ಯ ಕೌಟುಂಬಿಕ ಸಮಸ್ಯೆ ಏನೇ ಇರಲಿ ಏಷ್ಟೇ ಕಠಿಣವಾಗಿರಲಿ 2 ದಿನದಲ್ಲಿ ಶಾಶ್ವತ ಪರಿಹಾರ ಕರೆ ಮಾಡಿ 9663953892 ಸುದರ್ಶನ ಭಟ್ ಪರಿಹಾರದಲ್ಲಿ ಚಾಲೆಂಜ್.

    ದೇವಸ್ಥಾನಕ್ಕೆ ಹೋಗಬೇಕು ಎಂದು ಅಂದುಕೊಂಡಿದ್ದರೆ 2 ದಿನಗಳ ಹಿಂದೆಯೇ ಯೋಜನೆಯನ್ನು ಮಾಡಿ. ಏಕೆಂದರೆ ಬ್ರಾಹ್ಮೀಮುಹೂರ್ತದಲ್ಲಿ ನಡೆಯುವ ವಿಶೇಷವಾದ ಅಭಿಷೇಕಗಳಿಗೆ ಹೆಸರನ್ನು ನೊಂದಾಯಿಸಿಕೊಳ್ಳಿ. ಅಭಿಷೇಕಕ್ಕೆ ಹೆಸರನ್ನು ನೊಂದಾಯಿಸಿಕೊಂಡು ಮೇಲೆ ದೇವಿ ಅಲಂಕಾರಕ್ಕೆ ಹಸಿರು ಬಣ್ಣದ ಸೀರೆ, 5 ಬೆಲ್ಲ, ಅಕ್ಕಿ , ಐದು ಬಗೆಯ ಹೂವುಗಳು,ಹಸಿರು ಬಳೆ, ಅರಿಶಿನ-ಕುಂಕುಮ ಈ ಎಲ್ಲಾ ವಸ್ತುವನ್ನು ಮನೆಯ ಗೃಹಣಿಯ ಕೈಯಿಂದ ಕುಟುಂಬ ಸಮೇತ ದೇವಸ್ಥಾನಕ್ಕೆ ಹೋಗಿ ದೇವಿಗೆ ಭಕ್ತಿಭಾವದಿಂದ ಅರ್ಪಿಸಬೇಕು. ಈ ವಸ್ತುವನ್ನು ಹೇಗೆ ಕೊಡಬೇಕೆಂದರೆ ಎರಡು ಮರದ ತುಂಡಿನಿಂದ ಮೇಲೆ ಐದು ಬಗೆಯ ಹಣ್ಣು ಐದು ಬಗೆಯ ಹೂವು ಹಾಗೂ ಮೇಲೆ ಹೇಳಿರುವ ಎಲ್ಲಾ ವಸ್ತುಗಳನ್ನು ಇಟ್ಟು ಭಕ್ತಿಭಾವದಿಂದ ದೇವಿಗೆ ಅರ್ಪಿಸಬೇಕು.ನಿಮ್ಮ ಜೀವನದ ಕಠಿಣ ಗುಪ್ತ ಪ್ರೀತಿ ಪ್ರೇಮ ದಾಂಪತ್ಯ ಕೌಟುಂಬಿಕ ಸಮಸ್ಯೆ ಏನೇ ಇರಲಿ ಏಷ್ಟೇ ಕಠಿಣವಾಗಿರಲಿ 2 ದಿನದಲ್ಲಿ ಶಾಶ್ವತ ಪರಿಹಾರ ಕರೆ ಮಾಡಿ 9663953892 ಸುದರ್ಶನ ಭಟ್ ಪರಿಹಾರದಲ್ಲಿ ಚಾಲೆಂಜ್.

    ನಿಮ್ಮ ಕೋರಿಕೆ ಅಥವಾ ಇಷ್ಟಾರ್ಥಗಳು ನೆರವೇರಿದ ಮೇಲೆ ಬೆಲ್ಲದ ಅಭಿಷೇಕವನ್ನು ಮಾಡಿಸಿ ನಂತರ ದೇವಸ್ಥಾನಕ್ಕೆ ಬರುವ ಭಕ್ತರಿಗೆ ಬೆಲ್ಲದಿಂದ ಮಾಡಿದ ನೈವೇದ್ಯವನ್ನು ಹಂಚುತ್ತೇವೆ ಎಂದು ಹೇಳಿ ಬರಬೇಕು. ದೇವಿಗೆ ಪ್ರಿಯವಾದ ಭಕ್ಷ ಭೋಜನ ಎಂದರೆ ಬೆಲ್ಲದ ಅನ್ನ. ಆದ್ದರಿಂದ ದೇವರಿಗೆ ಅಭಿಷೇಕ ಹಾಗೂ ಕುಟುಂಬ ಸಮೇತ ಕೊಡುವ ಮಡ್ಲಕ್ಕಿ, ಬೆಲ್ಲದ ಅನ್ನ ಮನೋ ಆಕಾಂಕ್ಷೆಗಳನ್ನು ಈಡೇರಿಸಲು ಹಾಗೂ ದೇವಿಯು ನಿಮ್ಮ ಮೇಲೆ ದೃಷ್ಟಿಯನ್ನು ಇಡಲು ಈ ರೀತಿಯ ನಿಯಮವಿದೆ. ಆದ್ದರಿಂದ ಈ ನಿಯಮವನ್ನು ಪಾಲಿಸಿದ್ದೇ ಆದಲ್ಲಿ ದೇವಿಯ ಕೃಪೆಗೆ ಪಾತ್ರರಾಗಬಹುದು. ನಿಮ್ಮ ಜೀವನದ ಕಠಿಣ ಗುಪ್ತ ಪ್ರೀತಿ ಪ್ರೇಮ ದಾಂಪತ್ಯ ಕೌಟುಂಬಿಕ ಸಮಸ್ಯೆ ಏನೇ ಇರಲಿ ಏಷ್ಟೇ ಕಠಿಣವಾಗಿರಲಿ 2 ದಿನದಲ್ಲಿ ಶಾಶ್ವತ ಪರಿಹಾರ ಕರೆ ಮಾಡಿ 9663953892 ಸುದರ್ಶನ ಭಟ್ ಪರಿಹಾರದಲ್ಲಿ ಚಾಲೆಂಜ್.

  • ಚಂದ್ರ ದಶೆಯಿಂದ ಸಿಗುವ ಲಾಭಗಳು ಹಾಗೂ ನಷ್ಟಗಳ ಬಗ್ಗೆ ಅರಿವಿದೆಯೇ ?

    ಚಂದ್ರ ದಶೆ ಎಂಬುದು ಒಟ್ಟು ಹತ್ತು ವರ್ಷಗಳ ಕಾಲ ಇರುತ್ತದೆ. ಒಂದು ವೇಳೆ ಚಂದ್ರ ದಶೆ ನಿಮ್ಮ ಜಾತಕದ ಅನುಸಾರವಾಗಿ ನಡೆಯುತ್ತಿದ್ದರೆ ಯಾವ ರೀತಿಯ ಫಲಗಳು ಲಭಿಸುತ್ತದೆ ಎಂಬುದರ ಬಗ್ಗೆ ತಿಳಿದುಕೊಳ್ಳೋಣ ಬನ್ನಿ.

    ಚಂದ್ರನಿಗೆ ಯಾವುದೇ ರೀತಿಯ ಕೆಟ್ಟ ಸ್ಥಾನಗಳು ಇಲ್ಲ. ಆದರೆ ಚಂದ್ರನು ಮಿಥುನ ರಾಶಿ, ಕನ್ಯಾ ರಾಶಿ, ವೃಶ್ಚಿಕ ರಾಶಿಯಲ್ಲಿದ್ದರೆ ಕೆಟ್ಟ ಫಲಗಳು ಲಭಿಸುತ್ತದೆ ಎಂದು ಹೇಳಲಾಗುತ್ತದೆ. ಚಂದ್ರನು ಮಿಥುನ ರಾಶಿಯಲ್ಲಿ ನೀಚ ಸ್ಥಾನದಲ್ಲಿರುತ್ತಾನೆ ಹಾಗೂ ಕನ್ಯಾ ರಾಶಿ ಮತ್ತು ವೃಶ್ಚಿಕ ರಾಶಿಯಲ್ಲಿ ಶತ್ರುವಾಗಿ ಇರುತ್ತಾನೆ.ನಿಮ್ಮ ಜೀವನದ ಕಠಿಣ ಗುಪ್ತ ಪ್ರೀತಿ ಪ್ರೇಮ ದಾಂಪತ್ಯ ಕೌಟುಂಬಿಕ ಸಮಸ್ಯೆ ಏನೇ ಇರಲಿ ಏಷ್ಟೇ ಕಠಿಣವಾಗಿರಲಿ 2 ದಿನದಲ್ಲಿ ಶಾಶ್ವತ ಪರಿಹಾರ ಕರೆ ಮಾಡಿ 9663953892 ಸುದರ್ಶನ ಭಟ್ ಪರಿಹಾರದಲ್ಲಿ ಚಾಲೆಂಜ್.

    ಒಂದು ವೇಳೆ ನೀವು ಹುಟ್ಟಿದ ಸಂದರ್ಭದಲ್ಲಿ ಜನ್ಮ ಜಾತಕದಲ್ಲಿ ಚಂದ್ರ ದಶೆ ಮಿಥುನ ರಾಶಿ, ಕನ್ಯಾ ರಾಶಿ ಹಾಗೂ ವೃಶ್ಚಿಕ ರಾಶಿಯನ್ನು ಬಿಟ್ಟು ಬೇರೆ ಯಾವುದೇ ರಾಶಿಯಲ್ಲಿದ್ದರೆ ಅತ್ಯಂತ ಶುಭಫಲಗಳು ಲಭಿಸುತ್ತವೆ. ಜನ್ಮ ಜಾತಕದಲ್ಲಿ ಚಂದ್ರ ದಶೆ ಚೆನ್ನಾಗಿದ್ದರೆ ಮನೋ ರೋಗದಿಂದ ಮುಕ್ತಿ ಪಡೆದುಕೊಳ್ಳಬಹುದು, ತೃಪ್ತಿಕರವಾದ ಜೀವನವನ್ನು ನಡೆಸಬಹುದು, ರೈತರ ಕುಟುಂಬದ ಮನೆಯಲ್ಲಿರುವ ಯಾವುದಾದರೊಬ್ಬ ಸದಸ್ಯರಿಗೆ ಚಂದ್ರ ದಶೆ ಇದ್ದರೂ ಇಡೀ ಕುಟುಂಬವೇ ಸುಖಕರವಾಗಿರುತ್ತದೆ. ಊಟದ ವಿಷಯದಲ್ಲಿ ಎಂದಿಗೂ ಕೊರತೆಯಾಗುವುದಿಲ್ಲ, ಪತ್ನಿ ಹಾಗೂ ಮಕ್ಕಳು ಕುಟುಂಬದಲ್ಲಿ ತುಂಬಾ ಸಂತೋಷದಿಂದ ಇರುತ್ತಾರೆ, ವಸ್ತ್ರಗಳ ಮೇಲೆ ವ್ಯಾಮೋಹ ಹಾಗೂ ಬಂಗಾರವನ್ನು ಈ ಸಮಯದಲ್ಲಿ ಖರೀದಿ ಮಾಡುತ್ತಾರೆ. ಭೂಮಿಯನ್ನು ಖರೀದಿ ಮಾಡುವ ವಿಷಯದಲ್ಲಿ ಯಶಸ್ಸನ್ನು ಗಳಿಸಬಹುದು. ಬ್ರಾಹ್ಮಣರ, ದೇವಸ್ಥಾನದ ಅರ್ಚಕರ ಮೇಲೆ ಪೂಜ್ಯನೀಯ ಭಾವನೆಯೂ ಬರುತ್ತದೆ.ಶುಕ್ಲ ಪಕ್ಷದ ಪ್ರಥಮ ಹತ್ತು ದಿನಗಳವರೆಗೆ ಚಂದ್ರನು ಸಂಪೂರ್ಣವಾಗಿ ಬಲಿಷ್ಠ ನಾಗಿರುತ್ತಾನೆ. ಅಮಾವಾಸ್ಯೆ ಬರುವ ಮೊದಲ ಹತ್ತು ದಿನಗಳು ಚಂದ್ರನು ಕ್ಷೀಣವಾಗಿರುತ್ತಾನೆ. ಅಮಾವಾಸ್ಯೆ ನಂತರ 10 ದಿನ ಚಂದ್ರನು ಬಲಿಷ್ಠ ನಾಗಿರುತ್ತಾನೆ ನಂತರ ಚಂದ್ರನು ಮಧ್ಯಮ ಆಗಿರುತ್ತಾನೆ ಹಾಗೂ ಕೊನೆಯ ಹತ್ತು ದಿನ ಬಲಹೀನನಾಗಿರುತ್ತಾನೆ.ನಿಮ್ಮ ಜೀವನದ ಕಠಿಣ ಗುಪ್ತ ಪ್ರೀತಿ ಪ್ರೇಮ ದಾಂಪತ್ಯ ಕೌಟುಂಬಿಕ ಸಮಸ್ಯೆ ಏನೇ ಇರಲಿ ಏಷ್ಟೇ ಕಠಿಣವಾಗಿರಲಿ 2 ದಿನದಲ್ಲಿ ಶಾಶ್ವತ ಪರಿಹಾರ ಕರೆ ಮಾಡಿ 9663953892 ಸುದರ್ಶನ ಭಟ್ ಪರಿಹಾರದಲ್ಲಿ ಚಾಲೆಂಜ್.

    ಆದ್ದರಿಂದ ಚಂದ್ರನು ಬಲಹೀನ ಇದ್ದಾಗ ಚಂದ್ರಶೇಖರನ ಶ್ಲೋಕವನ್ನು ಹೇಳಬೇಕು ಮತ್ತು ಕೇಳಬೇಕು, ಚಂದ್ರನ ದರ್ಶನವನ್ನು ಮಾಡಬೇಕು, ಹಾಲನ್ನು ದಾನ ಮಾಡಬೇಕು, ಅಕ್ಕಿಯನ್ನು ದಾನ ಮಾಡಬೇಕು, ದೇವರಿಗೆ ಹಾಲಿನಿಂದ ಅಭಿಷೇಕ ಮಾಡಬೇಕು ಹೀಗೆ ಮಾಡುವುದರಿಂದ ಕೆಟ್ಟ ಫಲಗಳ ಪರಿಣಾಮಗಳು ಕಡಿಮೆಯಾಗುತ್ತದೆ. ನಿಮ್ಮ ಜೀವನದ ಕಠಿಣ ಗುಪ್ತ ಪ್ರೀತಿ ಪ್ರೇಮ ದಾಂಪತ್ಯ ಕೌಟುಂಬಿಕ ಸಮಸ್ಯೆ ಏನೇ ಇರಲಿ ಏಷ್ಟೇ ಕಠಿಣವಾಗಿರಲಿ 2 ದಿನದಲ್ಲಿ ಶಾಶ್ವತ ಪರಿಹಾರ ಕರೆ ಮಾಡಿ 9663953892 ಸುದರ್ಶನ ಭಟ್ ಪರಿಹಾರದಲ್ಲಿ ಚಾಲೆಂಜ್.

  • ಯಂತ್ರ ಧಾರಣೆಯಿಂದ ದುಷ್ಟಶಕ್ತಿಗಳು ಪ್ರಭಾವ ಬೀರದಂತೆ ತಡೆಯಬಹುದೇ.

    ಯಂತ್ರ ಧಾರಣೆಯಿಂದ ದುಷ್ಟಶಕ್ತಿಗಳು ಪ್ರಭಾವ ಬೀರದಂತೆ ತಡೆಯಬಹುದೇ..ಶತ್ರು ನಾಶ ನಿವಾರಣೆ ಯಂತ್ರ ಎಂದರೆ ಒಂದು ವೇಳೆ ನಿಮಗೆ ಶತ್ರುಗಳಿಂದ ತೊಂದರೆಯಾಗುತ್ತಿದ್ದು, ಮಾನಸಿಕ ಕಿರಿಕಿರಿಗಳು ಹಾಗೂ ಮಾನಸಿಕವಾಗಿ ನೆಮ್ಮದಿಗಳು ಹಾಳಾಗುತ್ತಿದೆ ಎಂದರೆ, ಮನೆಯಲ್ಲಿ ವಿನಾಕಾರಣ ಕಲಹಗಳು ಆಗುವಂತದ್ದು, ದುಷ್ಟಶಕ್ತಿಗಳಿಂದ ತೊಂದರೆಯನ್ನು ಅನುಭವಿಸುವಂತಾಗುವುದು, ಕೆಲಸ ಕಾರ್ಯವನ್ನು ಮಾಡುವ ಸ್ಥಳದಲ್ಲಿ ಅವಮಾನ ಮಾಡುವುದು, ಕೆಟ್ಟ ರೀತಿಯಲ್ಲಿ ನಡೆಸಿಕೊಳ್ಳುವುದು, ನೀವು ಇದ್ದಾಗ ನಿಮ್ಮ ಎದುರು ಒಂದು ರೀತಿ ಮಾತನಾಡಿ ನಿಮ್ಮ ಹಿಂದೆ ಮತ್ತೊಂದು ರೀತಿಯಲ್ಲಿ ಮಾತನಾಡುವುದು ಶತ್ರು ದೋಷಕ್ಕೆ ಕಾರಣ ಹಾಗೂ ಇದರ ನಿವಾರಣೆಗೆ ದುರ್ಗಾ ಸ್ತಂಬರ ಅಷ್ಟದಿಗ್ಬಂಧನ ಅನುಷ್ಠಾನ ಸ್ತಂಬದ ಯಂತ್ರವಿದೆ. ಸಮಸ್ಯೆ ಏನೇ ಇರಲಿ ಎಷ್ಟೇ ಕಠಿಣವಾಗಿರಲಿ ಎರಡೇ ದಿನದಲ್ಲಿ ಶಾಶ್ವತ ಪರಿಹಾರ ಮಾಡಿಕೊಡುತ್ತಾರೆ ಪಂಡಿತ್ ದ್ವಾರಕಾನಾಥ ಶಾಸ್ತ್ರಿ ಕರೆ ಮಾಡಿ 9900202707.

    ಯಂತ್ರವನ್ನು ಹೆಸರು ಬಲದ ಮೇಲೆ ಹಾಗೂ ನಕ್ಷತ್ರದ ಮೇಲೆ ವಾರ, ತಿತಿ,ಯೋಗ ಕರಣ ನಕ್ಷತ್ರಗಳನ್ನ ಹೊಂದಿಸಿ ದಿಗ್ಬಂಧನ ಮಾಡಿ ಬ್ರಾಹ್ಮೀಮುಹೂರ್ತದಲ್ಲಿ ಅನುಷ್ಠಾನ ಮಾಡಿ ಕೊಡಲಾಗುತ್ತದೆ. ವ್ಯಾಪಾರ ವ್ಯವಹಾರದ ಮೇಲೆ ಕೆಟ್ಟ ದೃಷ್ಟಿಯು ಬಹಳ ಬೇಗ ಬೀಳುತ್ತದೆ. ಇದರಿಂದ ವ್ಯಾಪಾರ ಆಕಸ್ಮಿಕವಾಗಿ ಕುಂಠಿತವಾಗುತ್ತದೆ. ಆಗ ಅರ್ಥಮಾಡಿಕೊಳ್ಳಬೇಕಾದ ವಿಷಯವೇನೆಂದರೆ ನಿಮ್ಮ ಜಾಗದಲ್ಲಿ ಕೆಟ್ಟದೃಷ್ಟಿ, ಶತ್ರು ದೃಷ್ಟಿ ಹಾಗೂ ವಾಮಾಚಾರ ನಡೆದಿದೆ ಎಂಬುದನ್ನು ಅರಿತುಕೊಳ್ಳಬೇಕು. ದೃಷ್ಟಿ ಯಂತ್ರವನ್ನು ಬೆಳ್ಳಿಯ ತಗಡಿನಿಂದ ವಿಶೇಷವಾದ ದಿನದೊಂದು ಸಿದ್ಧತೆ ಮಾಡಿಕೊಳ್ಳಲಾಗುತ್ತದೆ ಹಾಗೂ ಅದನ್ನು ಧಾರಣೆ ಮಾಡಿದ ಮೇಲೆ ಕೆಲವೊಂದು ನಿಯಮವನ್ನು ಸಹ ಪಾಲಿಸಬೇಕಾಗುತ್ತದೆ. ಸಮಸ್ಯೆ ಏನೇ ಇರಲಿ ಎಷ್ಟೇ ಕಠಿಣವಾಗಿರಲಿ ಎರಡೇ ದಿನದಲ್ಲಿ ಶಾಶ್ವತ ಪರಿಹಾರ ಮಾಡಿಕೊಡುತ್ತಾರೆ ಪಂಡಿತ್ ದ್ವಾರಕಾನಾಥ ಶಾಸ್ತ್ರಿ ಕರೆ ಮಾಡಿ 9900202707.ಧಾರಣೆ ಮಾಡಿದ ಮೇಲೆ ವಿಶೇಷವಾಗಿ ಶುಕ್ರವಾರದ ದಿನದಂದು ದಂಪತಿಗಳು ದೂರವಿರಬೇಕು. ಒಂದು ವೇಳೆ ಯಾರಾದರೂ ದೈವಾಧೀನರಾದರೆ ಸ್ಮಶಾನಕ್ಕೆ ಹೋಗುವ ಸಂದರ್ಭ ಬಂದರೆ ಆಗ ಯಂತ್ರವನ್ನು ತೆಗೆದು ದೇವರ ಕೋಣೆಯಲ್ಲಿ ಹಾಲಿನ ಲೋಟದ ಒಳಗಡೆ ಯಂತ್ರವನ್ನು ಇಟ್ಟು ಕರ್ಮಾದಿಗಳನ್ನು ಮುಗಿಸಿಕೊಂಡು ಬಂದ ಮೇಲೆ ಸ್ನಾನ ಮಾಡಿ ಸೂರ್ಯನಿಗೆ ನಮಸ್ಕಾರವನ್ನು ಮಾಡಿ ನಂತರ ಯಂತ್ರವನ್ನು ಧಾರಣೆ ಮಾಡಬಹುದು. ಯಂತ್ರವು ವ್ಯಕ್ತಿಗತವಾಗಿರುವುದರಿಂದ ನಿಮ್ಮ ದೇಹದಲ್ಲಿರುವ ಕರ್ಮಾದಿಗಳನ್ನು ದೂರಮಾಡುತ್ತದೆ.ಇದರಿಂದ ನಿಮಗಿದ್ದ ಶತ್ರು ದೋಷ, ಕೆಟ್ಟದೃಷ್ಟಿ ಎಲ್ಲವೂ ಕ್ರಮೇಣವಾಗಿ ಕಡಿಮೆಯಾಗಿ ಜೀವನದಲ್ಲಿ ಬದಲಾವಣೆಯನ್ನು ಕಾಣಬಹುದು. ಸಮಸ್ಯೆ ಏನೇ ಇರಲಿ ಎಷ್ಟೇ ಕಠಿಣವಾಗಿರಲಿ ಎರಡೇ ದಿನದಲ್ಲಿ ಶಾಶ್ವತ ಪರಿಹಾರ ಮಾಡಿಕೊಡುತ್ತಾರೆ ಪಂಡಿತ್ ದ್ವಾರಕಾನಾಥ ಶಾಸ್ತ್ರಿ ಕರೆ ಮಾಡಿ 9900202707.

  • ಶ್ರೀ ಕೃಷ್ಣನ ಪ್ರಕಾರ ಅಡುಗೆ ಕೋಣೆಯಲ್ಲಿ ಯಾವ ತಪ್ಪುಗಳನ್ನು ಮಾಡಬಾರದು.

    ಶ್ರೀ ಕೃಷ್ಣನ ಪ್ರಕಾರ ಅಡುಗೆ ಕೋಣೆಯಲ್ಲಿ ಯಾವ ತಪ್ಪುಗಳನ್ನು ಮಾಡಬಾರದು ಭಗವಂತ ಶ್ರೀಕೃಷ್ಣನು ಜೀವನದಲ್ಲಿ ನಾವು ಮಾಡುವಂತಹ ತಪ್ಪುಗಳ ಬಗ್ಗೆ ಹಾಗೂ ಕೆಲವೊಂದು ಸಲಹೆಯನ್ನು ಕೂಡ ಮನುಷ್ಯನಿಗೆ ಕೊಟ್ಟಿದ್ದಾರೆ. ಶ್ರೀಕೃಷ್ಣನ ಹೇಳಿದ ರೀತಿಯಲ್ಲಿ ನಾವು ಮಾಡಿದ ತಪ್ಪನ್ನು ತಿದ್ದಿಕೊಂಡು ನಡೆದರೆ ಜೀವನವನ್ನು ಯಶಸ್ವಿಯಾಗಿ ನಡೆಸಬಹುದು. ಹಾಗಾದರೆ ಭಗವಂತ ಶ್ರೀಕೃಷ್ಣನ ಪ್ರಕಾರ ನಾವು ಅಡುಗೆ ಮನೆಯಲ್ಲಿ ಮಾಡುವ ಕೆಲ ತಪ್ಪಿನಿಂದ ಯಾವ ರೀತಿಯ ಕಷ್ಟಗಳನ್ನು ಅನುಭವಿಸಬೇಕಾಗುತ್ತದೆ ಎಂಬುದನ್ನು ತಿಳಿದುಕೊಳ್ಳೋಣ ಬನ್ನಿ. ಸಮಸ್ಯೆ ಏನೇ ಇರಲಿ ಎಷ್ಟೇ ಕಠಿಣವಾಗಿರಲಿ ಎರಡೇ ದಿನದಲ್ಲಿ ಶಾಶ್ವತ ಪರಿಹಾರ ಮಾಡಿಕೊಡುತ್ತಾರೆ ಪಂಡಿತ್ ದ್ವಾರಕಾನಾಥ ಶಾಸ್ತ್ರಿ ಕರೆ ಮಾಡಿ 9900202707.

    ಅಡುಗೆ ಕೋಣೆಯನ್ನು ಸ್ವಚ್ಛವಾಗಿ ಇಟ್ಟುಕೊಳ್ಳಬೇಕು ಹಾಗೂ ಅಡುಗೆ ಮನೆಯಲ್ಲಿರುವ ಪಾತ್ರೆಗಳನ್ನು ಸ್ವಚ್ಛವಾಗಿ ತೊಳೆದು ಇಡುವುದರಿಂದ ಅನೇಕ ರೀತಿಯ ಲಾಭಗಳು ಲಭಿಸುತ್ತದೆ. ಇದರಿಂದ ಶ್ರೀ ಅನ್ನಪೂರ್ಣೇಶ್ವರಿ ಸದಾಕಾಲ ನಮ್ಮ ಮನೆಯಲ್ಲಿ ನೆಲೆಸುತ್ತಾಳೆ ಎಂದು ಹೇಳಲಾಗಿದೆ. ಅಡುಗೆ ಕೋಣೆಯಲ್ಲಿ ಅಡುಗೆ ಮಾಡುವಾಗ ಪೂರ್ವ ದಿಕ್ಕಿಗೆ ಅಥವಾ ದಕ್ಷಿಣ ದಿಕ್ಕಿಗೆ ಮುಖ ಮಾಡಿಕೊಂಡು ಅಡುಗೆ ಮಾಡುವುದು ತುಂಬಾ ಉತ್ತಮ ಎಂದು ಶ್ರೀ ಕೃಷ್ಣ ತಿಳಿಸಿದ್ದಾರೆ. ಸಮಸ್ಯೆ ಏನೇ ಇರಲಿ ಎಷ್ಟೇ ಕಠಿಣವಾಗಿರಲಿ ಎರಡೇ ದಿನದಲ್ಲಿ ಶಾಶ್ವತ ಪರಿಹಾರ ಮಾಡಿಕೊಡುತ್ತಾರೆ ಪಂಡಿತ್ ದ್ವಾರಕಾನಾಥ ಶಾಸ್ತ್ರಿ ಕರೆ ಮಾಡಿ 9900202707.

    ಸೋಮವಾರ ಹಾಗೂ ಮಂಗಳವಾರ ಕಬ್ಬಿಣದ ವಸ್ತುಗಳನ್ನು ಯಾವುದೇ ಕಾರಣಕ್ಕೂ ಖರೀದಿ ಮಾಡಬಾರದು ಎಂದು ಹೇಳಿದ್ದಾರೆ. ಒಂದು ವೇಳೆ ಖರೀದಿ ಮಾಡಿದರೆ ನಕಾರಾತ್ಮಕ ಶಕ್ತಿ ಆಗಮನವು ಮನೆಗೆ ಆಗುತ್ತದೆ ಹಾಗೂ ಇದರಿಂದ ಅನೇಕ ರೀತಿಯ ಸಂಕಷ್ಟಗಳನ್ನು ಎದುರಿಸಬೇಕಾಗುವ ಪರಿಸ್ಥಿತಿ ಬರುತ್ತದೆ ಎಂದು ಶ್ರೀ ಕೃಷ್ಣ ತಿಳಿಸಿದ್ದಾರೆ. ಸಮಸ್ಯೆ ಏನೇ ಇರಲಿ ಎಷ್ಟೇ ಕಠಿಣವಾಗಿರಲಿ ಎರಡೇ ದಿನದಲ್ಲಿ ಶಾಶ್ವತ ಪರಿಹಾರ ಮಾಡಿಕೊಡುತ್ತಾರೆ ಪಂಡಿತ್ ದ್ವಾರಕಾನಾಥ ಶಾಸ್ತ್ರಿ ಕರೆ ಮಾಡಿ 9900202707.

    ಅಡುಗೆ ಕೋಣೆಯಲ್ಲಿ ಅಗತ್ಯಕ್ಕೆ ತಕ್ಕಂತೆ ಚಾಕು,ಇಳಿಗೆಮನೆಯನ್ನು ಇಟ್ಟುಕೊಂಡರೆ ಉತ್ತಮ. ವಿಪರೀತವಾಗಿ ಚಾಕು ಚೂರಿ ಇಟ್ಟುಕೊಳ್ಳುವುದರಿಂದ ನಕಾರಾತ್ಮಕ ಶಕ್ತಿ ಹೆಚ್ಚುತ್ತದೆ ಎಂದು ಶ್ರೀಕೃಷ್ಣ ತಿಳಿಸಿದ್ದಾರೆ. ತುಂಬಾ ಹಳೆಯದಾದ ಪಾತ್ರಗಳನ್ನಿಟ್ಟುಕೊಂಡು ಅಡುಗೆ ಮಾಡುವುದರಿಂದ ಕೆಲವೊಂದು ಸಲ ಸಂಕಷ್ಟಗಳನ್ನು ಎದುರಿಸಬೇಕಾಗುವ ಪರಿಸ್ಥಿತಿ ಬರುತ್ತದೆ.ಸಮಸ್ಯೆ ಏನೇ ಇರಲಿ ಎಷ್ಟೇ ಕಠಿಣವಾಗಿರಲಿ ಎರಡೇ ದಿನದಲ್ಲಿ ಶಾಶ್ವತ ಪರಿಹಾರ ಮಾಡಿಕೊಡುತ್ತಾರೆ ಪಂಡಿತ್ ದ್ವಾರಕಾನಾಥ ಶಾಸ್ತ್ರಿ ಕರೆ ಮಾಡಿ 9900202707.

    ಅಡುಗೆ ಕೋಣೆಯಲ್ಲಿ ಚಪ್ಪಲಿ ಹಾಕಿಕೊಂಡು ಕೆಲಸ ಮಾಡುವುದು ಅಥವಾ ಅಡುಗೆ ಕೋಣೆ ಎದುರು ಚಪ್ಪಲಿಯನ್ನು ಬಿಡುವುದರಿಂದ ಅನೇಕ ರೀತಿಯ ಕಷ್ಟಗಳನ್ನು ಅನುಭವಿಸಬೇಕಾಗುತ್ತದೆ. ಮನೆಯಲ್ಲಿ ಅಡುಗೆ ಮಾಡಿದ ಮೇಲೆ ಮೊದಲಿಗೆ ದೇವರಿಗೆ ಸ್ವಲ್ಪ ಎತ್ತಿಟ್ಟು ನಂತರ ಎಲ್ಲರಿಗೂ ಹಂಚುವುದು ಉತ್ತಮ ಎಂದು ಶ್ರೀಕೃಷ್ಣನು ತಿಳಿಸಿದ್ದಾರೆ. ಅಡುಗೆಮನೆಯಲ್ಲಿ ಚಿಕ್ಕದಾದ ಜೇನುತುಪ್ಪದ ಬಾಟಲಿಯನ್ನು ಇಡುವುದರಿಂದ ಅನ್ನಪೂರ್ಣೇಶ್ವರಿಯ ಕೃಪೆಯು ಲಭಿಸುತ್ತದೆ ಎಂದು ಶ್ರೀಕೃಷ್ಣನು ತಿಳಿಸಿದ್ದಾರೆ. ಸಮಸ್ಯೆ ಏನೇ ಇರಲಿ ಎಷ್ಟೇ ಕಠಿಣವಾಗಿರಲಿ ಎರಡೇ ದಿನದಲ್ಲಿ ಶಾಶ್ವತ ಪರಿಹಾರ ಮಾಡಿಕೊಡುತ್ತಾರೆ ಪಂಡಿತ್ ದ್ವಾರಕಾನಾಥ ಶಾಸ್ತ್ರಿ ಕರೆ ಮಾಡಿ 9900202707.

  • ಸೀತಾಮಾತೆ ವಾಸವಾಗಿದ್ದ ಆವನಿ ಬೆಟ್ಟದ ಬಗ್ಗೆ ಕಿರು ಪರಿಚಯ.

    ಆವನಿ ಬೆಟ್ಟ ಕೋಲಾರ ಜಿಲ್ಲೆಯ ಮುಳಬಾಗಿಲು ತಾಲೂಕಿನ ಒಂದು ದೊಡ್ಡ ಬೆಟ್ಟದ ಬುಡದಲ್ಲಿರುವ ಚಿಕ್ಕಗ್ರಾಮ. ಬೆಟ್ಟದಮೇಲೆ ಸೀತಾಮಾತೆಗೆ ಅರ್ಪಿತವಾಗಿರುವ ದೇವಾಲಯ , ಬೆಟ್ಟದ ಬುಡದಲ್ಲಿ ಸಾವಿರ ವರ್ಷಗಳ ಹಿಂದೆ ಕಟ್ಟಲಾಗಿರುವ ರಾಮಲಿಂಗೇಶ್ವರ ದೇವಾಲಯ ಮತ್ತು ಬೆಟ್ಟದ ಮೆಟ್ಟಿಲುಗಳ ಮೇಲೆ ಸೀತಾಮಾತೆ ಇಲ್ಲಿ ನೆಲೆಸಿದ್ದರು ಎನ್ನುವುದಕ್ಕೆ ಹಲವು ಕುರುಹುಗಳು ಸಿಗುತ್ತವೆ. ಉತ್ತರ ರಾಮಾಯಣ ನಡೆದ ತಾಣವೇ ಆವನಿ. ಊರಿನಲ್ಲಿ ಒಬ್ಬ ವ್ಯಕ್ತಿಯು ಆಡಿದ ಮಾತಿನಿಂದಾಗಿ ಪ್ರಭು ಶ್ರೀರಾಮರು ತನ್ನ ಪತ್ನಿ ಸೀತೆಯನ್ನು ಕಾಡಿಗೆ ಬಿಟ್ಟು ಬರುವಂತೆ ಲಕ್ಷ್ಮಣನಿಗೆ ಆಜ್ಞೆ ಮಾಡುತ್ತಾರೆ. ಅಣ್ಣನ ಮಾತನ್ನು ಕೇಳಿ ಲಕ್ಷ್ಮಣನು ಗರ್ಭಿಣಿಯಾಗಿದ್ದ ಸೀತಾಮಾತೆಯನ್ನು ವಾಲ್ಮೀಕಿ ಮಹರ್ಷಿಗಳು ನಿವಾಸದಲ್ಲಿ ಬಿಟ್ಟು ಬರುತ್ತಾನೆ. ಆಗ ವಾಲ್ಮೀಕಿ ಮಹರ್ಷಿಗಳ ನಿವಾಸ ಇದ್ದಿದ್ದು ಆವನಿ ಬೆಟ್ಟದಲ್ಲಿ. ವಾಲ್ಮೀಕಿ ಮಹರ್ಷಿಗಳ ಆಶ್ರಮದಲ್ಲಿ ಸೀತಾಮಾತೆಗೆ ಲವಕುಶ ಎಂಬ ಮಕ್ಕಳು ಹುಟ್ಟುತ್ತವೆ. ಲವಕುಶರಿಗೆ 12 ವರ್ಷ ವಯಸ್ಸಾದಾಗ ಶ್ರೀರಾಮಚಂದ್ರ ಅಶ್ವಮೇಧಯಾಗವನ್ನು ಮಾಡುತ್ತಾರೆ. ಅಶ್ವಮೇಧಯಾಗದ ಕುದುರೆಯು ಆವನಿ ಬೆಟ್ಟಕ್ಕೆ ಬಂದಾಗ ಲವಕುಶರು ಹಿಡಿದು ಕಟ್ಟಿ ಹಾಕುತ್ತಾರೆ. ಆಗ ಲವಕುಶರ ಮುಂದೆ ಯುದ್ಧವನ್ನು ಮಾಡಲು ಶ್ರೀರಾಮಚಂದ್ರರ ಸಹೋದರರು ಒಬ್ಬೊಬ್ಬರಾಗಿ ಬರುತ್ತಾರೆ. ನಿಮ್ಮ ಜೀವನದ ಕಠಿಣ ಗುಪ್ತ ಪ್ರೀತಿ ಪ್ರೇಮ ದಾಂಪತ್ಯ ಕೌಟುಂಬಿಕ ಸಮಸ್ಯೆ ಏನೇ ಇರಲಿ ಏಷ್ಟೇ ಕಠಿಣವಾಗಿರಲಿ 2 ದಿನದಲ್ಲಿ ಶಾಶ್ವತ ಪರಿಹಾರ ಕರೆ ಮಾಡಿ 9663953892 ಸುದರ್ಶನ ಭಟ್ ಪರಿಹಾರದಲ್ಲಿ ಚಾಲೆಂಜ್.

    ಆದರೆ ಶ್ರೀರಾಮಚಂದ್ರರ ಎಲ್ಲಾ ಸಹೋದರರು ಲವಕುಶರ ಮುಂದೆ ಸೋಲುತ್ತಾರೆ.ಆಗ ಪ್ರಭು ಶ್ರೀರಾಮಚಂದ್ರರು ಕುದುರೆಯನ್ನು ಬಿಡಿಸಿಕೊಳ್ಳಲು ಹಾಗೂ ಲವಕುಶರ ಮುಂದೆ ಯುದ್ಧವನ್ನು ಮಾಡಲು ಆಗಮಿಸುತ್ತಾರೆ. ಯುದ್ದ ಮಾಡಿದರೆ ಏನಾದರೂ ಅವಘಡ ಸಂಭವಿಸುತ್ತದೆ ಎಂಬುದನ್ನು ಅರಿತಿದ್ದ ವಾಲ್ಮೀಕಿಗಳು ಶ್ರೀರಾಮಚಂದ್ರನಿಗೆ ಲವಕುಶರ ಜನ್ಮರಹಸ್ಯವನ್ನು ಹೇಳುತ್ತಾರೆ. ಆಗ ಶ್ರೀರಾಮಚಂದ್ರ ಮತ್ತೊಮ್ಮೆ ಸೀತೆಯನ್ನು ಪರೀಕ್ಷಿಸಲು ಮುಂದಾದಾಗ ಭೂಮಿತಾಯಿ ತನ್ನ ಮಗಳಾದ ಸೀತಾಮಾತೆಯನ್ನು ತನ್ನ ಒಡಲಲ್ಲಿ ಸೇರಿಸಿಕೊಳ್ಳುತ್ತಾರೆ. ಆಗ ಶ್ರೀರಾಮಚಂದ್ರರಿಗೆ ತಮ್ಮ ತಪ್ಪಿನ ಅರಿವಾಗಿ ಅಲ್ಲಿಯೆ ಶಿವಲಿಂಗವನ್ನು ಸ್ಥಾಪಿಸಿ ಪೂಜೆಯನ್ನು ಮಾಡುತ್ತಾರೆ. ಆ ಶಿವಲಿಂಗವೇ ಈಗ ನಾವು ಪೂಜೆ ಮಾಡುತ್ತಿರುವ ರಾಮಲಿಂಗೇಶ್ವರ ಲಿಂಗ. ನಿಮ್ಮ ಜೀವನದ ಕಠಿಣ ಗುಪ್ತ ಪ್ರೀತಿ ಪ್ರೇಮ ದಾಂಪತ್ಯ ಕೌಟುಂಬಿಕ ಸಮಸ್ಯೆ ಏನೇ ಇರಲಿ ಏಷ್ಟೇ ಕಠಿಣವಾಗಿರಲಿ 2 ದಿನದಲ್ಲಿ ಶಾಶ್ವತ ಪರಿಹಾರ ಕರೆ ಮಾಡಿ 9663953892 ಸುದರ್ಶನ ಭಟ್ ಪರಿಹಾರದಲ್ಲಿ ಚಾಲೆಂಜ್.

    ಮಕ್ಕಳಿಲ್ಲದವರು ಆವನಿ ಬೆಟ್ಟಕ್ಕೆ ಆಗಮಿಸಿ ಬೆಟ್ಟದ ಮೇಲಿರುವ ಸೀತ ಪಾರ್ವತಿಯ ದೇವಾಲಯದಲ್ಲಿ ಹರಕೆಯನ್ನು ಕಟ್ಟಿಕೊಂಡು ಅಲ್ಲೇ ಇರುವ ಕಲ್ಲನ್ನು ಒಂದರ ಮೇಲೆ ಒಂದು ಕಲ್ಲನ್ನು ಜೋಡಿಸಿದರೆ ಮಕ್ಕಳಾಗುತ್ತದೆ ಎಂಬ ನಂಬಿಕೆ ಭಕ್ತಾದಿಗಳಲ್ಲಿ ಇದೆ. ಸೀತಾಮಾತೆಯು ಹಲವು ವರ್ಷಗಳಕಾಲ ಈ ಬೆಟ್ಟದ ತುದಿಯಲ್ಲಿ ವಾಸ ಮಾಡಿದ್ದರಿಂದ ಆವನಿ ಬೆಟ್ಟ ಎಂಬ ಹೆಸರು ಬಂದಿದೆ. ಬೆಟ್ಟವನ್ನು ಹತ್ತುವ ಮಾರ್ಗದಲ್ಲಿ ವಾಲ್ಮೀಕಿ ಮಹರ್ಷಿಗಳು ತಂಗಿದ್ದ ವಾಲ್ಮೀಕಿ ಆಶ್ರಮ ಸಿಗುತ್ತದೆ. ಇಲ್ಲಿರುವ ಮಣ್ಣನ್ನು ನೀರಿನಲ್ಲಿ ನೆನೆಸಿ ಸೇವಿಸುದರಿಂದ ಕಾಯಿಲೆಗಳು ವಾಸಿಯಾಗುತ್ತವೆ ಎಂಬುದು ಸ್ಥಳೀಯರ ನಂಬಿಕೆ. ನಿಮ್ಮ ಜೀವನದ ಕಠಿಣ ಗುಪ್ತ ಪ್ರೀತಿ ಪ್ರೇಮ ದಾಂಪತ್ಯ ಕೌಟುಂಬಿಕ ಸಮಸ್ಯೆ ಏನೇ ಇರಲಿ ಏಷ್ಟೇ ಕಠಿಣವಾಗಿರಲಿ 2 ದಿನದಲ್ಲಿ ಶಾಶ್ವತ ಪರಿಹಾರ ಕರೆ ಮಾಡಿ 9663953892 ಸುದರ್ಶನ ಭಟ್ ಪರಿಹಾರದಲ್ಲಿ ಚಾಲೆಂಜ್.

    ಸೀತಾಮಾತೆಯನ್ನು ಬಿಟ್ಟು ಬರುವಾಗ ಬಾಯಾರಿಕೆಯನ್ನು ನೀಗಿಸಲು ಲಕ್ಷಣತೀರ್ಥ ಎಂಬ ಕೊಳವನ್ನು ಲಕ್ಷ್ಮಣನು ನಿರ್ಮಿಸುತ್ತಾನೆ. ಮಕ್ಕಳಿಲ್ಲದವರು ಲಕ್ಷ್ಮಣ ತೀರ್ಥದಲ್ಲಿ ಸ್ನಾನಮಾಡಿ ಒದ್ದೆ ಬಟ್ಟೆಯಿಂದಲೇ ಸೀತಾ ಪಾರ್ವತಿಯ ದೇವಸ್ಥಾನಕ್ಕೆ ಬಂದು ಹರಕೆಯನ್ನು ಕಟ್ಟಿಕೊಂಡರೆ ಮಕ್ಕಳಾಗುತ್ತದೆ ಎಂಬುದು ಭಕ್ತರ ನಂಬಿಕೆ. ಸೀತಾದೇವಿಯು ಲವಕುಶರಿಗೆ ಜನ್ಮವನ್ನು ನೀಡಿದ್ದ ಲವಕುಶ ಗುಹೆ ನೋಡಲು ಸಿಗುತ್ತದೆ. ಪ್ರಭು ಶ್ರೀರಾಮಚಂದ್ರರಿಗೆ ವಾಲ್ಮೀಕಿ ಮಹರ್ಷಿಗಳು ಲವಕುಶರ ಜನ್ಮ ರಹಸ್ಯವನ್ನು ಹೇಳಿದ್ದ ಗುಹೆ ಏಕಾಂತ ರಾಮಸ್ವಾಮಿ ಮಂದಿರ ನೋಡಲು ಸಿಗುತ್ತದೆ. ಹೀಗೆ ಅವನಿ ಬೆಟ್ಟದಲ್ಲಿ ನೋಡುವಂಥ ಸ್ಥಳಗಳು ಬಹಳಷ್ಟಿದೆ.ನಿಮ್ಮ ಜೀವನದ ಕಠಿಣ ಗುಪ್ತ ಪ್ರೀತಿ ಪ್ರೇಮ ದಾಂಪತ್ಯ ಕೌಟುಂಬಿಕ ಸಮಸ್ಯೆ ಏನೇ ಇರಲಿ ಏಷ್ಟೇ ಕಠಿಣವಾಗಿರಲಿ 2 ದಿನದಲ್ಲಿ ಶಾಶ್ವತ ಪರಿಹಾರ ಕರೆ ಮಾಡಿ 9663953892 ಸುದರ್ಶನ ಭಟ್ ಪರಿಹಾರದಲ್ಲಿ ಚಾಲೆಂಜ್.

  • ನಾಗಕೇಸರ ಪುಷ್ಪದ ಮಹತ್ವದ ಬಗ್ಗೆ ತಿಳಿದಿದೆಯೇ ನಿಮಗೆ ?

    ಜನಾಕರ್ಷಣೆ, ಧನಾಕರ್ಷಣೆ ಹಾಗೂ ಹೆಚ್ಚು ಹಣವನ್ನು ಗಳಿಸುವಂತಾಗಬೇಕು, ತನ್ನ ಪತಿಯು ಎಲ್ಲ ಸಮಸ್ಯೆಯಿಂದ ಹೊರಬರಬೇಕು, ಪತಿಯು ಕುಟುಂಬದ ಮೇಲೆ ಗಮನ ಕೊಡುವಂತಾಗಬೇಕು ಎಂದರೆ ನಾಗಕೇಸರ ಎಂಬ ಪುಷ್ಪವನ್ನು ಬಳಸಿಕೊಂಡು ಅನೇಕ ರೀತಿಯ ಸಮಸ್ಯೆಗಳನ್ನು ದೂರ ಮಾಡಿಕೊಳ್ಳಬಹುದು.

    ನಾಗಕೇಸರ ಪುಷ್ಪವು ಶಿವನಿಗೆ ಪ್ರಿಯವಾದದ್ದು, ಆದ್ದರಿಂದ ಯಾರು ಶಿವನ ಪೂಜೆಯನ್ನು ನಾಗಕೇಸರ ಪುಷ್ಪದಿಂದ ಮಾಡುತ್ತಾರೋ ಅಂಥವರಿಗೆ ಶಿವನ ಅನುಗ್ರಹವು ಪ್ರಾಪ್ತಿಯಾಗುತ್ತದೆ ಎಂದು ಶಾಸ್ತ್ರದಲ್ಲಿ ಹೇಳಲಾಗಿದೆ. 16 ಸೋಮವಾರಗಳ ಕಾಲ ಶಿವನಿಗೆ ನಾಗಕೇಸರ ಪುಷ್ಪದಿಂದ ಯಾರು ಪೂಜೆಯನ್ನು ಮಾಡುತ್ತಾರೋ ಅಂತವರಿಗೆ ಧನ ಸಂಪತ್ತು ಹಾಗೂ ವ್ಯಾಪಾರ-ವ್ಯವಹಾರದಲ್ಲಿ ಲಾಭವನ್ನು ಕೂಡ ಗಳಿಸಬಹುದು. ಸಮಸ್ಯೆ ಏನೇ ಇರಲಿ ಎಷ್ಟೇ ಕಠಿಣವಾಗಿರಲಿ ಎರಡೇ ದಿನದಲ್ಲಿ ಶಾಶ್ವತ ಪರಿಹಾರ ಮಾಡಿಕೊಡುತ್ತಾರೆ ಪಂಡಿತ್ ದ್ವಾರಕಾನಾಥ ಶಾಸ್ತ್ರಿ ಕರೆ ಮಾಡಿ 9900202707.

    ಎಲ್ಲಾ ಜನರು ನಮ್ಮನ್ನು ಗುರುತಿಸಬೇಕು ಹಾಗೂ ಜನಾಕರ್ಷಣೆ ಆಗಬೇಕೆಂದರೆ 16 ವಾರಗಳ ಕಾಲ ನಾಗಕೇಸರ ಹೂವಿನಿಂದ ಶಿವನಿಗೆ ಪೂಜೆಯನ್ನು ಮಾಡಿ ನಂತರ ವಿಸರ್ಜಿಸಿದ ಪುಷ್ಪವನ್ನು 16 ವಾರಗಳ ಕಾಲ ಶೇಖರಣೆ ಮಾಡಿಕೊಂಡು ನಂತರ ಅದನ್ನು ಪೌಡರ್ ಮಾಡಿ ನೀರಿನೊಂದಿಗೆ ಬೆರೆಸಿ ಹೊರಗೆ ಹೋಗುವಾಗ ಹಣೆಗೆ ಇಟ್ಟುಕೊಳ್ಳುವುದರಿಂದ ಜನಾಕರ್ಷಣೆ ಆಗುತ್ತದೆ ಮತ್ತು ನಿಮ್ಮ ಸುತ್ತಮುತ್ತಲಿನಲ್ಲಿರುವ ಜನರು ನಿಮ್ಮ ಮಾತನ್ನು ಒಪ್ಪುವಂತೆ ಆಗುತ್ತದೆ ಎಂದರೆ ತಪ್ಪಾಗಲಾರದು. ಸಮಸ್ಯೆ ಏನೇ ಇರಲಿ ಎಷ್ಟೇ ಕಠಿಣವಾಗಿರಲಿ ಎರಡೇ ದಿನದಲ್ಲಿ ಶಾಶ್ವತ ಪರಿಹಾರ ಮಾಡಿಕೊಡುತ್ತಾರೆ ಪಂಡಿತ್ ದ್ವಾರಕಾನಾಥ ಶಾಸ್ತ್ರಿ ಕರೆ ಮಾಡಿ 9900202707.

    ಕುಟುಂಬದಲ್ಲಿ ಪತ್ನಿಗೆ ತನ್ನ ಗಂಡನು ಮಕ್ಕಳನ್ನು ಸರಿಯಾಗಿ ನೋಡಿಕೊಳ್ಳುತ್ತಿಲ್ಲ ಹಾಗೂ ಕುಟುಂಬವನ್ನು ಸರಿಯಾಗಿ ನಿರ್ವಹಿಸುತ್ತಿಲ್ಲ ಎಂಬ ಯೋಚನೆಗಳು ಇರುತ್ತದೆ.ಆದ್ದರಿಂದ ಈ ಸಮಸ್ಯೆಗೆ ಪರಿಹಾರವೇನೆಂದರೆ ಪತ್ನಿಯು ತನ್ನ ಪತಿಗೆ ತಾಂಬೂಲವನ್ನು ಕೊಡುವುದರ ಜೊತೆಗೆ ತಾಂಬೂಲದಲ್ಲಿ ನಾಗಾಕೇಸರಿ ಪುಷ್ಪವನ್ನು ಇಟ್ಟು ತಾಂಬೂಲವನ್ನು ಕೊಡಬೇಕು ಹಾಗೂ ತಮ್ಮ ಕೈಯಾರೆ ತಾಂಬೂಲದಲ್ಲಿ ಇರುವಂತಹ ವಿಳ್ಳೇದೆಲೆ ಹಾಗೂ ಅಡಕೆಯನ್ನು ಸ್ವತಹ ಪತ್ನಿಯು ತನ್ನ ಪತಿಗೆ ತಿನ್ನಿಸಬೇಕು. ಈ ರೀತಿಯಾಗಿ ಮಾಡುವುದರಿಂದ ಪತಿಯು ತನ್ನ ಕುಟುಂಬದ ಕಡೆ ಗಮನ ಹರಿಸುತ್ತಾನೆ ಮತ್ತು ಮಕ್ಕಳನ್ನು ಹಾಗೂ ಹೆಂಡತಿಯನ್ನು ಚೆನ್ನಾಗಿ ನೋಡಿಕೊಳ್ಳುತ್ತಾನೆ.

    ಪತ್ನಿಯು ತನ್ನ ಪತಿಗೆ ತಾಂಬೂಲವನ್ನು ತಿನ್ನಿಸುವಾಗ ಪಠಿಸಬೇಕಾದ ಮಂತ್ರ ಓಂ ನಾರಾಯಣೆ ಸ್ವಾಹ ಎಂಬ ಮಂತ್ರವನ್ನು ಹೇಳಿ ವಿಷ್ಣುವಿನ ಸ್ಮರಣೆಯನ್ನು ಮಾಡಿಕೊಂಡು ತನ್ನ ಪತಿಗೆ ತಾಂಬೂಲವನ್ನು ತಿನ್ನಿಸುವುದರಿಂದ ಪತಿಯು ಜವಾಬ್ದಾರಿಯಿಂದ ತನ್ನ ಕುಟುಂಬದ ಕಡೆ ಗಮನವನ್ನು ಕೊಡುತ್ತಾನೆ.

    ಶ್ರೀ ಶೃಂಗೇರಿ ಶಾರದಾಂಬದೇವಿ ಜ್ಯೋತಿಷ್ಯ ಶಾಸ್ತ್ರ ದ್ವಾರಕನಾಥ್ ಶಾಸ್ರ್ತೀಎಲ್ಲಾ ರೀತಿಯ ಸಮಸ್ಯೆಗಳಿಗೆ ಫೋನ್ ಮುಖಾಂತರ ಪರಿಹಾರ ದೊರೆಯುತ್ತದೆ. ಮನೆಯಲ್ಲಿನ ಕಲಹಗಳು ಅಥವ ಪ್ರೇಮ ವಿವಾಹ ಅಥವ ಪದೇ ಪದೇ ಕಾಡುತ್ತಾ ಇರುವ ಅನಾರೋಗ್ಯ ಬಾಧೆಗಳು ಅಥವ ನಿಮ್ಮ ಶತ್ರುಗಳಿಂದ ನಿಮಗೆ ತೊಂದ್ರೆ ಆಗಿದ್ರೆ ಅಥವ ಗುಪ್ತ ಸಮಸ್ಯೆಗಳು ಅಥವ ಸ್ತ್ರೀ ಪುರುಷ ಪ್ರೇಮ ಸಮಸ್ಯೆಗಳು ಅಥವ ಸಂಸಾರಿಕ ಜೀವನದಲ್ಲಿ ನಿಮಗೆ ನೆಮ್ಮದಿ ಸಿಕ್ಕಿಲ್ಲ ಅಂದ್ರೆ ಅಥವ ಒಳ್ಳೆಯ ಉದ್ಯೋಗ ಪಡೆಯಲು ಇನ್ನು ಯಾವುದೇ ಸಮಸ್ಯೆಗಳು ಇರಲಿ ಎಲ್ಲವು ಸಹ ಗುಪ್ತ ರೀತಿಯಲ್ಲಿ ಇಟ್ಟು ಯಾರಿಗೂ ಸಹ ತಿಳಿಯದ ರೀತಿಯಲ್ಲಿ ಶಾಶ್ವತ ಪರಿಹಾರ ಮಾಡುತ್ತಾರೆ. ಈ ಕೂಡಲೇ ಕರೆ ಮಾಡೀ 9900202707 ಜ್ಯೋತಿಷ್ಯ ಶಾಸ್ತ್ರದಲ್ಲಿ ಪ್ರಖ್ಯಾತಿ ಪಡೆದಿರುವ ಗುರುಗಳಿಂದ ಎರಡು ದಿನದಲ್ಲಿ ಜ್ಯೋತಿಷ್ಯದ ಮುಖಂತರ ಪರಿಹಾರ ದೊರೆಯುತ್ತದೆ.

  • ದೇವರ ಪೂಜೆ ಮಾಡುವಾಗ ದೀಪವು ಆರಿ ಹೋದರೆ ಏನು ಮಾಡಬೇಕೆಂಬುದು ತಿಳಿದಿದೆಯೇ.

    ದೇವರ ಪೂಜೆ ಮಾಡುವಾಗ ದೀಪವು ಆರಿ ಹೋದರೆ ಏನು ಮಾಡಬೇಕೆಂಬುದು ತಿಳಿದಿದೆಯ ಪ್ರತಿಯೊಬ್ಬರು ಪ್ರತಿನಿತ್ಯವೂ ದೇವರಿಗೆ ಪೂಜೆ ಮಾಡುವ ಮೊದಲು ದೀಪವನ್ನು ಹಚ್ಚುತ್ತೇವೆ. ದೇವರಿಗೆ ದೀಪವನ್ನು ಹಚ್ಚಿದಾಗ ಒಂದು ವೇಳೆ ದೀಪವೇನಾದರು ಆರಿ ಹೋದರೆ ನಮ್ಮ ಮನಸ್ಸಿನಲ್ಲಿ ಹಲವಾರು ರೀತಿಯ ಗೊಂದಲಗಳು ಶುರುವಾಗುತ್ತದೆ. ಆದ್ದರಿಂದ ದೀಪ ಆರಿ ಹೋದರೆ ಏನು ಮಾಡಬೇಕೆಂದು ತಿಳಿದುಕೊಳ್ಳೋಣ ಬನ್ನಿ.

    ಪ್ರತಿಯೊಬ್ಬರ ಮನೆಯಲ್ಲೂ ಅವರ ಕುಲ ದೇವರ ಅಥವಾ ಮನೆ ದೇವರ ಫೋಟೋವನ್ನು ಇಟ್ಟು ಅದರ ಜೊತೆ ಇಷ್ಟ ದೇವರ ಫೋಟೋವನ್ನು ಸಹ ಇಟ್ಟು ಪೂಜೆ ಮಾಡುತ್ತಾರೆ. ಪ್ರಾತಃಕಾಲ ಹಾಗೂ ಸಂಧ್ಯಾ ಕಾಲದಲ್ಲಿ ದೀಪವನ್ನು ಹಚ್ಚುವ ಅಭ್ಯಾಸವನ್ನು ಕೆಲವರು ಇಟ್ಟುಕೊಂಡಿರುತ್ತಾರೆ. ದೀಪ ಹಚ್ಚಿ ತಮಗಿರುವ ಕಷ್ಟಗಳನ್ನು ದೇವರ ಮುಂದೆ ಹೇಳಿಕೊಂಡರೆ ದೇವರು ಆ ಸಮಸ್ಯೆಗೆ ಪರಿಹಾರ ನೀಡುತ್ತಾನೆ ಎಂಬುದು ಪ್ರತಿಯೊಬ್ಬ ವ್ಯಕ್ತಿಯ ನಂಬಿಕೆಯಾಗಿದೆ.ಒಂದು ವೇಳೆ ನೀವು ನಿಮ್ಮ ಸಮಸ್ಯೆಯನ್ನು ಹೇಳಿಕೊಂಡು ದೀಪವನ್ನು ಹಚ್ಚಿದಾಗ ಆಕಸ್ಮಿಕವಾಗಿ ಅಥವಾ ಗಾಳಿಯ ರಭಸಕ್ಕೆ ದೀಪವು ಕೆಲವೊಂದು ಸಲ ಆರಿ ಹೋಗುತ್ತದೆ. ಸಮಸ್ಯೆ ಏನೇ ಇರಲಿ ಎಷ್ಟೇ ಕಠಿಣವಾಗಿರಲಿ ಎರಡೇ ದಿನದಲ್ಲಿ ಶಾಶ್ವತ ಪರಿಹಾರ ಮಾಡಿಕೊಡುತ್ತಾರೆ ಪಂಡಿತ್ ದ್ವಾರಕಾನಾಥ ಶಾಸ್ತ್ರಿ ಕರೆ ಮಾಡಿ 9900202707.

    ಈ ರೀತಿಯಾಗಿ ದೀಪವು ಆರಿ ಹೋದರೆ ನಿಮ್ಮ ಕೋರಿಕೆಯು ಈಡೇರುವುದಿಲ್ಲ ಹಾಗೂ ಕೆಟ್ಟ ಸೂಚನೆಯನ್ನು ಸಹ ನೀಡುತ್ತಿದೆ ಎಂಬರ್ಥವನ್ನು ತಿಳಿಸುತ್ತದೆ. ಈ ರೀತಿಯ ಸಮಸ್ಯೆಯಾದಾಗ ಪುನಃ ಕೈಕಾಲು ಮುಖವನ್ನು ತೊಳೆದುಕೊಂಡು ಬಂದು ಮತ್ತೊಮ್ಮೆ ನಿಮ್ಮ ಸಮಸ್ಯೆಗಳನ್ನು ಹೇಳಿಕೊಂಡು ಹಾಗೂ ನನ್ನಿಂದ ತಪ್ಪೇನಾದರೂ ಆಗಿದ್ದರೆ ದಯವಿಟ್ಟು ಕ್ಷಮಿಸಿಬಿಡು ದೇವರೇ ಎಂದು ಪ್ರಾರ್ಥಿಸಿಕೊಂಡು ದೇವರಿಗೆ ದೀಪವನ್ನು ಹಚ್ಚಬೇಕು. ದೀಪವನ್ನು ಹಚ್ಚಿದ ನಂತರ ನಿಮ್ಮ ಹತ್ತಿರದಲ್ಲಿರುವ ದೇವಸ್ಥಾನಕ್ಕೆ ಹೋಗಿ ನಮಸ್ಕಾರ ಮಾಡಿ ನಿಮ್ಮ ಹೆಸರಿನಲ್ಲಿ ಒಂದು ಅರ್ಚನೆಯನ್ನು ಮಾಡಿಸಿಕೊಂಡು ಬಂದರೆ ತುಂಬಾ ಒಳ್ಳೆಯದು. ಇದರಿಂದ ನಿಮಗೆ ಸಿಕ್ಕಿದ ಕೆಟ್ಟ ಸೂಚನೆಗಳು ಅಥವಾ ದುಷ್ಪರಿಣಾಮಗಳು ಕಡಿಮೆಯಾಗುತ್ತದೆ. ಸಮಸ್ಯೆ ಏನೇ ಇರಲಿ ಎಷ್ಟೇ ಕಠಿಣವಾಗಿರಲಿ ಎರಡೇ ದಿನದಲ್ಲಿ ಶಾಶ್ವತ ಪರಿಹಾರ ಮಾಡಿಕೊಡುತ್ತಾರೆ ಪಂಡಿತ್ ದ್ವಾರಕಾನಾಥ ಶಾಸ್ತ್ರಿ ಕರೆ ಮಾಡಿ 9900202707.

    ದೇವರಿಗೆ ನಮಸ್ಕಾರ ಮಾಡಿ ದೇವಸ್ಥಾನದಿಂದ ಹೊರಬರುವಾಗ ಯಾರಾದರೂ ಭಿಕ್ಷುಕರಿದ್ದಾರೆ ನಿಮ್ಮ ಕೈಯಲ್ಲಿ ಆದಷ್ಟು ಶಕ್ತಿಯನುಸಾರ ಭಿಕ್ಷುಕರಿಗೆ ದಾನ ಮಾಡಿ. ಭಿಕ್ಷುಕರು ಅಥವಾ ಕಡು ಬಡವರಿಗೆ ದಾನ ಮಾಡಿದಾಗ ಹಾಗೂ ಆ ದಾನವನ್ನು ಅವರು ತೆಗೆದುಕೊಂಡು ಸಂತೃಪ್ತರಾದಗ ನಿಮಗೆ ಇದ್ದಂತಹ ಕಷ್ಟಗಳು ಬಹುತೇಕ ಕಡಿಮೆಯಾಗುತ್ತದೆ. ಆದ್ದರಿಂದ ದೇವರಿಗೆ ದೀಪವನ್ನು ಹಚ್ಚಿದಾಗ ಆರಿ ಹೋದರೆ ಭಯಪಡುವ ಅವಶ್ಯಕತೆ ಇಲ್ಲ. ಭಯ ಪಡುವ ಬದಲು ಮೇಲೆ ಹೇಳಿರುವ ಪರಿಹಾರವನ್ನು ಮಾಡಿಕೊಂಡರೆ ಜೀವನವನ್ನು ಉತ್ತಮವಾದ ರೀತಿಯಲ್ಲಿ ಸಾಗಿಸಬಹುದು. ಸಮಸ್ಯೆ ಏನೇ ಇರಲಿ ಎಷ್ಟೇ ಕಠಿಣವಾಗಿರಲಿ ಎರಡೇ ದಿನದಲ್ಲಿ ಶಾಶ್ವತ ಪರಿಹಾರ ಮಾಡಿಕೊಡುತ್ತಾರೆ ಪಂಡಿತ್ ದ್ವಾರಕಾನಾಥ ಶಾಸ್ತ್ರಿ ಕರೆ ಮಾಡಿ 9900202707.