Your cart is currently empty!
Author: 53721pwpadmin
ಈ ಸರಳ ಜ್ಯೋತಿಷ್ಯ ಫಲದ ಮೂಲಕ ಪರಿಹಾರ ಕಂಡುಕೊಳ್ಳಿ.
ತಪ್ಪದೆ ವಿಡಿಯೋ ನೋಡಿ.
ಪೂಜೆ ಮಾಡಬೇಕಾದರೆ ಕೆಲವು ಸಂಕೇತಗಳು ಪೂಜೆ ದೇವರಿಗೆ ತೃಪ್ತಿಯಾಗಿದೆ ಎಂಬುದನ್ನು ಸೂಚಿಸುತ್ತದೆ
ಪೂಜೆ ಮಾಡಬೇಕಾದರೆ ಕೆಲವು ಸಂಕೇತಗಳು ಪೂಜೆ ದೇವರಿಗೆ ತೃಪ್ತಿಯಾಗಿದೆ ಎಂಬುದನ್ನು ಸೂಚಿಸುತ್ತದೆ
ಪ್ರತಿನಿತ್ಯ ನೀವು ಹೇಗೆ ಪೂಜೆ ಮಾಡುತ್ತಿರುವಿರೋ ಹಾಗೆ ಪೂಜೆ ಮಾಡುವಾಗ ಆ ಸಮಯದಲ್ಲಿ ಒಬ್ಬ ಭಿಕ್ಷುಕ ಅಥವಾ ಒಬ್ಬ ಸಾಧು ಬಂದು ಶಿವನ ಸ್ಮರಣೆ ಅನ್ನು ನಿಮ್ಮ ಮನೆ ಮುಂದೆ ಮಾಡಿದರೆ, ಅಂದರೆ ಶಿವನ ಹೆಸರನ್ನು ಹೇಳುತ್ತಿದ್ದರೆ ಇದು ಬಹಳ ಒಳ್ಳೆಯ ಸಂಕೇತ ಎಂಬುದನ್ನು ಸೂಚಿಸುತ್ತದೆ. ಅಂತಹ ಸಮಯದಲ್ಲಿ ನಿಮ್ಮ ಕೈಯಲ್ಲಿ ಎಷ್ಟು ಸಾಧ್ಯವೋ ಅಷ್ಟು ದಾನವನ್ನು ಭಿಕ್ಷುಕನಿಗೆ ಅಥವಾ ಸಾಧುವಿಗೆ ಕೊಟ್ಟರೆ ಒಳ್ಳೆಯದು. ಉದಾಹರಣೆಗೆ ಅಕ್ಕಿ ಇರಬಹುದು, ಧಾನ್ಯಗಳು ಇರಬಹುದು ಹೀಗೆ ನಿಮಗೆಷ್ಟು ಆಗುತ್ತೋ ಅಷ್ಟು ಕೊಟ್ಟರೆ ನಿಮಗೆ ಒಳ್ಳೆಯ ಫಲಗಳು ಪ್ರಾಪ್ತಿ ಆಗುತ್ತದೆ.
ಶ್ರೀ ಸಿಗಂಧೂರು ಚೌಡೇಶ್ವರಿ ದೇವಿಯನ್ನು ಆರಾಧನೆ ಮಾಡುವ ದೈವಜ್ಞ ಪಂಡಿತ್ ಸುದರ್ಶನ್ ಭಟ್ ದೈವಜ್ಞ ಪ್ರಧಾನ ತಾಂತ್ರಿಕ್ ಹಾಗೂ ಮಾಂತ್ರಿಕರು 9663542672 ನಿಮ್ಮ ಮನಸ್ಸಿನಲ್ಲಿ ಆಡಚಣೆ ಉಂಟಾಗುವ ಯಾವುದೇ ಪ್ರಶ್ನೆ ಅಥವಾ ಸಮಸ್ಯೆ ಇದೆಯೇ ಮತ್ತು ನೀವುಉತ್ತರ ತಿಳಿಯಲು ಬಯಸುವಿರಾ? ಜ್ಯೋತಿಷ್ಯವು ನಿಮ್ಮಅನುಮಾನ ಹಾಗೂ ಆತಂಕಗಳನ್ನು ಅಳಿಸಬಹುದು ಮತ್ತು ಪ್ರಶ್ನೆಗಳಿಗೆ ಉತ್ತರಿಸಬಹುದು ಏಷ್ಟೇ ಪೂಜೆ ಪ್ರಯತ್ನ ಮಾಡಿದರು ನಿಮ್ಮ ಸಮಸ್ಯೆಗಳು ಬಗೆಹರಿದಿಲ್ಲವೇ..?ನಿಮ್ಮ ಯಾವುದೇಘೋರ ನಿಗೂಢ ಗುಪ್ತ ಸಮಸ್ಯೆಗಳಿಗೆ 2 ದಿನಗಳಲ್ಲಿ ಪರಿಹಾರ ಶತಸಿದ್ಧ ಧನವಶ, ಜನವಶ, ಶತ್ರುನಾಶ, ಸ್ತ್ರೀ– ಪುರುಷ ವಶೀಕರಣ, ದಿಗ್ಭಂಧನ, ಸ್ತಂಭನ, ವುಚ್ಛಾಟನೆಯಂತಹ ಸಮಸ್ಯೆಗಳಿಗೆ ವಿಶೇಷ ಪರಿಹಾರ ತಿಳಿಸುತ್ತಾರೆ 9663542672.
ನಿಮ್ಮ ಮನೆಯಲ್ಲಿ ನೀವು ದೀಪವನ್ನು ಹಚ್ಚ ಬೇಕಾದರೆ ದೀಪವೇನಾದರೂ ಆಕಸ್ಮಿಕವಾಗಿ ಜೋರಾಗಿ ಉರಿಯುವುದಕ್ಕೆ ಪ್ರಾರಂಭಿಸಿದರೆ ಇದು ಕೂಡ ಸಾಕಷ್ಟು ಲಾಭವನ್ನು ತಂದು ಕೊಡಲಿದೆ.
ನೀವು ಗಂಧದಕಡ್ಡಿಯನ್ನು ಹಚ್ಚ ಬೇಕಾದರೆ ಗಂಧದಕಡ್ಡಿಯ ಹೊಗೆ ನಿಮ್ಮ ಇಷ್ಟ ದೇವರ ಹತ್ತಿರ ಹೋಗುತ್ತಿದ್ದರೆ ನಿಮಗೆ ಇದು ಕೂಡ ಒಂದು ಶುಭ ಸಂಕೇತವಾಗಿದೆ. ನೀವು ಪೂಜೆ ಮಾಡಬೇಕಾದರೆ ಹೂವನ್ನು ದೇವರ ಮೂರ್ತಿ ಮೇಲೆ ಇಡುವುದು ಸಹಜ ಹಾಗೆ ಇಟ್ಟ ತಕ್ಷಣ ಹೂವೆನಾದರೂ ಬಿದ್ದರೆ ಇದರಿಂದಲೂ ಕೂಡ ಸಾಕಷ್ಟು ಲಾಭಗಳು ನಿಮಗೆ ದೊರೆಯಲಿದೆ. ಇದರಿಂದ ನೀವು ಮಾಡಿರುವ ಪೂಜೆ ದೇವರಿಗೆ ತೃಪ್ತಿಯಾಗಿದೆ ಎಂಬುದನ್ನು ಸೂಚಿಸುತ್ತದೆ.ಶ್ರೀ ಸಿಗಂಧೂರು ಚೌಡೇಶ್ವರಿ ದೇವಿಯನ್ನು ಆರಾಧನೆ ಮಾಡುವ ದೈವಜ್ಞ ಪಂಡಿತ್ ಸುದರ್ಶನ್ ಭಟ್ ದೈವಜ್ಞ ಪ್ರಧಾನ ತಾಂತ್ರಿಕ್ ಹಾಗೂ ಮಾಂತ್ರಿಕರು 9663542672 ನಿಮ್ಮ ಮನಸ್ಸಿನಲ್ಲಿ ಆಡಚಣೆ ಉಂಟಾಗುವ ಯಾವುದೇ ಪ್ರಶ್ನೆ ಅಥವಾ ಸಮಸ್ಯೆ ಇದೆಯೇ ಮತ್ತು ನೀವುಉತ್ತರ ತಿಳಿಯಲು ಬಯಸುವಿರಾ? ಜ್ಯೋತಿಷ್ಯವು ನಿಮ್ಮಅನುಮಾನ ಹಾಗೂ ಆತಂಕಗಳನ್ನು ಅಳಿಸಬಹುದು ಮತ್ತು ಪ್ರಶ್ನೆಗಳಿಗೆ ಉತ್ತರಿಸಬಹುದು ಏಷ್ಟೇ ಪೂಜೆ ಪ್ರಯತ್ನ ಮಾಡಿದರು ನಿಮ್ಮ ಸಮಸ್ಯೆಗಳು ಬಗೆಹರಿದಿಲ್ಲವೇ..?ನಿಮ್ಮ ಯಾವುದೇಘೋರ ನಿಗೂಢ ಗುಪ್ತ ಸಮಸ್ಯೆಗಳಿಗೆ 2 ದಿನಗಳಲ್ಲಿ ಪರಿಹಾರ ಶತಸಿದ್ಧ ಧನವಶ, ಜನವಶ, ಶತ್ರುನಾಶ, ಸ್ತ್ರೀ– ಪುರುಷ ವಶೀಕರಣ, ದಿಗ್ಭಂಧನ, ಸ್ತಂಭನ, ವುಚ್ಛಾಟನೆಯಂತಹ ಸಮಸ್ಯೆಗಳಿಗೆ ವಿಶೇಷ ಪರಿಹಾರ ತಿಳಿಸುತ್ತಾರೆ 9663542672.
ಕೈಬೆರಳಿನ ಉಗುರುಗಳು ಆರೋಗ್ಯದ ಯಾವ ಸಂಕೇತ ನೀಡುತ್ತದೆ ತಿಳಿದಿದೆಯಾ ನಿಮಗೆ ?
ಕೈಬೆರಳಿನ ಉಗುರುಗಳು ಆರೋಗ್ಯದ ಯಾವ ಸಂಕೇತ ನೀಡುತ್ತದೆ ತಿಳಿದಿದೆಯಾ ನಿಮಗೆ ?
ನಮ್ಮ ಕೈಬೆರಳಿನ ಉಗುರಿನಲ್ಲಿರುವ ಅರ್ಧಚಂದ್ರ ನ ಆಕೃತಿ ಅರ್ಥವೇನು, ನಮ್ಮ ದೇಹದ ಎಲ್ಲಾ ಅಂಗಗಳು ಕೂಡ ವೈಶಿಷ್ಟತೆಯಿಂದ ಕೂಡಿರುತ್ತದೆ. ನಮ್ಮ ಚರ್ಮದ ಮೇಲಿರುವ ರೋಮಗಳ ಆಗಿರಬಹುದು, ಹಸ್ತದ ಮೇಲಿರುವ ಕಲೆಗಳಾಗಿರಬಹುದು, ಕಾಲಿನ ಬೆರಳು, ಕೈಬೆರಳು ಉಗುರುಗಳಿಂದ ರಚಿಸಲ್ಪಟ್ಟಿವೆ. ಕೈಯಲ್ಲಿರುವ ರಹಸ್ಯಗಳನ್ನು ಕೈಯಲ್ಲಿರುವ ರೇಖೆಗಳನ್ನು ನೋಡಿ ಭವಿಷ್ಯವನ್ನು ನಿರ್ಧರಿಸಲಾಗುತ್ತದೆ ಹಾಗೂ ಕೈ ಬೆರಳುಗಳನ್ನು ನೋಡಿ ವ್ಯಕ್ತಿತ್ವವನ್ನು ಹೇಳಲಾಗುತ್ತದೆ.
ವಾಕ್ಯ ಸಿದ್ದಿ, ಮಂತ್ರಸಿದ್ದಿ ,ಯಂತ್ರ ಸಿದ್ದಿಯಿಂದ ಪ್ರಖ್ಯಾತಿ ಪಡೆದಿರುವ ಭಾರತದ ಏಕ್ಕೈಕ ಜೋತಿಷ್ಯರು, ಪಂ.ರಾಫವ್ ದೀಕ್ಷಿತ್ 9980214908 ಇಷ್ಟ ಪಟ್ಟವರು ನೀಮ್ಮಂತೇ ಆಗಲು, ಪ್ರೀತಿಯಲ್ಲಿ ಮೋಸ ಹೋಗಿದ್ದರೆ,ಮದುವೆ ವಿಳಂಬ, ಸತಿ ಪತಿ ಕಲಹ, ಸಂತಾನ, ಅತ್ತೆ ಸೋಸೆ ಕಲಹ, ಶತ್ರು ಭಾದೆ, ಅನಾರೋಗ್ಯ, ಸಾಲದ ಭಾದೆ, ಮನೆಯಲ್ಲಿ ಅಶಾಂತಿ, ಬೀಜೀನೇಸ್ಸ ನಲ್ಲಿ ನಷ್ಟ , ಕೋರ್ಟ್ ಕೇಸ್, ಎಷ್ಟೇ ಪ್ರಯತ್ನ ಜೀವನದಲ್ಲಿ ಏಳಿಗೆ ಅಭಿವೃದ್ಧಿ ಆಗದೆ ನೋಂದಿದ್ದರೆ,ಇನ್ನೂ ನಿಮ್ಮ ಸಮಸ್ಯೆ ಯಾವುದೇ ಇರಲಿ ಎಷ್ಟೇ ಕಠಿಣವಾಗಿರಲಿ ಕೇವಲ 2 ದಿನದಲ್ಲಿಪರಿಹಾರ ಶತಃಸಿದ್ದ .ಪಂ.ರಾಫವ್ ದೀಕ್ಷಿತ್ 9980214908.
ಯಾರಾದರೂ ನಿಮ್ಮ ಕೈಯಲ್ಲಿನ ಉಗುರಿನ ಮೇಲೆ ಅರ್ಧಚಂದ್ರಾಕೃತಿ ಇರುವುದನ್ನು ಗಮನಿಸಿದ್ದೀರಾ ಅದು ಯಾಕೆ ಬಂದಿದೆ ಅದರ ವಿಶೇಷತೆ ಏನು ಎಂದು ತಿಳಿದುಕೊಳ್ಳೋಣ ಬನ್ನಿ
ಅರ್ಧಚಂದ್ರ ಉಗುರಿನ ಪ್ರಮುಖ ಭಾಗವಾಗಿದ್ದು ಉಳಿದ ಎಲ್ಲಾ ಬೆರಳುಗಳಿಂದ ಹೆಚ್ಚು ಬೆಳ್ಳಗಿರುತ್ತದೆ. ಅರ್ಧಚಂದ್ರ ಕೇವಲ ವಿನ್ಯಾಸ ಅಲ್ಲ, ನಿಮ್ಮ ರಹಸ್ಯವನ್ನು ತಿಳಿಸುತ್ತದೆ. ನಿಮ್ಮ ಕೈಯಿನ ಹತ್ತರಲ್ಲಿ ಎಂಟು ಬೆರಳುಗಳಲ್ಲಿ ಅರ್ಧಚಂದ್ರವಿದ್ದರೆ ಎಲ್ಲರಿಗಿಂತ ಉತ್ತಮವಾಗಿದ್ದೀರಾ ಹಾಗೂ ನಿಮ್ಮ ಶಕ್ತಿ ಬಗ್ಗೆ ಚಿಂತಿಸುವ ಅಗತ್ಯ ಇಲ್ಲ. ಉಗುರಿನ ಮೇಲೆ ಇರುವ ಅರ್ಧ ಚಂದ್ರ ಕಡಿಮೆಯಾಗುತ್ತಿದ್ದರೆ ಅಥವಾ ಕಣ್ಮರೆಯಾಗುತ್ತಿದ್ದಾರೆ ಆರೋಗ್ಯದ ಕಡೆ ಗಮನ ವಹಿಸಬೇಕು. ಏಕೆಂದರೆ ಅದು ನಿಮ್ಮ ಆರೋಗ್ಯ ಹದಗೆಡುವ ಬಗ್ಗೆ ಸೂಚನೆ ನೀಡುತ್ತದೆ.
ಜ್ಯೋತಿಷ್ಯಶಾಸ್ತ್ರದಲ್ಲಿ ಯಾವಾಗ ಬೆರಳು ನಯವಾಗಿರುತ್ತದೆ ಅವರ ಆರ್ಥಿಕ ಪರಿಸ್ಥಿತಿ ಚೆನ್ನಾಗಿರುತ್ತದೆ, ಯಾವ ಸ್ತ್ರೀಯರ ಉಗುರುಗಳು ಕೆಂಪು ಹಾಗೂ ನಯವಾಗಿರುತ್ತದೆ ಅವರು ತುಂಬಾ ಸೌಭಾಗ್ಯ ಶಾಲಿ ಆಗಿರುತ್ತಾರೆ. ಯಾರ ಉಗುರುಗಳು ಚಿಕ್ಕದಾಗಿರುತ್ತದೆ ಅವರಿಗೆ ಗಂಟಲಿನ ಕಾಯಿಲೆಗಳು ಬರುವ ಸಾಧ್ಯತೆ ಹೆಚ್ಚು. ದುಂಡಾದ ಉಗುರನ್ನು ಹೊಂದಿರುವ ವ್ಯಕ್ತಿ ತ್ವರಿತ ನಿರ್ಧಾರಗಳನ್ನು ತೆಗೆದುಕೊಳ್ಳುವುದರಲ್ಲಿ ಸಾಮರ್ಥ್ಯನಾಗಿರುತ್ತಾನೆ. ಬೆಳಗಿನ ಅಥವಾ ಉದ್ದಗಿನ ಉಗುರು ಇರುವವರು ತಕ್ಷಣಕ್ಕೆ ಯಾವ ನಿರ್ಧಾರವನ್ನು ತೆಗೆದುಕೊಳ್ಳುವುದಿಲ್ಲ ಇದರಿಂದ ಅವರು ಪ್ರತಿ ಬಾರಿ ನಷ್ಟವನ್ನು ಅನುಭವಿಸುತ್ತಾರೆ.
ಸಣ್ಣ ಉಗುರು ಇರುವಂಥವರು ತಮ್ಮ ಜೀವನ ಸಂಗಾತಿಯನ್ನು ಹೆಚ್ಚಾಗಿ ಪ್ರೀತಿಸುತ್ತಾರೆ ಮತ್ತು ಪ್ರೀತಿಯಿಂದ ನೋಡಿಕೊಳ್ಳುತ್ತಾರೆ. ಹೆಬ್ಬೆರಳಿನ ಉಗುರಿನ ಬಿಳಿ ಕಲೆಗಳು ಪ್ರೀತಿಯ ಯಶಸ್ಸನ್ನು ಸೂಚಿಸುತ್ತದೆ. ಆದರೆ ಕೆಲವೊಮ್ಮೆ ಬಿಳಿ ಕಲೆಗಳು ಅಶ್ಲೀಲದ ಸಂಕೇತವಾಗಿರುತ್ತದೆ.
ಬಿಳಿ ಉಗುರಿನ ಮೇಲೆ ಬಿಳಿ ಕಲೆಗಳು ಕಾಣಿಸಿಕೊಂಡರೆ ಹೃದಯ ಹಾಗೂ ಲಿವರ್ ಸಮಸ್ಯೆಯನ್ನು ಸೂಚಿಸುತ್ತದೆ. ಹಳದಿ ಉಗುರುಗಳು ರಕ್ತಹೀನತೆ, ಹೃದಯದ ತೊಂದರೆಗಳು, ಅಪೌಷ್ಟಿಕತೆ ಹಾಗೂ ವಿವಿಧ ಕಾಯಿಲೆಗಳನ್ನು ಸೂಚಿಸುತ್ತದೆ. ಕೆಲವೊಮ್ಮೆ ಮಧುಮೇಹಿ, ಥೈರಾಯ್ಡ್ ಸಮಸ್ಯೆ ಇದ್ದಾಗ ಹಳದಿ ಬಣ್ಣ ಕಾಣುತ್ತದೆ. ನೀಲಿಬಣ್ಣದ ಉಗುರುಗಳು ದೇಹದಲ್ಲಿ ಆಮ್ಲಜನಕದ ಕೊರತೆಯಿರುವುದನ್ನು ಸೂಚಿಸುತ್ತದೆ ಮತ್ತು ಸ್ವಾಸಕೋಶದ ಸಮಸ್ಯೆಯನ್ನು ಸೂಚಿಸುತ್ತದೆ.
ಕೆಂಪು ಮತ್ತು ಜಾಮೂನು ಬಣ್ಣದ ಉಗುರುಗಳು, ಕೆಂಪು ಬಣ್ಣ ಹೈ ಬ್ಲಡ್ ಪ್ರೆಶರ್ ಸಂಕೇತವಾಗಿದೆ,ಜಾಮೂನು ಬಣ್ಣ ಲೊ ಬ್ಲಡ್ ಪ್ರೆಶರ್ ಸಂಕೇತವಾಗಿದೆ.ವಾಕ್ಯ ಸಿದ್ದಿ, ಮಂತ್ರಸಿದ್ದಿ ,ಯಂತ್ರ ಸಿದ್ದಿಯಿಂದ ಪ್ರಖ್ಯಾತಿ ಪಡೆದಿರುವ ಭಾರತದ ಏಕ್ಕೈಕ ಜೋತಿಷ್ಯರು, ಪಂ.ರಾಫವ್ ದೀಕ್ಷಿತ್ 9980214908 ಇಷ್ಟ ಪಟ್ಟವರು ನೀಮ್ಮಂತೇ ಆಗಲು, ಪ್ರೀತಿಯಲ್ಲಿ ಮೋಸ ಹೋಗಿದ್ದರೆ,ಮದುವೆ ವಿಳಂಬ, ಸತಿ ಪತಿ ಕಲಹ, ಸಂತಾನ, ಅತ್ತೆ ಸೋಸೆ ಕಲಹ, ಶತ್ರು ಭಾದೆ, ಅನಾರೋಗ್ಯ, ಸಾಲದ ಭಾದೆ, ಮನೆಯಲ್ಲಿ ಅಶಾಂತಿ, ಬೀಜೀನೇಸ್ಸ ನಲ್ಲಿ ನಷ್ಟ , ಕೋರ್ಟ್ ಕೇಸ್, ಎಷ್ಟೇ ಪ್ರಯತ್ನ ಜೀವನದಲ್ಲಿ ಏಳಿಗೆ ಅಭಿವೃದ್ಧಿ ಆಗದೆ ನೋಂದಿದ್ದರೆ,ಇನ್ನೂ ನಿಮ್ಮ ಸಮಸ್ಯೆ ಯಾವುದೇ ಇರಲಿ ಎಷ್ಟೇ ಕಠಿಣವಾಗಿರಲಿ ಕೇವಲ 2 ದಿನದಲ್ಲಿಪರಿಹಾರ ಶತಃಸಿದ್ದ .ಪಂ.ರಾಫವ್ ದೀಕ್ಷಿತ್ 9980214908.
ನಿಮ್ಮ ಆರ್ಥಿಕ ವ್ಯವಹಾರಿಕ ಬ್ಯಸಿನೆಸ್ ಸಮಸ್ಯೆಗಳಿಂದ ಪರಿಹಾರಕ್ಕೆ ಇಂದೊಂದೆ ಮಾರ್ಗ.
ಮಹಾಲಕ್ಷ್ಮಿ ನಿಮ್ಮ ಮನೆಯಲ್ಲೇ ಇರಬೇಕೆಂದರೆ ಹೀಗೆ ಮಾಡಿ
ನಮ್ಮ ಪುರಾಣಗಳ ಪ್ರಕಾರ ಸಿರಿ ಸಂಪತ್ತಿನ ದೇವತೆ ಶ್ರೀ ಮಹಾಲಕ್ಷ್ಮಿ, ಅವಳು ಇದ್ದರೆ ಸಾಕು ಅಷ್ಟೈಶ್ವರ್ಯಗಳು ಮನೆಯಲ್ಲಿ ತಾಂಡವವಾಡುತ್ತದೆ ಮತ್ತು ಶುಭಕಾರ್ಯಗಳು ಮನೆಯಲ್ಲಿ ನಡೆಯುತ್ತವೆ. ಆದ್ದರಿಂದ ಪ್ರತಿಯೊಂದು ಮನೆಯಲ್ಲೂ, ಪ್ರತಿಯೊಂದು ವ್ಯಾಪಾರ, ವ್ಯವಹಾರ ಮಾಡುವ ಸ್ಥಳದಲ್ಲಿ ಮಹಾಲಕ್ಷ್ಮಿಯನ್ನು ಪೂಜಿಸುತ್ತಾರೆ.
ವಾಕ್ಯ ಸಿದ್ದಿ, ಮಂತ್ರಸಿದ್ದಿ ,ಯಂತ್ರ ಸಿದ್ದಿಯಿಂದ ಪ್ರಖ್ಯಾತಿ ಪಡೆದಿರುವ ಭಾರತದ ಏಕ್ಕೈಕ ಜೋತಿಷ್ಯರು, ಪಂ.ರಾಫವ್ ದೀಕ್ಷಿತ್ 9980214908 ಇಷ್ಟ ಪಟ್ಟವರು ನೀಮ್ಮಂತೇ ಆಗಲು, ಪ್ರೀತಿಯಲ್ಲಿ ಮೋಸ ಹೋಗಿದ್ದರೆ,ಮದುವೆ ವಿಳಂಬ, ಸತಿ ಪತಿ ಕಲಹ, ಸಂತಾನ, ಅತ್ತೆ ಸೋಸೆ ಕಲಹ, ಶತ್ರು ಭಾದೆ, ಅನಾರೋಗ್ಯ, ಸಾಲದ ಭಾದೆ, ಮನೆಯಲ್ಲಿ ಅಶಾಂತಿ, ಬೀಜೀನೇಸ್ಸ ನಲ್ಲಿ ನಷ್ಟ , ಕೋರ್ಟ್ ಕೇಸ್, ಎಷ್ಟೇ ಪ್ರಯತ್ನ ಜೀವನದಲ್ಲಿ ಏಳಿಗೆ ಅಭಿವೃದ್ಧಿ ಆಗದೆ ನೋಂದಿದ್ದರೆ,ಇನ್ನೂ ನಿಮ್ಮ ಸಮಸ್ಯೆ ಯಾವುದೇ ಇರಲಿ ಎಷ್ಟೇ ಕಠಿಣವಾಗಿರಲಿ ಕೇವಲ 2 ದಿನದಲ್ಲಿಪರಿಹಾರ ಶತಃಸಿದ್ದ .ಪಂ.ರಾಫವ್ ದೀಕ್ಷಿತ್ 9980214908.
ಯಾರ ಮನೆಯಲ್ಲಿ ಮಹಾಲಕ್ಷ್ಮಿ ನೆಲೆಸಿರುವಳೊ ಆ ಮನೆಯಲ್ಲಿ ಮಹಾಲಕ್ಷ್ಮಿ ತಾಂಡವವಾಡುತ್ತಾಳೆ , ಸುಖ ನೆಮ್ಮದಿ ಕೊಡುತ್ತಾಳೆ ಆದರೆ ನಾವು ಮಾಡುವ ಕೆಲವೊಂದು ತಪ್ಪುಗಳಿಂದ ಮನೆಗೆ ದಾರಿದ್ರ್ಯವನ್ನು ತಂದುಕೊಳ್ಳುತ್ತೇವೆ. ಇದರಿಂದ ಸಂತೋಷ ದೂರವಾಗುತ್ತದೆ ಮತ್ತು ಸುಖ ನೆಮ್ಮದಿ ಇಲ್ಲದಂತಾಗುತ್ತದೆ.
ಮನೆಯಲ್ಲಿರುವ ಪ್ರತಿಯೊಬ್ಬ ಸುಹಾಸಿನಿ ಮಹಿಳೆಯು ಕೂಡ ಸಾಕ್ಷಾತ್ ಮಹಾಲಕ್ಷ್ಮಿ ಸ್ವರೂಪವೆಂದು ಭಾವಿಸಬೇಕು, ಆಕೆ ಎಷ್ಟು ಸಂತೋಷದಿಂದ ಮನೆಯಲ್ಲಿ ಇರುತ್ತಾಳೆ ಅಷ್ಟು ಸುಖ ನೆಮ್ಮದಿ ಮನೆಗೆ ದೊರೆಯುತ್ತದೆ. ಮನೆಯಲ್ಲಿರುವ ಕೆಲವೊಂದು ವಸ್ತುಗಳನ್ನು ತುಂಬಾ ಜಾಗರೂಕತೆಯಿಂದ ಉಪಯೋಗಿಸಬೇಕು ಮುಖ್ಯವಾಗಿ ಕಸಪೊರಕೆ ಹಾಗೂ ಮೊರ. ಅಡುಗೆ ಕೋಣೆಯನ್ನು ಸ್ವಚ್ಛ ಗೊಳಿಸುವುದಕ್ಕೆ ಮೊರವನ್ನು ಉಪಯೋಗಿಸುತ್ತೇವೆ ಅದನ್ನು ಬಿದಿರಿನ ಕಡ್ಡಿಯಿಂದ ಮಾಡಿರುತ್ತಾರೆ, ಹಾಗಾಗಿ ಸ್ವಚ್ಛಗೊಳಿಸಿದ ನಂತರ ಎಲ್ಲೆಂದರಲ್ಲಿ ಬಿಸಾಡಬಾರದು, ಮುಖ್ಯವಾಗಿ ಕಾಲಿಗೆ ತಗಲದಂತೆ ಎತ್ತಿಡಬೇಕು. ನೀವೇನಾದರೂ ಕಾಲಿಗೆ ತಗಲಿಸಿಕೊಂಡು ಓಡಾಡುತ್ತಿದ್ದರೆ ಮನೆಯಲ್ಲಿ ಒಂದು ಕ್ಷಣವು ಮಹಾಲಕ್ಷ್ಮಿ ನೆಳೆಸುವುದಿಲ್ಲ. ಇದೇ ರೀತಿ ಕಸಪೊರಕೆಯನ್ನು ಉಪಯೋಗಿಸಿದ ನಂತರ ಅದರ ಸ್ವಸ್ಥಾನದಲ್ಲಿ ಇಡಬೇಕು. ಈ ರೀತಿ ಮಾಡಿದರೆ ಮಹಾಲಕ್ಷ್ಮಿ ಎಲ್ಲೂ ಹೋಗದೆ ನಿಮ್ಮ ಮನೆಯಲ್ಲಿ ನೆಲೆಸಿರುತ್ತಾಳೆ.
ವಾಕ್ಯ ಸಿದ್ದಿ, ಮಂತ್ರಸಿದ್ದಿ ,ಯಂತ್ರ ಸಿದ್ದಿಯಿಂದ ಪ್ರಖ್ಯಾತಿ ಪಡೆದಿರುವ ಭಾರತದ ಏಕ್ಕೈಕ ಜೋತಿಷ್ಯರು, ಪಂ.ರಾಫವ್ ದೀಕ್ಷಿತ್ 9980214908 ಇಷ್ಟ ಪಟ್ಟವರು ನೀಮ್ಮಂತೇ ಆಗಲು, ಪ್ರೀತಿಯಲ್ಲಿ ಮೋಸ ಹೋಗಿದ್ದರೆ,ಮದುವೆ ವಿಳಂಬ, ಸತಿ ಪತಿ ಕಲಹ, ಸಂತಾನ, ಅತ್ತೆ ಸೋಸೆ ಕಲಹ, ಶತ್ರು ಭಾದೆ, ಅನಾರೋಗ್ಯ, ಸಾಲದ ಭಾದೆ, ಮನೆಯಲ್ಲಿ ಅಶಾಂತಿ, ಬೀಜೀನೇಸ್ಸ ನಲ್ಲಿ ನಷ್ಟ , ಕೋರ್ಟ್ ಕೇಸ್, ಎಷ್ಟೇ ಪ್ರಯತ್ನ ಜೀವನದಲ್ಲಿ ಏಳಿಗೆ ಅಭಿವೃದ್ಧಿ ಆಗದೆ ನೋಂದಿದ್ದರೆ,ಇನ್ನೂ ನಿಮ್ಮ ಸಮಸ್ಯೆ ಯಾವುದೇ ಇರಲಿ ಎಷ್ಟೇ ಕಠಿಣವಾಗಿರಲಿ ಕೇವಲ 2 ದಿನದಲ್ಲಿಪರಿಹಾರ ಶತಃಸಿದ್ದ .ಪಂ.ರಾಫವ್ ದೀಕ್ಷಿತ್ 9980214908.
ನಕಾರಾತ್ಮಕ ಶಕ್ತಿಗಳು ಹೆಚ್ಚಿದ್ದರೆ ಕಾಲಭೈರವೇಶ್ವರ ಪೂಜೆ ಮಾಡಿ ಎಲ್ಲವು ಮಾಯವಾಗುತ್ತದೆ
ನಕಾರಾತ್ಮಕ ಶಕ್ತಿಗಳು ಹೆಚ್ಚಿದ್ದರೆ ಕಾಲಭೈರವೇಶ್ವರ ಪೂಜೆ ಮಾಡಿ ಎಲ್ಲವು ಮಾಯವಾಗುತ್ತದೆ
ನಿಮ್ಮ ಮನೆಯಲ್ಲಿ ಏನಾದರೂ ಹೆಚ್ಚಾಗಿ ನಕಾರಾತ್ಮಕ ಶಕ್ತಿಗಳು ತಾಂಡವವಾಡುತ್ತಿದ್ದರೆ, ಇದ್ದಕ್ಕಿದ್ದ ಹಾಗೆ ಮನೆಯಲ್ಲಿ ಯಾರಾದರೂ ಅನಾರೋಗ್ಯಕ್ಕೆ ತ್ತುತ್ತಾಗುವುದು, ಹಣಕಾಸಿನ ತೊಂದರೆ ಆಗುವಂತಹುದು, ಸಾಲ ಮಾಡುವಂತಹ ಪರಿಸ್ಥಿತಿಗೆ ಬರುವಂತಹದ್ದು ಈ ರೀತಿಯ ಸಮಸ್ಯೆಗಳು ಮನೆಯಲ್ಲಿ ಪದೇಪದೇ ಕಾಣಿಸಿಕೊಳ್ಳುತ್ತಿದ್ದಾರೆ ನರದೃಷ್ಟಿ ದೋಷ ನಮ್ಮ ಮನೆಗೆ ಹೆಚ್ಚಾಗಿ ಪ್ರಭಾವವನ್ನು ಬೀರುತ್ತಿದೆ ಎಂದು ಅರ್ಥ ಮಾಡಿಕೊಳ್ಳಬೇಕು.
ದ್ವಾರಕನಾಥ್ ಶಾಸ್ರ್ತೀ ಪ್ರಧಾನ ತಾಂತ್ರಿಕ್ ಹಾಗೂ ಮಾಂತ್ರಿಕರು 9900202707 ನಿಮ್ಮ ಮನಸ್ಸಿನಲ್ಲಿ ಆಡಚಣೆ ಉಂಟಾಗುವ ಯಾವುದೇ ಪ್ರಶ್ನೆ ಅಥವಾ ಸಮಸ್ಯೆ ಇದೆಯೇ ಮತ್ತು ನೀವುಉತ್ತರ ತಿಳಿಯಲು ಬಯಸುವಿರಾ? ಜ್ಯೋತಿಷ್ಯವು ನಿಮ್ಮಅನುಮಾನ ಹಾಗೂ ಆತಂಕಗಳನ್ನು ಅಳಿಸಬಹುದು ಮತ್ತು ಪ್ರಶ್ನೆಗಳಿಗೆ ಉತ್ತರಿಸಬಹುದು ಏಷ್ಟೇ ಪೂಜೆ ಪ್ರಯತ್ನ ಮಾಡಿದರು ನಿಮ್ಮ ಸಮಸ್ಯೆಗಳು ಬಗೆಹರಿದಿಲ್ಲವೇ..?ನಿಮ್ಮ ಯಾವುದೇಘೋರ ನಿಗೂಢ ಗುಪ್ತ ಸಮಸ್ಯೆಗಳಿಗೆ 2 ದಿನಗಳಲ್ಲಿ ಪರಿಹಾರ ಶತಸಿದ್ಧ ಧನವಶ, ಜನವಶ, ಶತ್ರುನಾಶ, ಸ್ತ್ರೀ– ಪುರುಷ ವಶೀಕರಣ, ದಿಗ್ಭಂಧನ, ಸ್ತಂಭನ, ವುಚ್ಛಾಟನೆಯಂತಹ ಸಮಸ್ಯೆಗಳಿಗೆ ವಿಶೇಷ ಪರಿಹಾರ ತಿಳಿಸುತ್ತಾರೆ 9900202707.
ಒಬ್ಬ ವ್ಯಕ್ತಿ ಜೀವನದಲ್ಲಿ ಅಭಿವೃದ್ಧಿಯಾಗುತ್ತಿದ್ದಾನೆ ಎಂದರೆ ಯಾರು ಕೂಡ ಸಹಿಸುವುದಿಲ್ಲ. ಅಕ್ಕಪಕ್ಕದ ಮನೆಯವರ ದೃಷ್ಟಿ ಹಾಕಿರಬಹುದು, ಬಂಧುಗಳ ದೃಷ್ಟಿ ಯಾಗಿರಬಹುದು ಇವೆಲ್ಲಾ ಹೆಚ್ಚಾದಾಗ ನರದೃಷ್ಟಿ ದೋಷ ಎಂಬುದು ಪ್ರಭಾವ ಬೀರುತ್ತದೆ. ಈ ದೋಷ ಮನೆಗೆ ತಗಲಬಾರದು ಮತ್ತು ದೋಷದಿಂದ ಕಷ್ಟಗಳು ದೂರವಾಗಬೇಕು ಎಂದರೆ ಏನು ಮಾಡಬೇಕು ಎಂಬುದನ್ನು ತಿಳಿದುಕೊಳ್ಳೋಣ ಬನ್ನಿ.
ಮಂಗಳವಾರ ದಿನ ಮನೆಯಲ್ಲಿರುವ ಯಾರಾದರೂ ಸರಿ ಬೆಳಿಗ್ಗೆ ಎದ್ದ ತಕ್ಷಣ ಸ್ನಾನ ಮಾಡಿ ದೀಪಾರಾಧನೆಯನ್ನು ಮಾಡಬೇಕು ನಂತರ ಸಂಕಲ್ಪವನ್ನು ಮಾಡಿಕೊಳ್ಳಬೇಕು, ಮನೆ ದೇವರ ಹೆಸರನ್ನು ಹೇಳಿಕೊಂಡು ಪೂಜೆಯನ್ನು ಮಾಡಬೇಕು ತದನಂತರ ಮನೆಯ ಹೊರ ಬಾಗಿಲಿನಲ್ಲಿ ನಿಂತುಕೊಂಡು ಒಂದು ತಟ್ಟೆಗೆ ನೀರನ್ನು ಹಾಕಿಕೊಂಡು ಅದಕ್ಕೆ ಸ್ವಲ್ಪ ಕುಂಕುಮವನ್ನು ಬೆರೆಸಿಕೊಳ್ಳಬೇಕು ನಂತರ ಒಂದು ನಿಂಬೆ ಹಣ್ಣನ್ನು ಕಟ್ ಮಾಡಿಕೊಂಡು ಸಂಪೂರ್ಣವಾಗಿ ಅದರ ರಸವನ್ನು ಕುಂಕುಮ ಮಿಶ್ರಿತ ನೀರಿಗೆ ಬೆರೆಸಬೇಕು. ನಿಂಬೆ ಹಣ್ಣನ್ನು ಹಿಂಡ ಬೇಕಾದರೆ ಕಾಲಭೈರವಾಯ ನಮಃ ಎಂದು 11 ಬಾರಿ ಮಂತ್ರವನ್ನು ಹೇಳಿಕೊಳ್ಳಬೇಕು. ಕಾಲಭೈರವನಿಗೆ ಸಂಕಲ್ಪವನ್ನು ಈ ರೀತಿ ಮಾಡಬೇಕು ಸ್ವಾಮಿ ನಮ್ಮ ಮನೆಯಲ್ಲಿ ತಗಲಿರುವ ಎಲ್ಲಾ ದೃಷ್ಟಿದೋಷಗಳು ನಿವಾರಣೆಯಾಗಬೇಕು ಮತ್ತು ಕಷ್ಟಗಳು ದೂರವಾಗಬೇಕು. ಮಂಗಳವಾರ ದಿನ ಬೆಳಿಗ್ಗೆ ಎದ್ದ ತಕ್ಷಣ ಈ ರೀತಿ ವಿಶೇಷವಾದ ಸಂಕಲ್ಪವನ್ನು ಮಾಡಿಕೊಳ್ಳಬೇಕು. ನಂತರ ಕೈಯಲ್ಲಿ ಹಿಡಿದುಕೊಂಡಿರುವ ಕುಂಕುಮ ಮಿಶ್ರಿತ ನಿಂಬೆ ಹಣ್ಣಿನ ರಸದ ನೀರಿನಿಂದ ಮನೆಗೆ ದೃಷ್ಟಿಯನ್ನು ತೆಗೆಯಬೇಕು. ಎಡ ಭಾಗದಿಂದ ಮೂರು ಬಾರಿ, ಬಲ ಭಾಗದಿಂದ ಮೂರು ಬಾರಿ ತಿರುಗಿ ಇಳಿಯನ್ನು ತೆಗೆಯಬೇಕು. ನಂತರ ಆ ನೀರನ್ನು ಮೂರು ದಾರಿ ಸೇರುವ ಜಾಗದಲ್ಲಿ ಅಥವಾ ನಾಲ್ಕು ದಾರಿ ಸೇರುವ ಜಾಗದಲ್ಲಿ ಯಾರು ಓಡಾಡದ ಸಮಯದಲ್ಲಿ ಯಾರಿಗೂ ಕಾಣದಂತೆ ನೀರನ್ನು ಚಲ್ಲಬೇಕು. ಈ ಕೆಲಸವನ್ನು ಪ್ರತಿ ಮಂಗಳವಾರ ಬೆಳಗ್ಗೆ ಎದ್ದ ತಕ್ಷಣ ಮಾಡುವುದರಿಂದ ವಿಶೇಷವಾದ ಫಲಗಳು ಪ್ರಾಪ್ತಿಯಾಗುತ್ತದೆ ಹಾಗೂ ಕಾಲಭೈರವೇಶ್ವರ ಅನುಗ್ರಹ ನಿಮಗೆ ಸಿಗಲಿದೆ. ವಾರಕ್ಕೊಮ್ಮೆ ಮನೆಯಲ್ಲಿ ಯಾರಾದರೂ ಕಾಲಭೈರವೇಶ್ವರ ಅಷ್ಟಕಂ ಕೇಳುವುದರಿಂದ ವಿಶೇಷವಾದ ಫಲಪ್ರಾಪ್ತಿಯಾಗುತ್ತದೆ.
ದ್ವಾರಕನಾಥ್ ಶಾಸ್ರ್ತೀ ಪ್ರಧಾನ ತಾಂತ್ರಿಕ್ ಹಾಗೂ ಮಾಂತ್ರಿಕರು 9900202707 ನಿಮ್ಮ ಮನಸ್ಸಿನಲ್ಲಿ ಆಡಚಣೆ ಉಂಟಾಗುವ ಯಾವುದೇ ಪ್ರಶ್ನೆ ಅಥವಾ ಸಮಸ್ಯೆ ಇದೆಯೇ ಮತ್ತು ನೀವುಉತ್ತರ ತಿಳಿಯಲು ಬಯಸುವಿರಾ? ಜ್ಯೋತಿಷ್ಯವು ನಿಮ್ಮಅನುಮಾನ ಹಾಗೂ ಆತಂಕಗಳನ್ನು ಅಳಿಸಬಹುದು ಮತ್ತು ಪ್ರಶ್ನೆಗಳಿಗೆ ಉತ್ತರಿಸಬಹುದು ಏಷ್ಟೇ ಪೂಜೆ ಪ್ರಯತ್ನ ಮಾಡಿದರು ನಿಮ್ಮ ಸಮಸ್ಯೆಗಳು ಬಗೆಹರಿದಿಲ್ಲವೇ..?ನಿಮ್ಮ ಯಾವುದೇಘೋರ ನಿಗೂಢ ಗುಪ್ತ ಸಮಸ್ಯೆಗಳಿಗೆ 2 ದಿನಗಳಲ್ಲಿ ಪರಿಹಾರ ಶತಸಿದ್ಧ ಧನವಶ, ಜನವಶ, ಶತ್ರುನಾಶ, ಸ್ತ್ರೀ– ಪುರುಷ ವಶೀಕರಣ, ದಿಗ್ಭಂಧನ, ಸ್ತಂಭನ, ವುಚ್ಛಾಟನೆಯಂತಹ ಸಮಸ್ಯೆಗಳಿಗೆ ವಿಶೇಷ ಪರಿಹಾರ ತಿಳಿಸುತ್ತಾರೆ 9900202707.
ಅಡುಗೆ ಕೋಣೆಯಲ್ಲಿ ಈ ಎರಡು ವಸ್ತುಗಳನ್ನು ಅಕ್ಕಪಕ್ಕ ಇಟ್ಟರೆ ಕೆಲಸದಲ್ಲಿ ತೊಂದರೆಗಳು ಖಚಿತ.
ಅಡುಗೆ ಕೋಣೆಯಲ್ಲಿ ಈ ಎರಡು ವಸ್ತುಗಳನ್ನು ಅಕ್ಕಪಕ್ಕ ಇಟ್ಟರೆ ಕೆಲಸದಲ್ಲಿ ತೊಂದರೆಗಳು ಖಚಿತ
ಅಡುಗೆ ಕೋಣೆಯಲ್ಲಿ ಈ ಎರಡು ವಸ್ತುಗಳು ಅಕ್ಕಪಕ್ಕದಲ್ಲಿ ಇದ್ದರೆ ನಿಮಗೆ ತೊಂದರೆ ತಪ್ಪಿದ್ದಲ್ಲ. ನಿತ್ಯ ಕಲಹಗಳು ಉಂಟಾಗುತ್ತದೆ, ಮನೆಯ ಯಜಮಾನನಿಗೆ ಯಶಸ್ಸು ದೊರೆಯುವುದಿಲ್ಲ, ಅನಾರೋಗ್ಯದ ಸಮಸ್ಯೆಗಳು ಮನೆಯಲ್ಲಿ ತಾಂಡವವಾಡುತ್ತದೆ, ಸಾಲ ಬಾಧೆಗಳು ಕಾಡುವುದಕ್ಕೆ ಶುರುವಾಗುತ್ತದೆ ಮತ್ತು ಇನ್ನು ಅನೇಕ ರೀತಿಯ ಕಷ್ಟಗಳು ಶುರುವಾಗುತ್ತದೆ. ಆದ್ದರಿಂದ ಯಾವುದೇ ಕಾರಣಕ್ಕೂ ಈ ಎರಡು ವಸ್ತುಗಳನ್ನು ಮನೆಯ ಅಡುಗೆ ಕೋಣೆಯಲ್ಲಿ ಅಕ್ಕಪಕ್ಕ ಇಡಬೇಡಿ ಹಾಗಾದರೆ ಎರಡು ವಸ್ತುಗಳು ಯಾವುದು ಎಂದು ತಿಳಿದುಕೊಳ್ಳೋಣ ಬನ್ನಿ.
ವಾಸ್ತು ಶಾಸ್ತ್ರದ ಪ್ರಕಾರ ಈ ಎರಡು ವಸ್ತುಗಳು ಅಕ್ಕಪಕ್ಕದಲ್ಲಿ ಇಡಬಾರದು ಏಕೆಂದರೆ ಅದು ಶ್ರೇಯಸ್ಕರವಲ್ಲ. ಮನೆಯಜಮಾನ ಮಾಡುವ ವೃತ್ತಿಪರ ಕೆಲಸಗಳಲ್ಲಿ ಯಶಸ್ಸು ದೊರೆಯುವುದಿಲ್ಲ ಹಾಗೂ ಯಾವಾಗಲೂ ಮನಸ್ಸಿಗೆ ನೆಮ್ಮದಿ ಇರುವುದಿಲ್ಲ. ಆದ್ದರಿಂದ ಈ ಎರಡು ವಸ್ತುಗಳ ಬಗ್ಗೆ ಜಾಗೃತಿಯನ್ನು ವಹಿಸಬೇಕು. ಅಗ್ನಿಯಿಂದ ಜಲವನ್ನು ಯಾವಾಗಲೂ ದೂರವಿಡಬೇಕು.
ಸಾಮಾನ್ಯವಾಗಿ ಎಲ್ಲರ ಮನೆಯಲ್ಲಿ ಗ್ಯಾಸ್ ಸ್ಟವ್ ಅಥವಾ ಒಲೆ ಸಿಂಕ್ ಪಕ್ಕವೇ ಇರುತ್ತದೆ. ಇವೆರಡರ ಮಧ್ಯೆ ಕನಿಷ್ಠ ಎರಡರಿಂದ ಮೂರು ಮೀಟರ್ ಅಂತರ ಇದ್ದರೆ ತುಂಬಾನೆ ಒಳ್ಳೆಯದು. ಏನಾದರೂ ಇದನ್ನು ಸರಿಯಾಗಿ ಪಾಲಿಸದಿದ್ದರೆ ಮನೆಯಲ್ಲಿ ಗಂಡ-ಹೆಂಡತಿ ಯಾವ ಕಾಲಕ್ಕೂ ಸರಿಯಾಗಿರುವುದಿಲ್ಲ. ಮನೆ ಯಜಮಾನನಿಗೆ ಯಶಸ್ಸು ದೊರೆಯುವುದಿಲ್ಲ ಹಾಗೂ ಮಾಡುವ ಪ್ರತಿಯೊಂದು ಕಾರ್ಯದಲ್ಲೂ ವಿಘ್ನಗಳು ಎದುರಾಗುತ್ತವೆ. ಅಡುಗೆ ಮನೆಯಲ್ಲಿ ಚಾಕು ಇರಬಹುದು ಅಥವಾ ತರಕಾರಿ ಕತ್ತರಿಸುವುದಕ್ಕೆ ಇಟ್ಟುಕೊಂಡಿರುವ ಚೂಪಾಗಿರುವ ವಸ್ತುಗಳು ಆಗಿರಬಹುದು ಇದನ್ನು ಕಣ್ಣಿಗೆ ಕಾಣುವಂತೆ ಇಡಬಾರದು. ಇದರಿಂದ ಮಾನಸಿಕ ಕಿರಿಕಿರಿಗಳು ಹೆಚ್ಚಾಗುತ್ತದೆ ಮತ್ತು ಈ ಆಯುಧವನ್ನು ಪದೇಪದೇ ನೋಡುತ್ತಿದ್ದರೆ ಮನಸ್ಸಿಗೆ ನೆಮ್ಮದಿ ದೊರೆಯುವುದಿಲ್ಲ.ಆದ್ದರಿಂದ ಮೇಲೆ ಹೇಳಿರುವ 2 ವಸ್ತುಗಳನ್ನು ಯಾವುದೇ ಕಾರಣಕ್ಕೂ ಅಕ್ಕ ಪಕ್ಕ ಇಡಬೇಡಿ.
ವಾಕ್ಯ ಸಿದ್ದಿ, ಮಂತ್ರಸಿದ್ದಿ ಯಂತ್ರ ಸಿದ್ದಿಯಿಂದ ಪ್ರಖ್ಯಾತಿ ಪಡೆದಿರುವ ಭಾರತದ ಏಕ್ಕೈಕ ಜೋತಿಷ್ಯರು ರಾಫವ್ ದೀಕ್ಷಿತ್ 9980214908. ಇಷ್ಟ ಪಟ್ಟವರು ನೀಮ್ಮಂತೇ ಆಗಲು, ಪ್ರೀತಿಯಲ್ಲಿ ಮೋಸ ಹೋಗಿದ್ದರೆ ಮದುವೆ ವಿಳಂಬ, ಸತಿ ಪತಿ ಕಲಹ, ಸಂತಾನ, ಅತ್ತೆ ಸೋಸೆ ಕಲಹ, ಶತ್ರು ಭಾದೆ, ಅನಾರೋಗ್ಯ, ಸಾಲದ ಭಾದೆ, ಮನೆಯಲ್ಲಿ ಅಶಾಂತಿ, ಬೀಜೀನೇಸ್ಸ ನಲ್ಲಿ ನಷ್ಟ , ಕೋರ್ಟ್ಕಕೇಸ್, ಎಷ್ಟೇ ಪ್ರಯತ್ನ ಜೀವನದಲ್ಲಿ ಏಳಿಗೆ ಅಭಿವೃದ್ಧಿ ಆಗದೆ ನೋಂದಿದ್ದರೆ,ಇನ್ನೂ ನಿಮ್ಮ ಸಮಸ್ಯೆ ಯಾವುದೇ ಇರಲಿ ಎಷ್ಟೇ ಕಠಿಣವಾಗಿರಲಿ ಕೇವಲ 2 ದಿನದಲ್ಲಿ ಪರಿಹಾರ ಶತಃಸಿದ್ದ ರಾಫವ್ ದೀಕ್ಷಿತ್ 9980214908.
ಮದುವೆಯಲ್ಲಿ ವಿಳಂಬ ಪ್ರೀತಿ ಪ್ರೇಮ ದಾಂಪತ್ಯ ಸಮಸ್ಯೆಗಳಿಂದ ಹೊರಬರಲು ಈ ತಂತ್ರ ಮಾಡಿ
ತಪ್ಪದೇ ಈ ವೀಡಿಯೋ ಶೇರ್ ಮಾಡಿ.
ಧಿಡೀರ್ ಎಂದು ರಸ್ತೆಯಲ್ಲಿ ಕಾಣಿಸಿಕೊಂಡ ಕಾಡಾನೆಗಳು ಪಾಪ ಏನಾಯ್ತು ನೋಡಿ ಮುಂದೆ.
ತಪ್ಪದೇ ವಿಡಿಯೋ ಶೇರ್ ಮಾಡಿ.
ಮುಂಜಾನೆ ಎದ್ದ ತಕ್ಷಣ ಈ ಕೆಲಸ ಮಾಡಿದರೆ ಅಪಾಯ ಕಟ್ಟಿಟ್ಟಬುತ್ತಿ.
ಶಾಸ್ತ್ರಗಳ ಪ್ರಕಾರ ನಿಮ್ಮ ದಿನದ ಪ್ರಾರಂಭ ಚೆನ್ನಾಗಿದ್ದರೆ ಇಡೀ ದಿನ ಅತ್ಯದ್ಭುತವಾಗಿ ಕಳೆಯುತ್ತದೆ. ಈ ಕಾರಣದಿಂದ ಮುಂಜಾನೆ ಎದ್ದ ತಕ್ಷಣ ಕಣ್ಣುಗಳನ್ನು ತೆಗೆಯುತ್ತಿದ್ದಂತೆ ಈ ಮೂರು ಕೆಲಸಗಳನ್ನು ಯಾವುದೇ ಕಾರಣಕ್ಕೂ ಮಾಡಬೇಡಿ.
ಶ್ರೀ ಸಿಗಂಧೂರು ಚೌಡೇಶ್ವರಿ ದೇವಿಯನ್ನು ಆರಾಧನೆ ಮಾಡುವ ದೈವಜ್ಞ ಪಂಡಿತ್ ದ್ವಾರಕನಾಥ ಶಾಸ್ರ್ತೀ ಪ್ರಧಾನ ತಾಂತ್ರಿಕ್ ಹಾಗೂ ಮಾಂತ್ರಿಕರು 9900202707 ನಿಮ್ಮ ಮನಸ್ಸಿನಲ್ಲಿ ಆಡಚಣೆ ಉಂಟಾಗುವ ಯಾವುದೇ ಪ್ರಶ್ನೆ ಅಥವಾ ಸಮಸ್ಯೆ ಇದೆಯೇ ಮತ್ತು ನೀವುಉತ್ತರ ತಿಳಿಯಲು ಬಯಸುವಿರಾ? ಜ್ಯೋತಿಷ್ಯವು ನಿಮ್ಮಅನುಮಾನ ಹಾಗೂ ಆತಂಕಗಳನ್ನು ಅಳಿಸಬಹುದು ಮತ್ತು ಪ್ರಶ್ನೆಗಳಿಗೆ ಉತ್ತರಿಸಬಹುದು ಏಷ್ಟೇ ಪೂಜೆ ಪ್ರಯತ್ನ ಮಾಡಿದರು ನಿಮ್ಮ ಸಮಸ್ಯೆಗಳು ಬಗೆಹರಿದಿಲ್ಲವೇ..?ನಿಮ್ಮ ಯಾವುದೇಘೋರ ನಿಗೂಢ ಗುಪ್ತ ಸಮಸ್ಯೆಗಳಿಗೆ 2 ದಿನಗಳಲ್ಲಿ ಪರಿಹಾರ ಶತಸಿದ್ಧ ಧನವಶ, ಜನವಶ, ಶತ್ರುನಾಶ, ಸ್ತ್ರೀ– ಪುರುಷ ವಶೀಕರಣ, ದಿಗ್ಭಂಧನ, ಸ್ತಂಭನ, ವುಚ್ಛಾಟನೆಯಂತಹ ಸಮಸ್ಯೆಗಳಿಗೆ ವಿಶೇಷ ಪರಿಹಾರ ತಿಳಿಸುತ್ತಾರೆ 9900202707.ಶಾಸ್ತ್ರಗಳ ಪ್ರಕಾರ ಮುಂಜಾನೆ ನಾವು ಎದ್ದ ಕೂಡಲೇ ನಮ್ಮ ಮುಖವನ್ನು ನಾವು ನೋಡಿಕೊಳ್ಳಬಾರದು ಮತ್ತು ಯಾರ ಮುಖವನ್ನು ಸಹ ನೋಡಬಾರದು. ಶಾಸ್ತ್ರಗಳ ಪ್ರಕಾರ ಮುಂಜಾನೆ ಎದ್ದ ಕೂಡಲೇ ಭಗವಂತನನ್ನು ನೆನೆದು ಅಂಗೈಗಳ ದರ್ಶನವನ್ನು ಮಾಡಬೇಕು. ಇದರಿಂದ ಇಡೀ ದಿನ ಸಕಾರಾತ್ಮಕ ಶಕ್ತಿಗಳು ಸಂಚರಿಸುತ್ತದೆ . ಇದರಿಂದ ನೀವು ನಿಮ್ಮ ಎಲ್ಲಾ ದೈನಂದಿನ ಕೆಲಸ ಕಾರ್ಯಗಳನ್ನು ತುಂಬಾ ಗಮನವಿಟ್ಟುಕೊಂಡು ಮಾಡಬಹುದು.
ಮುಂಜಾನೆ ಎದ್ದ ತಕ್ಷಣ ಘಂಟೆಯ ಶಬ್ದ ವಾಗಲಿ ಅಥವಾ ಶಂಕದ ಶಬ್ದ ವಾಗಲಿ ಅಥವಾ ಗಾಯತ್ರಿ ಮಂತ್ರದ ಧ್ವನಿಯನ್ನು ಕೇಳುವುದರಿಂದ ನಿಮ್ಮ ಇಡೀ ದಿನ ಚೆನ್ನಾಗಿರುತ್ತದೆ. ಇವು ಅತ್ಯಂತ ಶುಭವೆಂದು ತಿಳಿಯಲಾಗಿದೆ. ನೀವು ಮಲಗುವ ಕೋಣೆಯಲ್ಲಿ ನವಿಲು, ಕಮಲ ಪ್ರಾಕೃತಿಕ ಸೌಂದರ್ಯ ಇರುವ ಚಿತ್ರವನ್ನು ಅಳವಡಿಸಿ ಮತ್ತು ಇದನ್ನು ಮುಂಜಾನೆ ಎದ್ದ ತಕ್ಷಣ ದರ್ಶನ ಮಾಡುವುದರಿಂದ ನಿಮ್ಮ ಇಡೀ ದಿನ ಚೆನ್ನಾಗಿ ಇರುತ್ತದೆ.
ಕೆಲ ಪುರುಷರು ಮುಂಜಾನೆ ಎದ್ದ ತಕ್ಷಣ ದಿನಪತ್ರಿಕೆ ಓದುತ್ತಾರೆ ಮತ್ತು ಟಿವಿ ನೋಡುವುದಕ್ಕೆ ಕೂತು ಬಿಡುತ್ತಾರೆ. ಟಿವಿಯಲ್ಲಿ ನಕರಾತ್ಮಕ ಸುದ್ದಿಗಳ ಜಾಸ್ತಿ ಬರುವುದರಿಂದ ಅದನ್ನು ನೀವು ನೋಡುವುದರಿಂದ ಅದು ನಿಮ್ಮ ದಿನದ ಮೇಲೆ ನಕಾರಾತ್ಮಕ ಪ್ರಭಾವವನ್ನು ಬೀರುತ್ತದೆ.
ಮುಂಜಾನೆ ಎದ್ದ ತಕ್ಷಣ ಯಾವುದೇ ಕಾರಣಕ್ಕೂ ಹಿಂಸಾತ್ಮಕ ಪ್ರಾಣಿ ಚಿತ್ರವನ್ನು ನೋಡಬೇಡಿ ಮತ್ತು ಜಗಳವನ್ನು ಮಾಡಬೇಡಿ. ಇವು ನಿಮ್ಮ ಶುಭ ಗ್ರಹಗಳ ಸ್ಥಿತಿಯನ್ನು ಕೆಡಿಸುತ್ತದೆ ಮತ್ತು ಇಡೀ ದಿನ ನಿಮ್ಮ ಮನಸ್ಸು ಅಶಾಂತಿಯಿಂದ ಇರುತ್ತದೆ. ಆದ್ದರಿಂದ ನೀವು ಮಲಗುವ ಕೋಣೆಯಲ್ಲಿ ಈ ರೀತಿಯ ಚಿತ್ರಗಳಿದ್ದರೆ ಅದನ್ನು ತೆಗೆದು ಹಾಕಿದರೆ ಒಳ್ಳೆಯದು.ಇನ್ನು ಕೆಲವರು ಮುಂಜಾನೆ ಎದ್ದ ತಕ್ಷಣ ಹಲ್ಲನ್ನು ಸಹ ಉಜ್ಜದೆ ಕಾಫಿ ಟೀ ಕುಡಿಯುತ್ತಾರೆ. ಈ ರೀತಿ ಮಾಡುವುದರಿಂದ ರಾಹು-ಕೇತುಗಳ ಪ್ರಭಾವ ನಿಮ್ಮ ಮೇಲೆ ಬೀರುತ್ತದೆ. ಇದರಿಂದ ನಿಮ್ಮ ಜೀವನದಲ್ಲಿ ಅಡೆ ತಡೆಗಳು, ತೊಂದರೆಗಳು ಬರುತ್ತದೆ. ಆದ್ದರಿಂದ ಮುಂಜಾನೆ ಎದ್ದ ತಕ್ಷಣ ಖಾಲಿ ಹೊಟ್ಟೆಗೆ ನೀರನ್ನು ಕುಡಿದು ನಂತರ ಹಲ್ಲುಜ್ಜಿ ಟೀ ಅಥವಾ ಕಾಫಿ ಕುಡಿದರೆ ನಿಮ್ಮ ದಿನ ಶುಭದಾಯಕವಾಗಿರುತ್ತದೆ.
ಶ್ರೀ ಸಿಗಂಧೂರು ಚೌಡೇಶ್ವರಿ ದೇವಿಯನ್ನು ಆರಾಧನೆ ಮಾಡುವ ದೈವಜ್ಞ ಪಂಡಿತ್ ದ್ವಾರಕನಾಥ್ ಶಾಸ್ರೀ ದೈವಜ್ಞ ಪ್ರಧಾನ ತಾಂತ್ರಿಕ್ ಹಾಗೂ ಮಾಂತ್ರಿಕರು 9900202707 ನಿಮ್ಮ ಮನಸ್ಸಿನಲ್ಲಿ ಆಡಚಣೆ ಉಂಟಾಗುವ ಯಾವುದೇ ಪ್ರಶ್ನೆ ಅಥವಾ ಸಮಸ್ಯೆ ಇದೆಯೇ ಮತ್ತು ನೀವುಉತ್ತರ ತಿಳಿಯಲು ಬಯಸುವಿರಾ? ಜ್ಯೋತಿಷ್ಯವು ನಿಮ್ಮಅನುಮಾನ ಹಾಗೂ ಆತಂಕಗಳನ್ನು ಅಳಿಸಬಹುದು ಮತ್ತು ಪ್ರಶ್ನೆಗಳಿಗೆ ಉತ್ತರಿಸಬಹುದು ಏಷ್ಟೇ ಪೂಜೆ ಪ್ರಯತ್ನ ಮಾಡಿದರು ನಿಮ್ಮ ಸಮಸ್ಯೆಗಳು ಬಗೆಹರಿದಿಲ್ಲವೇ..?ನಿಮ್ಮ ಯಾವುದೇಘೋರ ನಿಗೂಢ ಗುಪ್ತ ಸಮಸ್ಯೆಗಳಿಗೆ 2 ದಿನಗಳಲ್ಲಿ ಪರಿಹಾರ ಶತಸಿದ್ಧ ಧನವಶ, ಜನವಶ, ಶತ್ರುನಾಶ, ಸ್ತ್ರೀ– ಪುರುಷ ವಶೀಕರಣ, ದಿಗ್ಭಂಧನ, ಸ್ತಂಭನ, ವುಚ್ಛಾಟನೆಯಂತಹ ಸಮಸ್ಯೆಗಳಿಗೆ ವಿಶೇಷ ಪರಿಹಾರ ತಿಳಿಸುತ್ತಾರೆ 9900202707.
ದೀಪಾರಾಧನೆ ಮಾಡುವುದಕ್ಕೆ ಕ್ರಮಗಳೇನು ?
ದೀಪವಿಲ್ಲದ ಮನೆ ಪ್ರಾಣವಿಲ್ಲದ ಶರೀರಕ್ಕೆ ಸಮ. ದೀಪವೆಂದರೆ ಸಾಮಾನ್ಯವಾಗಿ ಮಣ್ಣಿನಿಂದ ಮಾಡಿರುತ್ತಾರೆ. ಭಗವಂತನ ಮುಂದೆ ಇಡುವ ದೀಪಕ್ಕೆ ಒಂಟಿ ಬತ್ತಿಯನ್ನು ಹಾಕಿ ಯಾವುದೇ ಕಾರಣಕ್ಕೂ ದೀಪ ಹಚ್ಚಬಾರದು. ಪ್ರತಿನಿತ್ಯ ಮನೆಯಲ್ಲಿ ದೀಪಾರಾಧನೆ ಮಾಡಿದರೆ ಒಳ್ಳೆಯ ಫಲಗಳು ಪ್ರಾಪ್ತಿಯಾಗುತ್ತದೆ. ದೀಪವು ದೇವರ ಕಡೆ ಮುಖವನ್ನು ಮಾಡಿರಬೇಕು. ಬೆಳಿಗ್ಗೆ ಮತ್ತು ಸಾಯಂಕಾಲ ಯಾರ ಮನೆಯಲ್ಲಿ ದೀಪಾರಾಧನೆ ನಡೆಯುತ್ತದೆಯೋ ಅಲ್ಲಿ ವಿಶೇಷವಾಗಿ ಅಷ್ಟೈಶ್ವರ್ಯಗಳು ವೃದ್ಧಿಯಾಗುತ್ತದೆ.
ದ್ವಾರಕನಾಥ್ ಶಾಸ್ತ್ರಿ ಮಾಂತ್ರಿಕರು 9900202707 ನಿಮ್ಮ ಮನಸ್ಸಿನಲ್ಲಿ ಆಡಚಣೆ ಉಂಟಾಗುವ ಯಾವುದೇ ಪ್ರಶ್ನೆ ಅಥವಾ ಸಮಸ್ಯೆ ಇದೆಯೇ ಮತ್ತು ನೀವುಉತ್ತರ ತಿಳಿಯಲು ಬಯಸುವಿರಾ? ಜ್ಯೋತಿಷ್ಯವು ನಿಮ್ಮಅನುಮಾನ ಹಾಗೂ ಆತಂಕಗಳನ್ನು ಅಳಿಸಬಹುದು ಮತ್ತು ಪ್ರಶ್ನೆಗಳಿಗೆ ಉತ್ತರಿಸಬಹುದು ಏಷ್ಟೇ ಪೂಜೆ ಪ್ರಯತ್ನ ಮಾಡಿದರು ನಿಮ್ಮ ಸಮಸ್ಯೆಗಳು ಬಗೆಹರಿದಿಲ್ಲವೇ..?ನಿಮ್ಮ ಯಾವುದೇಘೋರ ನಿಗೂಢ ಗುಪ್ತ ಸಮಸ್ಯೆಗಳಿಗೆ 2 ದಿನಗಳಲ್ಲಿ ಪರಿಹಾರ ಶತಸಿದ್ಧ ಧನವಶ, ಜನವಶ, ಶತ್ರುನಾಶ, ಸ್ತ್ರೀ– ಪುರುಷ ವಶೀಕರಣ, ದಿಗ್ಭಂಧನ, ಸ್ತಂಭನ, ವುಚ್ಛಾಟನೆಯಂತಹ ಸಮಸ್ಯೆಗಳಿಗೆ ವಿಶೇಷ ಪರಿಹಾರ ತಿಳಿಸುತ್ತಾರೆ 9900202707.
ದೀಪಾರಾಧನೆ ಮಾಡಬೇಕಾದರೆ ಪಾಲಿಸಬೇಕಾದ ನಿಯಮಗಳು ಯಾವುವು
ಮೊದಲು ಬತ್ತಿಯನ್ನು ಹಾಕಿ ನಂತರ ಎಣ್ಣೆಯನ್ನು ಹಾಕಿ ಎಂದಿಗೂ ದೀಪವನ್ನು ಹಚ್ಚಬಾರದು. ಮೊದಲಿಗೆ ಎಣ್ಣೆಯನ್ನು ಹಾಕಿ ನಂತರ ದೀಪದಲ್ಲಿ ಬತ್ತಿಯನ್ನು ಕೂಡಿಸಿ ದೀಪವನ್ನು ಬೆಳಗಿಸಬೇಕು. ಈ ರೀತಿ ಮಾಡುವುದರಿಂದ ಮನೆಯಲ್ಲಿ ಉತ್ತಮವಾದ ಪ್ರತಿಫಲಗಳು ದೊರೆಯುತ್ತದೆ. ಎಂದಿಗೂ ಯಾವುದೇ ಕಾರಣಕ್ಕೂ ಸ್ಟೀಲ್ ದಿಪಗಳು ಹಾಗೂ ಕಬ್ಬಿಣದ ದೀಪಗಳನ್ನು ಹಚ್ಚಬಾರದು. ದೀಪವನ್ನು ಯಾವುದೇ ಕಾರಣಕ್ಕೂ ಬೆಂಕಿ ಕಡ್ಡಿಯಿಂದ ಹಚ್ಚಬಾರದು, ದೀಪವನ್ನು ಏಕಾರ್ತಿಯಿಂದ ಅಥವಾ ಗಂಧದ ಕಡ್ಡಿಯ ಸಹಾಯದಿಂದ ಹಚ್ಚಬೇಕು. ದೀಪಕ್ಕೆ ಐದು ಬತ್ತಿಗಳನ್ನು ಹಾಕಿ ಮನೆ ಯಜಮಾನಿ ಹಚ್ಚಬೇಕು. ಮೊದಲನೆಯ ಬತ್ತಿ ಗಂಡ ಹಾಗೂ ಸಂತಾನದ ಪ್ರತೀಕ. ಎರಡನೆಯ ಬತ್ತಿ ಅತ್ ತೆಮಾವರ ಕ್ಷೇಮಕ್ಕಾಗಿ. ಮೂರನೇ ಬತ್ತಿ ಅಣ್ಣ-ತಂಗಿ, ಅಕ್ಕ-ತಮ್ಮನ ಕ್ಷೇಮಕ್ಕಾಗಿ. ನಾಲ್ಕನೆಯ ಭಕ್ತಿ ಗೌರವ ಹಾಗೂ ಧರ್ಮದ ವೃದ್ಧಿಗೆ. ಐದನೆಯ ಬತ್ತಿ ವಂಶಾಭಿವೃದ್ಧಿಗೆ.
ಮನೆಯಲ್ಲಿ ಮದುವೆ ಕಾರ್ಯಗಳು ನಡೆದಿಲ್ಲ ಎಂದಾದರೆ ವಿವಾಹ ಭಾಗ್ಯ ಕೂಡಿ ಬರಬೇಕು ಎಂದಾದರೆ ಮೂರು ಇಂಚಿನ ದೀಪವನ್ನು ಮನೆಯಲ್ಲಿ ಬೆಳಗಿಸಬೇಕು. ಮನೇಲಿ ಮದುವೆಯಾಗಿರುವ ದಂಪತಿ ಇದ್ದರೆ ಆರು ಇಂಚಿನ ದೀಪವನ್ನು ಬೆಳಗಿಸಬೇಕು. ಹಸುವಿನ ತುಪ್ಪದಿಂದ ದೀಪಾರಾಧನೆ ಮಾಡಬಹುದು. ಯಾವುದೇ ಕಾರಣಕ್ಕೂ ಕಡಲೇಕಾಯಿ ಎಣ್ಣೆಯನ್ನು ಹಾಕಿ ದೀಪಾರಾಧನೆ ಮಾಡಬಾರದು. ಕಡಲೆಕಾಯಿ ಎಣ್ಣೆಯನ್ನು ಬಿಟ್ಟು ಯಾವುದೇ ಎಣ್ಣೆಯಿಂದ ಆಗಲಿ ದೀಪಾರಾಧನೆ ಮಾಡಬಹುದು. ಎಳ್ಳೆಣ್ಣೆಯಲ್ಲಿ ಲಕ್ಷ್ಮಿ ವಾಸವಿದ್ದಾರೆ ಆದ್ದರಿಂದ ಎಲಣ್ಣೆಯಲ್ಲೂ ಕೂಡ ದೀಪಾರಾದನೆ ಮಾಡಬಹುದು. ದೀಪಾರಾದನೆ ಮಾಡಬೇಕಾದರೆ ಎರಡು ಬತ್ತಿಯನ್ನು ಒಟ್ಟಿಗೆ ಸೇರಿಸಿ ಹಚ್ಚಬೇಕು. ಯಾವುದೇ ಕಾರಣಕ್ಕೂ ಒಂಟಿ ಬತ್ತಿಯನ್ನು ಹಾಕಿ ದೀಪಾರಾಧನೆ ಮಾಡಬಾರದು.
ದ್ವಾರಕನಾಥ್ ಶಾಸ್ತ್ರಿ ಮಾಂತ್ರಿಕರು 9900202707 ನಿಮ್ಮ ಮನಸ್ಸಿನಲ್ಲಿ ಆಡಚಣೆ ಉಂಟಾಗುವ ಯಾವುದೇ ಪ್ರಶ್ನೆ ಅಥವಾ ಸಮಸ್ಯೆ ಇದೆಯೇ ಮತ್ತು ನೀವುಉತ್ತರ ತಿಳಿಯಲು ಬಯಸುವಿರಾ? ಜ್ಯೋತಿಷ್ಯವು ನಿಮ್ಮಅನುಮಾನ ಹಾಗೂ ಆತಂಕಗಳನ್ನು ಅಳಿಸಬಹುದು ಮತ್ತು ಪ್ರಶ್ನೆಗಳಿಗೆ ಉತ್ತರಿಸಬಹುದು ಏಷ್ಟೇ ಪೂಜೆ ಪ್ರಯತ್ನ ಮಾಡಿದರು ನಿಮ್ಮ ಸಮಸ್ಯೆಗಳು ಬಗೆಹರಿದಿಲ್ಲವೇ..?ನಿಮ್ಮ ಯಾವುದೇಘೋರ ನಿಗೂಢ ಗುಪ್ತ ಸಮಸ್ಯೆಗಳಿಗೆ 2 ದಿನಗಳಲ್ಲಿ ಪರಿಹಾರ ಶತಸಿದ್ಧ ಧನವಶ, ಜನವಶ, ಶತ್ರುನಾಶ, ಸ್ತ್ರೀ– ಪುರುಷ ವಶೀಕರಣ, ದಿಗ್ಭಂಧನ, ಸ್ತಂಭನ, ವುಚ್ಛಾಟನೆಯಂತಹ ಸಮಸ್ಯೆಗಳಿಗೆ ವಿಶೇಷ ಪರಿಹಾರ ತಿಳಿಸುತ್ತಾರೆ 9900202707.