Author: 53721pwpadmin

ಪೂಜೆ ಮಾಡಬೇಕಾದರೆ ಕೆಲವು ಸಂಕೇತಗಳು ಪೂಜೆ ದೇವರಿಗೆ ತೃಪ್ತಿಯಾಗಿದೆ ಎಂಬುದನ್ನು ಸೂಚಿಸುತ್ತದೆ

ಪೂಜೆ ಮಾಡಬೇಕಾದರೆ ಕೆಲವು ಸಂಕೇತಗಳು ಪೂಜೆ ದೇವರಿಗೆ ತೃಪ್ತಿಯಾಗಿದೆ ಎಂಬುದನ್ನು ಸೂಚಿಸುತ್ತದೆ ಪ್ರತಿನಿತ್ಯ ನೀವು ಹೇಗೆ ಪೂಜೆ ಮಾಡುತ್ತಿರುವಿರೋ ಹಾಗೆ ಪೂಜೆ ಮಾಡುವಾಗ ಆ ಸಮಯದಲ್ಲಿ ಒಬ್ಬ ಭಿಕ್ಷುಕ ಅಥವಾ ಒಬ್ಬ ಸಾಧು ಬಂದು ಶಿವನ ಸ್ಮರಣೆ ಅನ್ನು ನಿಮ್ಮ ಮನೆ ಮುಂದೆ ಮಾಡಿದರೆ, ಅಂದರೆ ಶಿವನ ಹೆಸರನ್ನು ಹೇಳುತ್ತಿದ್ದರೆ ಇದು ಬಹಳ ಒಳ್ಳೆಯ ಸಂಕೇತ ಎಂಬುದನ್ನು ಸೂಚಿಸುತ್ತದೆ. ಅಂತಹ ಸಮಯದಲ್ಲಿ ನಿಮ್ಮ ಕೈಯಲ್ಲಿ ಎಷ್ಟು ಸಾಧ್ಯವೋ ಅಷ್ಟು ದಾನವನ್ನು ಭಿಕ್ಷುಕನಿಗೆ ಅಥವಾ ಸಾಧುವಿಗೆ ಕೊಟ್ಟರೆ ಒಳ್ಳೆಯದು. […]

ಕೈಬೆರಳಿನ ಉಗುರುಗಳು ಆರೋಗ್ಯದ ಯಾವ ಸಂಕೇತ ನೀಡುತ್ತದೆ ತಿಳಿದಿದೆಯಾ ನಿಮಗೆ ?

ಕೈಬೆರಳಿನ ಉಗುರುಗಳು ಆರೋಗ್ಯದ ಯಾವ ಸಂಕೇತ ನೀಡುತ್ತದೆ ತಿಳಿದಿದೆಯಾ ನಿಮಗೆ ? ನಮ್ಮ ಕೈಬೆರಳಿನ ಉಗುರಿನಲ್ಲಿರುವ ಅರ್ಧಚಂದ್ರ ನ ಆಕೃತಿ ಅರ್ಥವೇನು, ನಮ್ಮ ದೇಹದ ಎಲ್ಲಾ ಅಂಗಗಳು ಕೂಡ ವೈಶಿಷ್ಟತೆಯಿಂದ ಕೂಡಿರುತ್ತದೆ. ನಮ್ಮ ಚರ್ಮದ ಮೇಲಿರುವ ರೋಮಗಳ ಆಗಿರಬಹುದು, ಹಸ್ತದ ಮೇಲಿರುವ ಕಲೆಗಳಾಗಿರಬಹುದು, ಕಾಲಿನ ಬೆರಳು, ಕೈಬೆರಳು ಉಗುರುಗಳಿಂದ ರಚಿಸಲ್ಪಟ್ಟಿವೆ. ಕೈಯಲ್ಲಿರುವ ರಹಸ್ಯಗಳನ್ನು ಕೈಯಲ್ಲಿರುವ ರೇಖೆಗಳನ್ನು ನೋಡಿ ಭವಿಷ್ಯವನ್ನು ನಿರ್ಧರಿಸಲಾಗುತ್ತದೆ ಹಾಗೂ ಕೈ ಬೆರಳುಗಳನ್ನು ನೋಡಿ ವ್ಯಕ್ತಿತ್ವವನ್ನು ಹೇಳಲಾಗುತ್ತದೆ. ವಾಕ್ಯ ಸಿದ್ದಿ, ಮಂತ್ರಸಿದ್ದಿ ,ಯಂತ್ರ ಸಿದ್ದಿಯಿಂದ ಪ್ರಖ್ಯಾತಿ […]

ನಿಮ್ಮ ಆರ್ಥಿಕ ವ್ಯವಹಾರಿಕ ಬ್ಯಸಿನೆಸ್ ಸಮಸ್ಯೆಗಳಿಂದ ಪರಿಹಾರಕ್ಕೆ ಇಂದೊಂದೆ ಮಾರ್ಗ.

ಮಹಾಲಕ್ಷ್ಮಿ ನಿಮ್ಮ ಮನೆಯಲ್ಲೇ ಇರಬೇಕೆಂದರೆ ಹೀಗೆ ಮಾಡಿ ನಮ್ಮ ಪುರಾಣಗಳ ಪ್ರಕಾರ ಸಿರಿ ಸಂಪತ್ತಿನ ದೇವತೆ ಶ್ರೀ ಮಹಾಲಕ್ಷ್ಮಿ, ಅವಳು ಇದ್ದರೆ ಸಾಕು ಅಷ್ಟೈಶ್ವರ್ಯಗಳು ಮನೆಯಲ್ಲಿ ತಾಂಡವವಾಡುತ್ತದೆ ಮತ್ತು ಶುಭಕಾರ್ಯಗಳು ಮನೆಯಲ್ಲಿ ನಡೆಯುತ್ತವೆ. ಆದ್ದರಿಂದ ಪ್ರತಿಯೊಂದು ಮನೆಯಲ್ಲೂ, ಪ್ರತಿಯೊಂದು ವ್ಯಾಪಾರ, ವ್ಯವಹಾರ ಮಾಡುವ ಸ್ಥಳದಲ್ಲಿ ಮಹಾಲಕ್ಷ್ಮಿಯನ್ನು ಪೂಜಿಸುತ್ತಾರೆ. ವಾಕ್ಯ ಸಿದ್ದಿ, ಮಂತ್ರಸಿದ್ದಿ ,ಯಂತ್ರ ಸಿದ್ದಿಯಿಂದ ಪ್ರಖ್ಯಾತಿ ಪಡೆದಿರುವ ಭಾರತದ ಏಕ್ಕೈಕ ಜೋತಿಷ್ಯರು, ಪಂ.ರಾಫವ್ ದೀಕ್ಷಿತ್ 9980214908 ಇಷ್ಟ ಪಟ್ಟವರು ನೀಮ್ಮಂತೇ ಆಗಲು, ಪ್ರೀತಿಯಲ್ಲಿ ಮೋಸ ಹೋಗಿದ್ದರೆ,ಮದುವೆ ವಿಳಂಬ, […]

ನಕಾರಾತ್ಮಕ ಶಕ್ತಿಗಳು ಹೆಚ್ಚಿದ್ದರೆ ಕಾಲಭೈರವೇಶ್ವರ ಪೂಜೆ ಮಾಡಿ ಎಲ್ಲವು ಮಾಯವಾಗುತ್ತದೆ

ನಕಾರಾತ್ಮಕ ಶಕ್ತಿಗಳು ಹೆಚ್ಚಿದ್ದರೆ ಕಾಲಭೈರವೇಶ್ವರ ಪೂಜೆ ಮಾಡಿ ಎಲ್ಲವು ಮಾಯವಾಗುತ್ತದೆ ನಿಮ್ಮ ಮನೆಯಲ್ಲಿ ಏನಾದರೂ ಹೆಚ್ಚಾಗಿ ನಕಾರಾತ್ಮಕ ಶಕ್ತಿಗಳು ತಾಂಡವವಾಡುತ್ತಿದ್ದರೆ, ಇದ್ದಕ್ಕಿದ್ದ ಹಾಗೆ ಮನೆಯಲ್ಲಿ ಯಾರಾದರೂ ಅನಾರೋಗ್ಯಕ್ಕೆ ತ್ತುತ್ತಾಗುವುದು, ಹಣಕಾಸಿನ ತೊಂದರೆ ಆಗುವಂತಹುದು, ಸಾಲ ಮಾಡುವಂತಹ ಪರಿಸ್ಥಿತಿಗೆ ಬರುವಂತಹದ್ದು ಈ ರೀತಿಯ  ಸಮಸ್ಯೆಗಳು ಮನೆಯಲ್ಲಿ ಪದೇಪದೇ ಕಾಣಿಸಿಕೊಳ್ಳುತ್ತಿದ್ದಾರೆ ನರದೃಷ್ಟಿ ದೋಷ ನಮ್ಮ ಮನೆಗೆ ಹೆಚ್ಚಾಗಿ ಪ್ರಭಾವವನ್ನು ಬೀರುತ್ತಿದೆ ಎಂದು ಅರ್ಥ ಮಾಡಿಕೊಳ್ಳಬೇಕು. ದ್ವಾರಕನಾಥ್ ಶಾಸ್ರ್ತೀ ಪ್ರಧಾನ ತಾಂತ್ರಿಕ್ ಹಾಗೂ ಮಾಂತ್ರಿಕರು 9900202707 ನಿಮ್ಮ ಮನಸ್ಸಿನಲ್ಲಿ ಆಡಚಣೆ ಉಂಟಾಗುವ […]

ಅಡುಗೆ ಕೋಣೆಯಲ್ಲಿ ಈ ಎರಡು ವಸ್ತುಗಳನ್ನು ಅಕ್ಕಪಕ್ಕ ಇಟ್ಟರೆ ಕೆಲಸದಲ್ಲಿ ತೊಂದರೆಗಳು ಖಚಿತ.

ಅಡುಗೆ ಕೋಣೆಯಲ್ಲಿ ಈ ಎರಡು ವಸ್ತುಗಳನ್ನು ಅಕ್ಕಪಕ್ಕ ಇಟ್ಟರೆ ಕೆಲಸದಲ್ಲಿ ತೊಂದರೆಗಳು ಖಚಿತ ಅಡುಗೆ ಕೋಣೆಯಲ್ಲಿ ಈ ಎರಡು ವಸ್ತುಗಳು ಅಕ್ಕಪಕ್ಕದಲ್ಲಿ ಇದ್ದರೆ ನಿಮಗೆ ತೊಂದರೆ ತಪ್ಪಿದ್ದಲ್ಲ. ನಿತ್ಯ ಕಲಹಗಳು ಉಂಟಾಗುತ್ತದೆ, ಮನೆಯ ಯಜಮಾನನಿಗೆ ಯಶಸ್ಸು ದೊರೆಯುವುದಿಲ್ಲ, ಅನಾರೋಗ್ಯದ ಸಮಸ್ಯೆಗಳು ಮನೆಯಲ್ಲಿ ತಾಂಡವವಾಡುತ್ತದೆ, ಸಾಲ ಬಾಧೆಗಳು ಕಾಡುವುದಕ್ಕೆ ಶುರುವಾಗುತ್ತದೆ ಮತ್ತು ಇನ್ನು ಅನೇಕ ರೀತಿಯ ಕಷ್ಟಗಳು ಶುರುವಾಗುತ್ತದೆ. ಆದ್ದರಿಂದ ಯಾವುದೇ ಕಾರಣಕ್ಕೂ ಈ ಎರಡು ವಸ್ತುಗಳನ್ನು ಮನೆಯ ಅಡುಗೆ ಕೋಣೆಯಲ್ಲಿ ಅಕ್ಕಪಕ್ಕ ಇಡಬೇಡಿ ಹಾಗಾದರೆ ಎರಡು ವಸ್ತುಗಳು […]

ಮುಂಜಾನೆ ಎದ್ದ ತಕ್ಷಣ ಈ ಕೆಲಸ ಮಾಡಿದರೆ ಅಪಾಯ ಕಟ್ಟಿಟ್ಟಬುತ್ತಿ.

ಶಾಸ್ತ್ರಗಳ ಪ್ರಕಾರ ನಿಮ್ಮ ದಿನದ ಪ್ರಾರಂಭ ಚೆನ್ನಾಗಿದ್ದರೆ ಇಡೀ ದಿನ ಅತ್ಯದ್ಭುತವಾಗಿ ಕಳೆಯುತ್ತದೆ. ಈ ಕಾರಣದಿಂದ ಮುಂಜಾನೆ ಎದ್ದ ತಕ್ಷಣ ಕಣ್ಣುಗಳನ್ನು ತೆಗೆಯುತ್ತಿದ್ದಂತೆ ಈ ಮೂರು ಕೆಲಸಗಳನ್ನು ಯಾವುದೇ ಕಾರಣಕ್ಕೂ ಮಾಡಬೇಡಿ. ಶ್ರೀ ಸಿಗಂಧೂರು ಚೌಡೇಶ್ವರಿ ದೇವಿಯನ್ನು ಆರಾಧನೆ ಮಾಡುವ ದೈವಜ್ಞ ಪಂಡಿತ್ ದ್ವಾರಕನಾಥ ಶಾಸ್ರ್ತೀ ಪ್ರಧಾನ ತಾಂತ್ರಿಕ್ ಹಾಗೂ ಮಾಂತ್ರಿಕರು 9900202707 ನಿಮ್ಮ ಮನಸ್ಸಿನಲ್ಲಿ ಆಡಚಣೆ ಉಂಟಾಗುವ ಯಾವುದೇ ಪ್ರಶ್ನೆ ಅಥವಾ ಸಮಸ್ಯೆ ಇದೆಯೇ ಮತ್ತು ನೀವುಉತ್ತರ ತಿಳಿಯಲು ಬಯಸುವಿರಾ? ಜ್ಯೋತಿಷ್ಯವು ನಿಮ್ಮಅನುಮಾನ ಹಾಗೂ ಆತಂಕಗಳನ್ನು […]

ದೀಪಾರಾಧನೆ ಮಾಡುವುದಕ್ಕೆ ಕ್ರಮಗಳೇನು ?

ದೀಪವಿಲ್ಲದ ಮನೆ ಪ್ರಾಣವಿಲ್ಲದ ಶರೀರಕ್ಕೆ ಸಮ. ದೀಪವೆಂದರೆ ಸಾಮಾನ್ಯವಾಗಿ ಮಣ್ಣಿನಿಂದ ಮಾಡಿರುತ್ತಾರೆ. ಭಗವಂತನ ಮುಂದೆ ಇಡುವ ದೀಪಕ್ಕೆ ಒಂಟಿ ಬತ್ತಿಯನ್ನು ಹಾಕಿ ಯಾವುದೇ ಕಾರಣಕ್ಕೂ ದೀಪ ಹಚ್ಚಬಾರದು. ಪ್ರತಿನಿತ್ಯ ಮನೆಯಲ್ಲಿ ದೀಪಾರಾಧನೆ ಮಾಡಿದರೆ ಒಳ್ಳೆಯ ಫಲಗಳು ಪ್ರಾಪ್ತಿಯಾಗುತ್ತದೆ. ದೀಪವು ದೇವರ ಕಡೆ ಮುಖವನ್ನು ಮಾಡಿರಬೇಕು. ಬೆಳಿಗ್ಗೆ ಮತ್ತು ಸಾಯಂಕಾಲ ಯಾರ ಮನೆಯಲ್ಲಿ ದೀಪಾರಾಧನೆ ನಡೆಯುತ್ತದೆಯೋ ಅಲ್ಲಿ ವಿಶೇಷವಾಗಿ ಅಷ್ಟೈಶ್ವರ್ಯಗಳು ವೃದ್ಧಿಯಾಗುತ್ತದೆ. ದ್ವಾರಕನಾಥ್ ಶಾಸ್ತ್ರಿ ಮಾಂತ್ರಿಕರು 9900202707 ನಿಮ್ಮ ಮನಸ್ಸಿನಲ್ಲಿ ಆಡಚಣೆ ಉಂಟಾಗುವ ಯಾವುದೇ ಪ್ರಶ್ನೆ ಅಥವಾ ಸಮಸ್ಯೆ […]

ಹನುಮ ಜಯಂತಿ ದಿನ ವಿಳ್ಳೇದೆಲೆ ಹಾರ ಅಥವಾ ಉದ್ದಿನ ವಡೆ ಅರ್ಪಿಸಿ ಆಂಜಿನೇಯನ ಅನುಗ್ರಹಕ್ಕೆ ಪಾತ್ರರಾಗಿ

ಏಪ್ರಿಲ್ 27 ಮಂಗಳವಾರ ವಿಶೇಷವಾದ ಹನುಮ ಜಯಂತಿ ಹಾಗೂ ಚೈತ್ರ ಹುಣ್ಣಿಮೆ ಇದೆ. ನೀವು ಮನೆಯಲ್ಲಿ ಆಂಜನೇಯಸ್ವಾಮಿಗೆ, ಶ್ರೀರಾಮ ಭಕ್ತನಿಗೆ ಯಾವ ರೀತಿಯ ಪೂಜೆಯನ್ನು ಮಾಡಬೇಕು ಹಾಗೂ ಹೇಗೆ ದೀಪರಾಧನೆ ಮಾಡಬೇಕು ಮತ್ತು ನೈವೇದ್ಯವನ್ನು ಹೇಗೆ ಅರ್ಪಿಸಬೇಕು ಹಾಗು ಯಾವ ಮಂತ್ರವನ್ನು ಹೇಳಿದರೆ ವಿಶೇಷವಾದ ಫಲಗಳು ಪ್ರಾಪ್ತಿಯಾಗುತ್ತದೆ ಎಂದು ತಿಳಿದುಕೊಳ್ಳೋಣ ಬನ್ನಿ. ಶ್ರೀ ಸಿಗಂಧೂರು ಚೌಡೇಶ್ವರಿ ದೇವಿಯನ್ನು ಆರಾಧನೆ ಮಾಡುವ ದೈವಜ್ಞ ಪಂಡಿತ್ ಸುದರ್ಶನ್ ಭಟ್ ದೈವಜ್ಞ ಪ್ರಧಾನ ತಾಂತ್ರಿಕ್ ಹಾಗೂ ಮಾಂತ್ರಿಕರು 9663542672 ನಿಮ್ಮ ಮನಸ್ಸಿನಲ್ಲಿ […]