Your cart is currently empty!
Author: 53721pwpadmin
ಭಯಾನಕ ಘಟನೆ, ಪ್ರವಾಹದಮಧ್ಯೆ ಎದ್ದು ನಿಂತ 6 ತಲೆಯನಾಗ, ಲೈವ್ ನೋಡಿ ಬೆಚ್ಚಿಬಿದ್ದಸ್ಧಳೀಯರು
ತಪ್ಪದೇ ವಿಡಿಯೋ ಶೇರ್ ಮಾಡಿ.
ಬೆಚ್ಚಿಬೀಳುವ ಮಾಹಿತಿ, ಅಮೆರಿಕಾದ ಗದ್ದೆಒಂದರಲ್ಲಿ ಪತ್ತೆಯಾಯ್ತು ಭಯಾನಕಏಲಿಯನ್, ಶಾಕ್ ಆದ ವಿಜ್ಞಾನಿಗಳು
ತಪ್ಪದೇ ಕೆಳಗಿನ ವೀಡಿಯೋ ನೋಡಿ.
ದೆವ್ವ ಇಲ್ಲ ಅನ್ನೋರು ಒಂದು ಬಾರಿಈ ದೃಶ್ಯ ನೋಡಿ, ನಿಮ್ಮ ಮೈ ನಡುಗಿಸುವ ಅಚ್ಚರಿಲೈವ್ ವಿಡಿಯೋ.
ತಪ್ಪದೇ ವಿಡಿಯೋ ನೋಡಿ.
ಬೆಚ್ಚಿಬೀಳುವ ಘಟನೆ, ಚಂದ್ರನ ಅಂಗಳದಲ್ಲಿ ನಿಜವಾಗಿಯೂ ಮಾನವ ಇದ್ದಾನಾ, ಇಲ್ಲಿದೆ ನೋಡಿ ವಿಜ್ಞಾನಿಗಳಿಗೆಕಂಡ ವಿಚಿತ್ರದೃಶ್ಯ ವೈರಲ್
ತಪ್ಪದೇ ವಿಡಿಯೋ ಶೇರ್ ಮಾಡಿ.
https://youtu.be/yatyraQko20
ಜಿಮಿಕಿಕಮಲ್ ಹಾಡಿಗೆಸೀರೆಯುಟ್ಟು ಮೆಡಿಕಲ್ ವಿದ್ಯಾರ್ಥಿನಿಯರ ಡ್ಯಾನ್ಸ್ನೋಡಿ…ಕ್ಯೂಟ್ ವಿಡಿಯೋ
ತಪ್ಪದೇ ವಿಡಿಯೋ ಶೇರ್ ಮಾಡಿ.
ಈ ಒಂದು ಸರಳ ವಿಧಾನ ಮೂಲಕ ತಿಳಿದುಕೊಳ್ಳೋಣ ಬನ್ನಿ.
ತಪ್ಪದೇ ವಿಡಿಯೋ ಶೇರ್ ಮಾಡಿ.
ಮೇ 14 ವಿಶೇಷವಾದ ಅಕ್ಷಯ ತೃತೀಯ 3 ಇಡೀ ಅವಲಕ್ಕಿಯಿಂದ ಈ ಚಿಕ್ಕಕೆಲಸ ಮಾಡಿದರೆ ಚಿನ್ನಕೊಂಡಷ್ಟೇ ಪುಣ್ಯ!!
ಎಲ್ಲರಿಗೂ ನಮಸ್ಕಾರ, ಮೇ 14 ವಿಶೇಷವಾದಅಕ್ಷಯ ತೃತೀಯ 3 ಹಿಡೀ ಅವಲಕ್ಕಿಯಿಂದ ಹೀಗೆ ಮಾಡಿದರೆ. ಮಹಾಲಕ್ಷ್ಮಿಅನುಗ್ರಹ ಆಗುವುದು ಖಚಿತ. ಇದರ ಜೊತೆಗೆ ಕುಬೇರದೇವರ ಅನುಗ್ರಹದಿಂದ ಹಣಕಾಸಿನ ಕಷ್ಟಗಳು ಬರುವುದಿಲ್ಲ. ಹಣಕಾಸಿನ ಲಾಭಗಳು ಹೆಚ್ಚಾಗುತ್ತದೆ.
ಅಕ್ಷಯ ತೃತೀಯ ಅಂತ ಏನು? ಈ ನಾಲ್ಕು ವಿಚಾರವನ್ನು ಮೊದಲ ತಿಳಿದುಕೊಳ್ಳಬೇಕು. ಸಾಕ್ಷ್ಯತ್ ವಿಷ್ಣುದೇವನು ತನ್ನ ಎದೆಯ ಭಾಗದಲ್ಲಿ ಮಹಾಲಕ್ಷ್ಮಿಗೆ ಸ್ಥಾನವನ್ನು ಕೊಟ್ಟಂತಹ ದಿನ ಈ ಅಕ್ಷಯ ತೃತೀಯ. ಇನ್ನು ಎರಡನೇಯದಾಗಿ ಮಹಾ ಶಿವನುಈ ಪ್ರಪಂಚಕ್ಕೆ ಐಶ್ವರ್ಯಯವನ್ನು ನೀಡಲು ಮಹಾ ಲಕ್ಷ್ಮಿದೇವಿ ಹಾಗೂ ಕುಬೇರನನ್ನು ನೇಮಿಸಿದ ಈ ಪುಣ್ಯ ದಿನ ಅಕ್ಷಯ ತೃತೀಯ.
ಇನ್ನು ಮೂರನೆಯದಾಗಿ ಶಿವನು ತನಗೆ ಬಂದಂತಹ ಬ್ರಹ್ಮ ಹತ್ಯೆ ದೋಷವನ್ನು ನಿವಾರಿಸಿಕೊಳ್ಳಲುಸಾಕ್ಷ್ಯತ್ ಅನ್ನ ಪೂರ್ಣ ದೇವಿಯ ಬಳಿ ಬಂದು ಭಿಕ್ಷೆಯನ್ನು ಬೇಡಲು ಆಹಾರವನ್ನು ಸ್ವೀಕರಿಸಿದ ದಿನವೇ ಈ ಅಕ್ಷಯ ತೃತೀಯ ದಿನ. ಇನ್ನುನಾಲ್ಕನೇಯದಾಗಿ ಬಡತನದಲ್ಲಿ ಇದ್ದ ಕುಚೇಲನು ತನ್ನ ಮಿತ್ರನಾದ ಶ್ರೀಕೃಷ್ಣನ್ನು ನೋಡಲು ಬಂದು ತನ್ನ ಬಳಿ ಇದ್ದಂತಹ ಮೂರು ಹಿಡೀ ಅವಲಕ್ಕಿಯನ್ನು ನೀಡಿದ ದಿನ.
ಅದನ್ನು ಸೇವಿಸಿದ ಶ್ರೀ ಕೃಷ್ಣ ಕುಚೇಲನ್ನು ಕುಬೇರ ಮಾಡಿದ ದಿನ. ಇವತ್ತಿನ ಈದಿನ ಅಂದರೆ ಮೇ 14 ನೇ ತಾರೀಕು ನಂದು ಏನು ಮಾಡಬೇಕು ಎಂದರೆ ಸ್ನಾನ ಮಾಡಿ ಪೂಜೆಗಳನ್ನು ಬಹಳ ವಿಶೇಷವಾಗಿ ಮಾಡಬೇಕಾಗುತ್ತದೆ. ಅಕ್ಷಯತೃತೀಯ ದಿನದಂದು ಚಿನ್ನವನ್ನು ತೊಗೋಬೇಕು ಅಂತ ಏನಿಲ್ಲ. ಚಿನ್ನಇಲ್ಲ ಎಂದರು ಈ ಒಂದು ಪೂಜೆಯನ್ನು ಮಾಡಬಹುದು. ಸೂರ್ಯ ಹುಟ್ಟುವ ಮೊದಲೇ ಸ್ನಾನ ಮಾಡಿ ಪೂಜೆಮಾಡಬೇಕಾಗುತ್ತದೆ. ಯಾರಾದರೂ ಸರಿ ಬೇಗನೆ ಎದ್ದು ಪೂಜೆ ಮಾಡಬಹುದು. ಸ್ನಾನ ಆದ ನಂತರ ಹಳದಿ ಬಣ್ಣದ ವಸ್ತ್ರವನ್ನು ಧರಿಸಬೇಕು.
ದೇವರಿಗೆ ಹಳದಿ ಬಣ್ಣದ ಹೂವುಗಳಿಂದ ಅಲಂಕಾರ ಮಾಡಬೇಕು ಜೊತೆಗೆ ಅವಲಕ್ಕಿಯನ್ನು ದೇವರಿಗೆ ನೈವೇದ್ಯ ಮಾಡಬೇಕು. ಕೇವಲ ಅವಲಕ್ಕಿ ಇದ್ದರೆಸಾಲದು ಅದಕ್ಕೆ ಬೆಲ್ಲವನ್ನು ಸೇರಿಸಿ ಮೂರು ಹಿಡೀ ಅವಲಕ್ಕಿಯನ್ನು ಇಡಬೇಕು. ಭಕ್ತಿಯಿಂದದೇವರಿಗೆ ಸಲ್ಲಿಸಿದರೆ ಅದೇ ಶ್ರೇಷ್ಠ. ಅಕ್ಷಯ ತೃತೀಯ ದಿನ ಚಿನ್ನವನೇಖರೀದಿಸಬೇಕು ಅಂತ ಏನಿಲ್ಲ. ಮನೆಯಲ್ಲಿ ಈ ರೀತಿಯಾದಂತಹ ಚಿಕ್ಕ ನೈವೇದ್ಯ ಮಾಡಿದರೆ ಸಾಕು.
ಮಹಾ ವಿಶೇಷವಾದಂಹ ಫಲ ಸಿಗಲಿದೆ. ನೀವು ಕೂಡ ಅಕ್ಷಯ ತೃತೀಯ ದಿನ ಮೂರುಹಿಡೀ ಅವಲಕ್ಕಿಯನ್ನು ದೇವರಿಗೆ ನೈವೇದ್ಯವಾಗಿ ದೇವರಿಗೆ ಅರ್ಪಿಸಿಬೇಕು ಆ ನೈವೇದ್ಯ ಮಾಡಿದಂತಹ ಮಧ್ಯಾಹ್ನ ಆದರು ಆಯಿತು ಸಂಜೆಯ ವೇಳೆಯಲ್ಲಿಆದರು ಆಯಿತು ಮನೆಯಲ್ಲಿ ಇರುವಂತಹ ಪ್ರತಿಯೊಬ್ಬರಿಗು ಕೂಡಬೇಕು. ಈ ರೀತಿಯಾಗಿ ಅಕ್ಷಯ ತೃತೀಯ ದಿನದಂದು ಪೂಜೆ ಮಾಡಿಈ ವರ್ಷವೂ ಪೂರ್ತಿ ಹಣಕಾಸಿನ ವಿಚಾರದಲ್ಲಿ ಸಮಸ್ಯೆಗಳು ಇರುವುದಿಲ್ಲ ಕುಬೇರನ ಅನುಗ್ರಹ ಆಗುತ್ತದೆ. ಶ್ರೀಕೃಷ್ಣನ ಆಶೀರ್ವಾದ ದೊರೆಯುತ್ತದೆ.
ಮಹಾಲಕ್ಷ್ಮಿ ದೇವಿಯ ಅನುಗ್ರಹ ಆಗಬೇಕು ಎಂದರೆ ಈ ಎಲ್ಲಾ ಕೆಲಸಗಳನ್ನುಸೂರ್ಯ ಉದಯಕ್ಕಿಂತ ಮುಂಚೆ ಮಾಡಬೇಕು. ಪೂಜೆ ಆದ ನಂತರ ಕುಬೇರಮಂತ್ರವನ್ನು ತಪ್ಪದೇ ಹೇಳಬೇಕು. ಕೇವಲ 3 ಬಾರಿ ಮಂತ್ರವನ್ನು ಹೇಳಿದರೆ ಸಾಕುಲಕ್ಷ್ಮಿ ದೇವಿಯ ಆಶೀರ್ವಾದ ಪಡೆಯುತ್ತಾರೆ.
ಆ ಮಂತ್ರ ಯಾವುದು ಎಂದರೆ “ಓಂ ಯಕ್ಷಯಾ ಕುಬೇರಾಯ ವೈ ಶ್ರವಣಾಯ ಧನಧಾನಿಪತಿಯೇ ಧನಧಾನ್ಯಾ ಸಮೃದ್ಧಿಮೇ ದೇಹಿತಾಪಾಯ ಸ್ವಹ” ಈ ಮಂತ್ರವನ್ನು ಮೂರು ಬಾರಿ ಅಥಾವ 21 ಬಾರಿ ಹೇಳಿ ನೋಡಿ ಯಾರು ಬಂಗಾರ ಕೊಳ್ಳಲು ಸಾಧ್ಯವಿಲ್ಲವೊ ಅವರು ಈ ರೀತಿ ಸರಳವಾಗಿ ಮಾಡಬಹುದು ನಿಮಗೆ ಇರುವ ಕಷ್ಟಗಳು ಕಳೆಯ ಬೇಕು, ಹಣಕಾಸಿನ ಸಮಸ್ಯೆ ನಿವಾರಣೆಯಾಗಬೇಕು ನಮ್ಮ ಕುಟುಂಬಕ್ಕೆ ಆಶೀರ್ವಾದ ಸಿಗಬೇಕು ಎಂದರೆ ಮನಸ್ಸಿನಲ್ಲಿ ಸಂಕಲ್ಪ ಮಾಡಬೇಕು.
ಈ ಮಂತ್ರವನ್ನು ಪೂಜೆ ಎಲ್ಲಾ ಆದ ಮೇಲೆ ಹೇಳಿ ಮೂರು ಬಾರಿ ಹೇಳಿ. ಈ ರೀತಿಯಾದ ಆಚರಣೆಯನ್ನು ಈಬಾರಿ ಅಕ್ಷಯ ತೃತೀಯ ದಿನದಂದು ಮಾಡಿ ನೋಡಿ ಇಂದಿನಿಂದನಿಮ್ಮ ಮನೆಯಲ್ಲಿ ಬದಲಾವಣೆ ಕಾಣಬಹುದು. ಈ ಮಾಹಿತಿ ನಿಮಗೆ ಇಷ್ಟ ಆಗಿದ್ದರೆ ಓಂ ಲಕ್ಷ್ಮಿ ದೇವಿ ಎಂದು ಕಾಮೆಂಟ್ ಮಾಡಿ ಧನ್ಯವಾದಗಳು.
ಸುಖ, ಶಾಂತಿ, ನೆಮ್ಮದಿ ಬೇಕೆಂದರೆ ತುಳಸಿ ಪೂಜೆ ಮಾಡಿ.
ಸುಖ, ಶಾಂತಿ, ನೆಮ್ಮದಿ ಬೇಕೆಂದರೆ ತುಳಸಿ ಪೂಜೆ ಮಾಡಿ
ನಮ್ಮ ಹಿಂದೂ ಧರ್ಮದಲ್ಲಿ ತುಳಸಿ ಪೂಜೆಯ ಮಹತ್ವದ ಬಗ್ಗೆ ತಿಳಿಸಲಾಗಿದೆ. ಏಕೆಂದರೆ ತುಳಸಿಯನ್ನು ಮಹಾಲಕ್ಷ್ಮಿ ಸ್ವರೂಪ ಎಂದು ಹೇಳಲಾಗಿದೆ. ಯಾರ ಮನೆಯಲ್ಲಿ ಭಕ್ತಿಯಿಂದ ತುಳಸಿ ಪೂಜೆ ಮಾಡಲಾಗುತ್ತದೆಯೊ ಅಂಥವರ ಮನೆಯಲ್ಲಿ ದಾರಿದ್ರತೆ ಮತ್ತು ದೌರ್ಭಾಗ್ಯ ಇರುವುದಿಲ್ಲ ಮತ್ತು ಅಂಥವರ ಮನೆಯಲ್ಲಿ ಮಹಾಲಕ್ಷ್ಮಿ ಸದಾಕಾಲ ವಾಸವಾಗಿರುತ್ತಾಳೆ.
ವಾಕ್ಯ ಸಿದ್ದಿ ಮಂತ್ರಸಿದ್ದಿ ಯಂತ್ರ ಸಿದ್ದಿಯಿಂದ ಪ್ರಖ್ಯಾತಿ ಪಡೆದಿರುವ ಭಾರತದ ಏಕ್ಕೈಕ ಜೋತಿಷ್ಯರು ರಾಫವ್ ದೀಕ್ಷಿತ್ 9980214908 ಇಷ್ಟ ಪಟ್ಟವರು ನೀಮ್ಮಂತೇ ಆಗಲು, ಪ್ರೀತಿಯಲ್ಲಿ ಮೋಸ ಹೋಗಿದ್ದರೆ ಮದುವೆ ವಿಳಂಬ, ಸತಿಪತಿ ಕಲಹ ಸಂತಾನ ಅತ್ತೆಸೋಸೆ ಕಲಹ, ಶತ್ರು ಭಾದೆ, ಅನಾರೋಗ್ಯ, ಸಾಲದ ಭಾದೆ, ಮನೆಯಲ್ಲಿ ಅಶಾಂತಿ ನಷ್ಟ , ಕೋರ್ಟ್ ಕೇಸ್, ಎಷ್ಟೇ ಪ್ರಯತ್ನ ಜೀವನದಲ್ಲಿ ಏಳಿಗೆ ಅಭಿವೃದ್ಧಿ ಆಗದೆ ನೋಂದಿದ್ದರೆ,ಇನ್ನೂ ನಿಮ್ಮ ಸಮಸ್ಯೆ ಯಾವುದೇ ಇರಲಿ ಎಷ್ಟೇ ಕಠಿಣವಾಗಿರಲಿ ಕೇವಲ 2 ದಿನದಲ್ಲಿಪರಿಹಾರ ಶತಃಸಿದ್ದ .ಪಂ.ರಾಫವ್ ದೀಕ್ಷಿತ್ 9980214908.
ತುಳಸಿ ಪೂಜೆ ಮಾಡುವುದರಿಂದ ಮೋಕ್ಷವು ಪ್ರಾಪ್ತಿಯಾಗಿ ಪಾಪ ನಾಶವಾಗುತ್ತದೆ. ಯಾರ ಮನೆಯಲ್ಲಿ ತುಳಸಿ ಗಿಡ ಇರುವುದೊ ಅಲ್ಲಿ ದೇವಾನುದೇವತೆಗಳು ವಾಸಮಾಡುತ್ತಾರೆ. ಅದರ ಜೊತೆಗೆ ತುಳಿಸಿಯು ನಕಾರಾತ್ಮಕ ಶಕ್ತಿಯನ್ನು ಮನೆಯಲ್ಲಿ ಅಂತ್ಯಗೊಲಿಸುತ್ತದೆ ಮತ್ತು ಸಕಾರಾತ್ಮಕ ಶಕ್ತಿಯನ್ನು ಆ ಮನೆಯಲ್ಲಿ ಸಂಚಾರ ಮಾಡಲು ಪ್ರಾರಂಭಿಸುತ್ತದೆ.
ಪ್ರತಿನಿತ್ಯ ತುಳಸಿ ಪೂಜೆ ಮಾಡುವುದರಿಂದ ಸುಖ, ಶಾಂತಿ, ನೆಮ್ಮದಿ ದೊರೆಯುತ್ತದೆ. ಪದ್ಮ ಪುರಾಣಗಳ ಪ್ರಕಾರ ಎಲ್ಲಿ ತುಳಸಿ ಇರುವಳೊ ಅಲ್ಲಿ ತ್ರಿಮೂರ್ತಿಗಳಾದ ಬ್ರಹ್ಮ ,ವಿಷ್ಣು, ಮಹೇಶ್ವರ ರ ವಾಸಸ್ಥಾನ ಆಗಿರುತ್ತದೆ. ಸೂರ್ಯನು ಉದಯಿಸಿದ ತಕ್ಷಣ ಕತ್ತಲೆ ಕರಗಿ ಹೇಗೆ ಬೆಳಕು ಬರುತ್ತದೆಯೊ ಹಾಗೆ ನಮ್ಮ ಕಷ್ಟಕಾರ್ಪಣ್ಯಗಳು ಅದೇ ರೀತಿ ದೂರವಾಗಿ ಸುಖ-ಶಾಂತಿ ನೆಲೆಸುತ್ತದೆ. ನಿಮ್ಮ ಮನೆಯಲ್ಲಿ ಕಲಹಗಳು, ದುಡಿದ ಹಣ ಉಳಿಯುತ್ತಿಲ್ಲ ಎಂದರೆ ನಾವು ಹೇಳು ಈ ವಿಶೇಷವಾದ ಮಂತ್ರವನ್ನು ತುಳಸಿಯ ಪೂಜೆಯ ಸಮಯದಲ್ಲಿ ಪಠಿಸಿದರೆ ನಿಮ್ಮ ಎಲ್ಲಾ ಸಮಸ್ಯೆಗಳು ದೂರವಾಗುತ್ತದೆ.
ಪ್ರತಿನಿತ್ಯ ನಿಮ್ಮ ಮನೆ ದೇವರ ಪೂಜೆ, ಧಾರ್ಮಿಕ ವಿಧಾನಗಳನ್ನು ಮುಗಿಸಿಕೊಂಡು ನಂತರ ತುಳಸಿ ಗಿಡದ ಬಳಿ ಹೋಗಿ ಶುದ್ಧವಾದ ನೀರನ್ನು ಹಾಕಿ ನಮಸ್ಕರಿಸಿ ನಂತರ ಅರಿಶಿನ ಕುಂಕುಮ ಹಚ್ಚಿ ತದ ನಂತರ ತುಳಸಿ ಗಿಡದ ಕೆಳಗೆ ತುಪ್ಪದ ದೀಪವನ್ನು ಹಚ್ಚಿ ಮತ್ತು ದೂಪ ಅಥವಾ ಗಂಧದ ಕಡ್ಡಿಯನ್ನು ಹಚ್ಚಿ. ತುಳಸಿ ಗಿಡಕ್ಕೆ 7 ಪ್ರದಕ್ಷಿಣೆಯನ್ನು ಹಾಕಿದ ನಂತರ ತುಳುಸಿ ಮುಂದೆ ಏಕಾಗ್ರತೆಯಿಂದ ಕುಳಿತುಕೊಂಡು ತುಳುಸಿ ಮಾಲೆಯೊಂದಿಗೆ ಈ ಮಂತ್ರವನ್ನು 11 ಬಾರಿ ಜಪಿಸಿ.
ಮಹಾಪ್ರಸಾದ ಜನನಿ ಸರ್ವ ಸೌಭಾಗ್ಯ ವರ್ದಿನಿ ಆದಿ ವ್ಯಾಧಿ ಹರಿ ನಿತ್ಯಂ ತುಳಸಿ ಸಂ ನಮೋಸ್ತುತೆ
ಈ ಮಂತ್ರವನ್ನು ಹೇಳುತ್ತಾ ಜಪ ಮಾಡಿ ಹಾಗೂ ನಿಮ್ಮ ಮನೋಕಾಮನೆಗಳನ್ನು ತುಳಸಿ ಗಿಡದ ಮುಂದೆ ನಿವೇದನೆ ಮಾಡಿಕೊಳ್ಳಿ ಇದರಿಂದಾಗಿ ನೀವು ಬೇಡಿದಂತಹ ಎಲ್ಲ ಬೇಡಿಕೆಗಳು ಈಡೇರುತ್ತದೆ.
ವಾಕ್ಯ ಸಿದ್ದಿ ಮಂತ್ರಸಿದ್ದಿ ಯಂತ್ರ ಸಿದ್ದಿಯಿಂದ ಪ್ರಖ್ಯಾತಿ ಪಡೆದಿರುವ ಭಾರತದ ಏಕ್ಕೈಕ ಜೋತಿಷ್ಯರು ರಾಫವ್ ದೀಕ್ಷಿತ್ 9980214908 ಇಷ್ಟ ಪಟ್ಟವರು ನೀಮ್ಮಂತೇ ಆಗಲು, ಪ್ರೀತಿಯಲ್ಲಿ ಮೋಸ ಹೋಗಿದ್ದರೆ ಮದುವೆ ವಿಳಂಬ, ಸತಿಪತಿ ಕಲಹ ಸಂತಾನ ಅತ್ತೆಸೋಸೆ ಕಲಹ, ಶತ್ರು ಭಾದೆ, ಅನಾರೋಗ್ಯ, ಸಾಲದ ಭಾದೆ, ಮನೆಯಲ್ಲಿ ಅಶಾಂತಿ ನಷ್ಟ , ಕೋರ್ಟ್ ಕೇಸ್, ಎಷ್ಟೇ ಪ್ರಯತ್ನ ಜೀವನದಲ್ಲಿ ಏಳಿಗೆ ಅಭಿವೃದ್ಧಿ ಆಗದೆ ನೋಂದಿದ್ದರೆ,ಇನ್ನೂ ನಿಮ್ಮ ಸಮಸ್ಯೆ ಯಾವುದೇ ಇರಲಿ ಎಷ್ಟೇ ಕಠಿಣವಾಗಿರಲಿ ಕೇವಲ 2 ದಿನದಲ್ಲಿಪರಿಹಾರ ಶತಃಸಿದ್ದ .ಪಂ.ರಾಫವ್ ದೀಕ್ಷಿತ್ 9980214908.
ತೃತೀಯ ದಿನ ಭಕ್ತಿಯಿಂದ 3 ಹಿಡಿ ಅವಲಕ್ಕಿ ಇಟ್ಟು ಪೂಜೆ ಮಾಡಿದರೆ ಕಷ್ಟಗಳೆಲ್ಲಾ ದೂರವಾಗುತ್ತದೆ
ತೃತೀಯ ದಿನ ಭಕ್ತಿಯಿಂದ 3 ಹಿಡಿ ಅವಲಕ್ಕಿ ಇಟ್ಟು ಪೂಜೆ ಮಾಡಿದರೆ ಕಷ್ಟಗಳೆಲ್ಲಾ ದೂರವಾಗುತ್ತದೆ
ಅಕ್ಷಯ ತೃತೀಯ ದಿನದಂದು ಅವಲಕ್ಕಿಯಿಂದ ಒಂದು ಸಣ್ಣ ಕೆಲಸವನ್ನು ಮಾಡಿದರೆ ಲಕ್ಷ್ಮೀದೇವಿ ಅನುಗ್ರಹ ನಿಮಗೆ ಪ್ರಾಪ್ತಿಯಾಗಲಿದೆ. ಕುಬೇರಣ ದಯೆಯಿಂದ ಈ ಸಂವತ್ಸರದಲ್ಲಿ ನಿಮಗೆ ಯಾವುದೇ ರೀತಿಯಿಂದಲೂ ಹಣಕಾಸಿನ ತೊಂದರೆಯಾಗುವುದಿಲ್ಲ.
ಶ್ರೀ ಸಿಗಂಧೂರು ಚೌಡೇಶ್ವರಿ ದೇವಿಯನ್ನು ಆರಾಧನೆ ಮಾಡುವ ದೈವಜ್ಞ ಪಂಡಿತ್ ಸುದರ್ಶನ್ ಭಟ್ ದೈವಜ್ಞ ಪ್ರಧಾನ ತಾಂತ್ರಿಕ್ ಹಾಗೂ ಮಾಂತ್ರಿಕರು 9663542672 ನಿಮ್ಮ ಮನಸ್ಸಿನಲ್ಲಿ ಆಡಚಣೆ ಉಂಟಾಗುವ ಯಾವುದೇ ಪ್ರಶ್ನೆ ಅಥವಾ ಸಮಸ್ಯೆ ಇದೆಯೇ ಮತ್ತು ನೀವುಉತ್ತರ ತಿಳಿಯಲು ಬಯಸುವಿರಾ? ಜ್ಯೋತಿಷ್ಯವು ನಿಮ್ಮಅನುಮಾನ ಹಾಗೂ ಆತಂಕಗಳನ್ನು ಅಳಿಸಬಹುದು ಮತ್ತು ಪ್ರಶ್ನೆಗಳಿಗೆ ಉತ್ತರಿಸಬಹುದು ಏಷ್ಟೇ ಪೂಜೆ ಪ್ರಯತ್ನ ಮಾಡಿದರು ನಿಮ್ಮ ಸಮಸ್ಯೆಗಳು ಬಗೆಹರಿದಿಲ್ಲವೇ..?ನಿಮ್ಮ ಯಾವುದೇಘೋರ ನಿಗೂಢ ಗುಪ್ತ ಸಮಸ್ಯೆಗಳಿಗೆ 2 ದಿನಗಳಲ್ಲಿ ಪರಿಹಾರ ಶತಸಿದ್ಧ ಧನವಶ, ಜನವಶ, ಶತ್ರುನಾಶ, ಸ್ತ್ರೀ– ಪುರುಷ ವಶೀಕರಣ, ದಿಗ್ಭಂಧನ, ಸ್ತಂಭನ, ವುಚ್ಛಾಟನೆಯಂತಹ ಸಮಸ್ಯೆಗಳಿಗೆ ವಿಶೇಷ ಪರಿಹಾರ ತಿಳಿಸುತ್ತಾರೆ 9663542672.
ಮನೆಯಲ್ಲಿ ನೀವು ಬೆಳಗ್ಗೆ ಎದ್ದ ತಕ್ಷಣ ಸ್ನಾನ ಮಾಡಿ ವಿಶೇಷವಾದ ಪೂಜೆಯನ್ನು ಸೂರ್ಯ ಉದಯಿಸುವದಕ್ಕಿಂತ ಮೊದಲು ಯಾರಾದರೂ ನಿಮ್ಮ ಮನೆಯಲ್ಲಿ ಒಬ್ಬರು ಮಾಡಬೇಕು.
ನಿಮ್ಮ ಮನೆಯಲ್ಲಿ ಗಂಡಸರಾದರು ಸರಿ ಅಥವಾ ಹೆಂಗಸರಾದರು ಸರಿ ಸ್ನಾನ ಮಾಡಿದ ನಂತರ ಹಳದಿ ವಸ್ತ್ರವನ್ನು ಧರಿಸಬೇಕು ಮತ್ತು ದೇವರಿಗೆ ಹಳದಿ ಬಣ್ಣದ ಹೂವುಗಳಿಂದ ಅಲಂಕಾರ ಮಾಡಬೇಕು. ದೇವರಿಗೆ ಅವಲಕ್ಕಿಯನ್ನು ನೈವೇದ್ಯವಾಗಿ ಇಡಬೇಕು. ಅವಲಕ್ಕಿ ಜೊತೆಗೆ ಬೆಲ್ಲವನ್ನು ಸೇರಿಸಿ ಮೂರು ಹಿಡಿ ಅವಲಕ್ಕಿಯನ್ನು ದೇವರಿಗೆ ನೈವೇದ್ಯವನ್ನಾಗಿ ಇಡಬೇಕು. ನೈವೇದ್ಯ ಮಾಡಿದ ಅವಲಕ್ಕಿಯನ್ನು ಮಧ್ಯಾಹ್ನ ನಂತರ ಅಥವಾ ಸಾಯಂಕಾಲ ಮನೆಯಲ್ಲಿರುವ ಪ್ರತಿಯೊಬ್ಬ ಸದಸ್ಯರಿಗೂ ಕೊಟ್ಟು ಅವಲಕ್ಕಿ ಸೇವಿಸಬೇಕು. ಈ ರೀತಿ ಮಾಡುವುದರಿಂದ ನಿಮಗೆ ಕುಬೇರಣ ಅನುಗ್ರಹ, ಶ್ರೀಕೃಷ್ಣನ ಅನುಗ್ರಹ ಹಾಗೂ ಮಹಾಲಕ್ಷ್ಮಿ ಅನುಗ್ರಹ ದೊರೆಯಲಿದೆ. ಇದರಿಂದ ನಿಮಗೆ ಈ ಸಂವತ್ಸರದಲ್ಲಿ ಯಾವುದೇ ರೀತಿ ಹಣಕಾಸಿನ ತೊಂದರೆ ಆಗುವುದಿಲ್ಲ.
ಓಂ ಯಕ್ಷಾಯ ಕುಬೇರಾಯ ವೈಶ್ರವಣಾಯ ಧನ-ದಾನ್ಯದಿ ಪತಿಯೇ ಧನ ಧಾನ್ಯ ಸಮೃದ್ಧಿ ಮೆ ದೇಹಿ ತಾಪಾಯ ಸ್ವಾಹ
ಈ ಮೇಲಿನ ಮಂತ್ರವನ್ನು 3 ಬಾರಿ ಅಥವಾ 21 ಬಾರಿ ಪಠಿಸಿ. ಯಾರ ಕೈಯಲ್ಲಿ ಚಿನ್ನವನ್ನು ಕೊಳ್ಳುವುದಕ್ಕೆ ಅಕ್ಷಯ ತೃತೀಯ ದಿನ ಸಾಧ್ಯವಾಗುವುದಿಲ್ಲವೋ ಅಂತವರು ಭಕ್ತಿಯಿಂದ ಸರಳವಾಗಿ, ನಿಮ್ಮ ಮನೆಯಲ್ಲಿರುವ ಕಷ್ಟಗಳು ದೂರವಾಗಬೇಕು, ಹಣಕಾಸಿನ ತೊಂದರೆ ನಿವಾರಣೆಯಾಗಬೇಕು ಎಂದು ಮನಸ್ಸಿನಲ್ಲಿ ಸಂಕಲ್ಪವನ್ನು ಮಾಡಿಕೊಂಡು ನೈವೇದ್ಯವನ್ನು ಇಡಬೇಕು ಹಾಗೂ ಪೂಜೆಯಾದ ನಂತರ ಮೇಲಿನ ಮಂತ್ರವನ್ನು 3 ಬಾರಿ ಪಠಿಸಬೇಕು ಇದರಿಂದ ನಿಮ್ಮ ಮನೆಗೆ ಮಹಾಲಕ್ಷ್ಮಿಯ ಪ್ರವೇಶವಾಗಲಿದೆ.
ಶ್ರೀ ಸಿಗಂಧೂರು ಚೌಡೇಶ್ವರಿ ದೇವಿಯನ್ನು ಆರಾಧನೆ ಮಾಡುವ ದೈವಜ್ಞ ಪಂಡಿತ್ ಸುದರ್ಶನ್ ಭಟ್ ದೈವಜ್ಞ ಪ್ರಧಾನ ತಾಂತ್ರಿಕ್ ಹಾಗೂ ಮಾಂತ್ರಿಕರು 9663542672 ನಿಮ್ಮ ಮನಸ್ಸಿನಲ್ಲಿ ಆಡಚಣೆ ಉಂಟಾಗುವ ಯಾವುದೇ ಪ್ರಶ್ನೆ ಅಥವಾ ಸಮಸ್ಯೆ ಇದೆಯೇ ಮತ್ತು ನೀವುಉತ್ತರ ತಿಳಿಯಲು ಬಯಸುವಿರಾ? ಜ್ಯೋತಿಷ್ಯವು ನಿಮ್ಮಅನುಮಾನ ಹಾಗೂ ಆತಂಕಗಳನ್ನು ಅಳಿಸಬಹುದು ಮತ್ತು ಪ್ರಶ್ನೆಗಳಿಗೆ ಉತ್ತರಿಸಬಹುದು ಏಷ್ಟೇ ಪೂಜೆ ಪ್ರಯತ್ನ ಮಾಡಿದರು ನಿಮ್ಮ ಸಮಸ್ಯೆಗಳು ಬಗೆಹರಿದಿಲ್ಲವೇ..?ನಿಮ್ಮ ಯಾವುದೇಘೋರ ನಿಗೂಢ ಗುಪ್ತ ಸಮಸ್ಯೆಗಳಿಗೆ 2 ದಿನಗಳಲ್ಲಿ ಪರಿಹಾರ ಶತಸಿದ್ಧ ಧನವಶ, ಜನವಶ, ಶತ್ರುನಾಶ, ಸ್ತ್ರೀ– ಪುರುಷ ವಶೀಕರಣ, ದಿಗ್ಭಂಧನ, ಸ್ತಂಭನ, ವುಚ್ಛಾಟನೆಯಂತಹ ಸಮಸ್ಯೆಗಳಿಗೆ ವಿಶೇಷ ಪರಿಹಾರ ತಿಳಿಸುತ್ತಾರೆ 9663542672.
ದೇಹದ ಯಾವ ಭಾಗಕ್ಕೆ ಹಲ್ಲಿ ಬಿದ್ದರೆ ಶುಭ ಎಂದು ನಿಮಗೆ ತಿಳಿದಿದೆಯೆ
ದೇಹದ ಯಾವ ಭಾಗಕ್ಕೆ ಹಲ್ಲಿ ಬಿದ್ದರೆ ಶುಭ ಎಂದು ನಿಮಗೆ ತಿಳಿದಿದೆಯೆ
ನಮ್ಮ ಜೀವನದಲ್ಲಿ ಕಷ್ಟಗಳು ಬರುವ ಮುನ್ನ ಭಗವಂತನು ಕೆಲವೊಂದು ಮುನ್ಸೂಚನೆಯನ್ನು ನೀಡಿರುತ್ತಾನೆ ಆದರೆ ಸಾಮಾನ್ಯ ಮನುಷ್ಯರಾದ ನಮಗೆ ಅದನ್ನು ತಿಳಿದುಕೊಳ್ಳುವುದಕ್ಕೆ ಸಾಧ್ಯವಾಗುವುದಿಲ್ಲ. ಕೆಲವೊಂದು ಕಷ್ಟಕರವಾದ ಸಮಯದಲ್ಲಿ ಹಲ್ಲಿಗಳು ಕೆಲವೊಂದು ಶುಭಸೂಚನೆಯನ್ನು ಹಾಗು ಕೆಲವೊಂದು ಸಲ ಅಶುಭ ಸೂಚನೆಯನ್ನು ನೀಡುತ್ತದೆ.
ನಮ್ಮ ಭವಿಷ್ಯದ ಘಟನೆಗೆ ಹಲ್ಲಿಗಳು ಸಂಕೇತವನ್ನು ನೀಡುತ್ತವೆ. ಹಲ್ಲಿಗಳು ಯಾವ ರೀತಿಯಲ್ಲಿ ಮುನ್ಸೂಚನೆಯನ್ನು ಮನುಷ್ಯನಿಗೆ ನೀಡುತ್ತವೆ ಎಂಬುದನ್ನು ತಿಳಿದುಕೊಳ್ಳೋಣ ಬನ್ನಿ
ಜೋಡಿ ಹಲ್ಲಿಯು ಸಂಭೋಗದಲ್ಲಿರುವುದನ್ನು ವ್ಯಕ್ತಿ ನೋಡಿದರೆ ಶೀಘ್ರದಲ್ಲಿ ತಮ್ಮ ಹಳೆಯ ಸ್ನೇಹಿತನನ್ನು ಭೇಟಿಯಾಗಲಿದ್ದಾರೆ ಎಂದರ್ಥ. ಎರಡು ಹಳ್ಳಿಗಳು ಜಗಳ ಆಡುತ್ತಿರುವುದನ್ನು ನೋಡಿದರೆ ನಿಮಗೆ ತುಂಬಾ ಆತ್ಮೀಯರಾದ ವ್ಯಕ್ತಿಯೊಡನೆ ಕಲಹವುಂಟಾಗುತ್ತದೆ ಅಥವಾ ನಿಮ್ಮ ಪ್ರೇಯಸಿಯೊಂದಿಗೆ ಜಗಳವಾಡುವ ಮುನ್ಸೂಚನೆಯನ್ನು ನೀಡುತ್ತದೆ.
ಊಟ ಮಾಡುವಾಗ ನೀವು ಹಲ್ಲಿಯನ್ನು ನೋಡಿದರೆ ಅದು ಕೂಡ ಶುಭ ಸೂಚನೆಯಾಗಿದೆ. ಒಂದು ವೇಳೆ ನೀವು ಹೊಸ ಮನೆಯನ್ನು ಖರೀದಿ ಮಾಡಿ ಹೊಸಮನೆಗೆ ಕಾಲಿಡುವಾಗ ಅಲ್ಲಿ ಸತ್ತಿರುವ ಹಲ್ಲಿಯನ್ನು ನೋಡಿದರೆ ನಿಮಗೆ ಇದು ಅಶುಭವನ್ನು ಸೂಚಿಸುತ್ತದೆ. ಎಡ ಭುಜದ ಮೇಲೆ ಹಲ್ಲಿ ಬಿದ್ದರೆ ಸಮಾಜದಲ್ಲಿ ಅಪಾರವಾದ ಗೌರವ ಸಿಗುತ್ತದೆ. ಆದರೆ ಅದೇ ಹಲ್ಲಿಯು ಬಲ ಬುಜದ ಮೇಲೆ ಬಿದ್ದರೆ ನೀವು ಆರ್ಥಿಕ ಸಂಕಷ್ಟವನ್ನು ಎದುರಿಸುಬೇಕಾಗುತ್ತದೆ ಎಂದರ್ಥ. ಮೇಲಿನಿಂದ ಹಲ್ಲಿಯು ನಿಮ್ಮ ಹೊಟ್ಟೆ ಮೇಲೆ ಬಿದ್ದರೆ ಮುಂದಿನ ದಿನಗಳಲ್ಲಿ ನೀವು ಹಲವಾರು ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ ಎಂಬುದನ್ನು ತಿಳಿಸುತ್ತದೆ. ಇದೇ ಹಲ್ಲಿಯು ಎದೆಯ ಭಾಗದ ಮೇಲೆ ಬಿದ್ದರೆ ರುಚಿಯಾದ ಊಟ ದೊರೆಯುತ್ತದೆ ಎಂಬುದನ್ನು ತಿಳಿಸುತ್ತದೆ. ಹಲ್ಲಿ ನಮ್ಮಮೋಣಕಾಲನ್ನು ಮುಟ್ಟಿ ಕೆಳಗೆ ಬಿದ್ದರೆ ಮುಂಬರುವ ದಿನಗಳು ನೀವು ಸಂತೋಷದಿಂದಿರುವುದು ಎಂದರ್ಥ.
ಹಲ್ಲಿಯು ಬಲ ಕೆನ್ನೆ ಮೇಲೆ ಬಿದ್ದರೆ ಅತಿ ಶೀಘ್ರದಲ್ಲಿ ವೈಭವಿ ತವಾದ ಜೀವನ ದೊರೆಯಲಿದೆ ಎಂದರ್ಥ. ಆದರೆ ಅದೇ ಹಲ್ಲಿ ಎಡ ಕೆನ್ನೆ ಮೇಲೆ ಬಿದ್ದರೆ ಮುಂದಿನ ದಿನಗಳಲ್ಲಿ ಅಪಗಾಥವಾಗುತ್ತದೆ ಎಂಬುದನ್ನು ತಿಳಿಸುತ್ತದೆ. ಹಲ್ಲಿ ಯಾವುದೇ ಮಹಿಳೆಯ ದೇಹದ ಎಡಬಾಗದ ಮೇಲೆ ಬಿದ್ದರೆ ಅವರಿಗೆ ತುಂಬಾ ಧನಲಾಭವಾಗುತ್ತದೆ. ಮಹಿಳೆಯ ಬಲಭಾಗದ ಮೇಲೆ ಹಲ್ಲಿ ಬಿದ್ದರೆ ಕುಟುಂಬದಲ್ಲಿ ಹಣಕಾಸಿನ ತೊಂದರೆ ಎದುರಿಸಬೇಕಾಗುತ್ತದೆ ಎಂಬರ್ಥವನ್ನು ಸೂಚಿಸುತ್ತದೆ.