ದೇವಸ್ಥಾನದಲ್ಲಿ ತೀರ್ಥ ಕೊಟ್ಟಾಗ ಸಂಕಲ್ಪವನ್ನು ಮಾಡದೆ ಸೇವಿಸಿ ತಲೆಗೆ ಒರೆಸಿಕೊಂಡರೆ ಕರ್ಮಗಳನ್ನು ಹೊತ್ತಿಕೊಂಡಂತಾಗುತ್ತದೆ: ಪ್ರತಿಯೊಬ್ಬರೂ ಇಷ್ಟಪಟ್ಟು ದೇವಸ್ಥಾನಕ್ಕೆ ಹೋಗುತ್ತಾರೆ. ಎಲ್ಲರೂ ಕೂಡ ತಮ್ಮ ಕಷ್ಟಗಳು ದೂರವಾಗಲಿ, ಇಷ್ಟಾರ್ಥಗಳು ಸಿದ್ಧಿಯಾಗಲಿ, ದರಿದ್ರತನ ದೂರವಾಗಲಿ ಎಂದು ಎಲ್ಲರೂ ದೇವಸ್ಥಾನಕ್ಕೆ ತೆರಳುತ್ತಾರೆ. ಹಾಗಾಗಿ ನಮ್ಮ ಕರ್ಮಗಳು, ಪಾಪಗಳು ನಿವಾರಣೆಯಾಗಲಿ ಎಂದು ಹೋಗುತ್ತೇವೆ ಆದರೆ ದೇವಸ್ಥಾನದ ಒಳಗೆ ಪ್ರವೇಶ ಮಾಡಿದ ಮೇಲೆ ನಾವು ಮಾಡುವಂತ ಚಿಕ್ಕ ಚಿಕ್ಕ ತಪ್ಪುಗಳು ಪುನ ನಮ್ಮ ಹೆಗಲ ಮೇಲೆ ಕರ್ಮಗಳನ್ನು ಹಾಕಿ ಹೊರದಬ್ಬುತ್ತದೆ. ಪಂಡಿತ್ ಸುದರ್ಶನ ಆಚಾರ್ಯ […]
Author: 53721pwpadmin
ಚಂದ್ರ ಗ್ರಹಣದ ನಂತರ ಈ ರಾಶಿಯವರಿಗೆ ಅದೃಷ್ಟ ಬದಲಾಗಿ ಧನಸಂಪತ್ತು ವೃದ್ಧಿಯಾಗುತ್ತದೆ
ಮೇ 26 ನೇ ತಾರೀಖಿನಂದು ಈ ವರ್ಷದ ಮೊಟ್ಟಮೊದಲ ಭಯಂಕರವಾದ ಚಂದ್ರ ಗ್ರಹಣವಿದೆ. 499 ವರ್ಷಗಳ ನಂತರ ಈ ರಾಶಿಯವರಿಗೆ ಗುರು ಬಲ ಪ್ರಾರಂಭವಾಗಿದೆ ಮತ್ತು ಶನಿದೇವರ ದೃಷ್ಟಿ ಈ ರಾಶಿಯವರ ಮೇಲೆ ಬಿದ್ದಿದೆ. ಇದರಿಂದ ರಾಶಿಚಕ್ರದಲ್ಲಿ ಆಗುವ ಬದಲಾವಣೆಯಿಂದ ಈ ರಾಶಿಯವರಿಗೆ ಗುರುಬಲ ಬಹಳ ವರ್ಷಗಳ ನಂತರ ಶುರುವಾಗುತ್ತಿದೆ. ಹಾಗಾದರೆ ಅದೃಷ್ಟವಂತ ರಾಶಿಗಳು ಯಾವುವು ಎಂದು ತಿಳಿದುಕೊಳ್ಳೋಣ ಬನ್ನಿ. ದ್ವಾರಕನಾಥ್ ಶಾಸ್ರ್ತೀ ಪ್ರಧಾನ ತಾಂತ್ರಿಕ್ ಹಾಗೂ ಮಾಂತ್ರಿಕರು 9900-202707 ನಿಮ್ಮ ಮನಸ್ಸಿನಲ್ಲಿ ಆಡ-ಚಣೆ ಉಂಟಾಗುವ ಯಾವುದೇ […]
ಪೂಜೆಯ ಸಮಯದಲ್ಲಿ ಈ ವಸ್ತುಗಳು ಬಿದ್ದರೆ ದರಿದ್ರತನ ನಿಮ್ಮನ್ನು ಕಾಡುತ್ತದೆ.
ಪೂಜೆಯ ಸಮಯದಲ್ಲಿ ಈ ವಸ್ತುಗಳು ಬಿದ್ದರೆ ದರಿದ್ರತನ ನಿಮ್ಮನ್ನು ಕಾಡುತ್ತದೆ ನಾವು ಮುಂಜಾನೆ ಎದ್ದು ನಮ್ಮ ನಿತ್ಯ ಕರ್ಮಗಳನ್ನೆಲ್ಲ ಮುಗಿಸಿಕೊಂಡು ಭಗವಂತನ ಪೂಜೆಯನ್ನು ಮಾಡಬೇಕಾದರೆ ಅಪ್ಪಿತಪ್ಪಿ ನಿಮ್ಮ ಕೈಗಳು ತಾಗಿ ಕೆಲವೊಂದು ವಸ್ತುಗಳು ಬೀಳಬಾರದು. ಒಂದು ವೇಳೆ ಪೂಜೆ ಮಾಡುವ ಸಮಯದಲ್ಲಿ ನಿಮ್ಮ ಕೈತಾಗಿ ಆ ವಸ್ತುಗಳು ಬಿದ್ದರೆ ಅಶುಭ ಎಂಬುದನ್ನು ಸೂಚಿಸುತ್ತದೆ. ಹಾಗಾದರೆ ಯಾವ ವಸ್ತುಗಳು ಪೂಜೆ ಮಾಡುವ ಸಮಯದಲ್ಲಿ ಅಪ್ಪಿತಪ್ಪಿ ಕೈತಾಗಿ ಬೀಳಬಾರದು ಎಂದು ತಿಳಿದುಕೊಳ್ಳೋಣ ಬನ್ನಿ. ಈಗಾಗಲೇ ಸಾವಿರಾರು ಜನ ಒಳಿತನ್ನು ಕಂಡು […]
ಗರ್ಭಿಣಿಯರು ಹಾಗೂ ಚಿಕ್ಕ ಮಕ್ಕಳು ಚಂದ್ರಗ್ರಹಣ ಸಮಯದಲ್ಲಿ ಜಾಗೃತರಾಗಿರಬೇಕು.
ಮೇ 26 2021 ರಂದು ವರ್ಷದ ಮೊಟ್ಟಮೊದಲ ಚಂದ್ರ ಗ್ರಹಣ ಸಂಭವಿಸಲಿದೆ. ಚಂದ್ರಗ್ರಹಣವು ಎಲ್ಲೆಲ್ಲಿ ಗೋಚರವಾಗಲಿದೆ ಹಾಗೂ ಅದರ ಪರಿಣಾಮಗಳೇನು ಎಂದು ತಿಳಿದುಕೊಳ್ಳೋಣ ಬನ್ನಿ. ಸೂರ್ಯಗ್ರಹಣ ಹಾಗೂ ಚಂದ್ರಗ್ರಹಣವು ಸಾಮಾನ್ಯವಾಗಿ ಎಲ್ಲಾ ವರ್ಷದಲ್ಲು ಕಂಡುಬರುವ ಖಗೋಳ ಘಟನೆಗಳಾಗಿವೆ. ಆದರೂ ಎಲ್ಲಾ ಗ್ರಹಣಗಳನ್ನು ಧಾರ್ಮಿಕವಾಗಿ ಮತ್ತು ಜ್ಯೋತಿಷ್ಯ pಶಾಸ್ತ್ರದ ಪ್ರಕಾರ ಒಳ್ಳೆಯ ಸಮಯವಲ್ಲ ಎಂದು ಹೇಳಲಾಗುತ್ತದೆ. ಈ ಸಮಯದಲ್ಲಿ ಕೆಲವೊಂದು ಕೆಲಸಗಳನ್ನು ನಿಷೇಧಿಸಲಾಗಿದೆ. ಪ್ರತಿಯೊಂದು ಗ್ರಹಣವು ಕೆಲ ಶುಭ ಹಾಗೂ ಕೆಲವು ಅಶುಭ ಫಲಗಳನ್ನು ನೀಡುತ್ತವೆ. <span;>ಈಗಾಗಲೇ ಸಾವಿರಾರು […]
ಶರಾವತಿ ನದಿಯ ಉಗಮ ಸ್ಥಾನವಾದ ಅಂಬುತೀರ್ಥದ ಬಗ್ಗೆ ಒಂದು ಕಿರು ಪರಿಚಯ.
ಜೋಗ ಜಲಪಾತವನ್ನು ನಿರ್ಮಿಸಿರುವ ನದಿಯೇ ಶರಾವತಿ. ಕನ್ನಡನಾಡಿಗೆ ಬೆಳಕನ್ನು ನೀಡುವ ನದಿ, ಕನ್ನಡ ನಾಡಿನ ಬಾಗಿರತಿ ಎಂದು ಶರಾವತಿ ನದಿ ಪ್ರಸಿದ್ಧಿಯಾಗಿದೆ. ಏಕೆಂದರೆ ಇದೇ ಶರಾವತಿ ನದಿಗೆ ಲಿಂಗನಮಕ್ಕಿ ಅಣೆಕಟ್ಟು ಕಟ್ಟಿ ವಿದ್ಯುತ್ ಉತ್ಪಾದನೆ ಮಾಡಲಾಗಿದೆ. ಜೋಗ ಜಲಪಾತವು ಶರಾವತಿ ನದಿಯಿಂದ ಹುಟ್ಟುವುದು ಎಂದು ನಮ್ಮೆಲ್ಲರಿಗೂ ತಿಳಿದಿರುವ ವಿಷಯ. ಆದರೆ ಶರಾವತಿ ನದಿಯ ಉಗಮ ಸ್ಥಾನದ ಬಗ್ಗೆ ಎಲ್ಲರಿಗೂ ಅಷ್ಟೇನು ಪರಿಚಯವಿಲ್ಲ. ಈಗಾಗಲೇ ಸಾವಿರಾರು ಜನ ಒಳಿತನ್ನು ಕಂಡು ನೂರಕ್ಕು ಅಧಿಕ ಶಿಷ್ಯರಿಗೆ ಜ್ಯೋತಿಷ್ಯ ಜ್ಞಾನವನ್ನು ತ್ಯಾಗ […]
ಕೊರೋನಾ ಎರಡನೇ ಅಲೆ ಯಾವಾಗ ನಿಯಂತ್ರಣಕ್ಕೆ ಬರುತ್ತದೆ ಎಂದು ತಿಳಿದಿದೆಯೇ ನಿಮಗೆ
ಕಳೆದ ವರ್ಷ ಬಂದ ಕೊರನಾ ಎಂಬ ಮಹಾಮಾರಿಯ ಬಗ್ಗೆ ತಿಳಿಯಲು ಸಾಕಷ್ಟು ಸಮಯವನ್ನು ನಾವು ತೆಗೆದುಕೊಂಡೆವು.ಆದರೆ ಈ ಬಾರಿ ಮಹಾಮಾರಿಯ ಜೊತೆಗೆ ಅದಕ್ಕೆ ತಕ್ಕಂತಹ ವ್ಯಾಕ್ಸಿನ್ ಕೂಡ ಇದ್ದರೂ ನಾವು ಕೊರೋನಾವನ್ನು ತಡೆಯುವುದಕ್ಕೆ ಸಾಧ್ಯವಾಗುತ್ತಿಲ್ಲ. ಕೋರೋಣ ಬಂದ ಎರಡು-ಮೂರು ದಿನಗಳಲ್ಲಿ ಕೆಲವರು ಸಾಯುತ್ತಿದ್ದಾರೆ. ಈಗ ಕೋರೋಣ ಎರಡನೇ ಅಲೆಯು ತನ್ನ ರುದ್ರನರ್ತನವನ್ನು ಮಾಡುತ್ತಿದೆ. ಕೊರೋಣದ ಎರಡನೇ ಅಲೆ ಯಾವಾಗ ಕಡಿಮೆಯಾಗುತ್ತದೆ ಮತ್ತು ಜನರು ನೆಮ್ಮದಿಯಿಂದ ಜೀವನವನ್ನು ಯಾವಾಗ ನಡೆಸಬಹುದು ಎಂಬುದನ್ನು ತಿಳಿದುಕೊಳ್ಳೋಣ ಬನ್ನಿ. ನೀವು ಆಂಜನೇಯ ಸ್ವಾಮಿಯ […]
ಹೆಣ್ಣುಮಕ್ಕಳು ಈ 4 ತಿಂಗಳಲ್ಲಿ ಹುಟ್ಟಿದರೆ ಮುಟ್ಟಿದ್ದೆಲ್ಲ ಚಿನ್ನ ಮನೆಯಲ್ಲಿ.
ಹೆಣ್ಣುಮಕ್ಕಳು ಈ 4 ತಿಂಗಳಲ್ಲಿ ಹುಟ್ಟಿದರೆ ಮುಟ್ಟಿದ್ದೆಲ್ಲ ಚಿನ್ನ ಮನೆಯಲ್ಲಿ ಹೆಣ್ಣು ಮಕ್ಕಳ ಜನನವಾದರೆ ನಾವು ಮಹಾಲಕ್ಷ್ಮಿ ಎಂದು ಸ್ವೀಕರಿಸುತ್ತೇವೆ. ಹೆಣ್ಣುಮಕ್ಕಳನ್ನು ಲಕ್ಷ್ಮಿಯ ಸಮಾನವಾಗಿ ನೋಡುತ್ತೇವೆ. ಯಾವ ತಿಂಗಳಲ್ಲಿ ಹುಟ್ಟಿದ ಹೆಣ್ಣು ಮಗುವಿಗೆ ಹೆಚ್ಚಾಗಿ ಲಕ್ಷ್ಮಿ ಕಳೆ ಇರುತ್ತದೆ ಎಂದು ತಿಳಿದುಕೊಳ್ಳೋಣ ಬನ್ನಿ. ಫೆಬ್ರವರಿ ತಿಂಗಳಿನಲ್ಲಿ ಜನನವಾದ ಹೆಣ್ಣುಮಕ್ಕಳು ಸಾಕಷ್ಟು ಅದೃಷ್ಟವನ್ನು ತೆಗೆದುಕೊಂಡು ಬಂದಿರುತ್ತಾರೆ. ತಂದೆ ಮನೆ ಹಾಗೂ ಗಂಡನ ಮನೆಗೆ ಅದೃಷ್ಟವನ್ನು ತಂದುಕೊಡುತ್ತಾರೆ. ಇವರಿದ್ದ ಮನೆಯಲ್ಲಿ ಯಾವಾಗಲೂ ಲಕ್ಷ್ಮಿಯ ಕೃಪಾಕಟಾಕ್ಷ ಇದ್ದೇ ಇರುತ್ತದೆ. ದ್ವಾರಕನಾಥ್ ಶಾಸ್ರ್ತೀ […]
ವೈಕುಂಠದಿಂದ ಲಕ್ಷ್ಮಿಯು ಹೊರ ನಡೆದಾಗ ಕಡೂರಿನ ಕೆರೆಸಂತೆಯಲ್ಲಿ ಪಾದ ಸ್ಪರ್ಶ ಮಾಡಿದ್ದರು
ವೈಕುಂಠದಿಂದ ಲಕ್ಷ್ಮಿಯು ಹೊರ ನಡೆದಾಗ ಕಡೂರಿನ ಕೆರೆಸಂತೆಯಲ್ಲಿ ಪಾದ ಸ್ಪರ್ಶ ಮಾಡಿದ್ದರು: ಸಮುದ್ರ ಮಂಥನದ ಸಮಯದಲ್ಲಿ ಉದ್ಭವಗೊಂಡ ಮಹಾಲಕ್ಷ್ಮಿಯು ವೈಕುಂಠದ ಅಧಿಪತಿಯಾದ ಮಹಾವಿಷ್ಣುವನ್ನು ವರಿಸುತ್ತಾರೆ. ಮೃಗ ಮಹರ್ಷಿಗಳು ವೈಕುಂಟಕ್ಕೆ ತೆರಳಿದ ಸಮಯದಲ್ಲಿ ಮಹಾವಿಷ್ಣು ಅವರನ್ನು ಗಮನಿಸಲಿಲ್ಲ ಎನ್ನುವ ಕಾರಣಕ್ಕಾಗಿ ಮಹಾವಿಷ್ಣುವಿನ ವಕ್ಷಸ್ಥಳಕ್ಕೆ ತಮ್ಮ ಎಡಗಾಲಿನಿಂದ ಒದೆಯುತ್ತಾರೆ. ಲಕ್ಷ್ಮಿ ವಾಸ ಸ್ಥಳವಾದ ಮಹಾವಿಷ್ಣುವಿನ ವಕ್ಷಸ್ಥಳಕ್ಕೆ ಒದ್ದರೂ ಮಹಾವಿಷ್ಣು ಸ್ವಲ್ಪವೂ ಕೋಪಗೊಳ್ಳದೆ ಮೃಗ ಮಹರ್ಷಿಗಳ ಕಾಲನ್ನು ಒತ್ತುತ್ತಾರೆ. ಇದನ್ನು ಕಂಡು ಕೋಪಗೊಂಡ ಮಹಾಲಕ್ಷ್ಮಿಯು ವೈಕುಂಠವನ್ನು ತೊರೆದು ಭೂಲೋಕಕ್ಕೆ ಆಗಮಿಸುತ್ತಾರೆ. ಹೀಗೆ […]
ಮಹಾಲಕ್ಷ್ಮಿ ಯಾವ ಕಾರಣಗಳಿಂದ ಕೋಪಗೊಳ್ಳುತ್ತಾಳೆ ಎಂಬುದು ನಿಮಗೆ ತಿಳಿದಿದೆಯೇ ?
ಮಹಾಲಕ್ಷ್ಮಿ ಯಾವ ಕಾರಣಗಳಿಂದ ಕೋಪಗೊಳ್ಳುತ್ತಾಳೆ ಎಂಬುದು ನಿಮಗೆ ತಿಳಿದಿದೆಯೇ ? ಮನೆಯ ಯಜಮಾನಿಗೆ ಗಂಡನನ್ನು ಕೋಟ್ಯಾಧಿಪತಿ ಹಾಗೂ ಭಿಕಾರಿ ಯನ್ನು ಮಾಡುವ ಶಕ್ತಿ ಇರುತ್ತದೆ. ಆದರೆ ಮನೆ ಯಜಮಾನಿಯು ಮಾಡುವ ಕೆಲ ತಪ್ಪು ಗಳಿಂದ ಮಹಾಲಕ್ಷ್ಮಿ ದೇವಿಯು ಮುನಿಸಿಕೊಂಡು ಮನೆಯಲ್ಲಿ ಬಡತನ ಬರುವಂತೆ ಮಾಡುತ್ತಾಳೆ. ಪ್ರಾಚೀನ ಕಾಲದಿಂದಲೂ ಮನೆಯ ಹೆಣ್ಣು ಮಕ್ಕಳನ್ನು ಲಕ್ಷ್ಮಿ ಸ್ವರೂಪ ಎಂದು ಹೇಳಲಾಗುತ್ತದೆ. ಹೆಂಗಸಿಗೆ ಮನೆಯನ್ನು ಸ್ವರ್ಗ ಮಾಡುವ ಶಕ್ತಿ ಇದೆ. ಅದೇ ರೀತಿ ಮನೆಯನ್ನು ನರಕ ಮಾಡುವ ಶಕ್ತಿಯೂ ಕೂಡ ಇದೆ. […]
ರಾತ್ರಿ ಮಲಗುವಾಗ ತಲೆಕೆಳಗೆ ದಿಂಬನ್ನು ಹಾಕಿಕೊಂಡರೆ ನಿಮ್ಮನ್ನು ರಾತ್ರೋರಾತ್ರಿ ಶ್ರೀಮಂತರನ್ನಾಗಿಸುತ್ತದೆ.
ತಲೆದಿಂಬಿನ ಉಪಯೋಗ ನಿಮಗೆ ತಿಳಿದಿದೆಯೇ ರಾತ್ರಿ ಮಲಗುವಾಗ ತಲೆಕೆಳಗೆ ದಿಂಬನ್ನು ಹಾಕಿಕೊಂಡರೆ ನಿಮ್ಮನ್ನು ರಾತ್ರೋರಾತ್ರಿ ಶ್ರೀಮಂತರನ್ನಾಗಿಸುತ್ತದೆ. ರಾತ್ರೋರಾತ್ರಿ ನಿಮ್ಮ ಭಾಗ್ಯ ಬದಲಾಗಿ ನಿಮ್ಮ ಆದಾಯ ದ್ವಿಗುಣವಾಗುತ್ತದೆ. ಎಲ್ಲರೂ ರಾತ್ರಿ ಮಲಗುವಾಗ ತಲೆಕೆಳಗೆ ದಿಂಬನ್ನು ಹಾಕಿಕೊಳ್ಳುವುದು ಸಾಮಾನ್ಯವಾಗಿದೆ. ಆದರೆ ಸಾಮಾನ್ಯವಾಗಿರುವ ವಸ್ತು ಯಾವಾಗಲೂ ಸಾಮಾನ್ಯವಾಗಿ ಇರುವುದಿಲ್ಲ. ವ್ಯಕ್ತಿ ಎಷ್ಟೇ ಶ್ರೀಮಂತರಾಗಿದ್ದರೂ ಮಲಗುವುದಕ್ಕೆ ಸಾಮಾನ್ಯವಾದ ತಲೆದಿಂಬು ಬೇಕು. ನಾವು ಹೇಳುವ ಈ ವಸ್ತುವನ್ನು ತಲೆದಿಂಬಿನ ಜೊತೆಗೆ ಇಟ್ಟುಕೊಂಡರೆ ಸಕಾರಾತ್ಮಕ ಶಕ್ತಿ ಹೆಚ್ಚಾಗಿ ನಿಮ್ಮ ಜೀವನದಲ್ಲಿ ದೊಡ್ಡ ಬದಲಾವಣೆಯಾಗುತ್ತದೆ. ಹಾಗಾದರೆ ಆ […]