Home / ಜ್ಯೋತಿಷ್ಯ / ಅಕ್ಕಿಯನ್ನು ಯಾವ ದೇವರುಗಳಿಗೆ ಅರ್ಪಿಸಿದರೆ ಅದೃಷ್ಟ ಎಂಬುದು ಬರುತ್ತದೆ ಗೊತ್ತೇ ನಿಮಗೆ ?

ಅಕ್ಕಿಯನ್ನು ಯಾವ ದೇವರುಗಳಿಗೆ ಅರ್ಪಿಸಿದರೆ ಅದೃಷ್ಟ ಎಂಬುದು ಬರುತ್ತದೆ ಗೊತ್ತೇ ನಿಮಗೆ ?

ಅನ್ನವನ್ನು ಪರಬ್ರಹ್ಮ ಸ್ವರೂಪ ಎಂದು ಹೇಳಲಾಗುತ್ತದೆ, ಅನ್ನದ ಮುಂದೆ ಸರ್ವರೂ ಸಮಾನರು, ಯಾವುದೇ ಭೇದಭಾವ ಬಡವ-ಶ್ರೀಮಂತ ಎಂಬುದು ಇರುವುದಿಲ್ಲ. ಅಕ್ಕಿ ಎಂಬುದು ಕೇವಲ ಮನುಷ್ಯರಿಗೆ ಅಲ್ಲದೆ ದೇವರಿಗೂ ಅಚ್ಚುಮೆಚ್ಚು. ಹಾಗಾದರೆ ಯಾವೆಲ್ಲ ದೇವರಿಗೆ ಅಕ್ಕಿ ಎಂದರೆ ಪ್ರೀತಿ ಹಾಗೂ ಅಕ್ಕಿಯನ್ನು ಯಾವೆಲ್ಲಾ ದೇವರಿಗೆ ಅರ್ಪಿಸಿದರೆ ಸಂಕಷ್ಟಗಳು ದೂರವಾಗುತ್ತದೆ ಎಂಬುದರ ಬಗ್ಗೆ ಸಂಪೂರ್ಣವಾಗಿ ಮಾಹಿತಿಯನ್ನು ತಿಳಿದುಕೊಳ್ಳೋಣ ಬನ್ನಿ.

ಶ್ರೀ ಸಿಗಂಧೂರು ಚೌಡೇಶ್ವರಿ ದೇವಿಯನ್ನು ಆರಾಧನೆ ಮಾಡುವ ದೈವಜ್ಞ ಪಂಡಿತ್ ಸೋಮನಾಥ ಭಟ್ ದೈವಜ್ಞ ಪ್ರಧಾನ ತಾಂತ್ರಿಕ್ ಹಾಗೂ ಮಾಂತ್ರಿಕರು 9663218892 ನಿಮ್ಮ ಮನಸ್ಸಿನಲ್ಲಿ ಆಡಚಣೆ ಉಂಟಾಗುವ ಯಾವುದೇ ಪ್ರಶ್ನೆ ಅಥವಾ ಸಮಸ್ಯೆ ಇದೆಯೇ ಮತ್ತು ನೀವುಉತ್ತರ ತಿಳಿಯಲು ಬಯಸುವಿರಾ? ಜ್ಯೋತಿಷ್ಯವು ನಿಮ್ಮಅನುಮಾನ ಹಾಗೂ ಆತಂಕಗಳನ್ನು ಅಳಿಸಬಹುದು ಮತ್ತು ಪ್ರಶ್ನೆಗಳಿಗೆ ಉತ್ತರಿಸಬಹುದು ಏಷ್ಟೇ ಪೂಜೆ ಪ್ರಯತ್ನ ಮಾಡಿದರು ನಿಮ್ಮ ಸಮಸ್ಯೆಗಳು ಬಗೆಹರಿದಿಲ್ಲವೇ..?ನಿಮ್ಮ ಯಾವುದೇಘೋರ ನಿಗೂಢ ಗುಪ್ತ ಸಮಸ್ಯೆಗಳಿಗೆ 2 ದಿನಗಳಲ್ಲಿ ಪರಿಹಾರ ಶತಸಿದ್ಧ ಧನವಶ, ಜನವಶ, ಶತ್ರುನಾಶ, ಸ್ತ್ರೀ– ಪುರುಷ ವಶೀಕರಣ, ದಿಗ್ಭಂಧನ, ಸ್ತಂಭನ, ವುಚ್ಛಾಟನೆಯಂತಹ ಸಮಸ್ಯೆಗಳಿಗೆ ವಿಶೇಷ ಪರಿಹಾರ ತಿಳಿಸುತ್ತಾರೆ 9663218892. 

ಪೂಜೆಯಲ್ಲಿ ಬಳಸುವ ಪ್ರತಿಯೊಂದು ವಸ್ತುವಿಗೂ ವಿಶೇಷವಾದ ಮಹತ್ವವಿದೆ. ಹೂವು ,ಹಣ್ಣು ,ಧೂಪದ್ರವ್ಯ ಹಾಗೂ ಕರ್ಪೂರಕ್ಕೆ ಇರುವ ಶ್ರೇಷ್ಠತೆ ಅಕ್ಕಿಗೂ ಕೂಡ ಇದೆ. ಅದರಲ್ಲೂ ದೇವರ ಆರಾಧನೆಯಲ್ಲಿ ಅಕ್ಕಿಯಿಂದ ಮಾಡುವ ಅಕ್ಷತೆ ತುಂಬ ಶ್ರೇಷ್ಠ ಎಂದು ಪರಿಗಣಿಸಲಾಗುತ್ತದೆ.

ಧರ್ಮಶಾಸ್ತ್ರದಲ್ಲಿ ಹೇಳಿರೋ ಪ್ರಕಾರ ನೀವು ಮಾಡುವ ಪೂಜೆಯಲ್ಲಿ ಯಾವುದಾದರೂ ಕೊರತೆ ಇದ್ದರೆ ಅಕ್ಷತೆಯು ಕೂಡಲೇ ಅದನ್ನು ನಿವಾರಣೆ ಮಾಡುತ್ತದೆ. ಮಹಾವಿಷ್ಣುವನ್ನು ಬಿಟ್ಟು ಬೇರೆ ಎಲ್ಲಾ ದೇವಾನುದೇವತೆಗಳಿಗೆ ಅಕ್ಷತೆಯನ್ನು ಸಮರ್ಪಿಸಬಹಿದು.

ಪ್ರತಿ ಸೋಮವಾರ ಶಿವನಿಗೆ ಅಕ್ಕಿಯನ್ನು ಅರ್ಪಿಸುತ್ತ ಬಂದರೆ ನಿಮ್ಮ ಎಲ್ಲಾ ಸಂಕಷ್ಟಗಳು ದೂರವಾಗುತ್ತದೆ. ಶುಕ್ಲಪಕ್ಷದ ಚತುರ್ಥಿಯ ದಿನ ಐದು ಅಕ್ಕಿಯನ್ನು ಅರ್ಪಿಸಿದರೆ ಸಾಕು ಅದು ಒಂದು ಹಿಡಿ ಅಕ್ಕಿಗೆ ಸಮನಾಗಿರುತ್ತದೆ, ಇದರಿಂದ ನಿಮ್ಮ ಎಲ್ಲಾ ದೋಷಗಳು ನಿವಾರಣೆಯಾಗುತ್ತದೆ. ಇಷ್ಟೇ ಅಲ್ಲದೆ ಹಣಕಾಸಿಗೆ ಸಂಬಂಧಪಟ್ಟ ಪ್ರತಿಯೊಂದು ಸಮಸ್ಯೆಗೂ ಉತ್ತರ ದೊರೆಯುತ್ತದೆ.

ಅನ್ನಪೂರ್ಣೇಶ್ವರಿ ಎಲ್ಲಿ ನೆಲೆಸಿರುತ್ತಾಳೆ ಅಲ್ಲಿ ಅನ್ನಕ್ಕೆ ಯಾವುದೇ ತೊಂದರೆ ಇರುವುದಿಲ್ಲ, ಅಕ್ಕಿ ಮೇಲೆ ಅನ್ನಪೂರ್ಣೇಶ್ವರಿಯನ್ನು ಇಟ್ಟು ಪೂಜೆ ಮಾಡುವುದರಿಂದ ಐಶ್ವರ್ಯ, ಧನಸಂಪತ್ತು ಯಾವಾಗಲೂ ಆ ಮನೆಯಲ್ಲಿ ನೆಲೆಸಿರುತ್ತದೆ.

ಕುಂಕುಮದೊಂದಿಗೆ ಅಕ್ಕಿಯನ್ನು ಬೆರೆಸಿ ದೇವರಿಗೆ ಅರ್ಪಿಸುವುದರಿಂದ ಭಗವಂತ ಸಂತೃಪ್ತನಾಗುತ್ತಾನೆ. ಆದ್ದರಿಂದ ಯಾವುದೇ ದೇವಸ್ಥಾನಕ್ಕೆ ಹೋದರೂ ದೇವರಿಗೆ ಅರ್ಪಿಸುವುದಕ್ಕೆ ಮಂತ್ರಾಕ್ಷತೆಯನ್ನು ನೀಡಲಾಗುತ್ತದೆ. ಹಿಂದೂ ಸಂಪ್ರದಾಯದಲ್ಲಿ ಅಕ್ಷತೆಯನ್ನು ಪರಿಪೂರ್ಣತೆಯ ಸಂಕೇತ ಎಂದು ಹೇಳಲಾಗುತ್ತದೆ. ಇಷ್ಟಲ್ಲದೆ ಯಾವುದೇ ನೈವೇದ್ಯವನ್ನು ಅರ್ಪಿಸುವಾಗ 5 ಅಕ್ಕಿಕಾಳನ್ನು ಹಾಕಿದರೆ ಧನ ಸಂಪತ್ತು ಎಂಬುದು ವೃದ್ಧಿಯಾಗುತ್ತದೆ.

ಶ್ರೀ ಸಿಗಂಧೂರು ಚೌಡೇಶ್ವರಿ ದೇವಿಯನ್ನು ಆರಾಧನೆ ಮಾಡುವ ದೈವಜ್ಞ ಪಂಡಿತ್ ಸೋಮನಾಥ ಭಟ್ ದೈವಜ್ಞ ಪ್ರಧಾನ ತಾಂತ್ರಿಕ್ ಹಾಗೂ ಮಾಂತ್ರಿಕರು 9663218892 ನಿಮ್ಮ ಮನಸ್ಸಿನಲ್ಲಿ ಆಡಚಣೆ ಉಂಟಾಗುವ ಯಾವುದೇ ಪ್ರಶ್ನೆ ಅಥವಾ ಸಮಸ್ಯೆ ಇದೆಯೇ ಮತ್ತು ನೀವುಉತ್ತರ ತಿಳಿಯಲು ಬಯಸುವಿರಾ? ಜ್ಯೋತಿಷ್ಯವು ನಿಮ್ಮಅನುಮಾನ ಹಾಗೂ ಆತಂಕಗಳನ್ನು ಅಳಿಸಬಹುದು ಮತ್ತು ಪ್ರಶ್ನೆಗಳಿಗೆ ಉತ್ತರಿಸಬಹುದು ಏಷ್ಟೇ ಪೂಜೆ ಪ್ರಯತ್ನ ಮಾಡಿದರು ನಿಮ್ಮ ಸಮಸ್ಯೆಗಳು ಬಗೆಹರಿದಿಲ್ಲವೇ..?ನಿಮ್ಮ ಯಾವುದೇಘೋರ ನಿಗೂಢ ಗುಪ್ತ ಸಮಸ್ಯೆಗಳಿಗೆ 2 ದಿನಗಳಲ್ಲಿ ಪರಿಹಾರ ಶತಸಿದ್ಧ ಧನವಶ, ಜನವಶ, ಶತ್ರುನಾಶ, ಸ್ತ್ರೀ– ಪುರುಷ ವಶೀಕರಣ, ದಿಗ್ಭಂಧನ, ಸ್ತಂಭನ, ವುಚ್ಛಾಟನೆಯಂತಹ ಸಮಸ್ಯೆಗಳಿಗೆ ವಿಶೇಷ ಪರಿಹಾರ ತಿಳಿಸುತ್ತಾರೆ 9663218892. 

Leave a Reply

Your email address will not be published. Required fields are marked *