ಶನಿವಾರದ ದಿನದಂದು ಈ ತಪ್ಪನ್ನು ಮಾಡಿದರೆ ಶನಿದೇವರ ಕೋಪಕ್ಕೆ ಗುರಿಯಾಗುವುದು ಖಚಿತ.

ಜ್ಯೋತಿಷ್ಯ

ಒಂದು ವೇಳೆ ಜೀವನದಲ್ಲಿ ನೀವೇನಾದರೂ ಸಾಕಷ್ಟು ಸಂಕಷ್ಟವನ್ನು ಅನುಭವಿಸುತ್ತಿದ್ದರೆ ಕೆಲವೊಂದು ವಿಷಯದ ಬಗ್ಗೆ ನೀವು ಚಿಂತೆ ಮಾಡಬೇಕಾಗುತ್ತದೆ. ಒಂದು ವೇಳೆ ಜೀವನದಲ್ಲಿ ಬರೀ ಸಂಘರ್ಷಗಳು ಎದುರಾಗುತ್ತಿದ್ದರೆ ಮತ್ತು ಏನೇ ಮಾಡಿದರು ಯಶಸ್ಸನ್ನು ಗಳಿಸಲು ಸಾಧ್ಯವಾಗುತ್ತಿಲ್ಲ ಎಂದರೆ ಶನಿದೇವರ ಕೋಪಕ್ಕೆ ಗುರಿಯಾಗಿದ್ದೀರ ಎಂಬುದನ್ನು ಅರ್ಥಮಾಡಿಕೊಳ್ಳಬೇಕಾಗುತ್ತದೆ.

ಆಚಾರ್ಯ ಶ್ರೀ ಪಂಡಿತ್ ಸೋಮನಾಥ್ ಭಟ್ 96632 18892 ರಾಘವೇಂದ್ರ ಸ್ವಾಮಿ  ಮತ್ತು ಸಿಗಂಧೂರು ಚೌಡೇಶ್ವರಿ ದೇವಿ ತಾಯಿ ಆರಾಧನೆ ಮಾಡುತ್ತಾ ಕೊಳ್ಳೇಗಾಲದ ಪುರಾತನ ಪೂಜೆಗಳು ಮತ್ತು ಕೇರಳದ ಕುಟ್ಟಿಚಾತನ್ ಪೂಜಾ ಪದ್ಧತಿಯಿಂದ ನಿಮ್ಮ ಸರ್ವ ಘೋರ ಗುಪ್ತ ಕಠಿಣ ಸಮಸ್ಯೆಗಳಿಗೆ ಕೇವಲ 5 ದಿನದಲ್ಲಿ ಶಾಶ್ವತ ಪರಿಹಾರ ಮಾಡಿಕೊಡುತ್ತಾರೆ. ನಿಮ್ಮ ಸಮಸ್ಯೆಗಳಾದ ವಿದ್ಯಾಭ್ಯಾಸದಲ್ಲಿ ತೊಂದರೆಉದ್ಯೋಗ ಸಮಸ್ಯೆ, ಮನೆಯಲ್ಲಿ ಹಣಕಾಸಿನ ಅಭಾವ, ಎಷ್ಟೇ ದುಡ್ಡಿದ್ದರು ನೆಮ್ಮದಿಯ ಕೊರತೆಪ್ರೀತಿಯಲ್ಲಿ ನಂಬಿ ಮೋಸ, ಗಂಡ ಅಥವಾ ಹೆಂಡತಿ ಪರಸಂಗ ಬಿಡಿಸುವುದು, ಪ್ರೀತಿಯಲ್ಲಿ ಬಿದ್ದು ಮಕ್ಕಳು ಮಾತು ಕೇಳದಿದ್ದರೆ, ಗಂಡ ಹೆಂಡತಿ ನಡುವೆ ಹೊಂದಾಣಿಕೆ ಸಮಸ್ಯೆ, ವಿವಾಹದಲ್ಲಿ ಅಡೆ ತಡೆ, ಸಾಲಭಾದೆ ಇನ್ನೂಅನೇಕ ಸಮಸ್ಯೆಗಳಿಗೆ 100% ಸೂಕ್ತ ಪರಿಹಾರ ಮತ್ತು ಮಾರ್ಗದರ್ಶನ ನೀಡುತ್ತಾರೆ. ಧನ ಪ್ರಾಪ್ತಿ ಆಗುಂತಹ ಪೂಜೆಗಳು ಇದಂತಹ ಸಮಸ್ಯೆಗಳ ನಿವಾರಣೆಗೆಅತ್ಯಂತ ಪ್ರಭಾವಶಾಲಿ ಮತ್ತು ಪ್ರಖ್ಯಾತಿ ಪಡೆದಿರುವ ಜ್ಯೋತಿಷ್ಯರು. ನಿಮ್ಮ ಸಮಸ್ಯೆಗಳಿಗೆ ಯಾರಿಂದಲೂ ಪರಿಹಾರ ಸಿಗದೆ ನೊಂದಿದ್ದರೆ ಇವರನ್ನು ಒಮ್ಮೆ ನಂಬಿ ಕರೆ ಮಾಡಿ ಕಂಡಿತಾ ಪರಿಹಾರಸಿಗುತ್ತದೆ. ಮೊಬೈಲ್ ನಂ 9663218892.

ಈ ರೀತಿಯಾದಾಗ ಶನಿವಾರದ ದಿನದೊಂದು ಕೆಲವೊಂದು ಕೆಲಸಗಳನ್ನು ಯಾವುದೇ ಕಾರಣಕ್ಕೂ ಮಾಡಬಾರದು. ಏಕೆಂದರೆ ಈ ಕೆಲಸಗಳನ್ನು ಮಾಡುವುದರಿಂದ ಶನಿದೇವರು ನಿಮ್ಮ ಮೇಲೆ ಮತ್ತಷ್ಟು ಕೋಪಗೊಳ್ಳುತ್ತಾರೆ. ಹಾಗಾದರೆ ಶನಿವಾರದ ದಿನ ಯಾವ ಕೆಲಸವನ್ನು ಮಾಡಬಾರದು ಎಂಬುದರ ಬಗ್ಗೆ ಮಾಹಿತಿಯನ್ನು ತಿಳಿದುಕೊಳ್ಳೋಣ ಬನ್ನಿ.

ಜ್ಯೋತಿಷ್ಯ ಶಾಸ್ತ್ರ ಹೇಳುವ ಪ್ರಕಾರ ಶನಿವಾರದ ದಿನದಂದು ದಾನವನ್ನು ಮಾಡಬೇಕು. ಇಷ್ಟೇ ಅಲ್ಲದೆ ಅರಳಿ ಮರದ ಹತ್ತಿರ ದೀಪವನ್ನು ಹಚ್ಚಬೇಕು. ಶಾಸ್ತ್ರಗಳು ಈ ರೀತಿ ಹೇಳುತ್ತವೆ, ಯಾವಾಗ ಶನಿವಾರದ ದಿನ ಕಸವನ್ನು ಗುಡಿಸಿ ಮನೆಯನ್ನು ಒರೆಸುತ್ತಿರೋ ಆ ಸಂದರ್ಭದಲ್ಲಿ ನೀರಿಗೆ ಸ್ವಲ್ಪ ಉಪ್ಪನ್ನು ಬೆರೆಸಿ ಒರೆಸುವುದು ಉತ್ತಮ. ಒಂದು ವೇಳೆ ಮನೆಯಲ್ಲೇನಾದರೂ ಜೇಡರಬಲೆ ಇದ್ದರೆ ಅದನ್ನು ಸ್ವಚ್ಛಗೊಳಿಸುವುದು ಉತ್ತಮ.

ಶಾಸ್ತ್ರಗಳ ಪ್ರಕಾರ ಈರುಳ್ಳಿ, ಬೆಳ್ಳುಳ್ಳಿ ಇಂದ ಮಾಡಿದ ಪದಾರ್ಥಗಳನ್ನು ಶನಿವಾರದ ದಿನ ಸೇವಿಸಬಾರದು. ಒಂದು ವೇಳೆ ಸೇವಿಸಿದರೆ ಇದರಿಂದ ಶನಿದೇವರ ಕೋಪಕ್ಕೆ ಗುರಿಯಾಗಬೇಕಾಗುತ್ತದೆ. ಒಂದು ವೇಳೆ ಶನಿವಾರದ ದಿನದಂದು ಅಡುಗೆಗೆ ಬಳಸುವ ಎಣ್ಣೆ ಅಥವಾ ಯಾವುದಾದರೂ ಎಣ್ಣೆಯನ್ನು ಖರೀದಿಸಿದರೂ ಮನೆಯಲ್ಲಿ ನಕಾರಾತ್ಮಕ ಶಕ್ತಿಯು ಹೆಚ್ಚಾಗುತ್ತದೆ. ಇಷ್ಟೇ ಅಲ್ಲದೆ ಶನಿವಾರದ ದಿನದಂದು ಕಬ್ಬಿಣದ ವಸ್ತುಗಳನ್ನು ಖರೀದಿ ಮಾಡಬಾರದು. ಆದರೆ ಶನಿವಾರದ ದಿನದಂದು ಕಬ್ಬಿಣದ ವಸ್ತುಗಳನ್ನು ದಾನ ಮಾಡುವುದು ಉತ್ತಮ.

ಒಂದು ವೇಳೆ ಶನಿವಾರದ ದಿನದೊಂದು ನೀವು ಯಾರಿಗಾದರೂ ಸಾಲವನ್ನು ನೀಡಿದರೆ ಅದು ಅಷ್ಟು ಸುಲಭವಾಗಿ ನಿಮಗೆ ಹಿಂದಿರುಗಿ ಬರುವುದಿಲ್ಲ. ಹಾಗೆಯೇ ಶನಿವಾರದ ದಿನದಂದು ಉಪ್ಪನ್ನು ಖರೀದಿ ಮಾಡಬಾರದು ಏಕೆಂದರೆ ಇದರಿಂದ ಶನಿದೇವರು ಕೋಪಗೊಳ್ಳುತ್ತಾರೆ.

ಅದೇ ರೀತಿ ಶನಿವಾರ ದಿನದಂದು ಮಧ್ಯಪಾನ, ಮಾಂಸಾಹಾರ ಸೇವನೆ ಮಾಡಬಾರದು.ಶನಿವಾರದ ದಿನದಂದು ಕಪ್ಪು ಎಳ್ಳನ್ನು ಖರೀದಿ ಮಾಡಬಾರದು ಮತ್ತು ಕಪ್ಪು ಬಣ್ಣದ ಶೂಗಳನ್ನು ಖರೀದಿ ಮಾಡಬಾರದು. ಒಂದು ವೇಳೆ ಶನಿವಾರದ ದಿನದಂದು ಖರೀದಿ ಮಾಡಿದರೆ ಜೀವನದಲ್ಲಿ ಅಸಫಲತೆ ಕಾಣುತ್ತದೆ.

Leave a Reply

Your email address will not be published. Required fields are marked *