ಒಣಮೆಣಸಿನಕಾಯಿ, ಜೀರಿಗೆ ಹಾಗೂ ಸಾಸಿವೆಯಿಂದ ಸರ್ವ ದೋಷಗಳನ್ನು ನಿವಾರಣೆ ಮಾಡಿಕೊಳ್ಳಬಹುದು

Uncategorized

ಒಣಮೆಣಸಿನಕಾಯಿ, ಜೀರಿಗೆ ಹಾಗೂ ಸಾಸಿವೆಯಿಂದ ಸರ್ವ ದೋಷಗಳನ್ನು ನಿವಾರಣೆ ಮಾಡಿಕೊಳ್ಳಬಹುದು ಏಳು ಒಣಮೆಣಸಿನಕಾಯಿ, ಸ್ವಲ್ಪ ಜೀರಿಗೆ ಮತ್ತು ಸ್ವಲ್ಪ ಬಿಳಿ ಸಾಸಿವೆಯಿಂದ ಕಣ್ಣಿನ ದೃಷ್ಟಿ ನರದೋಷ ಚೋಳ ದೃಷ್ಟಿ ಇದ್ದರೂ ಎಲ್ಲವೂ ನಿವಾರಣೆಯಾಗುತ್ತದೆ. ಒಣಮೆಣಸಿನಕಾಯಿ ಯಾವುದೇ ಕಾರಣಕ್ಕೂ ಮುರಿದುಹೋಗಿ ಇರಬಾರದು. ಈ ರೀತಿ 7 ಒಣಮೆಣಸಿನಕಾಯಿ, ಜೀರಿಗೆ ಹಾಗೂ ಬಿಳಿ ಸಾಸಿವೆಯಿಂದ ಈ ಚಿಕ್ಕ ಕೆಲಸವನ್ನು ಮಾಡಿದರೆ ಶನಿಯ ದೋಷ, ನರದೋಷ, ಕಣ್ಣಿನ ದೃಷ್ಟಿ ಹಲವು ಇತ್ಯಾದಿ ದೋಷಗಳು ನಿವಾರಣೆಯಾಗುತ್ತದೆ. ಈ ಚಿಕ್ಕ ಕೆಲಸವನ್ನು ಮಂಗಳವಾರ ಹಾಗೂ ಶನಿವಾರ ಸಾಯಂಕಾಲ ಮಾಡಬೇಕು. ನಿಮಗೇನಾದರೂ ಜಾತಕದಲ್ಲಿ ಶನಿ ದೋಷವಿದ್ದರೆ ನೀವು ಮಾಡುವ ಪ್ರತಿಯೊಂದು ಕೆಲಸಕಾರ್ಯಗಳಲ್ಲಿ ಅಡಚಣೆಯನ್ನು ಕಾಣುತ್ತೀರಿ.ಆದ್ದರಿಂದ ಈ ಚಿಕ್ಕ ಕೆಲಸವನ್ನು ಮಾಡುವುದರಿಂದ ನಕಾರಾತ್ಮಕ ಶಕ್ತಿ ಹೊರಹೋಗಿ ಸಕಾರಾತ್ಮಕ ಶಕ್ತಿಯ ಸಂಚಲನ ಪ್ರಾರಂಭವಾಗುತ್ತದೆ.ಶ್ರೀ ಶೃಂಗೇರಿ ಶಾರದಾಂಬ ಜ್ಯೋತಿಷ್ಯಪೀಠಂ ದಕ್ಷಿಣ ಭಾರತದ ಪ್ರಖ್ಯಾತ ವಂಶಪಾರಂಪರಿಕ ಜ್ಯೋತಿಷ್ಯರುಹಾಗೂ ಪ್ರಧಾನ ಅರ್ಚಕರು ಶ್ರೀ ದ್ವಾರಕಾನಾಥಗುರೂಜಿ 99002 02707.. ಇವರು ನಿಮ್ಮಜಾತಕ, ಹಸ್ತರೇಖೆ, ಫೋಟೋನೋಡಿ , ಅಷ್ಟಮಂಗಳಪ್ರಶ್ನೆ, ಅಂಜನಾಪ್ರಶ್ನೆ, ಆಧಾರದಿಂದ ಸ್ತ್ರೀ ಪುರುಷಾಪ್ರೇಮ ವಿಚಾರ, ಅತ್ತೆಸೊಸೆಜಗಳ, ಗಂಡ ಹೆಂಡತಿ ಹೊಂದಾಣಿಕೆ ಸಮಸ್ಯೆ, ಇಷ್ಟಪಟ್ಟವರು ನಿಮ್ಮಂತೆಆಗಲು , ಮದುವೆ ವಿಳಂಬ, ವಿದ್ಯೆ, ಉದ್ಯೋಗ, ಇನ್ನುಜೀವನದಲ್ಲಿನೀವು ಅನುಭವಿಸುತ್ತಿರುವ ಹತ್ತಾರು ಸಮಸ್ಯೆಗಳಿಗೆಒಂದು ಫೋನ್ ಕರೆಯಮುಖಾಂತರ ಪರಿಹಾರತಿಳಿಯಿರಿ ಹಾಗೂ ನಿಮ್ಮ ಎಲ್ಲಾ ಸಮಸ್ಯೆ ಗಳು ಸಹ ಗುಪ್ತ ರೀತಿಯಲ್ಲಿ ಇಟ್ಟುಪುರಾತನ ಜ್ಯೋತಿಷ್ಯಶಾಸ್ತ್ರದ ವಿದ್ಯೆಮುಖಾಂತರ ಉತ್ತಮ ರೀತಿಯಲ್ಲಿ ಕೇವಲ 48 ಗಂಟೆಗಳಲ್ಲಿ ಪರಿಹಾರ ಮಾಡಿ ಕೊಡಲಾಗುವುದುಮತ್ತು ದೇವತಾ ವಿಶಿಷ್ಟ ಪೂಜೆಗಳುಮತ್ತು ದೇವರ ಆರಾಧನೆ ಹಾಗೂ ಹಲವು ರೀತಿಯ ಅನುಷ್ಟಾನಗಳಿಂದ, ಕೇರಳ ಕೊಳ್ಳೇಗಾಲದ ಚೌಡಿಉಪಾಸನಾ ಹಾಗೂಪೂಜಾ ಶಕ್ತಿಯಿಂದ ಸಮಸ್ಯೆಗಳಿಗೆ ಶಾಶ್ವತ ಪರಿಹಾರ ಶಾಸ್ತ್ರ ಮತ್ತು ಸಂಪ್ರದಾಯ ಪ್ರಕಾರ ಮಾಡಿಕೊಡಲಾಗುತ್ತದೆ ಈ ಕೂಡಲೇ ಕರೆ ಮಾಡಿ 99002 02707.

ಒಂದು ವೇಳೆ ನಿಮಗೆ ಏನಾದರೂ ಶನಿ ದೋಷವಿದ್ದರೆ ಏಳು ಒಣಮೆಣಸಿನಕಾಯಿ, ಸ್ವಲ್ಪ ಬಿಳಿ ಸಾಸಿವೆ ಹಾಗೂ ಸ್ವಲ್ಪ ಜೀರಿಗೆಯನ್ನು ತೆಗೆದುಕೊಂಡು ಎಡಗೈಯಲ್ಲಿಟ್ಟುಕೊಂಡು ಎಡದಿಂದ ಬಲಕ್ಕೆ ತಲೆಯ ಸುತ್ತ ಮೂರು ಬಾರಿ ನಿವಾಳಿಸಿ ನಂತರ ಅದನ್ನು ಒಣಗಿದ ಸಗಣಿ ಅಥವಾ ಇಜ್ಜಿಲ ಒಳಗೆ ಹಾಕಬೇಕು. ಈ ಕೆಲಸವನ್ನು ರಾತ್ರಿಯ ಸಮಯದಲ್ಲಿ ಮಾಡಬೇಕು. ಒಂದು ವೇಳೆ ರಾತ್ರಿಯ ಸಮಯವನ್ನು ಬಿಟ್ಟು ಬೇರೆ ಸಮಯದಲ್ಲಿ ಮಾಡಿದರೆ ಇದರ ಫಲಗಳು ಫಲಿಸುವುದಿಲ್ಲ. ಈ ಕೆಲಸವನ್ನು ಮಾಡಿದ ನಂತರ ಒಣ ಮೆಣಸಿನಕಾಯಿಯನ್ನು ಕೆಂಡಕ್ಕೆ ಹಾಕುವುದು ಉತ್ತಮ ಮತ್ತು ಬಿಳಿ ಸಾಸಿವೆ ಹಾಗೂ ಜೀರಿಗೆಯನ್ನು ಯಾರು ತುಳಿಯದೆ ಇರುವಂಥ ಜಾಗದಲ್ಲಿ ಹಾಕಬೇಕು. ಈ ಚಿಕ್ಕ ಕೆಲಸವನ್ನು ಪ್ರತಿ ಮಂಗಳವಾರ ಹಾಗೂ ಶನಿವಾರ ಏಳು ವಾರಗಳ ಕಾಲ ನಿರಂತರವಾಗಿ ಈ ಕೆಲಸವನ್ನು ಮಾಡಿದರೆ ಕುಟುಂಬದಲ್ಲಿ ಯಾವುದೇ ರೀತಿಯ ಸಮಸ್ಯೆ ಇದ್ದರೂ ಪರಿಹಾರವಾಗುತ್ತದೆ. ಇದರಿಂದ ದೃಷ್ಟಿದೋಷ, ನರದೋಷ ,ಜನ ದೋಷ, ಚೋಳ ದೃಷ್ಟಿ ಸಮಸ್ಯೆಗಳು ನಿವಾರಣೆಯಾಗುತ್ತದೆ.

Leave a Reply

Your email address will not be published. Required fields are marked *