ಸರ್ಪ ದೋಷ ಇದೆಯೋ ಅಥವಾ ಇಲ್ಲವೋ ಎಂಬುದನ್ನು ತಿಳಿದುಕೊಳ್ಳುವುದು ಹೇಗೆ ಗೊತ್ತೇ?

ಜ್ಯೋತಿಷ್ಯ

ಸರ್ಪ ದೋಷ ಇದೆಯೋ ಅಥವಾ ಇಲ್ಲವೋ ಎಂಬುದನ್ನು ತಿಳಿದುಕೊಳ್ಳುವುದು ಹೇಗೆ ಭರತಖಂಡದಲ್ಲಿ ನಾವು ಸರ್ಪಕ್ಕೆ ದೈವಸ್ಥಾನವನ್ನು ಕೊಟ್ಟಿದ್ದೇವೆ. ಸರ್ಪ ಎಂದರೆ ದೇವರು ಇದ್ದ ಹಾಗೆ, ಹಾಗಾದರೆ ಸರ್ಪ ದೋಷ ಎಂದರೇನು ಮತ್ತು ಸರ್ಪ ಕನಸಿನಲ್ಲಿ ಬಂದರೆ ಏನಾಗುತ್ತದೆ ಎಂಬುದನ್ನು ತಿಳಿದುಕೊಳ್ಳೋಣ ಬನ್ನಿ.

ಶ್ರೀ ಕ್ಷೇತ್ರ ಸಿಗಂಧೂರ ಚೌಡೇಶ್ವರಿ ದೇವಿಯ ಆರಧಾನೆ ಮಾಡುವ ಸುದರ್ಶನ  ಆಚಾರ್ಯಗುರುಗಳಿಂದ ನಿಮ್ಮ ಸಮಸ್ಯೆಗಳಿಗೆ ಫೋನ್ ನಲ್ಲಿಪರಿಹಾರ ಸಿಗುತ್ತೆ ಕರೆ ಮಾಡಿರಿ 9663953892 ಸ್ನೇಹಿತರೇ ನೀವು ಈಗಾಗಲೇ ಹಲವು ದೇವಸ್ಥಾನ ಸುತ್ತಿಬಂದರು ಮತ್ತು ಹಲವು ಜನಪಂಡಿತರನ್ನು ಭೇಟಿ ಮಾಡಿದ್ದರು ಸಹ ನಿಮ್ಮ ಕಷ್ಟಗಳಿಗೆ ಪರಿಹಾರ ಸಿಕಿಲ್ಲ ಅಂದರೆ ಈ ಕೂಡಲೇಒಮ್ಮೆ ಕರೆ ಮಾಡಿರಿ 9663953892  ಗುರುಜಿ ಅವರು ಜ್ಯೋತಿಷ್ಯ ಶಾಸ್ತ್ರದಲ್ಲಿ ಸಾಕಷ್ಟು ಪಾಂಡಿತ್ಯಹೊಂದಿದ್ದಾರೆ ಹಾಗೆಯೇ ಸಮಸ್ಯೆಗಳಿಗೆ ನಿಖರ ರೀತಿಯಲ್ಲಿ ಪರಿಹಾರ ಮಾಡಿಕೊಡುತ್ತಾರೆ, ಗುರುಜಿಅವರಿಂದ ಈಗಾಗಲೇಸಾವಿರಾರು ಜನರಿಗೆ ಸಾಕಷ್ಟು ಒಳ್ಳೆಯದು ಆಗಿದೆ, ಪ್ರೀತಿ ಪ್ರೇಮದ ಸಮಸ್ಯೆಗಳು ಅಥವ ಮನೆಯಲ್ಲಿ ಜಗಳ ಅಥವ ಆಸ್ತಿವ್ಯಾಜ್ಯಗಳು ಅಥವ ಗಂಡ ಹೆಂಡತಿ ಮನಸ್ತಾಪ ಅಥವಕಾನೂನು ವ್ಯಾಜ್ಯಗಳು ಅಥವ ಮಕ್ಕಳು ಹೆಚ್ಚು ಹಠ ಮಾಡುತ್ತಾ ಇದ್ರೆ ಅಥವ ಅನಾರೋಗ್ಯಸಮಸ್ಯೆಗಳು ಅಥವ ನಿಮ್ಮ ಜೀವನದಲ್ಲಿ ಅನುಭವಿಸುತ್ತಾ ಇರೋ ಗುಪ್ತ ಸಮಸ್ಯೆಗಳು ಇನ್ನು ಹತ್ತಾರು ಸಮಸ್ಯೆಗಳು ಏನೇ ಇದ್ದರುಸಹ ಈ ಕೂಡಲೇ ಕರೆ ಮಾಡಿರಿ 9663953892.

ರಾಶಿ ಕುಂಡಲಿಯಲ್ಲಿ ಅಥವಾ ಜನ್ಮ ಜಾತಕದಲ್ಲಿ ಲಗ್ನದಿಂದ 9 ನೇ ಸ್ಥಾನದ ಅಧಿಪತಿ ನೀಚನಾಗಿದ್ದು ಅಥವಾ ಅಸ್ತಂಗತ ಆಗಿದ್ದರೆ ಅಥವಾ 9ನೇ ಸ್ಥಾನದಲ್ಲಿ ರಾಹು ಇದ್ದರೆ, ಒಂದು ವೇಳೆ ರಾಹುಗೆ ಕುಜನ ದೃಷ್ಟಿ ಏನಾದರೂ ಇದ್ದರೆ ಅಂತಹದ್ದನ್ನು ಸಂಪೂರ್ಣವಾಗಿ ಕಾಳಸರ್ಪದೋಷ ಎಂದು ಕರೆಯಲಾಗುತ್ತದೆ. ಈ ದೋಷವಿದ್ದವರಿಗೆ ಸಂತಾನಭಾಗ್ಯ ಲಭಿಸುವುದಿಲ್ಲ.

ಒಂದು ವೇಳೆ ಮಗು ಹುಟ್ಟಿದರು ಅದು ವಿಶೇಷವಾದ ಮಗುವಾಗಿ ಇರುತ್ತದೆ ಮತ್ತು ಎಂಟು ವರ್ಷದ ಒಳಗೆ ಮರಣ ಹೊಂದುತ್ತದೆ. ಇದಕ್ಕೆ ಪರಿಹಾರವನ್ನು ಯಾವುದಾದರೂ ನಾಗರ ಕ್ಷೇತ್ರದಲ್ಲಿ ಸರ್ಪಸಂಸ್ಕಾರ ಅಥವಾ ನಾಗಪ್ರತಿಷ್ಠೆ ಮಾಡಿ ಪರಿಹಾರ ಮಾಡಿಕೊಳ್ಳಬಹುದು. ಹಸುವನ್ನು ದಾನಮಾಡುವುದು, ಭೂಮಿಯನ್ನು ದಾನ ಮಾಡುವುದು, ತಿಲಕ ದಾನ ಮಾಡುವುದು, ಬಂಗಾರವನ್ನು ದಾನ ಮಾಡುವುದರಿಂದ ಸರ್ಪ ದೋಷ ನಿವಾರಣೆಯಾಗಿ ಸಂತಾನಪ್ರಾಪ್ತಿ ಹಾಗೂ ಸಂತಾನ ವೃದ್ಧಿಯಾಗುತ್ತದೆ.

ಬೆಳಗಿನ ಜಾವ 3 ಘಂಟೆಯಿಂದ 5 ಘಂಟೆಯ ಒಳಗೆ ನಿಮ್ಮ ಕನಸಿನಲ್ಲಿ ಸರ್ಪವೇನಾದರೂ ಕಾಣಿಸಿಕೊಂಡರೆ ಆ ಕನಸು ನಿಜವಾಗುತ್ತದೆ. ಒಂದು ವೇಳೆ ನಿಮ್ಮ ಬಳಿ ಜಾತಕವಿಲ್ಲ ಮತ್ತು ಸರ್ಪದೋಷ ಇದೆಯೋ ಇಲ್ಲವೋ ಎಂಬುದನ್ನು ಹೇಗೆ ತಿಳಿದುಕೊಳ್ಳಬಹುದು ಎಂದರೆ, ಒಂದು ವೇಳೆ ನಿಮ್ಮ ಕನಸಿನಲ್ಲಿ ನೀವು ಹಾವನ್ನು ಹೊಡೆಯುತ್ತಿರುವ ರೀತಿ, ಹಾವು ಕಚ್ಚುತ್ತಿರುವ ರೀತಿ ಅಥವಾ ಬೇರೆ ಯಾರಾದರೂ ಹೊಡೆಯುತ್ತಿರುವುದನ್ನು ನೀವು ನೋಡುತ್ತಿರುವ ಹಾಗೆ ಕನಸು ಬಿದ್ದರೆ ಸರ್ಪ ದೋಷ ಇರುವುದು ಖಚಿತವಾಗುತ್ತದೆ. ಒಂದು ವೇಳೆ ನಾಗರಹಾವು ಅಲ್ಲದೆ ಬೇರೆ ಯಾವುದೇ ಹಾವು ನಿಮ್ಮ ಮನೆಯ ಮೇಲೆ ಬರುವುದು, ನಿಮ್ಮ ಮೇಲೆ ಬೀಳುವ ಹಾಗೆ, ಯಾರಿಗಾದರೂ ಕಚ್ಚುತ್ತಿರುವ ಹಾಗೆ ನಿಮಗೆ ಕಾಣುವುದು, ಸರ್ಪ ಓಡಿ ಹೋಗುವಂಥದ್ದು, ಸರ್ಪ ವಿಷವನ್ನು ಕಕ್ಕುತ್ತಿರುವಂತದ್ದು, ಒಂದು ಸರ್ಪ ಇನ್ನೊಂದು ಸರ್ಪದ ಜೊತೆ ಸೇರಿ ಸಂಬಂಧವನ್ನು ಮಾಡುತ್ತಿರುವ ಹಾಗೆ ಕನಸು ಬೀಳುವುದು, ಸರ್ಪ ಮರಿಯನ್ನು ಹಾಕುತ್ತಿರುವ ಹಾಗೆ ಕನಸು ಬೀಳುವುದು, ಇದರಲ್ಲಿ ಯಾವುದಾದರೂ ಒಂದು ಬಗೆಯ ಕನಸು ಕಾಣಿಸಿಕೊಂಡರು ಸರ್ಪ ಶಾಪವಿದೆ ಎಂಬುದನ್ನು ಸೂಚಿಸುತ್ತದೆ.

ಈಗಾಗಲೇ ಸಾವಿರಾರು ಜನ ಒಳಿತನ್ನು ಕಂಡು ನೂರಕ್ಕು ಅಧಿಕ ಶಿಷ್ಯರಿಗೆ ಜ್ಯೋತಿಷ್ಯಜ್ಞಾನವನ್ನು ತ್ಯಾಗ ಮಾಡಿ ಯಂತ್ರ ಸಿದ್ದಿ ಮಾಲಿಕ್ ಪುಸ್ತಕದ ಕೃರ್ತ ಪ್ರಧಾನ ತಾಂತ್ರಿಕ ಸುದರ್ಶನ ಆಚಾರ್ಯ ಶ್ರೀ ಸಿಗಂಧೂರು ಚೌಡೇಶ್ವರಿ ದೇವಿಯನ್ನುಆರಾಧನೆ ಮಾಡುವ ನಿಮ್ಮ ಮನಸ್ಸಿನಲ್ಲಿ ಆಡಚಣೆಉಂಟಾಗುವ ಯಾವುದೇ ಪ್ರಶ್ನೆ ಅಥವಾ ಸಮಸ್ಯೆ ಇದೆಯೇ ಮತ್ತು ನೀವು-ಉತ್ತರ ತಿಳಿಯಲು ಬಯಸುವಿರಾ ಜ್ಯೋತಿಷ್ಯವು ನಿಮ್ಮಅನುಮಾನ ಹಾಗೂ ಆತಂಕಗಳನ್ನು ಅಳಿಸಬಹುದು ಮತ್ತು ಪ್ರಶ್ನೆಗಳಿಗೆ ಉತ್ತರಿಸಬಹುದು ಏಷ್ಟೇ ಪೂಜೆ ಪ್ರಯತ್ನಮಾಡಿದರು ನಿಮ್ಮ ಸಮಸ್ಯೆಗಳು ಬಗೆಹರಿದಿಲ್ಲವೇ ಚಿಂತೆಬೇಡ ನಿಮ್ಮ ಯಾವುದೇ ಘೋರ-ನಿಗೂಢ ಗುಪ್ತ ಸಮಸ್ಯೆಗಳಿಗೆ 2 ದಿನಗಳಲ್ಲಿ ಪರಿಹಾರ-ಶತಸಿದ್ಧ ಇಂದೇ ಗುರುಜೀಯವರನ್ನು ಸಂಪರ್ಕಿಸಿ 9663953892.

Leave a Reply

Your email address will not be published. Required fields are marked *