ಶುಕ್ರವಾರ ಮಂತ್ರ ಸಿದ್ದಿ ಮಾಡಿ 108 ಬಾರಿ ಪಠಿಸಿದರೆ ಮನೆ ಏಳಿಗೆಯಾಗುತ್ತದೆ ಮತ್ತು ಕಷ್ಟಗಳು ಮಾಯವಾಗುತ್ತದೆ.

ರಾಶಿ ಭವಿಷ್ಯ

ಪ್ರತಿಯೊಬ್ಬ ಹೆಂಗಸರಿಗೂ ಕೂಡ ನಮ್ಮ ಕುಟುಂಬ ಚೆನ್ನಾಗಿರಬೇಕು, ನಾವು ಕೂಡ ನಾಲ್ಕು ಜನರಂತೆ ಬದುಕಿ ಬಾಳಬೇಕು ಮತ್ತು ನಮ್ಮ ಕುಟುಂಬಕ್ಕೆ ಯಾವುದೇ ರೀತಿಯ ಸಮಸ್ಯೆ ಆಗಬಾರದು ಎಂದು ಪ್ರತಿಯೊಬ್ಬ ಮಹಿಳೆಯು ಆಶಿಸುತ್ತಾಳೆ. ಜೀವನದಲ್ಲಿ ಕಷ್ಟಗಳು ಹೆಚ್ಚಾಗಿ ಯಜಮಾನ ಹೇಳಿದ ಮಾತನ್ನು ಕೇಳದೆ, ಮನೆ ಯಜಮಾನ ಎಷ್ಟೇ ಕಷ್ಟಪಟ್ಟು ಸಂಪಾದನೆ ಮಾಡಿದರು ಕೂಡ ಜೀವನವನ್ನು ನಡೆಸುವುದಕ್ಕೆ ಆಗುವುದಿಲ್ಲ , ಮಕ್ಕಳು ಹೇಳಿದ ಮಾತನ್ನು ಕೇಳುವುದಿಲ್ಲ ಈ ಎಲ್ಲಾ ಸಮಸ್ಯೆಗಳ ಪರಿಹಾರವಾಗಬೇಕು ಎಂದರೆ ವಿಶೇಷವಾಗಿ ಮಹಿಳೆಯರಿಗೆ ಮತ್ತು ಮನೆ ಯಜಮಾನನಿಗೆ ಶುಭವಾಗ ಬೇಕು ಮತ್ತು ಲಕ್ಷ್ಮೀದೇವಿ ಅನುಗ್ರಹ ಪ್ರಾಪ್ತಿಯಾಗಬೇಕು ಎಂಬುದಾದರೆ ಪ್ರತಿ ಶುಕ್ರವಾರ ಅಥವಾ ಮಂಗಳವಾರ ಈ ಮಂತ್ರವನ್ನು ಪಠಿಸಬೇಕು. ನೀವು ಹಣೆಗೆ ಬಟ್ಟನ್ನು ಇಟ್ಟುಕೊಳ್ಳಬೇಕಾದರೆ ಮಂತ್ರವನ್ನು ಪಠಿಸಿದರೆ ವಿಶೇಷವಾದ ಲಾಭಗಳು ಪ್ರಾಪ್ತಿಯಾಗಲಿದೆ.

ಶ್ರೀ ಸಿಗಂಧೂರು ಚೌಡೇಶ್ವರಿ ದೇವಿಯನ್ನು ಆರಾಧನೆ ಮಾಡುವ ದೈವಜ್ಞ ಪಂಡಿತ್ ಸುದರ್ಶನ್ ಭಟ್ ದೈವಜ್ಞ ಪ್ರಧಾನ ತಾಂತ್ರಿಕ್ ಹಾಗೂ ಮಾಂತ್ರಿಕರು 9663542672 ನಿಮ್ಮ ಮನಸ್ಸಿನಲ್ಲಿ ಆಡಚಣೆ ಉಂಟಾಗುವ ಯಾವುದೇ ಪ್ರಶ್ನೆ ಅಥವಾ ಸಮಸ್ಯೆ ಇದೆಯೇ ಮತ್ತು ನೀವುಉತ್ತರ ತಿಳಿಯಲು ಬಯಸುವಿರಾ? ಜ್ಯೋತಿಷ್ಯವು ನಿಮ್ಮಅನುಮಾನ ಹಾಗೂ ಆತಂಕಗಳನ್ನು ಅಳಿಸಬಹುದು ಮತ್ತು ಪ್ರಶ್ನೆಗಳಿಗೆ ಉತ್ತರಿಸಬಹುದು ಏಷ್ಟೇ ಪೂಜೆ ಪ್ರಯತ್ನ ಮಾಡಿದರು ನಿಮ್ಮ ಸಮಸ್ಯೆಗಳು ಬಗೆಹರಿದಿಲ್ಲವೇ..?ನಿಮ್ಮ ಯಾವುದೇಘೋರ ನಿಗೂಢ ಗುಪ್ತ ಸಮಸ್ಯೆಗಳಿಗೆ 2 ದಿನಗಳಲ್ಲಿ ಪರಿಹಾರ ಶತಸಿದ್ಧ ಧನವಶ, ಜನವಶ, ಶತ್ರುನಾಶ, ಸ್ತ್ರೀ– ಪುರುಷ ವಶೀಕರಣ, ದಿಗ್ಭಂಧನ, ಸ್ತಂಭನ, ವುಚ್ಛಾಟನೆಯಂತಹ ಸಮಸ್ಯೆಗಳಿಗೆ ವಿಶೇಷ ಪರಿಹಾರ ತಿಳಿಸುತ್ತಾರೆ 9663542672.

ಶುಕ್ರವಾರ ದಿನ ಬೆಳಗ್ಗೆ ಎದ್ದ ತಕ್ಷಣ ಸ್ನಾನ ಮಾಡಿ ದೇವರ ಪೂಜೆಯನ್ನು ಮಾಡಬೇಕು ಮತ್ತು ದೀಪಾರಾಧನೆ ಮಾಡಬೇಕಾದರೆ ದೇವರ ಕೋಣೆಯಲ್ಲಿ ಕುಂಕುಮದ ಬಟ್ಟಲು ಇಟ್ಟುಕೊಂಡಿರುತ್ತಿರೀ ಹಾಗೆಯೇ ಇನ್ನೊಂದು ಪ್ರತ್ಯೇಕ ಕುಂಕುಮದ ಬಟ್ಟಲನ್ನು ಇಟ್ಟು ಅಲ್ಲಿಗೆ ಮಂತ್ರ ಸಿದ್ಧಿಯನ್ನು ಮಾಡಬೇಕು.
ನಿಮ್ಮ ಕೈಯಲ್ಲಿ ಅರಿಶಿನ ಕುಂಕುಮದ ಬಟ್ಟಲು ಇಟ್ಟುಕೊಂಡು 108 ಬಾರಿ ಮಂತ್ರವನ್ನು ಪಠಿಸಬೇಕು.
ಓಂ ಹ್ರೀಂ ಲಕ್ಷ್ಮೀದೇವಿ ಸೌಭಾಗ್ಯಂ ಸರ್ವಂ ತ್ರೈಲೋಕ ಮೋಹನಂ
ಈ ಒಂದು ಮಂತ್ರವನ್ನು ಹೇಳಬೇಕಾದರೆ ಅರಿಶಿನ ಮತ್ತು ಕುಂಕುಮ ಭಟ್ಟಲನ್ನು ಕೈಯಲ್ಲಿಟ್ಟುಕೊಂಡು 108 ಬಾರಿ ಪಠಿಸಿದರೆ ವಿಶೇಷವಾದ ಫಲಪ್ರಾಪ್ತಿಯಾಗುತ್ತದೆ.

ಶುಕ್ರವಾರ ಸಿದ್ಧಿಯನ್ನು ಮಾಡಿಕೊಂಡ ನಂತರ ಉಳಿದ ದಿನ ಹಣೆಗೆ ಬಟ್ಟನ್ನು ಇಟ್ಟುಕೊಳ್ಳಬೇಕಾದರೆ ನನಗೆ ಒಳ್ಳೆಯದಾಗಲಿ, ಲಕ್ಷ್ಮಿ ದೇವಿಯ ಅನುಗ್ರಹ ದೊರೆಯಲಿ ಎಂದು 21 ಬಾರಿ ಈ ಮಂತ್ರವನ್ನು ಪಠಿಸಬೇಕು.
ಈ ಕೆಲಸವನ್ನು ಮನೆ ಯಜಮಾನಿ ಪ್ರತಿನಿತ್ಯ ಮಾಡುವುದರಿಂದ ಲಕ್ಷ್ಮಿ ದೇವಿಯ ಅನುಗ್ರಹದಿಂದ ಇಡೀ ಕುಟುಂಬಕ್ಕೆ ರಕ್ಷಣೆ ಸಿಗುತ್ತದೆ.

ಹೆಂಗಸರು ಮುಟ್ಟಾದ ಸಮಯದಲ್ಲಿ ಹಾಗೂ ಮಾಂಸಾಹಾರ ಸೇವಿಸಿದ ದಿನದಲ್ಲಿ ಯಾವುದೇ ಕಾರಣಕ್ಕೂ ಈ ಮಂತ್ರವನ್ನು ಪಠಿಸಬಾರದು. ಹೀಗೆ ಮೇಲಿನ ಮಂತ್ರ ಪಠಿಸುವುದರಿಂದ ಜೀವನದಲ್ಲಿ ಇರುವಂತ ಕಷ್ಟಗಳು ಕಳೆದುಹೋಗಿ ಲಕ್ಷ್ಮೀದೇವಿ ಸುಖಕರವಾಗಿ ಜೀವನ ನಡೆಸಲು ಒಂದು ದಾರಿಯನ್ನು ತೋರಿಸುತ್ತಾಳೆ.

ಶ್ರೀ ಸಿಗಂಧೂರು ಚೌಡೇಶ್ವರಿ ದೇವಿಯನ್ನು ಆರಾಧನೆ ಮಾಡುವ ದೈವಜ್ಞ ಪಂಡಿತ್ ಸುದರ್ಶನ್ ಭಟ್ ದೈವಜ್ಞ ಪ್ರಧಾನ ತಾಂತ್ರಿಕ್ ಹಾಗೂ ಮಾಂತ್ರಿಕರು 9663542672 ನಿಮ್ಮ ಮನಸ್ಸಿನಲ್ಲಿ ಆಡಚಣೆ ಉಂಟಾಗುವ ಯಾವುದೇ ಪ್ರಶ್ನೆ ಅಥವಾ ಸಮಸ್ಯೆ ಇದೆಯೇ ಮತ್ತು ನೀವುಉತ್ತರ ತಿಳಿಯಲು ಬಯಸುವಿರಾ? ಜ್ಯೋತಿಷ್ಯವು ನಿಮ್ಮಅನುಮಾನ ಹಾಗೂ ಆತಂಕಗಳನ್ನು ಅಳಿಸಬಹುದು ಮತ್ತು ಪ್ರಶ್ನೆಗಳಿಗೆ ಉತ್ತರಿಸಬಹುದು ಏಷ್ಟೇ ಪೂಜೆ ಪ್ರಯತ್ನ ಮಾಡಿದರು ನಿಮ್ಮ ಸಮಸ್ಯೆಗಳು ಬಗೆಹರಿದಿಲ್ಲವೇ..?ನಿಮ್ಮ ಯಾವುದೇಘೋರ ನಿಗೂಢ ಗುಪ್ತ ಸಮಸ್ಯೆಗಳಿಗೆ 2 ದಿನಗಳಲ್ಲಿ ಪರಿಹಾರ ಶತಸಿದ್ಧ ಧನವಶ, ಜನವಶ, ಶತ್ರುನಾಶ, ಸ್ತ್ರೀ– ಪುರುಷ ವಶೀಕರಣ, ದಿಗ್ಭಂಧನ, ಸ್ತಂಭನ, ವುಚ್ಛಾಟನೆಯಂತಹ ಸಮಸ್ಯೆಗಳಿಗೆ ವಿಶೇಷ ಪರಿಹಾರ ತಿಳಿಸುತ್ತಾರೆ 9663542672.

Leave a Reply

Your email address will not be published. Required fields are marked *