Your cart is currently empty!
ಶತ್ರು ಇಂದ ಮುಕ್ತಿಯನ್ನು ಹೊಂದಲು ಯಾವ ಒಂದು ಸಸ್ಯದ ಎಲೆ ಸಾಕು ಗೊತ್ತೇ ನಿಮಗೆ ?
ಕೆಲವೊಂದು ಬಾರಿ ಜೀವನದಲ್ಲಿ ಶತ್ರುಗಳು ಯಾವ ರೀತಿ ಇರುತ್ತಾರೆ ಎಂದರೆ ಅವರಿಗೆ ನೀವು ಖುಷಿಯಾಗಿರುವುದು ಸ್ವಲ್ಪವೂ ಇಷ್ಟವಿರುವುದಿಲ್ಲ. ನೀವು ಎಷ್ಟೇ ಬಾರಿ ಹೋಗುವ ದಾರಿಯನ್ನು ಬದಲಾಯಿಸಿದರು ಪದೇ ಪದೇ ತೊಂದರೆಯನ್ನು ಕೊಡುತ್ತಿರುತ್ತಾರೆ. ಶತ್ರುಗಳ ಮನಸ್ಥಿತಿ ಹೇಗಿರುತ್ತದೆ ಎಂದರೆ ನೀವು ದುಃಖದಿಂದ ಇರುವುದನ್ನು ನೋಡಲು ಯಾವಾಗಲೂ ಬಯಸುತ್ತಿರುತ್ತಾರೆ. ಹಾಗಾದರೆ ಶತ್ರುಗಳಿಂದ ಯಾವ ರೀತಿ ಮುಕ್ತಿಯನ್ನು ಪಡೆದುಕೊಳ್ಳಬಹುದು ಎಂಬುದರ ಬಗ್ಗೆ ಮಾಹಿತಿಯನ್ನು ತಿಳಿದುಕೊಳ್ಳೋಣ ಬನ್ನಿ.
ಯಾವುದಾದರೂ ಒಂದು ಮರದಲ್ಲಿ ಚಿಕ್ಕದಾಗಿ ಬೇವಿನ ಗಿಡ ಬೆಳೆದಿರಬೇಕು, ತದನಂತರ ಆ ಬೇವಿನ ಗಿಡದ ಸಸ್ಯವನ್ನು ತೆಗೆದುಕೊಂಡು ಬರಬೇಕು. ಇದಾದ ನಂತರ ಮಹಾಕಾಳಿಯ ಮೂಲ ಮಂತ್ರವನ್ನು ಜಪಿಸಬೇಕು. ಓಂ ಕ್ರೀಮ್ ಕಾಳಿ ಕಾಯೇ ನಮಃ.
ಈ ಸಸ್ಯವನ್ನು ನಿಮ್ಮ ಕೈಯಲ್ಲಿಟ್ಟುಕೊಂಡು ಮೇಲಿನ ಮಂತ್ರವನ್ನು 108 ಬಾರಿ ಜಪಿಸಬೇಕು. ತದನಂತರ ದೇವಿಯ ಬಳಿ ಶತ್ರುವಿನಿಂದ ಮುಕ್ತಿ ಹೊಂದಲು ಬೇಡಿಕೊಳ್ಳಬೇಕು. ಇಷ್ಟಾದಮೇಲೆ ಆ ಸಸ್ಯವನ್ನು ಶತ್ರುವಿನ ಮನೆಯ ಅಕ್ಕಪಕ್ಕದಲ್ಲಿ ನೆಟ್ಟು ಬರಬೇಕು. ಈ ಸಸ್ಯದ ಪ್ರಭಾವದಿಂದ ಶತ್ರುಗಳು ಇದ್ದಾರೆ ಎಂಬುದನ್ನು ಆ ವ್ಯಕ್ತಿಗಳು ಮರೆತುಬಿಡುತ್ತಾರೆ.
ದ್ವಾರಕನಾಥ್ ಶಾಸ್ತ್ರೀ 9900202707 ಕೊಳ್ಳೇಗಾಲದ ಪುರಾತನ ಪೂಜೆಗಳು ಮತ್ತು ಕೇರಳದ ಕುಟ್ಟಿಚಾತನ್ ಪೂಜಾ ಪದ್ಧತಿಯಿಂದ ನಿಮ್ಮ ಸರ್ವ ಘೋರ ಗುಪ್ತ ಕಠಿಣ ಸಮಸ್ಯೆಗಳಿಗೆ ಕೇವಲ 5 ದಿನದಲ್ಲಿ ಶಾಶ್ವತ ಪರಿಹಾರ ಮಾಡಿಕೊಡುತ್ತಾರೆ. ನಿಮ್ಮ ಸಮಸ್ಯೆಗಳಾದ ವಿದ್ಯಾಭ್ಯಾಸದಲ್ಲಿ ತೊಂದರೆಉದ್ಯೋಗ ಸಮಸ್ಯೆ, ಮನೆಯಲ್ಲಿ ಹಣಕಾಸಿನ ಅಭಾವ, ಎಷ್ಟೇ ದುಡ್ಡಿದ್ದರು ನೆಮ್ಮದಿಯ ಕೊರತೆಪ್ರೀತಿಯಲ್ಲಿ ನಂಬಿ ಮೋಸ, ಗಂಡ ಅಥವಾ ಹೆಂಡತಿ ಪರಸಂಗ ಬಿಡಿಸುವುದು, ಪ್ರೀತಿಯಲ್ಲಿ ಬಿದ್ದು ಮಕ್ಕಳು ಮಾತು ಕೇಳದಿದ್ದರೆ, ಗಂಡ ಹೆಂಡತಿ ನಡುವೆ ಹೊಂದಾಣಿಕೆ ಸಮಸ್ಯೆ, ವಿವಾಹದಲ್ಲಿ ಅಡೆ ತಡೆ, ಸಾಲಭಾದೆ ಇನ್ನೂಅನೇಕ ಸಮಸ್ಯೆಗಳಿಗೆ 100% ಸೂಕ್ತ ಪರಿಹಾರ ಮತ್ತು ಮಾರ್ಗದರ್ಶನ ನೀಡುತ್ತಾರೆ. ಧನ ಪ್ರಾಪ್ತಿ ಆಗುಂತಹ ಪೂಜೆಗಳು ಇದಂತಹ ಸಮಸ್ಯೆಗಳ ನಿವಾರಣೆಗೆಅತ್ಯಂತ ಪ್ರಭಾವಶಾಲಿ ಮತ್ತು ಪ್ರಖ್ಯಾತಿ ಪಡೆದಿರುವ ಜ್ಯೋತಿಷ್ಯರು. ನಿಮ್ಮ ಸಮಸ್ಯೆಗಳಿಗೆ ಯಾರಿಂದಲೂ ಪರಿಹಾರ ಸಿಗದೆ ನೊಂದಿದ್ದರೆ ಇವರನ್ನು ಒಮ್ಮೆ ನಂಬಿ ಕರೆ ಮಾಡಿ ಕಂಡಿತಾ ಪರಿಹಾರಸಿಗುತ್ತದೆ. ದ್ವಾರಕನಾಥ್ ಶಾಸ್ತ್ರಿ9900202707.