Home / ಜ್ಯೋತಿಷ್ಯ / ದೀಪ ಹಚ್ಚಿದಾಗ ಬತ್ತಿ ಸುಟ್ಟು ದೀಪ ಕಪ್ಪಾದರೆ ಏನು ಅರ್ಥ ಗೊತ್ತೇ ನಿಮಗೆ ?

ದೀಪ ಹಚ್ಚಿದಾಗ ಬತ್ತಿ ಸುಟ್ಟು ದೀಪ ಕಪ್ಪಾದರೆ ಏನು ಅರ್ಥ ಗೊತ್ತೇ ನಿಮಗೆ ?

ಕೆಲವರ ಮನೆಯಲ್ಲಿ ದೀಪವನ್ನು ಹಚ್ಚಿದಾಗ ದೀಪದ ಬತ್ತಿ ಸಂಪೂರ್ಣವಾಗಿ ಸುಟ್ಟು ಹೋಗಿ ದೀಪವು ಕಪ್ಪಾಗುತ್ತದೆ. ಈ ರೀತಿ ಆದಾಗ ಕೆಲವರಲ್ಲಿ ಅನೇಕ ರೀತಿಯ ಸಂಶಯಗಳು, ಆತಂಕಗಳು ಮೂಡುತ್ತದೆ. ಹಾಗಾದರೆ ಈ ರೀತಿ ಏಕೆ ಆಗುತ್ತದೆ ಹಾಗೂ ಇದಕ್ಕೆ ಪರಿಹಾರ ಏನು ಎಂಬುದರ ಬಗ್ಗೆ ಸಂಪೂರ್ಣವಾಗಿ ಮಾಹಿತಿಯನ್ನು ತಿಳಿದುಕೊಳ್ಳೋಣ ಬನ್ನಿ.

ದ್ವಾರಕನಾಥ್ ಶಾಸ್ತ್ರೀ 9900202707 ನಿಮ್ಮ ಸರ್ವ ಘೋರ ಗುಪ್ತ ಕಠಿಣ ಸಮಸ್ಯೆಗಳಿಗೆ ಕೇವಲ 2 ದಿನದಲ್ಲಿ ಶಾಶ್ವತ ಪರಿಹಾರ ಮಾಡಿಕೊಡುತ್ತಾರೆ. ನಿಮ್ಮ ಸಮಸ್ಯೆಗಳಾದ ವಿದ್ಯಾಭ್ಯಾಸ ಉದ್ಯೋಗ ಸಮಸ್ಯೆ  ನೆಮ್ಮದಿಯ ಕೊರತೆ ಪ್ರೀತಿಯಲ್ಲಿ ನಂಬಿ ಮೋಸ, ಗಂಡ ಅಥವಾ ಹೆಂಡತಿ ಪರಸಂಗ ಬಿಡಿಸುವುದು, ಪ್ರೀತಿಯಲ್ಲಿ ಬಿದ್ದು ಮಕ್ಕಳು ಮಾತು ಕೇಳದಿದ್ದರೆ, ಗಂಡ ಹೆಂಡತಿ ನಡುವೆ ಹೊಂದಾಣಿಕೆ ಸಮಸ್ಯೆ, ವಿವಾಹದಲ್ಲಿ ಅಡೆ ತಡೆ ಅನೇಕ ಸಮಸ್ಯೆಗಳಿಗೆ 100% ಸೂಕ್ತ ಪರಿಹಾರ ಮತ್ತು ಮಾರ್ಗದರ್ಶನ ನೀಡುತ್ತಾರೆ. ನಿಮ್ಮ ಸಮಸ್ಯೆಗಳಿಗೆ ಯಾರಿಂದಲೂ ಪರಿಹಾರ ಸಿಗದೆ ನೊಂದಿದ್ದರೆ ಇವರನ್ನು ಒಮ್ಮೆ ನಂಬಿ ಕರೆ ಮಾಡಿ ಕಂಡಿತಾ ಪರಿಹಾರಸಿಗುತ್ತದೆ. ದ್ವಾರಕನಾಥ್ ಶಾಸ್ತ್ರಿ9900202707. 

ಮನೆಯಲ್ಲಿ ಪ್ರತಿನಿತ್ಯವೂ ದೀಪವನ್ನು ಹಚ್ಚುತ್ತೇವೆ, ಮನೆಯು ಯಾವಾಗಲೂ ಪ್ರಶಾಂತತೆಯಿಂದ, ನೆಮ್ಮದಿಯಿಂದ ಇರಲಿ ಎಂದು ದೀಪವನ್ನು ಹಚ್ಚಲಾಗುತ್ತದೆ. ಇದರ ಜೊತೆಗೆ ದೈವಿ ಶಕ್ತಿ ಮನೆಯಲ್ಲಿ ಇರಲಿ ಎಂದು ಪ್ರತಿನಿತ್ಯವೂ ದೀಪವನ್ನು ದೇವರಿಗೆ ಹಚ್ಚಲಾಗುತ್ತದೆ. ಹೀಗೆ ದೀಪವನ್ನು ಹಚ್ಚಿದಾಗ ಬತ್ತಿಯು ಸಂಪೂರ್ಣವಾಗಿ ಸುಟ್ಟು ಹೋಗಿ ದೀಪವು ಕಪ್ಪಾದರೆ ಕೆಲವರ ಮನಸ್ಸಿನಲ್ಲಿ ಆತಂಕ ಮನೆಮಾಡುತ್ತದೆ.

ಕೆಲವೊಂದು ಬಾರಿ ಕಾಟನ್ ಬಟ್ಟೆಯಿಂದ ಬತ್ತಿಯನ್ನು ಸಿದ್ಧಮಾಡಿ ದೀಪವನ್ನು ಹಚ್ಚಿದಾಗ ಈ ರೀತಿ ಆಗುತ್ತದೆ , ಆದ್ದರಿಂದ ಆತಂಕ ಪಡುವ ಅವಶ್ಯಕತೆ ಇರುವುದಿಲ್ಲ. ಇದರ ಜೊತೆಗೆ ಶುದ್ಧವಾದ ಎಣ್ಣೆಯನ್ನು ಬಳಸದೆ ಇದ್ದಾಗ ಈ ರೀತಿ ಬತ್ತಿ ಸುಟ್ಟು ಹೋಗುತ್ತದೆ ಹಾಗೂ ದೀಪವು ಕಪ್ಪಾಗುತ್ತದೆ.

ಈ ರೀತಿಯಾದಾಗ ನೀವೇ ಎಚ್ಚರವಹಿಸಿ ಬತ್ತಿಯನ್ನು ಹಾಗೂ ಎಣ್ಣೆಯನ್ನು ಬದಲಿಸುವುದು ಉತ್ತಮ. ಈ ರೀತಿಯಾದಾಗ ನಾಟಿ ಹತ್ತಿಯನ್ನು ತೆಗೆದುಕೊಂಡು ಬಂದು ನೀವೇ ಬತ್ತಿಯನ್ನು ಸಿದ್ಧಮಾಡಿ ದೀಪವನ್ನು ಹಚ್ಚಬೇಕು. ಒಂದು ವೇಳೆ ಈ ರೀತಿ ಮಾಡಿದಾಗಲೂ ಇದೇ ಸಮಸ್ಯೆ ಎದುರಾದರೆ ಆಗ ಮನೆಯಲ್ಲಿ ನಕಾರಾತ್ಮಕ ಶಕ್ತಿ ಇದೆ ಎಂಬುದನ್ನು ಅರಿತುಕೊಳ್ಳಬೇಕು.

ಈ ರೀತಿ ನಕಾರಾತ್ಮಕ ಶಕ್ತಿ ಇದೆ ಎಂದು ಅನಿಸಿದಾಗ ಪ್ರತಿನಿತ್ಯ ಮನೆಯನ್ನು ಒರೆಸುವಾಗ ನೀರಿಗೆ ಸ್ವಲ್ಪ ಕಲ್ಲುಪ್ಪು, ಗೋಮೂತ್ರ ಮತ್ತು ಕರ್ಪೂರವನ್ನು ಹಾಕಿಕೊಂಡು ಮನೆಯನ್ನು ಒರೆಸುವುದರಿಂದ ಮನೆಯಲ್ಲಿರುವ ನಕಾರಾತ್ಮಕ ಶಕ್ತಿ ಕಡಿಮೆಯಾಗುತ್ತದೆ. ಈ ರೀತಿ ಮಾಡಿದಾಗ ಮನೆಯಲ್ಲಿ ದೀಪ ಹಚ್ಚಿದಾಗ ದೀಪವು ಶಾಂತಿಯಿಂದ ಉರಿಯುತ್ತದೆ ಹಾಗು ಕಪ್ಪಾಗುವುದು ಕಡಿಮೆಯಾಗುತ್ತದೆ.

ಈ ರೀತಿಯ ಸಮಸ್ಯೆ ಎದುರಾಗುವುದು ಕಾಮಾಕ್ಷಿಯ ದೀಪವನ್ನು ಹಚ್ಚ ಬೇಕಾದರೆ, ಆದ್ದರಿಂದ ಕಾಮಾಕ್ಷಿ ದೀಪವನ್ನು ಹಚ್ಚಿದಾಗ ಸ್ವಲ್ಪ ಎಚ್ಚರಿಕೆಯನ್ನು ವಹಿಸುವುದು ಉತ್ತಮ. ಕಾಮಾಕ್ಷಿ ದೀಪದಲ್ಲಿ ಎಣ್ಣೆ ಇನ್ನೇನು ಮುಗಿದು ದೀಪವು ಆರಿಹೋಗುವ ಸಂದರ್ಭ ಬಂದಾಗ ದೇವರ ಮೇಲೆ ಇರುವ ಒಂದು ಹೂವನ್ನು ತೆಗೆದುಕೊಂಡು ಬತ್ತಿಯನ್ನು ಆರಿಸಬೇಕು. ಈ ರೀತಿ ಮಾಡಿದಾಗ ಯಾವುದೇ ಸಮಸ್ಯೆ ಎದುರಾಗುವುದಿಲ್ಲ.

ದ್ವಾರಕನಾಥ್ ಶಾಸ್ತ್ರೀ 9900202707 ನಿಮ್ಮ ಸರ್ವ ಘೋರ ಗುಪ್ತ ಕಠಿಣ ಸಮಸ್ಯೆಗಳಿಗೆ ಕೇವಲ 2 ದಿನದಲ್ಲಿ ಶಾಶ್ವತ ಪರಿಹಾರ ಮಾಡಿಕೊಡುತ್ತಾರೆ. ನಿಮ್ಮ ಸಮಸ್ಯೆಗಳಾದ ವಿದ್ಯಾಭ್ಯಾಸ ಉದ್ಯೋಗ ಸಮಸ್ಯೆ  ನೆಮ್ಮದಿಯ ಕೊರತೆ ಪ್ರೀತಿಯಲ್ಲಿ ನಂಬಿ ಮೋಸ, ಗಂಡ ಅಥವಾ ಹೆಂಡತಿ ಪರಸಂಗ ಬಿಡಿಸುವುದು, ಪ್ರೀತಿಯಲ್ಲಿ ಬಿದ್ದು ಮಕ್ಕಳು ಮಾತು ಕೇಳದಿದ್ದರೆ, ಗಂಡ ಹೆಂಡತಿ ನಡುವೆ ಹೊಂದಾಣಿಕೆ ಸಮಸ್ಯೆ, ವಿವಾಹದಲ್ಲಿ ಅಡೆ ತಡೆ ಅನೇಕ ಸಮಸ್ಯೆಗಳಿಗೆ 100% ಸೂಕ್ತ ಪರಿಹಾರ ಮತ್ತು ಮಾರ್ಗದರ್ಶನ ನೀಡುತ್ತಾರೆ. ನಿಮ್ಮ ಸಮಸ್ಯೆಗಳಿಗೆ ಯಾರಿಂದಲೂ ಪರಿಹಾರ ಸಿಗದೆ ನೊಂದಿದ್ದರೆ ಇವರನ್ನು ಒಮ್ಮೆ ನಂಬಿ ಕರೆ ಮಾಡಿ ಕಂಡಿತಾ ಪರಿಹಾರಸಿಗುತ್ತದೆ. ದ್ವಾರಕನಾಥ್ ಶಾಸ್ತ್ರಿ9900202707. 

Leave a Reply

Your email address will not be published. Required fields are marked *