Home / ಜ್ಯೋತಿಷ್ಯ / ಕೂರ್ಮಾಸನ ಯಂತ್ರದಿಂದ ಏನೆಲ್ಲ ಲಾಭಗಳು ದೊರೆಯುತ್ತದೆ ಗೊತ್ತೇ ನಿಮಗೆ ?

ಕೂರ್ಮಾಸನ ಯಂತ್ರದಿಂದ ಏನೆಲ್ಲ ಲಾಭಗಳು ದೊರೆಯುತ್ತದೆ ಗೊತ್ತೇ ನಿಮಗೆ ?

ಕೆಲವೊಂದು ಬಾರಿ ದುಷ್ಟ ಶಕ್ತಿಗಳ ಪ್ರಯೋಗದಿಂದ ನಾವು ಯಾವುದೇ ಮಂತ್ರವನ್ನು ಸರಿಯಾಗಿ ಪಠಿಸಲು ಸಾಧ್ಯವಾಗುತ್ತಿರುವುದಿಲ್ಲ.ಇನ್ನೂ ಕೆಲವೊಂದು ಬಾರಿ ನಾವು ಎಷ್ಟೇ ಬಾರಿ ಮಂತ್ರದ ಪ್ರಯೋಗವನ್ನು ಮಾಡಿದರು ಅದರ ಲಾಭ ದೊರೆಯುವುದಿಲ್ಲ. ನಾವು ಹೇಳುವ ಮಂತ್ರವನ್ನು ದುಷ್ಟ ಶಕ್ತಿಗಳು ಸೇವನೆ ಮಾಡಿಕೊಳ್ಳುತ್ತಿರುತ್ತದೆ ಆದ್ದರಿಂದ ನಮಗೆ ಯಾವ ಪ್ರಯೋಜನ ಆಗುತ್ತಿರುವುದಿಲ್ಲ.

ಈ ಕೂರ್ಮಸಾನ ಯಂತ್ರವನ್ನು ನೀವು ಮಂತ್ರವನ್ನು ಹೇಳುವುದಕ್ಕೂ ಮುನ್ನ ಕುಳಿತುಕೊಂಡು ರಂಗೋಲಿಯ ಮೇಲೆ ಯಂತ್ರವನ್ನು ಬರೆದು ಅದರ ಮೇಲೆ ಒಂದು ಕಂಬಳಿಯನ್ನು ಹಾಕಿಕೊಂಡು ಅಥವಾ ದರ್ಭೆಯ ಚಾಪೆಯನ್ನು ಹಾಕಿಕೊಂಡು ಕುಳಿತುಕೊಂಡು ಮಂತ್ರವನ್ನು ಜಪಿಸುವುದರಿಂದ ನಿಮಗೆ ಯಾವುದೇ ದುಷ್ಟಶಕ್ತಿಯ ಕಾಟವು ಇರುವುದಿಲ್ಲ ಹಾಗೂ ಮಂತ್ರದ ಸೇವನೆಯನ್ನು ದುಷ್ಟ ಶಕ್ತಿಗಳು ತೆಗೆದುಕೊಳ್ಳಲು ಸಾಧ್ಯವಾಗುವುದಿಲ್ಲ.

ಯಂತ್ರವನ್ನು ಬರೆದು ಪಂಚಮೂಲಿಕೆಯನ್ನು ಹಾಕಿ ಗ್ರಹ ಹಿಡಿದವರಿಗೆ ಕಟ್ಟುವುದರಿಂದ ಗ್ರಹ ಬಾದೆ ದೂರವಾಗುತ್ತದೆ. ಪಂಚಮೂಲಿಕೆಗಳು ಯಾವುವು ಎಂದರೆ ಬಿಳಿ ಎಕ್ಕದ ಬೇರು, ಭ್ರಮತಂಡಿ ಬೇರು, ಬಿಳಿ ಗುಲಗಂಜಿ ಬೇರು, ದುರ್ಜರಿ ಕೆ ಬೇರು, ಪಾದರಸ ಹಾಕಿ ಸಿದ್ಧ ಮಾಡಿ ಗ್ರಹ ಹಿಡಿದವರಿಗೆ ಕಟ್ಟುವುದರಿಂದ ಗ್ರಹಬಾದೆಯಿಂದ ಮುಕ್ತಿ ದೊರೆಯುತ್ತದೆ.

ದ್ವಾರಕನಾಥ್ ಶಾಸ್ತ್ರೀ 9900202707 ನಿಮ್ಮ ಸರ್ವ ಘೋರ ಗುಪ್ತ ಕಠಿಣ ಸಮಸ್ಯೆಗಳಿಗೆ ಕೇವಲ 2 ದಿನದಲ್ಲಿ ಶಾಶ್ವತ ಪರಿಹಾರ ಮಾಡಿಕೊಡುತ್ತಾರೆ. ನಿಮ್ಮ ಸಮಸ್ಯೆಗಳಾದ ವಿದ್ಯಾಭ್ಯಾಸ ಉದ್ಯೋಗ ಸಮಸ್ಯೆ  ನೆಮ್ಮದಿಯ ಕೊರತೆ ಪ್ರೀತಿಯಲ್ಲಿ ನಂಬಿ ಮೋಸ, ಗಂಡ ಅಥವಾ ಹೆಂಡತಿ ಪರಸಂಗ ಬಿಡಿಸುವುದು, ಪ್ರೀತಿಯಲ್ಲಿ ಬಿದ್ದು ಮಕ್ಕಳು ಮಾತು ಕೇಳದಿದ್ದರೆ, ಗಂಡ ಹೆಂಡತಿ ನಡುವೆ ಹೊಂದಾಣಿಕೆ ಸಮಸ್ಯೆ, ವಿವಾಹದಲ್ಲಿ ಅಡೆ ತಡೆ ಅನೇಕ ಸಮಸ್ಯೆಗಳಿಗೆ 100% ಸೂಕ್ತ ಪರಿಹಾರ ಮತ್ತು ಮಾರ್ಗದರ್ಶನ ನೀಡುತ್ತಾರೆ. ನಿಮ್ಮ ಸಮಸ್ಯೆಗಳಿಗೆ ಯಾರಿಂದಲೂ ಪರಿಹಾರ ಸಿಗದೆ ನೊಂದಿದ್ದರೆ ಇವರನ್ನು ಒಮ್ಮೆ ನಂಬಿ ಕರೆ ಮಾಡಿ ಕಂಡಿತಾ ಪರಿಹಾರಸಿಗುತ್ತದೆ. ದ್ವಾರಕನಾಥ್ ಶಾಸ್ತ್ರಿ9900202707. 

Leave a Reply

Your email address will not be published. Required fields are marked *