Home / ಜ್ಯೋತಿಷ್ಯ / ಒಳ್ಳೆ ಸಮಯ ಬರುವುದಕ್ಕೂ ಮುನ್ನ ಶ್ರೀಕೃಷ್ಣ ನೀಡುವ ಸಂಕೇತಗಳು ಯಾವುವು ಗೊತ್ತೇ ನಿಮಗೆ ?

ಒಳ್ಳೆ ಸಮಯ ಬರುವುದಕ್ಕೂ ಮುನ್ನ ಶ್ರೀಕೃಷ್ಣ ನೀಡುವ ಸಂಕೇತಗಳು ಯಾವುವು ಗೊತ್ತೇ ನಿಮಗೆ ?

ಸಾಮಾನ್ಯವಾಗಿ ಪ್ರತಿಯೊಬ್ಬರಿಗೂ ಯಾವುದಾದರೂ ಒಳ್ಳೆಯ ಕೆಲಸ ಮಾಡಬೇಕಾದರೆ ಭಗವಂತನು ಒಂದಲ್ಲ ಒಂದು ರೀತಿಯಲ್ಲಿ ಸೂಚನೆಯನ್ನು ನೀಡುತ್ತಾನೆ, ಅದೇ ರೀತಿ ಒಂದು ವೇಳೆ ನಿಮಗೇನಾದರೂ ಕೆಟ್ಟದ್ದು ಆಗಬೇಕಾದರೂ ಸಹ ಯಾವುದಾದರೂ ಒಂದು ಸೂಚನೆಯನ್ನು ನೀಡಿರುತ್ತಾರೆ.

ದ್ವಾರಕನಾಥ್ ಶಾಸ್ತ್ರೀ 9900202707 ನಿಮ್ಮ ಸರ್ವ ಘೋರ ಗುಪ್ತ ಕಠಿಣ ಸಮಸ್ಯೆಗಳಿಗೆ ಕೇವಲ 2 ದಿನದಲ್ಲಿ ಶಾಶ್ವತ ಪರಿಹಾರ ಮಾಡಿಕೊಡುತ್ತಾರೆ. ನಿಮ್ಮ ಸಮಸ್ಯೆಗಳಾದ ವಿದ್ಯಾಭ್ಯಾಸ ಉದ್ಯೋಗ ಸಮಸ್ಯೆ  ನೆಮ್ಮದಿಯ ಕೊರತೆ ಪ್ರೀತಿಯಲ್ಲಿ ನಂಬಿ ಮೋಸ, ಗಂಡ ಅಥವಾ ಹೆಂಡತಿ ಪರಸಂಗ ಬಿಡಿಸುವುದು, ಪ್ರೀತಿಯಲ್ಲಿ ಬಿದ್ದು ಮಕ್ಕಳು ಮಾತು ಕೇಳದಿದ್ದರೆ, ಗಂಡ ಹೆಂಡತಿ ನಡುವೆ ಹೊಂದಾಣಿಕೆ ಸಮಸ್ಯೆ, ವಿವಾಹದಲ್ಲಿ ಅಡೆ ತಡೆ ಅನೇಕ ಸಮಸ್ಯೆಗಳಿಗೆ 100% ಸೂಕ್ತ ಪರಿಹಾರ ಮತ್ತು ಮಾರ್ಗದರ್ಶನ ನೀಡುತ್ತಾರೆ. ನಿಮ್ಮ ಸಮಸ್ಯೆಗಳಿಗೆ ಯಾರಿಂದಲೂ ಪರಿಹಾರ ಸಿಗದೆ ನೊಂದಿದ್ದರೆ ಇವರನ್ನು ಒಮ್ಮೆ ನಂಬಿ ಕರೆ ಮಾಡಿ ಕಂಡಿತಾ ಪರಿಹಾರಸಿಗುತ್ತದೆ. ದ್ವಾರಕನಾಥ್ ಶಾಸ್ತ್ರಿ9900202707. 

ಮೊದಲನೆಯದಾಗಿ 3 ಗಂಟೆಯಿಂದ 6 ಗಂಟೆ ಒಳಗೆ ಎಚ್ಚರವಾಗಿ ಆ ಸಮಯದಲ್ಲಿ ನಿಮಗೇನಾದರೂ ದೇವರ ಮಂತ್ರಗಳು ಕೇಳಿಸುವ ಹಾಗೆ ಅನಿಸಿದರೆ ಅಥವಾ ದೇವರ ದರ್ಶನ ಆದ ಹಾಗೆ ಕಂಡರೆ ಇದು ಒಳ್ಳೆಯ ಸಮಯ ಬಂದಿದೆ ಎಂಬುದನ್ನು ಸೂಚಿಸುತ್ತದೆ.

ಒಂದು ವೇಳೆ ಇದ್ದಕ್ಕಿದ್ದ ಹಾಗೆ ನಿಮಗೆ ಸಂತೋಷವಾಗಲು ಪ್ರಾರಂಭಿಸಿದರೆ ಅದು ಕೂಡ ಮುಂದಿನ ದಿನಗಳು ಶುಭವಾಗಿರುತ್ತದೆ ಎಂಬುದನ್ನು ಸೂಚಿಸುತ್ತದೆ. ಒಂದು ವೇಳೆ ಯಾವುದಾದರೂ ಒಂದು ಹಸು ಪದೇಪದೇ ನಿಮ್ಮ ಮನೆಯ ಬಾಗಿಲ ಹತ್ತಿರ ಬರುತ್ತಿದ್ದರೆ ಅದು ಕೂಡ ಶುಭ ಸಂಕೇತವಾಗಿರುತ್ತದೆ.

ಒಂದು ವೇಳೆ ಮನೆಯ ಒಳಗೆ ಬೆಕ್ಕು ಮರಿಯನ್ನು ಹಾಕಿದರೆ ಅಥವಾ ಪಕ್ಷಿಗಳು ನಿಮ್ಮ ಮನೆಯ ಹತ್ತಿರ ಇರುವ ಮರದಲ್ಲಿ ಗೂಡನ್ನು ಕಟ್ಟಿ ಮರಿಯನ್ನು ಹಾಕಿದರೆ ಅದು ಕೂಡ ಶುಭ ಸಂಕೇತವಾಗಿರುತ್ತದೆ.

ಈ ರೀತಿಯ ಸಂಕೇತಗಳು ದೊರೆತರೆ ನಿಮ್ಮ ಮನೆಯಲ್ಲಿರುವ ಹಣದ ಸಮಸ್ಯೆ ದೂರವಾಗಿ ಧನ ಸಂಪತ್ತು ಎಂಬುದು ವೃದ್ಧಿಸುತ್ತದೆ ಹಾಗು ಸುಖ,ಶಾಂತಿ, ನೆಮ್ಮದಿ ಎಂಬುದು ನಿಮ್ಮ ಜೀವನದಲ್ಲಿ ನೆಲೆಸುತ್ತದೆ.

ದ್ವಾರಕನಾಥ್ ಶಾಸ್ತ್ರೀ 9900202707 ನಿಮ್ಮ ಸರ್ವ ಘೋರ ಗುಪ್ತ ಕಠಿಣ ಸಮಸ್ಯೆಗಳಿಗೆ ಕೇವಲ 2 ದಿನದಲ್ಲಿ ಶಾಶ್ವತ ಪರಿಹಾರ ಮಾಡಿಕೊಡುತ್ತಾರೆ. ನಿಮ್ಮ ಸಮಸ್ಯೆಗಳಾದ ವಿದ್ಯಾಭ್ಯಾಸ ಉದ್ಯೋಗ ಸಮಸ್ಯೆ  ನೆಮ್ಮದಿಯ ಕೊರತೆ ಪ್ರೀತಿಯಲ್ಲಿ ನಂಬಿ ಮೋಸ, ಗಂಡ ಅಥವಾ ಹೆಂಡತಿ ಪರಸಂಗ ಬಿಡಿಸುವುದು, ಪ್ರೀತಿಯಲ್ಲಿ ಬಿದ್ದು ಮಕ್ಕಳು ಮಾತು ಕೇಳದಿದ್ದರೆ, ಗಂಡ ಹೆಂಡತಿ ನಡುವೆ ಹೊಂದಾಣಿಕೆ ಸಮಸ್ಯೆ, ವಿವಾಹದಲ್ಲಿ ಅಡೆ ತಡೆ ಅನೇಕ ಸಮಸ್ಯೆಗಳಿಗೆ 100% ಸೂಕ್ತ ಪರಿಹಾರ ಮತ್ತು ಮಾರ್ಗದರ್ಶನ ನೀಡುತ್ತಾರೆ. ನಿಮ್ಮ ಸಮಸ್ಯೆಗಳಿಗೆ ಯಾರಿಂದಲೂ ಪರಿಹಾರ ಸಿಗದೆ ನೊಂದಿದ್ದರೆ ಇವರನ್ನು ಒಮ್ಮೆ ನಂಬಿ ಕರೆ ಮಾಡಿ ಕಂಡಿತಾ ಪರಿಹಾರಸಿಗುತ್ತದೆ. ದ್ವಾರಕನಾಥ್ ಶಾಸ್ತ್ರಿ9900202707. 

Leave a Reply

Your email address will not be published. Required fields are marked *