Your cart is currently empty!
ಆಶಾಡ ಹಾಗೂ ಶ್ರಾವಣದಲ್ಲಿ ಲಕ್ಷ್ಮೀದೇವಿಯನ್ನು ಮನೆಗೆ ಬರಮಾಡಿಕೊಳ್ಳಲು ಯಾವ ನಿಯಮವನ್ನು ಪಾಲನೆ ಮಾಡಬೇಕು ಗೊತ್ತೇ ನಿಮಗೆ ?
ಜೇಷ್ಠಾದೇವಿ ಲಕ್ಷ್ಮೀದೇವಿಯ ಅಕ್ಕ, ಲಕ್ಷ್ಮೀದೇವಿ ಮನೆಯಲ್ಲಿ ಇದ್ದರೆ ಯಾವ ರೀತಿ ಶಾಂತಿ, ನೆಮ್ಮದಿ, ಧನಸಂಪತ್ತು ಇರುತ್ತದೆಯೋ ಅದೇ ರೀತಿ ಒಂದು ವೇಳೆ ಜೇಷ್ಠದೇವಿ ಮನೆಯಲ್ಲಿ ನೆಲೆಸಿದ್ದರೆ ಹೆಚ್ಚಾಗಿ ವಿನಾಶಗಳು ನಡೆಯುತ್ತಿರುತ್ತದೆ, ಮನೆಯಲ್ಲಿರುವ ಸಿರಿಸಂಪತ್ತು ಕಡಿಮೆಯಾಗಲು ಶುರುವಾಗುತ್ತದೆ, ಮನೆಯಲ್ಲಿ ಕಲಹಗಳು ಉಂಟಾಗುತ್ತದೆ ಹಾಗೂ ಅನಾರೋಗ್ಯ ಸಮಸ್ಯೆಗಳು ಹೆಚ್ಚಾಗುತ್ತದೆ.
ದ್ವಾರಕನಾಥ್ ಶಾಸ್ತ್ರೀ 9900202707 ನಿಮ್ಮ ಸರ್ವ ಘೋರ ಗುಪ್ತ ಕಠಿಣ ಸಮಸ್ಯೆಗಳಿಗೆ ಕೇವಲ 2 ದಿನದಲ್ಲಿ ಶಾಶ್ವತ ಪರಿಹಾರ ಮಾಡಿಕೊಡುತ್ತಾರೆ. ನಿಮ್ಮ ಸಮಸ್ಯೆಗಳಾದ ವಿದ್ಯಾಭ್ಯಾಸ ಉದ್ಯೋಗ ಸಮಸ್ಯೆ ನೆಮ್ಮದಿಯ ಕೊರತೆ ಪ್ರೀತಿಯಲ್ಲಿ ನಂಬಿ ಮೋಸ, ಗಂಡ ಅಥವಾ ಹೆಂಡತಿ ಪರಸಂಗ ಬಿಡಿಸುವುದು, ಪ್ರೀತಿಯಲ್ಲಿ ಬಿದ್ದು ಮಕ್ಕಳು ಮಾತು ಕೇಳದಿದ್ದರೆ, ಗಂಡ ಹೆಂಡತಿ ನಡುವೆ ಹೊಂದಾಣಿಕೆ ಸಮಸ್ಯೆ, ವಿವಾಹದಲ್ಲಿ ಅಡೆ ತಡೆ ಅನೇಕ ಸಮಸ್ಯೆಗಳಿಗೆ 100% ಸೂಕ್ತ ಪರಿಹಾರ ಮತ್ತು ಮಾರ್ಗದರ್ಶನ ನೀಡುತ್ತಾರೆ. ನಿಮ್ಮ ಸಮಸ್ಯೆಗಳಿಗೆ ಯಾರಿಂದಲೂ ಪರಿಹಾರ ಸಿಗದೆ ನೊಂದಿದ್ದರೆ ಇವರನ್ನು ಒಮ್ಮೆ ನಂಬಿ ಕರೆ ಮಾಡಿ ಕಂಡಿತಾ ಪರಿಹಾರಸಿಗುತ್ತದೆ. ದ್ವಾರಕನಾಥ್ ಶಾಸ್ತ್ರಿ9900202707.
ಆಶಾಡ ಮಾಸದಲ್ಲಿ ಲಕ್ಷ್ಮೀದೇವಿಯ ಪೂಜೆಯನ್ನು ಮಾಡುವ ಮುನ್ನ ಮನೆಯಲ್ಲಿರುವ ಜೇಷ್ಠ ದೇವಿಯನ್ನು ಮೊದಲು ಹೊರಗೆ ಹಾಕಿದ ಮೇಲೆ ಲಕ್ಷ್ಮಿ ದೇವಿಯ ಪೂಜೆಯನ್ನು ಮಾಡಬೇಕು. ಆಶಾಡ ಮಾಸ ಶುರುವಾಗುವುದಕ್ಕೂ ಮುನ್ನ ಜೇಷ್ಠಾ ದೇವಿಯ ಪೂಜೆಯನ್ನು ಮಾಡಿ ಆಕೆಯನ್ನು ಮನೆಯಿಂದ ಹೊರಗೆ ಕಳುಹಿಸಬೇಕು. ಜೇಷ್ಠ ದೇವಿಯನ್ನು ಪೂಜೆ ಮಾಡುವುದಕ್ಕೆ ಸೂಕ್ತ ಸಮಯ ಯಾವುದೆಂದರೆ ಜೇಷ್ಠ ಮಾಸ.
ಜೇಷ್ಠ ಮಾಸದಲ್ಲಿ ಬರುವ ಯಾವುದಾದರೂ ಒಂದು ಶುಕ್ರವಾರ ಅಥವಾ ಗುರುವಾರದ ದಿನದಂದು ಜೇಷ್ಠಾ ದೇವಿಯ ಪೂಜೆಯನ್ನು ನೆರವೇರಿಸಬಹುದು. ಜೇಷ್ಠ ದೇವಿಯನ್ನು ಪೂಜೆ ಮಾಡಲು ನಿರ್ದಿಷ್ಟವಾದ ಚಿತ್ರಪಟ ಇಲ್ಲ, ಆದ್ದರಿಂದ ಅರಿಶಿನ ಹಾಗೂ ಕುಂಕುಮವನ್ನು ಸಮಪ್ರಮಾಣದಲ್ಲಿ ತೆಗೆದುಕೊಂಡು ನಂತರ ಬೆರೆಸಿ ಒಂದು ಮೂರ್ತಿಯ ರೂಪದಲ್ಲಿ ತಯಾರು ಮಾಡಿ ಪೂಜೆಯನ್ನು ಮಾಡಬೇಕಾಗುತ್ತದೆ.
ಜೇಷ್ಠ ದೇವಿಗೆ ಹುಳಿ ಪದಾರ್ಥವನ್ನು ನೈವೇದ್ಯವನ್ನಾಗಿ ಇಡಬೇಕು. ಜೇಷ್ಠ ದೇವಿಯ ಪೂಜೆ ಸಂಪೂರ್ಣವಾದ ನಂತರ ಮೂರ್ತಿಯನ್ನು ನೀರಿನಲ್ಲಿ ಕರಗಿಸಿ ಯಾರು ತುಳಿಯದೇ ಇರುವ ಜಾಗದಲ್ಲಿ ನೀರನ್ನು ಹಾಕಿ ಬರಬೇಕು. ಮನೆಗೆ ವಾಪಸ್ ಬಂದ ನಂತರ ತಲೆಯಿಂದ ಸ್ನಾನವನ್ನು ಮಾಡಿ ಮನೆಯನ್ನು ಸ್ವಚ್ಛಗೊಳಿಸಿ ಅಂದಿನಿಂದಲೇ ಲಕ್ಷ್ಮಿ ದೇವಿಯ ಪೂಜೆಯನ್ನು ಮಾಡಲು ಪ್ರಾರಂಭ ಮಾಡಬೇಕು.
ದ್ವಾರಕನಾಥ್ ಶಾಸ್ತ್ರೀ 9900202707 ನಿಮ್ಮ ಸರ್ವ ಘೋರ ಗುಪ್ತ ಕಠಿಣ ಸಮಸ್ಯೆಗಳಿಗೆ ಕೇವಲ 2 ದಿನದಲ್ಲಿ ಶಾಶ್ವತ ಪರಿಹಾರ ಮಾಡಿಕೊಡುತ್ತಾರೆ. ನಿಮ್ಮ ಸಮಸ್ಯೆಗಳಾದ ವಿದ್ಯಾಭ್ಯಾಸ ಉದ್ಯೋಗ ಸಮಸ್ಯೆ ನೆಮ್ಮದಿಯ ಕೊರತೆ ಪ್ರೀತಿಯಲ್ಲಿ ನಂಬಿ ಮೋಸ, ಗಂಡ ಅಥವಾ ಹೆಂಡತಿ ಪರಸಂಗ ಬಿಡಿಸುವುದು, ಪ್ರೀತಿಯಲ್ಲಿ ಬಿದ್ದು ಮಕ್ಕಳು ಮಾತು ಕೇಳದಿದ್ದರೆ, ಗಂಡ ಹೆಂಡತಿ ನಡುವೆ ಹೊಂದಾಣಿಕೆ ಸಮಸ್ಯೆ, ವಿವಾಹದಲ್ಲಿ ಅಡೆ ತಡೆ ಅನೇಕ ಸಮಸ್ಯೆಗಳಿಗೆ 100% ಸೂಕ್ತ ಪರಿಹಾರ ಮತ್ತು ಮಾರ್ಗದರ್ಶನ ನೀಡುತ್ತಾರೆ. ನಿಮ್ಮ ಸಮಸ್ಯೆಗಳಿಗೆ ಯಾರಿಂದಲೂ ಪರಿಹಾರ ಸಿಗದೆ ನೊಂದಿದ್ದರೆ ಇವರನ್ನು ಒಮ್ಮೆ ನಂಬಿ ಕರೆ ಮಾಡಿ ಕಂಡಿತಾ ಪರಿಹಾರಸಿಗುತ್ತದೆ. ದ್ವಾರಕನಾಥ್ ಶಾಸ್ತ್ರಿ9900202707.