Home / ಜ್ಯೋತಿಷ್ಯ / ಗಂಡನ ಆಯಸ್ಸು ಹೆಚ್ಚಲು ಹಾಗೂ ಗಂಡ ಹೆಂಡತಿ ಅನ್ಯೋನ್ಯವಾಗಿರಲು ಈ ಸರಳ ಉಪಾಯವನ್ನು ಮಾಡಿ ನೋಡಿ.

ಗಂಡನ ಆಯಸ್ಸು ಹೆಚ್ಚಲು ಹಾಗೂ ಗಂಡ ಹೆಂಡತಿ ಅನ್ಯೋನ್ಯವಾಗಿರಲು ಈ ಸರಳ ಉಪಾಯವನ್ನು ಮಾಡಿ ನೋಡಿ.

ಸುಮಂಗಲಿ ಎಂದ ತಕ್ಷಣ ನೆನಪಿಗೆ ಬರುವುದು ಬಳೆ, ಅರಿಶಿಣ, ಕುಂಕುಮ, ಮುಡಿಯಲ್ಲಿ ಹೂವು, ಕಾಲುಂಗುರ ಸೀರೆ. ಪ್ರತಿ ಸುಮಂಗಲಿಯು ತನ್ನ ಪತಿಯು ಚೆನ್ನಾಗಿರಬೇಕು ಹಾಗೂ ತನ್ನ ಪತಿಯ ಪ್ರೀತಿಯನ್ನು ಪಡೆಯಬೇಕು ಮತ್ತು ಪತಿ ಆಯಸ್ಸು ಹೆಚ್ಚಾಗಬೇಕು ಎಂದು ಬಯಸುತ್ತಾರೆ.

ಶ್ರೀ ಸಿಗಂಧೂರು ಚೌಡೇಶ್ವರಿ ದೇವಿಯನ್ನು ಆರಾಧನೆ ಮಾಡುವ ದೈವಜ್ಞ ಪಂಡಿತ್ ಸೋಮನಾಥ ಭಟ್ ದೈವಜ್ಞ ಪ್ರಧಾನ ತಾಂತ್ರಿಕ್ ಹಾಗೂ ಮಾಂತ್ರಿಕರು 9663218892 ನಿಮ್ಮ ಮನಸ್ಸಿನಲ್ಲಿ ಆಡಚಣೆ ಉಂಟಾಗುವ ಯಾವುದೇ ಪ್ರಶ್ನೆ ಅಥವಾ ಸಮಸ್ಯೆ ಇದೆಯೇ ಮತ್ತು ನೀವುಉತ್ತರ ತಿಳಿಯಲು ಬಯಸುವಿರಾ? ಜ್ಯೋತಿಷ್ಯವು ನಿಮ್ಮಅನುಮಾನ ಹಾಗೂ ಆತಂಕಗಳನ್ನು ಅಳಿಸಬಹುದು ಮತ್ತು ಪ್ರಶ್ನೆಗಳಿಗೆ ಉತ್ತರಿಸಬಹುದು ಏಷ್ಟೇ ಪೂಜೆ ಪ್ರಯತ್ನ ಮಾಡಿದರು ನಿಮ್ಮ ಸಮಸ್ಯೆಗಳು ಬಗೆಹರಿದಿಲ್ಲವೇ..?ನಿಮ್ಮ ಯಾವುದೇಘೋರ ನಿಗೂಢ ಗುಪ್ತ ಸಮಸ್ಯೆಗಳಿಗೆ 2 ದಿನಗಳಲ್ಲಿ ಪರಿಹಾರ ಶತಸಿದ್ಧ ಧನವಶ, ಜನವಶ, ಶತ್ರುನಾಶ, ಸ್ತ್ರೀ– ಪುರುಷ ವಶೀಕರಣ, ದಿಗ್ಭಂಧನ, ಸ್ತಂಭನ, ವುಚ್ಛಾಟನೆಯಂತಹ ಸಮಸ್ಯೆಗಳಿಗೆ ವಿಶೇಷ ಪರಿಹಾರ ತಿಳಿಸುತ್ತಾರೆ 9663218892. 

ಸುಮಂಗಲಿಯರು ನಾನಾ ರೀತಿಯ ವ್ರತವನ್ನು ಮಾಡುತ್ತ ಗಂಡನ ಯಶಸ್ಸಿಗಾಗಿ, ಆಯಸ್ಸಿ ಗಾಗಿ ದುಡಿಯುತ್ತಾರೆ. ಮನೆಯನ್ನು ಸಂತೋಷವಾಗಿರಬೇಕು ಹಾಗೂ ಗಂಡನ ಆಯಸ್ಸು ಹೆಚ್ಚಾಗಬೇಕು ಎನ್ನುವ ಸುಮಂಗಲಿಯರು ಈ ಸಣ್ಣ ಉಪಾಯವನ್ನು ಮಾಡಿದರೆ ಸಾಕು.

ಹಿಂದೂ ಸಂಪ್ರದಾಯದಲ್ಲಿ ಪ್ರತಿಯೊಬ್ಬ ಮಹಿಳೆಯೂ ತನ್ನ ಗಂಡನು ನೂರಾರು ವರ್ಷ ಬಾಳಲಿ ಎಂದು ಬಯಸುತ್ತಾರೆ, ಹಾಗೆ ಗಂಡ ಯಶಸ್ಸು ಸಾಧಿಸಬೇಕೆಂದರೆ ಹೆಂಡತಿಯು ರಾಶಿ ಪ್ರಕಾರ ಬಳೆಗಳನ್ನು ಹಾಕಿಕೊಂಡರೆ ಗಂಡನ ಆಯಸ್ಸು ಕಂಡಿತವಾಗಿಯೂ ಹೆಚ್ಚಾಗುತ್ತದೆ.

ಜ್ಯೋತಿಷ್ಯಶಾಸ್ತ್ರದ ಪ್ರಕಾರ ಮೇಷ ರಾಶಿಯ ಮಹಿಳೆಯರು ಕೆಂಪು ಬಣ್ಣದ ಬಳೆಗಳನ್ನು ಧರಿಸಬೇಕು.

ವೃಷಭ ರಾಶಿಯ ಮಹಿಳೆಯರು ಬಂಗಾರ ಅಥವಾ ಕಂದು ಬಣ್ಣದ ಬಳೆಗಳನ್ನು ಧರಿಸಬೇಕು.

ಮಿಥುನ ರಾಶಿಯ ಮಹಿಳೆಯರು ಗುಲಾಬಿ ಅಥವಾ ಕಡು ಕೆಂಪು ಬಣ್ಣದ ಬಳೆಗಳನ್ನು ಧರಿಸಬೇಕು.

ಕಟಕ ರಾಶಿಯ ಮಹಿಳೆಯರು ಹಳದಿ ಅಥವಾ ಕಿತ್ತಳೆ ಬಣ್ಣದ ಬಳೆಗಳನ್ನು ಧರಿಸಬೇಕು.

ತುಲಾ ರಾಶಿಯ ಮಹಿಳೆಯರು ನೀಲಿ ಬಣ್ಣದ ಬಳೆಗಳನ್ನು ಧರಿಸಬೇಕು.

ಸಿಂಹ ರಾಶಿಯ ಮಹಿಳೆಯರು ಆಕಾಶ ಬಣ್ಣದ ಅಥವಾ ಹಸಿರು ಬಣ್ಣದ ಬಳೆಗಳನ್ನು ಧರಿಸಬೇಕು

ಧನಸ್ಸು ರಾಶಿಯ ಮಹಿಳೆಯರು ಗುಲಾಬಿ ಬಣ್ಣದ ಬಳೆಗಳನ್ನು ಧರಿಸಬೇಕು.

ಮಕರ ರಾಶಿಯ ಮಹಿಳೆಯರು ಕಿತ್ತಳೆ ಬಣ್ಣದ ಬಳೆಗಳನ್ನು ಧರಿಸಬೇಕು.

ಕುಂಭ ರಾಶಿಯ ಮಹಿಳೆಯರು ಬಂಗಾರ ಬಣ್ಣದ ಬಳೆಗಳನ್ನು ಧರಿಸಬೇಕು.

ಮೀನ ರಾಶಿಯ ಮಹಿಳೆಯರು ಕೆಂಪು ಅಥವಾ ಕಂದು ಬಣ್ಣದ ಬಳೆಗಳನ್ನು ಧರಿಸಬೇಕು.

ಗಂಡನಿಂದ ಪ್ರೀತಿಯನ್ನು ಬಯಸುವ ಪ್ರತಿ ಸುಮಂಗಲಿಯರು ಈ ಮೇಲಿನ ವಿಧಾನವನ್ನು ಪಾಲಿಸಿದರೆ ಗಂಡನ್ ಆಯಸ್ಸು ಹೆಚ್ಚಾಗುವುದರ ಜೊತೆಗೆ ಪತಿ-ಪತ್ನಿ ನಡುವೆ ಒಳ್ಳೆಯ ಬಾಂಧವ್ಯ ಮೂಡುತ್ತದೆ.

ಶ್ರೀ ಸಿಗಂಧೂರು ಚೌಡೇಶ್ವರಿ ದೇವಿಯನ್ನು ಆರಾಧನೆ ಮಾಡುವ ದೈವಜ್ಞ ಪಂಡಿತ್ ಸೋಮನಾಥ ಭಟ್ ದೈವಜ್ಞ ಪ್ರಧಾನ ತಾಂತ್ರಿಕ್ ಹಾಗೂ ಮಾಂತ್ರಿಕರು 9663218892 ನಿಮ್ಮ ಮನಸ್ಸಿನಲ್ಲಿ ಆಡಚಣೆ ಉಂಟಾಗುವ ಯಾವುದೇ ಪ್ರಶ್ನೆ ಅಥವಾ ಸಮಸ್ಯೆ ಇದೆಯೇ ಮತ್ತು ನೀವುಉತ್ತರ ತಿಳಿಯಲು ಬಯಸುವಿರಾ? ಜ್ಯೋತಿಷ್ಯವು ನಿಮ್ಮಅನುಮಾನ ಹಾಗೂ ಆತಂಕಗಳನ್ನು ಅಳಿಸಬಹುದು ಮತ್ತು ಪ್ರಶ್ನೆಗಳಿಗೆ ಉತ್ತರಿಸಬಹುದು ಏಷ್ಟೇ ಪೂಜೆ ಪ್ರಯತ್ನ ಮಾಡಿದರು ನಿಮ್ಮ ಸಮಸ್ಯೆಗಳು ಬಗೆಹರಿದಿಲ್ಲವೇ..?ನಿಮ್ಮ ಯಾವುದೇಘೋರ ನಿಗೂಢ ಗುಪ್ತ ಸಮಸ್ಯೆಗಳಿಗೆ 2 ದಿನಗಳಲ್ಲಿ ಪರಿಹಾರ ಶತಸಿದ್ಧ ಧನವಶ, ಜನವಶ, ಶತ್ರುನಾಶ, ಸ್ತ್ರೀ– ಪುರುಷ ವಶೀಕರಣ, ದಿಗ್ಭಂಧನ, ಸ್ತಂಭನ, ವುಚ್ಛಾಟನೆಯಂತಹ ಸಮಸ್ಯೆಗಳಿಗೆ ವಿಶೇಷ ಪರಿಹಾರ ತಿಳಿಸುತ್ತಾರೆ 9663218892. 

 

Leave a Reply

Your email address will not be published. Required fields are marked *